ಸತ್ತ ಹಾಗೆ ಕನಸು ಕಂಡರೆ ಏನು ಅರ್ಥ?

ಕನಸುಗಳು ಇಲ್ಲದ ನಿದ್ರೆಯು ಅಪೂರ್ಣ ಎಂದು ಹೇಳಲಾಗುತ್ತದೆ ರಾತ್ರಿಯ ವೇಳೆ ಕನಸು ಬೀಳುವುದು ಒಂದು ನೈಸರ್ಗಿಕ ಕ್ರಿಯೆ ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬೇರೆಯೇ ಹೇಳಲಾಗುತ್ತದೆ ನಮ್ಮ ಕನಸುಗಳು ನಮ್ಮ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ನೀವು ಕನಸಿನಲ್ಲಿ ನಿಮ್ಮನ್ನು ನೀವು ಎತ್ತರದಿಂದ ಬೀಳುವ ಹಾಗೆ ಕನಸು ಕಂಡರೆ ನಿಮ್ಮ ಜೀವನದಲ್ಲಿ ಏನು ಸರಿಯಾಗಿ ನಡೆಯುತ್ತಿಲ್ಲ ಎಂದು ಅರ್ಥ . ಎರಡನೆಯದಾಗಿ ಕನಸಿನಲ್ಲಿ ಯಾರಾದರೂ ನಿಮ್ಮನ್ನು ಬೆನ್ನಟ್ಟಿದರೆ ಈ ಕನಸನ್ನು ಭಯಾನಕ ಕನಸು ಎಂದು … Read more

ಆಯುರ್ವೇದದ ಅದ್ಭುತ ಔಷಧಿ ಈ ಮುಳ್ಳಿನ ಗಿಡ!

ಗೋ ಶೂರ ಇದು ಆಯುರ್ವೇದ ವೈದ್ಯರಿಗೆ ತುಂಬಾ ಪರಿಚಯವಾದ ಹೆಸರು ಈ ಗಿಡವು ನಮ್ಮ ಬಯಲು ಸೀಮೆಯಲ್ಲಿ ಎಲ್ಲಂದರೆ ಬೆಳೆಯುವ ಕಳೆ ಗಿಡದ ರೀತಿಯಲ್ಲಿ ಇರುತ್ತದೆ ನೆಗ್ಗಲು ಮುಳ್ಳು ಎಂದು ಇದನ್ನು ಹಳ್ಳಿ ಭಾಷೆಯಲ್ಲಿ ಕರೆಯುತ್ತಾರೆ ಮನುಷ್ಯರಿಗೆ ಗಾಯವಾದರೆ ಈ ನಕ್ಕಿಲು ಮುಳ್ಳು ಅದ್ಭುತ ಔಷದ ಎಂದು ಆಯುರ್ವೇದ ಶಸ್ತ್ರಜ್ಞರು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಗೋವುಗಳಿಗೆ ಸಹ ಗಾಯವಾದರೆ ಇದು ಅತ್ಯುತ್ತಮವಾದ ಔಷಧಿ ಎಂದು ಹೇಳಬಹುದು. ಉರಿ ಮೂತ್ರ ಗೆ ಹಾಲಿನ ಒಳಗೆ ಈ ಸೊಪ್ಪಿನ ಪುಡಿ … Read more

ಪೂಜೆ ಮಾಡುವ ಸಮಯದಲ್ಲಿ ಕಣ್ಣಲ್ಲಿ ನೀರು ಬಂದರೆ ಏನು ಅರ್ಥ

ಪ್ರತಿಯೊಂದು ವಸ್ತುವಿನಲ್ಲಿ ಭಗವಾನ್ ಶಿವನ ವಾಸವಿದೆ ಎಂದು ಹೇಳಲಾಗುತ್ತದೆ ಬ್ರಹ್ಮಾಂಡದಲ್ಲಿ ಅಡಗಿರುವ ಪ್ರತಿಯೊಂದು ಶಕ್ತಿಯು ಸಹ ಶಿವ ಆಗಿರುತ್ತಾರೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೂ ಸಹ ಭಗವಂತನ ಕರುಣೆ ಇದ್ದೇ ಇರುತ್ತದೆ ನಮ್ಮ ಸುತ್ತಮುತ್ತಲಿನ ಜಾಗಗಳು ಸಕಾರಾತ್ಮಕದಿಂದ ತುಂಬಿರುತ್ತದೆ ಎಲ್ಲಿ ಸಕಾರಾತ್ಮಕವಾಗಿ ಇರುವ ಜಾಗದಲ್ಲಿ ನಾವು ಇರುತ್ತೇವೋ ಅಲ್ಲಿ ನಾವು ಎಷ್ಟೇ ದುಃಖದಲ್ಲಿ ಇದ್ದರೂ ಸಹ ನೆಮ್ಮದಿ ಎಂದು ಅನಿಸುತ್ತದೆ. ನೀವು ಆ ಕ್ಷಣವನ್ನು ತುಂಬಾ ಆನಂದವಾಗಿ ಕಳೆಯುತ್ತೀರಾ ಏಕೆಂದರೆ ನಿಮ್ಮ ಮೇಲೆ ಸಕಾರಾತ್ಮಕ ಶಕ್ತಿಗಳ … Read more

ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್ ಯಾವ ದಿಕ್ಕಿನಲ್ಲಿ ಇಡಬೇಕು

ಮನೆಯಲ್ಲಿ ಕೆಲವು ಸ್ಥಾನಗಳಲ್ಲಿ ಚಪ್ಪಲಿ ಸ್ಟ್ಯಾಂಡ್ ಇಟ್ಟರೆ ನಕರತ್ಮಕತೆ ಹೆಚ್ಚಾಗುವುದಲ್ಲದೆ ದರಿದ್ರತನವು ಬರುತ್ತದೆ ಭಾರತೀಯ ಸಂಪ್ರದಾಯದಲ್ಲಿ ಚಪ್ಪಲಿಯ ಸ್ಥಾನ ಯಾವತ್ತಿಗೂ ಸಹ ಹೊರಗೆ ಚಪ್ಪಲಿಯೋ ಯಾವತ್ತಿಗೂ ಸಹ ಮನೆಯ ಒಳಗೆ ಬರಬಾರದೆಂದು ತಲತಲಾಂತರದಿಂದ ಅನುಸರಿಸಿಕೊಂಡು ಬಂದ ಪದ್ಧತಿ ಚಪ್ಪಲಿಯನ್ನು ಮನೆಯೊಳಗೆ ಹಾಕಿಕೊಂಡು ಬಂದರೆ ಮನೆಯ ಒಳಗೆ ಧೂಳು ಮತ್ತು ಅನೇಕ ವೈರಸ್ ಗಳು ಸಹ ಒಳಗೆ ಬರುತ್ತದೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗುತ್ತದೆ. ಚಪ್ಪಲಿ ಸ್ಟ್ಯಾಂಡ್ ಮತ್ತು ಶೂ ಸ್ಟ್ಯಾಂಡ್ ಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ … Read more

ಅಡುಗೆ ಮಾಡಲು ಯಾವ ಎಣ್ಣೆ ಸೂಕ್ತ?

ಎಣ್ಣೆಯು ಮನುಷ್ಯನ ಆರೋಗ್ಯಕ್ಕೆ ತುಂಬಾ ಉತ್ತಮ ನಾವು ಅಡುಗೆಯಲ್ಲಿ ಬಳಸುವ ಎಣ್ಣೆಯೂ ಉತ್ತಮವಾಗಿದ್ದರೆ ದೇಹಕ್ಕೆ ಬೇಕಾದ ಸಾಕಷ್ಟು ಅಂಶಗಳು ಅದರಲ್ಲಿ ಇರುತ್ತದೆ ನಾವು ಸರಿಯಾದ ಮತ್ತು ಸೂಕ್ತವಾದ ಎಣ್ಣೆಯನ್ನು ಬಳಸದೆ ಹೋದರೆ ನಮ್ಮ ಆರೋಗ್ಯಕ್ಕೆ ತುಂಬಾ ತೊಂದರೆ ಉಂಟಾಗಬಹುದು ಅಡುಗೆಗೆ ಬಳಸುವ ಎಣ್ಣೆಯೂ ಸರಿಯಾದ ಕ್ರಮದಲ್ಲಿ ಇಲ್ಲವೆಂದರೆ ದೇಹದ ತೂಕ ಹೆಚ್ಚಾಗುತ್ತದೆ ಹಾರ್ಟ್ ಬ್ಲಾಕ್ ಆಗುತ್ತದೆ ಮಧುಮೇಹ ಮತ್ತು ಇನ್ನು ಅನೇಕ ರೋಗಗಳಿಗೆ ಕಾರಣವಾಗುತ್ತದೆ ಈ ಕಾರಣದಿಂದ ಅಡುಗೆ ಎಣ್ಣೆಯನ್ನು ತೆಗೆದುಕೊಳ್ಳುವ ಕಾದಾಗ ಎಲ್ಲವನ್ನು ಸೂಕ್ತವಾಗಿ ನೋಡಿ … Read more

ಆರೋಗ್ಯ ಕಾಪಾಡುವ ಬಾಳೆದಿಂಡಿನ ಉಪಯೋಗಗಳು!

ಬಾಳೆ ದಿಂಡು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ ತುಂಬಾ ಬಲಿತ ಮರಗಳಲ್ಲಿ ಮಧ್ಯದ ಭಾಗವನ್ನು ಕತ್ತರಿಸಿದಾಗ ಅದರ ಒಳಗೆ ಸಿಗುವ ಭಾಗವನ್ನು ನಾವು ಬಾಳೆ ದಿಂಡು ಎಂದು ಕರೆಯುತ್ತೇವೆ ಇದರ ಸುತ್ತ ಪದರಗಳು ಇರುತ್ತದೆ ಅದನ್ನು ತೆಗೆದು ಮಧ್ಯದಲ್ಲಿ ಉಳಿಯುವ ಗಟ್ಟಿ ಭಾಗವನ್ನು ನಾವು ಬಾಳೆ ದಿಂಡು ಎಂದು ಕರೆಯುತ್ತೇವೆ. ಇದನ್ನು ನಾವು ತರಕಾರಿಗಳ ರೀತಿಯಲ್ಲಿ ಉಪಯೋಗಿಸಬಹುದು ಇದನ್ನು ಕತ್ತರಿಸಿ ಮಜ್ಜಿಗೆಯ ಒಳಗೆ ನೆನೆಸಿ ನಂತರ ಇದನ್ನು ನಾವು ತರಕಾರಿ ಜೊತೆ … Read more

ನಿತ್ಯ ದೇವರ ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು!

ಮೊದಲನೆಯದಾಗಿ ದೇವರ ಮನೆಯಲ್ಲಿ ಎರಡು ದೀಪಗಳನ್ನು ಹಚ್ಚುವುದು ತುಂಬಾ ಶ್ರೇಷ್ಠ ದೀಪ ಕಂಬಗಳು ಎಂದರೆ ಎರಡು ಇಂಚು ಅಥವಾ ಮೂರು ಇಂಚು ದೀಪಗಳನ್ನು ಪ್ರತಿನಿತ್ಯ ನೀವು ಬಳಸಬಹುದು ಎರಡು ದೀಪಗಳ ಜೊತೆಗೆ ಒಂದು ನಂದ ದೀಪವನ್ನು ಬೆಳಗುವದರಿಂದ ತುಂಬಾ ಶ್ರೇಷ್ಠ ಇದರಿಂದ ನಮ್ಮ ಮನೆಗೆ ತುಂಬಾ ಶ್ರೇಷ್ಠ ವಾಗುತ್ತದೆ ಅಥವಾ ಮಣ್ಣಿನ ದೀಪವನ್ನು ಹಚ್ಚುವುದು ಸಹ ತುಂಬಾ ಶ್ರೇಷ್ಠ ಎರಡು ಕಾಮಾಕ್ಷಿ ದೀಪವನ್ನು ಯಾವುದೇ ಕಾರಣಕ್ಕೂ ಹಚ್ಚಬಾರದು ಎರಡು ದೀಪಗಳ ಜೊತೆ ಒಂದು ಕಾಮಾಕ್ಷಿ ದೀಪವನ್ನು ಬೆಳಗಬಹುದು … Read more

ದೇವರ ಮುಂದೆ ಇಚ್ಛೆಗಳನ್ನು ಹೇಳುವ ಬದಲು ಈ ಎರಡು ಪದ ಹೇಳಿ!

ಪ್ರತಿಯೊಬ್ಬ ವ್ಯಕ್ತಿಯು ದೇವರ ಬಳಿ ಹೋಗಿ ನನ್ನ ಕಷ್ಟಗಳು ಪರಿಹಾರ ಆದರೆ ನಿಮಗೆ ಇಷ್ಟು ಹಣವನ್ನು ಹುಂಡಿಯಲ್ಲಿ ಹಾಕುತ್ತೇವೆ ಅಥವಾ ಈ ರೀತಿ ಸೇವೆಗಳನ್ನು ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ ನೀವು ಈ ರೀತಿ ಕೇಳಿಕೊಳ್ಳದೆ ದೇವರ ಬಳಿ ಈ ನಾನು ಹೇಳುವ ರೀತಿಯಲ್ಲಿ ಕೇಳಿಕೊಳ್ಳಿ ನಿಮ್ಮ ಎಲ್ಲ ಕಷ್ಟಗಳು ಈಡೇರುತ್ತದೆ ಅದು ಯಾವ ರೀತಿ ಎಂದರೆ ಈಗ ನೀವು ಯಾವುದಾದರು ಕೆಲಸ ಬೇಕು ಎಂದು ಕೇಳಿಕೊಳ್ಳಲು ಹೋದರೆ , ಈ ರೀತಿ ಕೇಳಿಕೊಳ್ಳಿ ಭಗವಂತ ನಾನು ಈ … Read more

ಕಳಲೆ ಇದನ್ನು ತಿಂದರೆ ಏನಾಗುತ್ತದೆ ಗೊತ್ತಾ?

ಮಲೆನಾಡಿನಲ್ಲಿ ಮಳೆ ಬಂದರೆ ಕಿರಿಕಿರಿ ಹೆಚ್ಚು ಆದರೆ ಇಲ್ಲಿಯ ಜನರಿಗೆ ಅದು ಎಲ್ಲಿಲ್ಲದ ಸಂತೋಷ ಏಕೆಂದರೆ ಮಳೆಗಾಲದಲ್ಲಿ ಕೆಲವು ವಸ್ತುಗಳನ್ನು ನಾವು ಸವಿಯಬಹುದು ಕೆಲವು ಆಹಾರ ಪದಾರ್ಥಗಳು ಸವಿಯಲು ಸಿಗುತ್ತದೆ ಎಂದು ಮಳೆಗಾಲದಲ್ಲಿ ಸಿಗುವ ಹಣಬೆ ಕಳಲೆ ಮರಗೆಣಸು ಇದರ ರುಚಿಯನ್ನು ಸವಿದವರೇ ಬಲ್ಲರು ಮಳೆಗಾಲದ ಸಮಯ ಬಿದುರಿನ ವಂಶವೃಧಯವಾಗುವ ಸಮಯ ಈ ಸಮಯದಲ್ಲಿ ಮೊಳಕೆಯ ರೀತಿಯಲ್ಲಿ ಬಿದಿರಿನ ತಳ ಭಾಗದಲ್ಲಿ ಹುಟ್ಟಿಕೊಳ್ಳುತ್ತದೆ ಅದನ್ನು ಕಳಲೆ ಎಂದು ಕರೆಯುತ್ತಾರೆ ಇದನ್ನು ಸ್ವಲ್ಪ ಎತ್ತರಕ್ಕೆ ಬೆಳೆದ ನಂತರ ಅದನ್ನು … Read more

ಸೊಮವಾರದ ದಿನದಂದು ಈ ತಪ್ಪನ್ನು ಎಂದಿಗೂ ಮಾಡಬಾರದು!

ಇಂದು ಸಂಪ್ರದಾಯದಲ್ಲಿ ಪ್ರತಿದಿನಕ್ಕೂ ಒಂದೊಂದು ದೇವರ ಶ್ರೇಷ್ಠ ದಿನ ಎಂದು ಹೇಳಲಾಗುತ್ತದೆ ಸೋಮವಾರದ ದಿನವನ್ನು ಶಿವನಿಗೆ ಅತಿ ಶ್ರೇಷ್ಠವಾದ ದಿನ ಎಂದು ಹೇಳಲಾಗುತ್ತದೆ ಮೊದಲನೆಯದಾಗಿ ನೀವು ಪ್ರತಿದಿನ ಶಿವನಿಗೆ ಇಷ್ಟವಾದ ಕೆಲಸಗಳನ್ನು ಮಾಡಬೇಕು ನೀವು ಶಿವನ ದೇವಾಲಯಗಳಿಗೆ ಹೋಗಿ ಬಿಲ್ವಪತ್ರೆಯನ್ನು ನೀಡುವುದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಸೋಮವಾರದ ದಿನ ಬಿಳಿಯ ವಸ್ತ್ರಗಳನ್ನು ನೀವು ಧರಿಸುವುದರಿಂದ ನಿಮಗೆ ತುಂಬಾ ಒಳ್ಳೆಯ ಲಾಭವಿರುತ್ತದೆ ಸೋಮವಾರದ ದಿನ ಎಂದಿಗೂ ಸಹ ನಾನ್ ವೆಜ್ ಅನ್ನು ತಿನ್ನಬಾರದು ವಿಶೇಷವಾಗಿ ಸೋಮವಾರದ ದಿನದಂದು ನೀವು … Read more