ನೆನಪಿನ ಶಕ್ತಿ ಹೆಚ್ಚಿಸಬೇಕಾ? ಇವುಗಳನ್ನು ತಪ್ಪದೆ ತಿನ್ನಿ

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಇವುಗಳನ್ನು ತಪ್ಪದೆ ಸೇವನೆ ಮಾಡಿ.ದಾನ್ಯ ಪುಡಿ ಜೊತೆ ಅರ್ಧ ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಪ್ರತಿದಿನ ರಾತ್ರಿ ಕುಡಿಯಬೇಕು.ಅದರಿಂದ ಕೂಡ ಜ್ಞಾಪಕ ಶಕ್ತಿ ಜಾಸ್ತಿ ಆಗುತ್ತದೆ. ಗೋಡಂಬಿನ ಜಾಸ್ತಿ ಸೇವನೆ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.ಚಕ್ಕೆ ಪುಡಿ ಮತ್ತು ಅರ್ಧ ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಕುಡಿದರೆ ಜ್ಞಾಪಕ ಶಕ್ತಿ ಜಾಸ್ತಿ ಆಗುತ್ತದೆ.ಬಜೆ ಪುಡಿ ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ಕುಡಿದರೆ ಜ್ಞಾಪಕ ಶಕ್ತಿ ಜಾಸ್ತಿಯಾಗುತ್ತದೆ. -ಬೂದು ಕುಂಬಳಕಾಯಿ ಸೇವನೆ ಮಾಡಿದರು ಸಹ ಜ್ಞಾಪಕ … Read more

ಬರಿ 1 ಚಿಟಿಕೆ ಸಾಕು ಹೊಟ್ಟೆಯ ಬೊಜ್ಜು ಸುತ್ತಳತೆ ಕಡಿಮೆಯಾಗಲು ಡಾಕ್ಟರ್ ಗೂ ಆಶ್ಚರ್ಯ ಆಗುತ್ತೆ!

ಈ ವಿಧಾನವನ್ನು ಅನುಸರಿಸಿದರೆ ತಿಂಗಳಿಗೆ 5-6 ಕೆಜಿ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಹೊಟ್ಟೆಯ ಬೊಜ್ಜನ್ನು ಕರಗಿಸಬೇಕು ಎಂದು ತುಂಬಾ ಜನರು ಊಟ ಮಾಡುವುದನ್ನು ಬಿಡುತ್ತಾರೆ. ಈ ಒಂದು ಟಿಪ್ಸ್ ಮಾಡಿ ನೋಡಿ ನಿಮ್ಮ ಹೊಟ್ಟೆ ಎಷ್ಟೇ ಮುಂದೆ ಬಂದಿದ್ದರು ನಿಮ್ಮ ಹೊಟ್ಟೆ ಕರಗುವುದಕ್ಕೆ ಶುರು ಆಗುತ್ತದೆ.ಇನ್ನು ತೂಕ ಜಾಸ್ತಿ ಆಗುವುದಕ್ಕೆ ಮುಖ್ಯ ಕಾರಣ ನಾವು ತಿನ್ನುವ ಆಹಾರವಾಗಿದೆ. ಈ ರೀತಿ ತಂಡ ಆಹಾರ ದೇಹದಲ್ಲಿ ಸ್ಟಾಕ್ ಆಗುತ್ತದೆ.ಈ ಮನೆಮದ್ದು ಮಾಡಿದರೆ ಸಾಕು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು … Read more

ದಾಳಿಂಬೆ ಸಿಪ್ಪೆ ಯಾವತ್ತು ಎಸೆಲೇಬೇಡಿ ಇಂತವರಿಗೆ ಅತ್ಯುತ್ತಮ ಮನೆಮದ್ದು!

ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಸಿಪ್ಪೆಯಲ್ಲಿ ಕೂಡ ಪೌಷ್ಟಿಕಾಂಶ ಸಮೃದ್ಧವಾಗಿದೆ. ಇದನ್ನು ಸೇವಿಸಿ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ದಾಳಿಂಬೆ ಸಿಪ್ಪೆಯನ್ನು ಎಸೆಯುವ ಬದಲು ಅದನ್ನು ಹೀಗೆ ಸೇವಿಸಿ. ದಾಳಿಂಬೆ ಸಿಪ್ಪೆ ಚರ್ಮದ ಕ್ಯಾನ್ಸರ್ ಅಪಾಯವನ್ನುಕಡಿಮೆಮಾಡುತ್ತದೆ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ನಿಮ್ಮ ಕ್ರೀಂ, ಲೋಷನ್ ಗೆ ದಾಳಿಂಬೆ ಸಿಪ್ಪೆಯ ಪುಡಿಯನ್ನು ಬೆರೆಸಿ ಹಚ್ಚಿ. ಹಾಗೇ ದಾಳಿಂಬೆ ಸಿಪ್ಪೆಯ ಪುಡಿಯನ್ನು ನೀರಿಗೆ ಬೆರೆಸಿ ಅದರಿಂದ ಬಾಯಿ ಮುಕ್ಕಳಿಸಿದರೆ ಬಾಯಿ … Read more

1 ಚಮಚ ಸೋಂಪು ಕಾಳು ಈ ರೀತಿ ಬಳಸಿದ್ರೆ ಎಂತಾ ಪರಿಣಾಮಕರಿ ಮನೆಮದ್ದು ಗೊತ್ತಾ!

ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು. ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ ಜೀರ್ಣ ಕ್ರಿಯೆ ಸಂಬಂಧಿ ಸಮಸ್ಸೆಗಳು ಹೊಟ್ಟೆ ನೋವು ಹೊಟ್ಟೆ ಉಬ್ಬಾರ ಗ್ಯಾಸ್ಟ್ರಿಕ್ ಇತರೆ ಸಮಸ್ಸೇಗಳು ಇರೋದಿಲ್ಲ. … Read more

ಹಿರಿಯರು ಹೇಳಿರುವ ಶಾಸ್ತ್ರ-ಸಂಪ್ರದಾಯಗಳು!

ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯ ಗಳು ಕೆಲವು ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದಾಗ ನಾವು ತಪ್ಪು ಮಾಡುವ ಸಂಭವ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯ ಗಳನ್ನು ನಾವು ಪಾಲಿಸ ದೇ ಹೋದರೆ ನಮಗೆ ಕೆಡಕಾಗುತ್ತದೆ. ಒಂದು ಜೇಷ್ಠ ಮಾಸ ದಲ್ಲಿ ಜೇಷ್ಠ ನಕ್ಷತ್ರ ದಲ್ಲಿ ಹುಟ್ಟಿರುವ ಜೇಷ್ಠ ಮಕ್ಕಳ ಅಂದ ರೆ ಹಿರಿಯ ಮಕ್ಕಳ ವಿವಾಹ ವನ್ನು ಎಂದಿಗೂ ಮಾಡಬಾರದು. ಒಂದೇ ವರ್ಷ ದಲ್ಲಿ ಪುತ್ರನ ವಿವಾಹ ಮಾಡಿ ಪುತ್ರಿಯ ವಿವಾಹ ಮಾಡ … Read more

ಮುದ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು?ಮುದ್ರೆಗಳಿಂದ ಕೇವಲ ಅರೋಗ್ಯ ಮಾತ್ರವಲ್ಲ ಐಶ್ವರ್ಯ ವೂ ಲಭಿಸುವುದು!

ಯೋಗ ಶಾಸ್ತ್ರದಲ್ಲಿ ಮುದ್ರೆಗಳಿಗೆ ಪ್ರತ್ಯೇಕ ಸ್ಥಾನವಿದೆ. ಮುದ್ರೆಗಳಿಂದ ಯಾವುದೇ ಕಾಯಿಲೆ ಬೇಕಾದರೂ ಪರಿಹಾರವಿದೆ ಎಂತಹ ಅರೋಗ್ಯ ಸಮಸ್ಸೆ ಇದ್ದರು ಮುದ್ರೆಯಿಂದ ಪರಿಹಾರ ಸಿಗುವುದು. ಮುದ್ರ ಶಾಸ್ತ್ರದಲ್ಲಿ ಪ್ರತಿಯೊಂದು ಒಂದೊಂದು ಮುದ್ರೆ ಇದೆ.ಮುದ್ರೆಗಳಿಂದ ಅರೋಗ್ಯ, ದೈಹಿಕ ಮಾನಸಿಕ ಎಲ್ಲಾ ಸಮಸ್ಸೆಗಳನ್ನು ನಿವಾರಸಬಹುದು.ಮುದ್ರೇಯಿಂದ ಧನವಂತರು ಆಗಬಹುದು. ಅಷ್ಟ ಐಶ್ವರ್ಯ ನೀಡುವ ಮುದ್ರೆ ಎಂದರೆ ಅದು ಕುಬೇರ ಮುದ್ರೆ. ಈ ಮುದ್ರೆಯಿಂದ ಪ್ರತಿ ನಿತ್ಯ ಸಾಧನೆಯನ್ನು ಮಾಡಿದರೆ ಐಶ್ವರ್ಯ ಲಭಿಸುತ್ತದೆ.ಆರ್ಥಿಕ ಸಮಸ್ಸೆಗಳು ತೋಲಗುತ್ತವೆ. ಈ ಮೂರು ಬೆರಳುಗಳ ಒತ್ತಡದಿಂದ ಆಲೋಚನ ಶಕ್ತಿ … Read more

ಬೆತ್ತಲೆ ಸ್ನಾನ ಮಾಡಿದರೆ ಮೂರು ಕಷ್ಟಗಳು ಬೆನ್ನಟ್ಟುತ್ತವೆ ಶ್ರೀ ಕೃಷ್ಣ ಹೇಳಿದ ರಹಸ್ಯ!

ನಮ್ಮ ಪುರಾಣಗಳಲ್ಲಿ, ಧಾರ್ಮಿಕ ಗ್ರಂಥಗಳಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ನಿಯಮಗಳನ್ನು ಹೇಳಲಾಗಿದೆ. ಹಾಗೇ ಸ್ನಾನ ಮಾಡುವುದಕ್ಕೂ ನಿಯಮಗಳನ್ನು ಹೇಳಲಾಗಿದೆ. ಬೆತ್ತಲೆಯಾಗಿ ಎಂದಿಗೂ ಸ್ನಾನ ಮಾಡಬಾರದು ಎಂದು ಪುರಾಣ, ಧಾರ್ಮಿಕ ಗ್ರಂಥಗಳು ಹೇಳುತ್ತೆವೆ. ಬೆತ್ತಲೆಯಾಗಿ ಸ್ನಾನವನ್ನು ಯಾಕೆ ಮಾಡಬಾರದು..? ಆಗಾಗ್ಗೆ ಮನೆಯ ಹಿರಿಯರು ನಮಗೆ ಅನೇಕ ವಿಷಯಗಳಲ್ಲಿ ನಿರ್ಬಂಧ ಹೇರುವುದನ್ನು ಅಂದರೆ, ಅದನ್ನು ಮಾಡಬೇಡಿ.. ಇದನ್ನು ಮಾಡಬೇಡಿ ಎನ್ನುವುದನ್ನು ನೀವು ಗಮನಿಸಿರಬಹುದು. ಅದೇ ರೀತಿ ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಅಂತಹುದ್ದೇ ನಿಯಮಗಳಿದ್ದು, ಅವುಗಳನ್ನು ಅನುಸರಿಸುವ … Read more

ರಾವಣರು ಹೇಳಿದರು ಈ ಮಂತ್ರ ಓದಿದರೆ ಹಣದ ಮಳೆ ಸುರಿಯುವುದು!

ಹಿಮಾಲಯದ ಒಬ್ಬ ಗುರುವಿನಿಂದ ಸಿಕ್ಕ ಒಂದು ಮಾಹಿತಿ ಏನು ಎಂದರೆ ಅವರು ಈ ಒಂದು ಮಂತ್ರದಿಂದ ಧನ ಸಂಪತ್ತಿನ ಮಳೆ ಸುರಿಯುವಂತೆ ಮಾಡುತ್ತಿದ್ದರು. ಗುಪ್ತವಾಗಿ ಮನಸ್ಸಿನಲ್ಲಿ ಈ ಮಂತ್ರವನ್ನು ಜಪ ಮಾಡುವುದರಿಂದ ಧನ ಸಂಪತ್ತಿನ ಆಕರ್ಷಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಪ್ರಾಚೀನ ರಾವಣ ಸಹಿತ ಪುಸ್ತಕದಲ್ಲಿ ಈ ಮಾಹಿತಿ ಸಿಕ್ಕಿದೆ. ಆ ಗುರುಗಳು ತಿಳಿಸಿದ ಮಂತ್ರ ಯಾವುದು ಎಂದು ತಿಳಿಸಿಕೊಡುತ್ತೇವೆ. ಈ ಮಂತ್ರವನ್ನು ಜಪ ಮಾಡುವ ಮುನ್ನ ಗೂಬೆಯ ರೆಕ್ಕೆ ಇರಬೇಕು. ಇದರಿಂದ ಧನ ಸಂಪತ್ತಿನ ಮಳೆ … Read more

30 ದಿನ ನೀವು ಈ ಚಾಲೆಂಜ್ ಸ್ವೀಕರಿಸಿದ್ರೆ ವೇಯ್ಟ್ ಲಾಸ್ ಗ್ಯಾರಂಟಿ!

30 ದಿನ ನಾವು ಏನೇನು ತಿನ್ನಬೇಕು ಅಂತ ಹೇಳುತ್ತೇವೆ.ನಾವು ಪ್ರತಿನಿತ್ಯ ಸೇವನೆ ಮಾಡೋ ಆಹಾರದಲ್ಲಿ ಅತಿ ಹೆಚ್ಚಿನ ಸಕ್ಕರೆಯ ಅಂಶ ಏನಾದ್ರೂ ಇದ್ರೆ ಅದು ನಿಧಾನವಾಗಿ ನಮ್ಮ ದೇಹವನ್ನು ಸೇರಿ ನಾನಾ ರೀತಿಯ ಸಮಸ್ಯೆಗಳನ್ನು ಕಾರಣವಾಗುತ್ತದೆ. ಆದರೆ ಮುಂದಿನ 30 ದಿನ ನಾವು ಹೇಳೋ ಆಹಾರವನ್ನು ನೀವು ಅವಾಯ್ಡ್ ಮಾಡಿಬಿಟ್ಟರೆ ಖಂಡಿತ ನಿಮ್ಮ ಆರೋಗ್ಯಕರ ಡಯಟ್ ಗೆ ತುಂಬಾನೇ ಹೆಲ್ಪ್ ಆಗುತ್ತೆ. 30 ದಿನಗಳಲ್ಲಿ ಏನೆಲ್ಲ ಸೇವನೆ ಮಾಡಬೇಕು. ಪ್ರತಿಯೊಬ್ಬರಿಗೂ ನಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ … Read more

ಶೀತದಿಂದ ಉಂಟಾದ ಕಿವಿ ನೋವಿಗೆ ತಕ್ಷಣ ಪರಿಹಾರ ಬೇಕೆ?

ಸ್ನೇಹಿತರೆ, ಈ ಮಳೆ,ಚಳಿಗಾಲದ ಶೀತ ಮಾರುತಳ,ಗಾಳಿಯ ಪರಿಣಾವಾಗಿ ತೆರೆದ ಕಿವಿಯಲ್ಲಿ ತಣ್ಣನೆಯ ಗಾಳಿ ಸೇರಿದಂತೆ ಕಿವಿಯ ನೋವು ಭಯಾನಕ ವಾಗಿ ಕಾಡು ತ್ತದೆ.. ಸಹಜವಾಗಿ ಶೀತದ ಕಾಲದಲ್ಲೂ ಹೊರಗಿನ ಕೆಲಸಗಳು ಇದ್ದೇ ಇರುತ್ತವೆ,ಅದರಲ್ಲೂ ದೂರ ಪ್ರಯಾಣ, ವಾಹನದಲ್ಲಿ ಓಡಾಡುವರಿಗೆ ಈ ಕಿವಿ ನೋವು ಹೆಚ್ಚು ಕಾಡುತ್ತದೆ.ಅಲ್ಲದೆ ಹೊರಗಿನ ತಣ್ಣನೆಯ ಗಾಳಿಗೆ ಓಡಾಡುವ ಮಕ್ಕಳಿಗೆ ಬಹಳ ಬೇಗ ನೋವು ಉಂಟು ಮಾಡುತ್ತದೆ.ದೇಹದ ಎಲ್ಲಾ ನೋವುಗಳು ಅಸಹನೀಯವೆ ಆಗಿರುತ್ತದೆ.ಅಂಥಹ ನೋವುಗಳಲ್ಲಿ ಕೀವೀ ನೋವು,ಕೆಲವೊಮ್ಮೆ ಊತವೂ,ಹದಗಡಲೆಯಂತಹ ಸಮಸ್ಯೆಯನ್ನೂ ತಂದು ಬಿಡುತ್ತದೆ..ಸಣ್ಣ ಕಿವಿಯ … Read more