ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ ರೋಗಿಗಳು, ವಾರದಲ್ಲಿ ಒಂದೆರಡು ಬಾರಿಯಾದರೂ, ಎಲೆಕೋಸನ್ನು ಸೇವನೆ ಮಾಡುವುದ ರಿಂದ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ಹೂಕೋಸು ಕೂಡ ಸಕ್ಕರೆ ಕಾಯಿಲೆ ಹಾಗು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇತ್ತೀಚಿಗೆ ಜಗತ್ತಿನಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು, ಯಾರನ್ನೂ ಬಿಡದೇ ಕಾಡು ವಂತಹ ಒಂದು ಮಾರಕ ಕಾಯಿಲೆ ಆಗಿಬಿಟ್ಟಿದೆ. ಮನುಷ್ಯನಿಗೆ ಒಮ್ಮೆ … Read more

ಪಲಾವ್ ಎಲೆ ಮಹತ್ವ ತಿಳಿದರೆ ಇವತ್ತೇ ತಿಂತಿರಾ!

ತಯಾರಿಸಿದ ತಿಂಡಿಯಾ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡುವ ಈ ಎಲೆಗಳು ಪರೋಕ್ಷವಾಗಿ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಆಹಾರ ತಯಾರು ಮಾಡುವ ಸಮಯದಲ್ಲಿ ಒಗ್ಗರಣೆಯಲ್ಲಿ ಬಳಕೆಮಾಡುವ ಪಲಾವ್ ಎಲೆಗಳು ಸಾಕಷ್ಟು ಸ್ವಾದಿಷ್ಟಕರವಾದ ಮತ್ತು ಅಷ್ಟೇ ಹಗುರವಾದ ಆಹಾರವನ್ನು ತಿನ್ನಲು ನೀಡುತ್ತದೆ. ಪಲಾವ್ ಎಲೆಗಳ ಇನ್ನಿತರ ಲಾಭಗಳನ್ನು ಮತ್ತು ಪೌಷ್ಟಿಕಾಂಶಗಳ ವಿವರವನ್ನು ನಿಮಗೆ ತಿಳಿಸಿಕೊಡುತ್ತೇವೆ. 1, ಪಲಾವ್ ಎಲೆಯನ್ನು ಆಹಾರದಲ್ಲಿ ಸೇವಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ ಕೆಲವು ಗುಣಲಕ್ಷಣಗಳು. 2, ಪಲಾವ್ ಎಲೆಯನ್ನು … Read more

ನಿದ್ರಾಹೀನತೆಗೆ ಸರಳ ಪರಿಹಾರಗಳು ಇಲ್ಲಿವೆ ಓದಿ

ನಿದ್ರಾಹೀನತೆಗೆ ಹಲವಾರು ಕಾರಣಗಳಿದ್ದು, ಸಾಮಾನ್ಯ ವಾಗಿ ಕಾಡುವ ನಿದ್ರಾಹೀನತೆಗೆ ಸರಳ ಪರಿಹಾರಗಳು ಇಲ್ಲಿ ತಿಳಿಸಿದ್ದೇನೆ ನೋಡಿ,ಮಾಡಿ ಬಳಸಿ.. ಉಪಯೋಗ ಪಡೆದುಕೊಳ್ಳಿ.. ವಯೋ ಸಹಜ ನಿದ್ರಾಹೀನತೆಗಳು ಇಂದಿನ ದಿನ ಉಂಟಾಗುವ ಲಕ್ಷಣಕ್ಕಿಂತಲೂ, ಎಲ್ಲಾ ಪ್ರಾಯದ ಜನರಲ್ಲೂ ನಿದ್ರೆ ಕಡಿಮೆ ಆಗುತ್ತದೆ.ಕಾರಣ ನಾವು ಹಿಡಿದು ಮೊಬೈಲ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ..ಆದರೂ ಬಿಡಲು ಬರೋದಿಲ್ಲ ಹಾಗೂ ಹೀಗೂ ಏನಾದರೂ ಪರಿಹಾರ ಮನುಷ್ಯ ಕಂಡುಕೊಳ್ಳಲು ಕಲಿತು ಜಾಣೆ ತಾನೇ… ವಾಚಶ್ವಿನಿ ಯೂಟ್ಯೂಬ್ ವಾಹಿನಿಯ ಉದ್ದೇಶವೇ ಸರಳ,ಸುಲಭ ಪರಿಹಾರಗಳು.. ಹಾಗೇ ಅರಿಯುತ್ತಾ ಅರಿವನ್ನು … Read more

ಮನೆಯ ಬಳಿ ಈ ಸಸ್ಯಗಳು ಇದ್ದಕ್ಕಿದ್ದಂತ ಹುಟ್ಟಿದರೆ ಅದೃಷ್ಟವೋ ಅದೃಷ್ಟ!

ಹಿಂದೂ ಧರ್ಮದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ.ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಮರಗಳನ್ನು ಮತ್ತು ಸಸ್ಯಗಳನ್ನು ಬಹಳ ವಿಶೇಷ ಮತ್ತು ಮುಖ್ಯವೆಂದು ಪರಿಗಣಿಸಲಾಗಿದೆ. ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಸಹ, ಹೋಮ – ಹವನವನ್ನು ಮಾಡುವಾಗ ವಿವಿಧ ರೀತಿಯ ಮರಗಳನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಅತ್ಯಂತ ಶ್ರೇಷ್ಟ ಸಸ್ಯ. ತುಳಸಿ ಸಸ್ಯವನ್ನು ಪ್ರತಿ ಮನೆಯ ಅಂಗಳದ ಹೆಮ್ಮೆ ಎಂದು ಪರಿಗಣಿಸಲಾಗುತ್ತದೆ. ಈ ಗಿಡ ಕಟ್ಟೆಯಲ್ಲೇ ಒಣಗುವುದನ್ನು ಅಥವಾ ಒಣಗಿದ ಗಿಡ ನಡುವುದನ್ನು ಬಹಳ ದುರುದ್ದೇಶಪೂರಿತವೆಂದು … Read more

ಕಫ ಕರಗಿಸಲು ಸುಲಭ ವಿಧಾನ,ನಿಂಬೆ ರಸದ ಲೇಹ್ಯ.

ಹತ್ತಾರು ವರ್ಷ ಕಾಲ ಕೆಡದೆ, ನಿಮ್ಮ ಶೇಖರಣೆಯಲ್ಲಿ ಇಟ್ಟುಕೊಂಡು ಬಳಕೆ ಮಾಡಿ ಕೊಳ್ಳುತ್ತಾ ;ಆರೋಗ್ಯವನ್ನು ಕಾಪಾಡುವಲ್ಲಿ ಈ ಮನೆ ಮದ್ದು ಉಪಯುಕ್ತ ವಾಗಿ ಕಾರ್ಯ ಮಾಡುತ್ತದೆ..ಕಫ ಕರಗಿಸುಲು , ಶೀಘ್ರ ಉಪಶಮನಕಾರಿ ಮನೆ ಮದ್ದು… “ನಿಂಬೆ ರಸದ ಲೇಹ್ಯ..” ಎಳೆಯ ನಿಂಬೆ ರಸ ಆಗಿರದೆ,ಬಲಿತ ಹಣ್ಣಿನ ರಸವನ್ನೆ ಬಳಸಿ,ಬಾಳಿಕೆ ಹೆಚ್ಚು ಕಾಲ ಬರುವುದು.ಶುದ್ಧ, ಶುಭ್ರವಾಗಿ ಇಟ್ಟಷ್ಟು ಕಾಲ,ನೀರು,ಗಾಳಿ ತಾಗದೇ ಇದ್ದಷ್ಟು ಕಾಲ ಬಾಳಿಕೆ ಬರುವ ಶೀಘ್ರ ಉಪಶಮನಕಾರಿ ಮನೆ ಔಷಧಿ..ನಿಂಬೆ ರಸದ ಲೇಹ..ಬಳಕೆ ಮಾಡಿಕೊಳ್ಳಿ.. ಹತ್ತಾರು ವರ್ಷ … Read more

ಚಪಾತಿ ಮಾಡುವ ಹೊಸ ವಿಧಾನ ಎಲ್ಲಾರು ಸುಲಭವಾಗಿ ಚಪಾತಿ ಮಾಡಬಹುದು!

ಚಪಾತಿ ಮಾಡುವ ಈ ಟ್ರಿಕ್ಸ್ ತಿಳಿದರೆ ನಿಮ್ಮ ಕೆಲಸ ತುಂಬಾ ಸುಲಭವಾಗುತ್ತದೆ. ಇನ್ನು ಚಪಾತಿ ಮಾಡಿದ ಮೇಲೆ ತವ ತುಂಬಾ ಬಿಸಿ ಆಗಿರುತ್ತದೆ. ಇಂತಹ ಸಮಯದಲ್ಲಿ ಮಿಕ್ಸಿ ಜಾರನ್ನು ನೀವು ಇದರ ಸಹಾಯದಿಂದ ಒಣಗಿಸಬಹುದು. ಈ ರೀತಿ ಮಾಡಿದರೆ ಮಿಕ್ಸಿ ಚೆನ್ನಾಗಿ ಡ್ರೈ ಆಗುತ್ತದೆ. ಇನ್ನು ಚಪಾತಿ ತುಂಬಾ ಸಾಫ್ಟ್ ಆಗಿ ಬರುವುದಕ್ಕೆ ಬಿಸಿ ನೀರಿನಿಂದ ಚಪಾತಿ ಹಿಟ್ಟನ್ನು ಮಿಕ್ಸ್ ಮಾಡಬೇಕು. ನಂತರ ತವ ಮೇಲೆ ಸ್ವಲ್ಪ ಚಪಾತಿ ಹಿಟ್ಟು ಹಾಕಿ ಬಿಸಿ ಮಾಡಬೇಕು. ಇದನ್ನು ಚಪಾತಿ … Read more

ಗ್ಯಾಸ್ಟ್ರಿಕ್,ಆಮ್ಲಪಿತ್ತ, ಹುಳಿತೇಗು,ಎದೆ ಉರಿ,ಹೊಟ್ಟೆ ಉಬ್ಬರ,ತಕ್ಷಣ ಮಾಯ!

ಅತಿಯಾದ ಆಮ್ಲಪಿತ್ತ, ಹುಳಿತೇಗು,ಎದೆಉರಿ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಉಂಟಾಗಿ ಇನ್ನೇನು ಸಹಿಸಲು ಅಸಾಧ್ಯ ಎನಿಸಿದಾಗ ತಕ್ಷಣ ನೀವು ಮಾಡಬೇಕಾಗಿರುವುದು ಇಷ್ಟೆ… ಅದೇನು ಅಂತ ಪುಟ್ಟ ನಿಮಿಷ ದೊಳಗಿನ ವಿಡಿಯೋ,ಚಟ್ ಪಟ್ ಮನೆಮದ್ದು ನಿಮಗಾಗಿ ಇಲ್ಲಿ ತಿಳಿಸಿದ್ದೇನೆ..ಹಾಗೇ, ಗ್ಯಾಸ್ಟ್ರಿಕ್ , ಆಸಿಡಿಟಿ,ಸಮಸ್ಯೆ ಏನಿದೆ ಅದು ಹಲವಾರು ಕಾರಣದಿಂದ ಬರುತ್ತದೆ ಒಬ್ಬೊಬ್ಬರಿಗೆ ಒಂದೊಂದು ಮನೆಮದ್ದು ಬಳಸಿದಾಗ ಗುಣವಾಗುತ್ತದೆ.ಹಲವಾರು ಮನೆಮದ್ದುಗಳಲ್ಲಿ ಈ ಮನೆ ಮದ್ದು ಬಹಳ ಜನರಿಗೆ ತಕ್ಷಣ ಆರೋಗ್ಯ ನೀಡುವುದು ಖಚಿತ..ನೋಡಿ, ಮಾಡಿ ಬಳಸಿ.. ಧನ್ಯವಾದಗಳು

ನೀವು ಅಡಿಗೆಗೆ ಇಂಗು ಬಳಸುಸ್ತೀರಾ!

ಸಾಂಪ್ರದಾಯಿಕ ಅಡುಗೆಯಿಂದ ಹಿಡಿದು ಚೈನೀಸ್ ನಂತಹ ಅಡುಗೆಯಲ್ಲಿ ಬಳಸುವ ಒಂದು ಪದಾರ್ಥವೆಂದರೆ ಅದು ಇಂಗು.ಈ ಒಂದು ಮಸಾಲೆಯನ್ನು ಬಳಸಿ ಯಾವುದಾದರು ಸಾಂಬಾರಿಗೆ ಒಗ್ಗರಣೆ ಸೇರಿಸಿದರೆ ಸಾಕು. ಅದರ ಘಮವೇ ಬದಲಾಗುತ್ತದೆ. ಆದರೆ ಇದೇ ಪದಾರ್ಥ ಆರೋಗ್ಯಕ್ಕೆ ಮ್ಯಾಜಿಕ್ ಮಾಡಬಹುದು.ಇಂಗು ಜೀರ್ಣಕ್ರಿಯೆಗೆ ಮತ್ತು ತೂಕ ನಷ್ಟಕ್ಕೆ ಉತ್ತಮವಾಗಿದ್ದು ಇದು ಬ್ಯಾಕ್ಟೀರಿಯ ವಿರೋಧಿ ಉರಿಯುತ್ತಾ ನಿವಾರಕ ಮತ್ತು ವೈರಾಣು ವಿರೋಧಿಗಳನ್ನು ಹೊಂದಿರುವುದರಿಂದ ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಬಹಳ ಒಳ್ಳೆಯದು. ಒಗ್ಗರಣೆಗೆ ಇಂಗನ್ನು ಸೇರಿಸುವುದನ್ನು ವರೆತುಪಡಿಸಿ ಅದನ್ನು ಸೇವಿಸುವ ಉತ್ತಮ ವಿಧಾನವೆಂದರೆ … Read more

ಮಕ್ಕಳ ಹಸಿವು ಹೆಚ್ಚಿಸಲು ಸುಲಭ ವಿಧಾನಗಳು!

ಮಕ್ಕಳಿಗೆ ಊಟ ಮಾಡಿಸೋದು ಪಾಲಕರ ತಲೆನೋವು. ಹಸಿವಾಗಲ್ಲ ಎನ್ನುವ ಮಕ್ಕಳನ್ನು ಸುಧಾರಿಸೋದೆ ತಂದೆ –ತಾಯಿಗೆ ದೊಡ್ಡ ಸಮಸ್ಯೆ. ಏನ್ಕೊಟ್ಟರೂ ಬೇಡ ಎನ್ನುವ ಮಕ್ಕಳ ಹಸಿವನ್ನು ಮನೆ ಮದ್ದಿನ ಮೂಲಕವೇ ಹೆಚ್ಚಿಸಬಹುದು.   ಊಟ ಬೇಡ, ತಿಂಡಿ ಸೇರಲ್ಲ, ನೀರು ಕುಡಿಯೋದಿಲ್ಲ, ಹಣ್ಣು ಮುಟ್ಟೋದಿಲ್ಲ. ಈ ಮಕ್ಕಳ ಹೊಟ್ಟೆಗೆ ಆಹಾರ ಸೇರ್ಸೋದೆ ದೊಡ್ಡ ಸಮಸ್ಯೆಯಾಗಿದೆ ಎಂತಾ ಬಹುತೇಕ ಪಾಲಕರು ಹೇಳ್ತಿರುತ್ತಾರೆ. ಮಕ್ಕಳ ಹಸಿವು ಹೆಚ್ಚಾಗೋಕೆ ಮಾತ್ರೆ, ಔಷಧಿ ಇದ್ದರೆ ಕೊಡಿ ಡಾಕ್ಟರ್ ಎನ್ನುವವರಿದ್ದಾರೆ. ಮಕ್ಕಳ ಊಟ ತಾಯಂದಿರ ದೊಡ್ಡ … Read more

ಕಿರಾತಕಡ್ಡಿ / ನೆಲಬೇವು ಈ ರೀತಿ ಬಳಸಿದ್ರೆ ಎಂತಾ ಪರಿಣಾಮಕರಿ ಮದ್ದು ಗೊತ್ತಾ!

ಕಿರಾತಕ ಕಡ್ಡಿ ಇದನ್ನು ಹಳ್ಳಿಗಳಲ್ಲಿ ನೆಲಬಯವು ಅಂತ ಕರೆಯುತ್ತಾರೆ.ನೆಲಬೇವು ಎಂಬುದು ಒಂದು ಸಣ್ಣ ಸಸ್ಯವಾಗಿದೆ. ಇದು ಕಹಿಬೇವಿನ ತರಹ ಕಹಿ ರುಚಿಯನ್ನು ಹೊಂದಿರುತ್ತದೆ. ತಮಿಳುನಾಡಿನಲ್ಲಿ ನೆಲಬೇವಿನ ಕಷಾಯವನ್ನು ನಿಲವೆಂಬ ಕಷಾಯ ಎಂದು ಕರೆಯುತ್ತಾರೆ. ನೆಲಬೇವು ಜಗತ್ತಿನಾದ್ಯಂತ “ಕಹಿಯ ರಾಜ” ಎಂದೇ ಪ್ರಸಿದ್ಧವಾಗಿದೆ. ಇದನ್ನು ಮನೆಯ ಸುತ್ತ- ಮುತ್ತ ಬೆಳೆಸಬಹುದಾಗಿದೆ. ನೆಲಬೇವು ತಂಪು ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ನೆಲಬೇವಿನ ವೈಜ್ಞಾನಿಕ ಹೆಸರು “ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲೇಟ್ “(Andrographic Paniculata) ನೆಲಬೇವು ಸಣ್ಣ ಸಣ್ಣ ಹೂಗಳನ್ನು ಹೊಂದಿದ್ದು, ಹೂಗಳ ಮಧ್ಯ ಭಾಗದಲ್ಲಿ ನೇರಳೆ … Read more