Kannada News

ಗೆಜ್ಜೆವಸ್ತ್ರ ಏಕೆ ಎಷ್ಟು ಯಾವಾಗ & ಏರಿಸುವ ಸರಿಯಾದ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ!    

ಗೌರಿ- ಗಣೇಶನ ಹಬ್ಬಕ್ಕೆಂದೇ ಮಾರುಕಟ್ಟೆಯಲ್ಲಿತರಾವರಿ ಗೆಜ್ಜೆ ವಸ್ತ್ರಗಳು ಬಂದಿವೆ. ಗೆಜ್ಜೆವಸ್ತ್ರದ ಗಣಪತಿ, ಗೆಜ್ಜೆವಸ್ತ್ರ ಮಂಟಪ, ಗೆಜ್ಜೆವಸ್ತ್ರ ಮಂದಾಸನಗಳು ಮಾರುಕಟ್ಟೆಗೆ ಬಂದಿರುವುದು ಹಬ್ಬದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಾಮಾನ್ಯವಾಗಿ ಗೌರಿಗೆ ಹದಿನಾರು ಎಳೆ ಹಾಗೂ ಗಣಪನಿಗೆ ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರಗಳು ಇದುವರೆಗೆ ಕಳೆಕಟ್ಟುತ್ತಿದ್ದವು. ಆದರೆ ಈ ಬಾರಿ ಗೆಜ್ಜೆವಸ್ತ್ರವೇ ಅಲಂಕಾರದ ಕಾನ್ಸೆಪ್ಟ್‌ ಆಗಿ ರೂಪುಗೊಂಡಿರುವುದು ವಿಶೇಷ. ಮಲ್ಲಿಗೆ, ಗುಲಾಬಿ, ಮಾವಿನ ಎಲೆ ಹೀಗೆ ಹಲವು ಬಗೆಯ ಗೆಜ್ಜೆವಸ್ತ್ರಗಳ ಹಾರ ಮಾರುಕಟ್ಟೆಯಲ್ಲಿಲಭ್ಯವಿದೆ. ಸಾಮಾನ್ಯ ಹದಿನಾರು ಮತ್ತು ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರಗಳ […]

Astrology Kannada News

ದರಿದ್ರ ದೇವಿ ಮನೆಯಲ್ಲಿದ್ದರೆ ಯಾವ ಸೂಚನೆಕಂಡು ಬರುತ್ತದೆ / ಅಷ್ಟಲಕ್ಷ್ಮಿಯರನ್ನು ಮನೆಗೆ!

ಮನೆಯಲ್ಲಿ ದರಿದ್ರ ದೇವಿ ಏನಾದ್ರೂ ಬಂದು ಸೇರಿಕೊಂಡರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದರಿದ್ರ ಲಕ್ಷ್ಮಿ ಮನೆಯಲ್ಲಿ ಇದ್ದಾಳೆ ಅಂತಾನೆ ಗೊತ್ತಾಗೋದಿಲ್ಲ. ಈ ದರಿದ್ರ ದೇವಿ ಮನೆಯಲ್ಲಿ ಬಂದು ಸೇರಿಕೊಂಡರೆ. ಕೆಲವೊಂದು ಸೂಚನೆಗಳು ಕಂಡುಬರುತ್ತವೆ, ಆಗ ನಾವು ಎಚ್ಚೆತ್ತುಕೊಳ್ಳಬೇಕು.ದರಿದ್ರ ದೇವಿಯನ್ನು ಮನೆಯಿಂದ ಹೊರ ಕಳಿಸಲು ಕೆಲವು ಸರಳ ಪರಿಹಾರಗಳನ್ನು ನಾವು ಮನೆಯಲ್ಲಿಮಾಡ್ಕೋಬೇಕು.ದರಿದ್ರ ದೇವತೆಯನ್ನು ಜೇಷ್ಠದೇವಿ ಅಂತಾನೂ ಕರೆಯುತ್ತಾರೆ ಈ ಜೇಷ್ಠದೇವಿ ಮತ್ತು ಎಂಟು ಜನ ಅಷ್ಟಲಕ್ಷ್ಮಿಯರು ಒಂದೇ. ಮೊದಲನೆಯ ಅವಳು ಅಕ್ಕ ಜೇಷ್ಠದೇವಿ ಯಂತೆ ನಂತರ ತಂಗಿಯರು. […]

Astrology Kannada News

ಮಹಾಲಕ್ಷ್ಮಿ ಅಂಶವಾದ ” ಬಳೆ ಮಲ್ಲಾರ ” ಪೂಜೆಯಬಗ್ಗೆ ವಿವರ ಮಾಹಿತಿ !

ಬಳೆ ಮಲ್ಲಾರ ಅನ್ನೋದು ಮಹಾಲಕ್ಷ್ಮಿಯ ಅಂಶ ಇದಕ್ಕೆ ಅಭಿಷೇಕ ಏನು ಬೇಕಿಲ್ಲ ದೇವರ ಮನೆಯಲ್ಲಿ ಒಂದು ತಟ್ಟೆಯಲ್ಲಿ ಕೆಂಪು ಬಟ್ಟೆಯನ್ನು ಹಾಕಿ ಅದರಲ್ಲಿ ಇಟ್ಟು ಪೂಜೆ ಮಾಡಬಹುದು ಅಥವಾ ಗೋಡೆಯಲ್ಲಿ ಮಳೆ ಇದ್ದರೆ ಆ ಕಡೆ ಒಂದು ಈ ಕಡೆ ಒಂದು ಈ ರೀತಿಯಾಗಿ ಹಾಕಬಹುದು . ಪ್ರತಿ ಶುಕ್ರವಾರದಂದು ಬರೀ ನೀರಿನಲ್ಲಿ ಶುದ್ಧವಾದ ನೀರಿನಲ್ಲಿ ತೊಳೆದು ಅರಿಶಿಣ ಕುಂಕುಮ ಹೂವು ಇಟ್ಟು ಪೂಜೆ ಮಾಡಿದರೆ ಸಾಕು ಬೇರೆ ಯಾವ ಅಭಿಷೇಕವನ್ನು ವಿಶೇಷವಾಗಿ ಬೇಕಾಗಿಲ್ಲ ಹಾಗೆ ವಿಶೇಷವಾದ […]

Kannada News

ಮನೆಯಲ್ಲಿರುವ ದೇವರ ಫೋಟೋ ಕೆಳಗೆ ಬಿದ್ದರೆ ಅಥವಾ ಒಡೆದು ಹೋದರೆ ಏನು ಆಗುತ್ತದೆ? ಅದಕ್ಕೆ ಪರಿಹಾರ ಏನು!

ಯಾವ ಮುದ್ರೆ ಮಾಡಿದ್ರು ಒಳ್ಳೆಯದು ಅಂತ ತಿಳಿಯೋಣ. ಬಹಳಷ್ಟು ಸೋಮಾರಿತನ ಅನ್ನುವಂತದ್ದು ಬರುತ್ತದೆ. ಯಾಕೆ ಈ ಸೋಮಾರಿತನ ಬರುತ್ತೆ ಅಂತ ನಾವು ನೋಡೋದಾದ್ರೆ. ನೀವು ತಿನ್ನುವಂತಹ ಹಾರದಲ್ಲಿ ಸೋಮಾರಿ ತನ ಆಲಸೆ ಬರುತ್ತದೆ. ನೀವು ತಿನ್ನುವಂತಹ ಆಹಾರ ಕೇವಲ ಒಂದುವರೆ ಅಥವಾ ಎರಡು ಗಂಟೆ ಒಳಗೆ ತಿನ್ನಬೇಕು. ಯಾವಾಗ ಅದಕ್ಕಿಂತ ಜಾಸ್ತಿ ಕಳೆಯುತ್ತೋ ಅವಾಗ. ತಿನ್ನುವಂತರಿಗೂ ನಿಮಗೂ ಸೋಮಾರಿತನ ಬರುತ್ತದೆ. ಅಲ್ಲೇ ಫ್ರೆಶ್ ಆಗಿ ಮಾಡಿಕೊಳ್ಳಿ ಅಲ್ಲೇ ತಿಂದ್ಬಿಡಿ. 1:ಪ್ರತಿಯು ಮುದ್ರೆ…ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಎರಡು ಮುದ್ರೆಗಳನ್ನು ಮಾಡಲಾಗಿದೆ. […]

Featured Kannada News

ಕಂಬಳಿ ಬೆಡ್ ಶೀಟ್ ಬ್ಲಾಕೆಟ್ ನಾ ದೊಡ್ಡ ಕೆಲಸಕ್ಕೆ ENO ಇದ್ದರೆ ಸಾಕು!

ಬ್ಲಾಕೆಟ್ ಕಂಬಳಿ ಬೆಡ್ ಶೀಟ್ ಮೇಲೆ ಈ ರೀತಿ ENO ಹಾಕಿರಿ ನಿಮ್ಮ ದೊಡ್ಡ ಕೆಲಸ ತುಂಬಾ ಸುಲಭವಾಗಿ ಮುಗಿಯುತ್ತೆ. ಮನೆಯಲ್ಲಿ ಪ್ರತಿದಿನ ನಾನಾ ರೀತಿಯ ಕೆಲಸಗಳು ಇರುತ್ತವೆ. ಅದರಲ್ಲಿ ನೆಲ ವರೆಸುವುದು ಬಟ್ಟೆ ಒಗೆಯುವುದು ಹಾಗೆ ಹಲವರು ರೀತಿಯ ಕೆಲಸಗಳನ್ನು ಪ್ರತಿನಿತ್ಯ ಮಾಡುತ್ತೇವೆ. ಅದರೆ ಕೆಲವೊಂದು ಕೆಲಸವನ್ನು ಮುಗಿಸುವುದಕ್ಕೆ ಸಾಕಾಗುತ್ತದೆ. ಅದರಲ್ಲಿ ಬೆಡ್ ಶೀಟ್ ಬ್ಲಾಕೆಟ್ ಕ್ಲೀನ್ ಮಾಡುವುದು ಮತ್ತು ವಾಶ್ ಮಾಡುವುದು.ಇನ್ನು ಈ ಒಂದು ಟಿಪ್ಸ್ ಅನ್ನು ವಾರದಲ್ಲಿ ಒಂದು ಸರಿ ಅಥವಾ ಹತ್ತು […]

Kannada News Latest

ಹೇಗೆ ಬುದ್ಧಿಶಕ್ತಿಯನ್ನು ಹೆಚ್ಚಾಗಿಸೋದು? 

ಮೆರೆವು ಎನ್ನುವುದು ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಬಂದಿರುತ್ತಾರೆ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಗೊತ್ತಿರುತ್ತದೆ, ಆದರೆ ಬೆರೆಯಲು ಅದರ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ. ಇನ್ನು ಇಟ್ಟ ವಸ್ತು ತಕ್ಷಣ ನೆನೆಪಿಗೆ ಬಾರದೇ ಹೋಗುವುದು ಹೀಗೆ ಸಣ್ಣ-ಪುಟ್ಟ ಮರೆವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವೊಮ್ಮೆ ಅಸಡ್ಡೆಯಿಂದಾಗಿ ಮರೆತು ಹೋಗಿರುತ್ತದೆ. ಚಿಕ್ಕ-ಪುಟ್ಟ ಮರೆವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವುದರಿಂದ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಕೆಲವರಿಗೆ ವಿಪರೀತ […]

Kannada News

ಈ ದಿನಾಂಕದಲ್ಲಿ ಹುಟ್ಟಿದ್ರೆ ಲವ್ ಮ್ಯಾರೇಜ್ ಗ್ಯಾರೆಂಟಿ!

love Marriage:ನಿಮಗೆ ಪ್ರೀತಿಸಿ ಮದುವೆಯಾಗಿ ಸುಖವಾಗಿ ಇರಬೇಕು ಎನ್ನುವ ಆಸೆಯಿರಬಹುದು. ಆಸೆ ಎನ್ನುವುದು ಮನುಷ್ಯನ ಸಹಜ ಸ್ವಭಾವವಾಗಿದೆ. ತಾನು ಪ್ರೀತಿಸಿದವರನ್ನು ಸಂಗಾತಿಯಾಗಿ ಪಡೆಯಬೇಕು ಎನ್ನುವುದು ಎಷ್ಟೋ ಜನರ ಹಂಬಲವಾಗಿರುತ್ತದೆ. ಆದರೆ ಕೆಲವರಿಗೆ ಅವರು ಪ್ರೀತಿಸಿದವರೆ ಸಂಗಾತಿಗಳಾಗಿ ಸಿಕ್ಕಿದರೆ, ಇನ್ನು ಹಲವರಿಗೆ ಅಂತಹ ಯೋಗ ಬಂದಿರುವುದಿಲ್ಲ. ಯಾರಿಗೆ ಅಂತಹ ಯೋಗ ಸಿಗುತ್ತದೆ ಎನ್ನುವುದು ಗೊತ್ತೆ ನಿಮಗೆ? ನೀವು ಯಾರನ್ನಾದರೂ ಪ್ರೀತಿಸುವ ಮೊದಲೆ ಈ ವಿಷಯ ತಿಳಿದುಕೊಂಡಿದ್ದರೆ, ಮುಂದೆ ಉಪಯೋಗ ಆಗುತ್ತದೆ. ಹುಟ್ಟಿದ ದಿನಾಂಕ ಸಹ ಪ್ರೇಮ ವಿವಾಹಕ್ಕೆ ಸಹಕಾರಿಯಾಗಿರುತ್ತದೆ. […]

Kannada News

ಆಸ್ತಿ ವ್ಯವಹಾರಗಳಲ್ಲಿ ಅಡೆತಡೆಗಳನ್ನು ಕ್ಲಿಯರ್ ಮಾಡಿಕೊಳ್ಳಲು ಅದ್ಭುತ ಪರಿಹಾರ!

Kannada astrology tips :ಒಡೆತನದ ಹಕ್ಕುಗಳಿಗೆ ಒಳಪಡಿಸಬಹುದಾದ ಹಾಗೂ ಆರ್ಥಿಕ ಮೌಲ್ಯವುಳ್ಳ ಪದಾರ್ಥ. ಒಂದು ಪದಾರ್ಥಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳ ನಡುವೆ ಏರ್ಪಟ್ಟಿರುವ ಸಂಬಂಧಗಳ ವಿನ್ಯಾಸವೇ ಸ್ವತ್ತು. ಇಂಥ ಸಂಬಂಧಗಳ ವಿನ್ಯಾಸ ಸರ್ಕಾರದಿಂದ ಅಂಗೀಕೃತವಾಗಿರಬೇಕು, ಸ್ಥಾಪಿಸಲ್ಪಟ್ಟಿರಬೇಕು. ಆಸ್ತಿ ಮತ್ತು ಸ್ವತ್ತು ಎಂಬ ಪದಗಳನ್ನು ಸಾಮಾನ್ಯವಾಗಿ ಸಮಾನಾರ್ಥಕ ಪದಗಳಾಗಿ ಬಳಸಲಾಗುತ್ತಿದ್ದರೂ ಶಾಸ್ತ್ರೀಯ ವಿವೇಚನೆಗಾಗಿ ಇಲ್ಲಿ ಇವೆರಡಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಬೇಕು. ಆಸ್ತಿ ಎಂಬ ಪದವನ್ನು ಮೊದಲಿನ ಸಂಕುಚಿತ ಅರ್ಥದಲ್ಲೂ ಸ್ವತ್ತು ಎಂಬ ಪದವನ್ನು ಎರಡನೆಯ ವಿಶಾಲ ಅರ್ಥದಲ್ಲೂ ಇಲ್ಲಿ ಬಳಸಲು […]

Health & Fitness Kannada News

ಮುಖದ ನರಗಳು ವೀಕ್ ಆದಾಗ ಏನರ್ಥ!

Kannada News :ಬೆಲ್ ಫ್ಯಾಲ್ಸಿ ಅಂದರೆ ಏನು: ಮುಖದ ಅರ್ಧ ಭಾಗ ಬಲಗಡೆ ಆಗಲೇ ಎಡಗಡೆ ಆಗಲಿ. ಮುಖದ ಅರ್ಧ ಭಾಗ ನರಗಳು ವೀಕ್ ಆದಾಗ . ಬಲಗಡೆ ವೀಕ್ ಆದರೆ, ಎಡಗಡೆ ತುಟಿ ಶಿಫ್ಟ್ ಆಗುತ್ತೆ, ಬಲಗಡೆ ಕಣ್ಣು ಮುಚ್ಚಕ್ಕಾಗಲ್ಲ. ಇದನ್ನು ನಾವು ಬೆಲ್ ಫ್ಯಾಲ್ಸಿ ಅಂತ ಹೇಳ್ತಿವಿ.ಅಂದರೆ ನಾವು ಫಸ್ಟ್ ಸ್ಟ್ರೋಕ್ ಅಂತಾನೆ ಅಜೂವ್ ಮಾಡ್ತೀವಿ. ಪ್ರತಿ ಸಾರಿ ಅದು ಸ್ಟ್ರೋಕ್ಯ ಆಗ್ಬೇಕು ಅಂತ ಏನಿಲ್ಲ, ಬೆಳಗ್ಗೆ ಎದ್ದ ತಕ್ಷಣ ತುಟಿಸೊಟ್ಟಾದರೆ. ನೀರು ಕುಡಿದುದ್ದನ್ನು […]

Kannada News

ಬಿಳಿ ಎಕ್ಕದ ಗಿಡದಿಂದ ಹೀಗೆ ಮಾಡಿದರೆ ಬಿಕ್ಷುಕನಾದರೂ ಸಿರಿವಂತನಾಗುತ್ತಾನೆ!

Kannada astrology:ಈ ಒಂದು ಗಿಡದ ಬಗ್ಗೆ ನಮ್ಮ ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ಮಾತಿದೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು. ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ […]