ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ ಮಹಾ ಸಂಯೋಗದ ಬಾರಿ ಅದೃಷ್ಟ ಪಡೆದುಕೊಳ್ಳುವ ಮಹಾಯೋಗ ಕೂಡಿ ಬಂದಿದೆ. ಅಷ್ಟೇ ಅಲ್ಲದೇ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದ್ದು, ಬಹಳಷ್ಟು ಲಾಭ ಹಾಗೂ ಶುಭ ಫಲಗಳು ನಡೆಯುವ ಸಾಧ್ಯತೆ ಇದೆ. ಮನೆಯಲ್ಲಿ ಸಿಹಿಸುದ್ದಿ ಕೇಳಿ ಬರುತ್ತದೆ ಹಾಗು ಈ ರಾಶಿಯವರು ಇನ್ನು ಮುಂದೆ ದೊಡ್ಡ ಮಟ್ಟದ ಲಾಭವನ್ನು ತಮ್ಮ ಜೀವನದಲ್ಲಿ ಬರ ಮಾಡಿಕೊಳ್ಳುತ್ತಾರೆ ಖರೀದಿಗೆ … Read more

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ ಮಧ್ಯರಾತ್ರಿಯಿಂದ ಮುಂದಿನ 12 ಗಂಟೆ ಒಳಗಾಗಿ ಬಹಳಷ್ಟು ಲಾಭ ಹಾಗು ಮುಂದಿನ ಎಂಟು ವರ್ಷಗಳು ಶುಕ್ರ ದಶೆ ಪ್ರಾರಂಭವಾಗುತ್ತದೆ. ಬಂಪರ್ ಆಗಿ ಗೋಲ್ಡನ್ ಲಾಟರಿ ಹೊಡೆಯುವ ಸಾಧ್ಯತೆ ಇದ್ದು ಈ ರಾಶಿಯವರು ಅತ್ಯಂತ ಅದೃಷ್ಟವನ್ನು ಬರಮಾಡಿಕೊಳ್ಳುತ್ತಾರೆ. ನಿಮಗೆ ಇದು ಬಹಳ ಅನುಕೂಲ ವಾಗುವ ಸಂದರ್ಭಗಳಲ್ಲಿ ಒಂದಾಗಿರುತ್ತದೆ ಹಾಗಾದರೆ ಒಂದು ಭಯಂಕರ ಭಾನುವಾರದಿಂದ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ … Read more

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ ರೋಗಿಗಳು, ವಾರದಲ್ಲಿ ಒಂದೆರಡು ಬಾರಿಯಾದರೂ, ಎಲೆಕೋಸನ್ನು ಸೇವನೆ ಮಾಡುವುದ ರಿಂದ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ಹೂಕೋಸು ಕೂಡ ಸಕ್ಕರೆ ಕಾಯಿಲೆ ಹಾಗು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇತ್ತೀಚಿಗೆ ಜಗತ್ತಿನಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು, ಯಾರನ್ನೂ ಬಿಡದೇ ಕಾಡು ವಂತಹ ಒಂದು ಮಾರಕ ಕಾಯಿಲೆ ಆಗಿಬಿಟ್ಟಿದೆ. ಮನುಷ್ಯನಿಗೆ ಒಮ್ಮೆ … Read more

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ ಇದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಓಂ ಕಾಳಿನ ನೀರನ್ನು ಕುಡಿಯೋದರ ಲಾಭಗಳನ್ನು ನಾವಿಂದು ತಿಳಿಯೋಣ. ​ಅಸಿಡಿಟಿಯನ್ನು ನಿವಾರಿಸುತ್ತದೆ​–ಓಂ ಕಾಳು ನೀರಿನ ಆಮ್ಲೀಯ ವಿರೋಧಿ ಗುಣಲಕ್ಷಣಗಳು ಆಮ್ಲೀಯತೆ ಮತ್ತು ಎದೆಯುರಿಯಿಂದ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಆಂಟಾಸಿಡ್ ಆಗಿ ಕಾರ್ಯನಿರ್ವಹಿಸುತ್ತದೆ, ಅತಿಯಾದ ಹೊಟ್ಟೆ ಆಮ್ಲದಿಂದ ಉಂಟಾಗುವ ಅಸ್ವಸ್ಥತೆಯನ್ನು ಶಮನಗೊಳಿಸುತ್ತದೆ. ​ಜೀರ್ಣಕ್ರಿಯೆಗೆ ಸಹಕಾರಿ​–ಓಂ ಕಾಳು ಅದರ … Read more

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ಇರುತ್ತದೆ ಮತ್ತು ಮುಂದಿನ 10 ವರ್ಷಗಳು ಕೂಡ ಇರುವವರಿಗೆ ಬಾರಿ ಅದೃಷ್ಟ ಮತ್ತು ಸುವರ್ಣ ಯೋಗವು ಶುರುವಾಗುತ್ತೆ. ಒಂದು ಹಣದ ಒಂದು ಧನ ಪ್ರಾಪ್ತಿಯಾಗುತ್ತೆ ಅಂತಾನೇ ಹೇಳ್ಬಹುದು. ವಿಶೇಷವಾದ ಮತ್ತು ಶಕ್ತಿಶಾಲಿದಂತಹ ಸಂಗೀತ. ಮಧ್ಯರಾತ್ರಿದಲ್ಲಿ ಈ ರಾಶಿಯವರು ಮಾಡುವಂತಹ ಕೆಲಸಗಳಲ್ಲಿ ಮತ್ತು ಯಾವುದೇ ಅಡೆತಡೆಗಳು ಬರುವುದಿಲ್ಲ. ಇವರು ಮಾಡುವಂತಹ ಕೆಲಸದಲ್ಲಿ ಯಶಸ್ಸು … Read more

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು ಮನಿ ಪ್ಲಾಂಟ್ ಅನ್ನು ಕದ್ದು ಕೊಂಡು ಬರಬೇಕು. ಇದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ವೃದ್ಧಿ ಆಗುತ್ತದೆ. 2, ಮನಿ ಪ್ಲಾಂಟ್ ಅನ್ನು ಮನೆಯ ಮುಖ್ಯ ದ್ವಾರದ ಮೇಲೆ ಇಡಬೇಕು. ಇದರಿಂದ ನಿಮಗೆ ಸುಖ ಶಾಂತಿ ಹೆಚ್ಚಾಗುತ್ತದೆ. ಜೊತೇಗೆ ನಿಮ್ಮ ಮನೆಯ ಟೆರಸ್ ಮೇಲೆ ಮನಿ ಪ್ಲಾಂಟ್ ಅನ್ನು ಇಡಬಹುದು. … Read more

ಪಲಾವ್ ಎಲೆ ಮಹತ್ವ ತಿಳಿದರೆ ಇವತ್ತೇ ತಿಂತಿರಾ!

ತಯಾರಿಸಿದ ತಿಂಡಿಯಾ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡುವ ಈ ಎಲೆಗಳು ಪರೋಕ್ಷವಾಗಿ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಆಹಾರ ತಯಾರು ಮಾಡುವ ಸಮಯದಲ್ಲಿ ಒಗ್ಗರಣೆಯಲ್ಲಿ ಬಳಕೆಮಾಡುವ ಪಲಾವ್ ಎಲೆಗಳು ಸಾಕಷ್ಟು ಸ್ವಾದಿಷ್ಟಕರವಾದ ಮತ್ತು ಅಷ್ಟೇ ಹಗುರವಾದ ಆಹಾರವನ್ನು ತಿನ್ನಲು ನೀಡುತ್ತದೆ. ಪಲಾವ್ ಎಲೆಗಳ ಇನ್ನಿತರ ಲಾಭಗಳನ್ನು ಮತ್ತು ಪೌಷ್ಟಿಕಾಂಶಗಳ ವಿವರವನ್ನು ನಿಮಗೆ ತಿಳಿಸಿಕೊಡುತ್ತೇವೆ. 1, ಪಲಾವ್ ಎಲೆಯನ್ನು ಆಹಾರದಲ್ಲಿ ಸೇವಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ ಕೆಲವು ಗುಣಲಕ್ಷಣಗಳು. 2, ಪಲಾವ್ ಎಲೆಯನ್ನು … Read more

ಫೆಬ್ರವರಿ 9 ಭಯಂಕರ ಅಮಾವಾಸ್ಯೆ ಮುಗಿದ 62 ದಿನಗಳು ಬೇಡವೆಂದರೂ ದುಡ್ಡು ಬರುತ್ತೆ 5 ರಾಶಿಯವರಿಗೆ ರಾಜಯೋಗ!

ಎಲ್ಲರಿಗೂ ನಮಸ್ಕಾರ ಫೆಬ್ರವರಿ 9 ಭಯಂಕರ ಅಮವಾಸ್ಯೆ ಮುಗಿದ 62 ದಿನಗಳು ಬೇಡವೆಂದರೂ ದುಡ್ಡು ಬರುತ್ತೆ. ಈ ಐದು ರಾಶಿಯವರಿಗೆ ರಾಜಯೋಗ ತಿರುಕನೂ ಕುಬೇರ ನಾಗುತ್ತಾನೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವ್ಯಾವು ಅಂತ ನೋಡೋಣ ಬನ್ನಿ ಶಿಕ್ಷಣ ಕ್ಷೇತ್ರದಲ್ಲಿ ನಡೀತಾ ಇರುವ ಸಮಸ್ಯೆಗಳನ್ನು ದೂರ ಮಾಡಲು ವಿದ್ಯಾರ್ಥಿಗಳು ಶಿಕ್ಷಕರ ಬಂಧನ ಪಡೆದಿದ್ದಾರೆ ಮತ್ತು ಅವರ ಗುರಿಯತ್ತ ಸಾಗುತ್ತಾರೆ. ಹಸಿದ ಆಗಿ ಮದುವೆ ಆದವರ ಮನೆಗೆ ಇಂದು ಇಡೀ ಕುಟುಂಬವು ಬಹಳ ಸಮಯದಿಂದ ಕಾಯುತ್ತಿದ್ದ ವಿಶೇಷ ಅತಿಥಿ … Read more

ಇನ್ನು ಹಲ್ಲಿಗಳು ಒಂದು ನಿಮ್ಮ ಮನೆಯಲ್ಲಿ ಇರೋದಿಲ್ಲ! ಹಲ್ಲಿಗಳ ಓಡಾಟ ಇನ್ನು ಬಂದ್!

ಮಕ್ಕಳು ತುಂಬಿರುವ ಮನೆಯಲ್ಲಿ ಎಲ್ಲಿ ಬೇಕಾದರಲ್ಲಿ ಹಲ್ಲಿಗಳು, ಜಿರಳೆಗಳು ಓಡಾಡುತ್ತಿರುತ್ತವೆ. ಅವುಗಳಿಂದ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಾಗಿ ಇದರಿಂದ ಕೆಟ್ಟ ಪರಿಣಾಮಗಳು ಬೀರುತ್ತವೆ. ಈ ಹಲ್ಲಿಗಳು ಮನೆಯಲ್ಲಿ ನಾರ್ಮಲ್ ಆಗಿ ಕೇಳಿಸಿಕೊಳ್ಳುವಂತಹ ಇರುವೆ ಸೊಳ್ಳೆಗಳಂತೆ ಚಿಕ್ಕ ಪ್ರಾಣಿಯಲ್ಲ. ಇದು ಸ್ವಲ್ಪ ದೊಡ್ಡದಾಗಿರುತ್ತದೆ. ಹಾಗಾಗಿ ಇದನ್ನು ಸಾಯಿಸುವುದು ತುಂಬಾ ಕಷ್ಟ. ಮನೆಯಲ್ಲಿ ಒಂದು ಚಿಕ್ಕ ಹಲ್ಲಿ ಕಂಡರೂ ಸಾಕು ಮೈಯೆಲ್ಲಾ ಜುಮ್ ಎನ್ನುತ್ತದೆ. ಈ ಹಲ್ಲಿ ಯಾವಾಗ ಮನೆಯಿಂದ ಹೊರಗಡೆ ಹೋಗುತ್ತ ಅಂತ ಕಾಯುತ್ತಿರುತ್ತೇವೆ. ಈ ಹಲ್ಲಿಗಳು … Read more

ನಿದ್ರಾಹೀನತೆಗೆ ಸರಳ ಪರಿಹಾರಗಳು ಇಲ್ಲಿವೆ ಓದಿ

ನಿದ್ರಾಹೀನತೆಗೆ ಹಲವಾರು ಕಾರಣಗಳಿದ್ದು, ಸಾಮಾನ್ಯ ವಾಗಿ ಕಾಡುವ ನಿದ್ರಾಹೀನತೆಗೆ ಸರಳ ಪರಿಹಾರಗಳು ಇಲ್ಲಿ ತಿಳಿಸಿದ್ದೇನೆ ನೋಡಿ,ಮಾಡಿ ಬಳಸಿ.. ಉಪಯೋಗ ಪಡೆದುಕೊಳ್ಳಿ.. ವಯೋ ಸಹಜ ನಿದ್ರಾಹೀನತೆಗಳು ಇಂದಿನ ದಿನ ಉಂಟಾಗುವ ಲಕ್ಷಣಕ್ಕಿಂತಲೂ, ಎಲ್ಲಾ ಪ್ರಾಯದ ಜನರಲ್ಲೂ ನಿದ್ರೆ ಕಡಿಮೆ ಆಗುತ್ತದೆ.ಕಾರಣ ನಾವು ಹಿಡಿದು ಮೊಬೈಲ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ..ಆದರೂ ಬಿಡಲು ಬರೋದಿಲ್ಲ ಹಾಗೂ ಹೀಗೂ ಏನಾದರೂ ಪರಿಹಾರ ಮನುಷ್ಯ ಕಂಡುಕೊಳ್ಳಲು ಕಲಿತು ಜಾಣೆ ತಾನೇ… ವಾಚಶ್ವಿನಿ ಯೂಟ್ಯೂಬ್ ವಾಹಿನಿಯ ಉದ್ದೇಶವೇ ಸರಳ,ಸುಲಭ ಪರಿಹಾರಗಳು.. ಹಾಗೇ ಅರಿಯುತ್ತಾ ಅರಿವನ್ನು … Read more