ಅಗಸೆ ಬೀಜ ಇವತ್ತೆ ತಿನ್ನಿ.. ಸಕ್ಕರೆ ಕಾಯಿಲೆ ಯವತ್ತು ಬರಲ್ಲ

ಅಗಸೆ ಬೀಜ ಅಥವಾ ಫ್ಲಾ ಕ್ಸ್ ಬೀಜ ನೀಡುವುದು ಯಾರು ತೂಕ ಇಳಿಸ ಬೇಕೆಂದು ರುತ್ತಾರೋ ಅವರು ಹೆಚ್ಚಾಗಿ ಇದನ್ನ ಸೇವಿಸಿದ ರೆ ಹಾಗಂದ ಮಾತ್ರ ಕ್ಕೆ ಇದು ಬರೀ ತೂಕ ಇಳಿಸ ಲು ಸಹಕಾರಿ ಯಲ್ಲ. ಅಗಸೆ ಬೀಜ ವನ್ನು ಸೇವಿಸುವುದರಿಂದ ಇನ್ನೂ ಹಲವಾರು ಪ್ರಯೋಜನ ಗಳಿವೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಗಸೆ ಬೀಜ ವನ್ನು ಆಯುರ್ವೇದ ಔಷಧ ದಲ್ಲಿ ಬಳಸ ಲಾಗುತ್ತಿದೆ. ಆಗ ಸೆ ಬೀಜ ವು ಬೀಜ, ಎಣ್ಣೆ, ಹುಡಿ ಮಾತ್ರೆಗಳು, ಕ್ಯಾಪ್ಸೂಲ್‌ಗಳು … Read more

ಪೈಲ್ಸ್ ಆಪರೇಷನ್ ಆದ ನಂತರ ಎಷ್ಟು ದಿನಗಳ ಕಾಲ ನೋವಿರುತ್ತದೆ?ಬೇಗನೆ ರಿಕವರಿ ಯಾಗಲು ಏನು ಮಾಡಬೇಕು!

ಈ ಪೈಲ್ಸ್ ಅಫೇರಷನ್ ನಲ್ಲಿ ಹಲವಾರು ವಿಧಾನಗಳು ಇವೆ. ಮೂಲ್ಯವಾಗಿ ಇದರಲ್ಲಿ ಲೆಝರ್ ಚಿಕಿತ್ಸೆ, ಪೈಲ್ಸ್ ಓಪನ್ ಸರ್ಜರಿ ಮತ್ತು ಸ್ಟೇಪಲಾರ್ ಮೂಲಕ ಸರ್ಜರಿ ಮಾಡುತ್ತಾರೆ. ಇನ್ನು ಹಲವಾರು ರೀತಿಯ ಸರ್ಜರಿಗಳು ಈ ಪೈಲ್ಸ್ ನಲ್ಲಿ ಇದೆ. ವೈದ್ಯರು ನಿಮ್ಮ ಪೈಲ್ಸ್ ಅನ್ನು ನೋಡಿ ಅದನ್ನು ಪರೀಕ್ಷೆ ಮಾಡಿ ಯಾವ ಸರ್ಜರಿ ನಿಮಗೆ ಸೂಕ್ತವಾಗುತ್ತದೆ ಅಂತಹ ಸರ್ಜರಿ ಮಾಡಲಾಗುತ್ತದೆ. ಇನ್ನು ಸಾಕಷ್ಟು ಕಡೆ ಲೆಝರ್ ಸರ್ಜರಿ ಇರುವುದಿಲ್ಲ.ಹಾಗಾಗಿ ಹಲವಾರು ಕಡೆ ಈ ಪೈಲ್ಸ್ ಗೆ ಓಪನ್ ಸರ್ಜರಿ … Read more

ಬರೀ 7 ದಿನದಲ್ಲಿ ನಿಮ್ಮ ತೂಕ ಹೆಚ್ಚಾಗಲು ಪ್ರಾರಂಭ ಎಷ್ಟೇ ಸಣ್ಣ/ತೆಳ್ಳಗಿರಲಿ!

ಶರೀರದಲ್ಲಿ ಪಿತ್ತ ವಿಕಾರ ಉಂಟಾದರೆ ಶರೀರದಲ್ಲಿ ಮಾಂಸದಾತು ಮತ್ತು ಮೆದದಾತು ಸರಿಯಾಗಿ ಕ್ರಿಯಾಶೀಲವಾಗಿ ಬೆಳವಣಿಗೆ ಆಗುವುದಿಲ್ಲ. ತುಪ್ಪದ ಸೇವನೆಯನ್ನು ನಿಯಮಿವಾಗಿ ಮಾಡುವುದರಿಂದ ಮಾಂಸಕಂಡಗಳ ಬಲವರ್ಧನೆ ಆಗುತ್ತದೆ ಮತ್ತು ಪಿತ್ತ ಸಮ್ಯವಸ್ತೇಯಲ್ಲಿ ಬರುತ್ತದೆ. ಇನ್ನು ಒಂದು ಮುಷ್ಠಿ ನೆನಸಿದ ಶೇಂಗಾ ಬೀಜ ಹಾಗು ಒಂದು ಅಥವಾ ಎರಡು ಪಚ್ಚೆ ಬಾಳೆಹಣ್ಣಣ್ಣು ಮಿಕ್ಸಿ ಮಾಡಿ ಜ್ಯೂಸ್ ತರ ಮಾಡಿ ಕುಡಿಬೇಕು. ಇದಕ್ಕೆ ಆರ್ಗಾನಿಕ್ ಬೆಲ್ಲವನ್ನು ಸಹ ಹಾಕಿ ಹಾಗು 3 ರಿಂದ 4 ಚಮಚ ತುಪ್ಪವಣ್ಣು ಹಾಕಿ ಕುಡಿಯಬೇಕು . … Read more

ಉದ್ದಿನಬೇಳೆಯಲ್ಲಿ ಆಗುವ ಪ್ರಯೋಜನಗಳು!

ನಮ್ಮ ದಿನನಿತ್ಯದ ಆಹಾರ ಪದ್ದತಿಯಲ್ಲಿ ಉದ್ದನ್ನು ಬಳಸುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ . ಆದರೆ ಉದ್ದಿನಲ್ಲಿರುವ ಮುಖ್ಯವಾದ ಆರೋಗ್ಯಕಾರಿ ಅಂಶಗಳ ಬಗ್ಗೆ ತಿಳಿದಿದೆಯೇ?. ಉದ್ದಿನ ಈ ಉಪಯೋಗಕಾರಿ ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ . ಹಲವು ಸಂಶೋಧನೆಗಳ ಮೂಲಕ ಗೊತ್ತಾಗಿರುವ ಸಂಗತಿ ಏನೆಂದರೆ ಉದ್ದಿನಲ್ಲಿ ಇರುವ ಬಹು ಮುಖ್ಯವಾದ ಆರೋಗ್ಯಾಕಾರಿ ಅಂಶಗಳು. ಹಾಗು ಆಯುರ್ವೇದದಲ್ಲಿ ಇದನ್ನು ಔಷಧಿಯ ರೂಪದಲ್ಲಿ ಬಹು ಮುಖ್ಯವಾಗಿ ಬಳಸುತ್ತಾರೆ . ಉದ್ದನ್ನು ಆಯುರ್ವೇದ ಭಾಷೆಯಲ್ಲಿ ಮಾಷ ಎಂದು ಕರೆಯುತ್ತಾರೆ . ಉದ್ದಿನಲ್ಲಿ ಇರುವ ಪ್ರಮುಖ … Read more

ಈ ಪೊಟ್ಟಣ ತಯಾರಿಸಿ ಸಾಕು ನಿಮ್ಮ ಮನೆಯಲ್ಲಿ ಒಂದು ಜಿರಳೆ ಕೂಡ ಇರಲ್ಲ!

ಬರೀ 2 ವಸ್ತು ಇದ್ದರೆ ಸಾಕು ಈ ಪೊಟ್ಟಣವನ್ನು ತಯಾರಿ ಮಾಡಬಹುದು ಮತ್ತು ಮನೆಯಲ್ಲಿ ಒಂದು ಜಿರಳೆ ಕೂಡ ಇರುವುದಿಲ್ಲ. ಮನೆಗೆ ಕರೆಯದೆ ಬರುವ ಅತಿಥಿ ಎಂದರೆ ಅದು ಜಿರಳೆ. ಏಕೆಂದರೆ ಇವುಗಳು ಬಾರದೆ ಇರುವ ಹಾಗೆ ಎಷ್ಟೇ ಜಾಗ್ರತೆ ಮಾಡಿದರು ಜಿರಳೆಗಳು ಮನೆ ಒಳಗೆ ಬಂದು ಸೇರುತ್ತವೆ. ಕೆಲವೊಮ್ಮೆ ಜಿರಳೆಗಳನ್ನು ಓಡಿಸಲು ಅಂಗಡಿಯಿಂದ ಲಕ್ಷ್ಮಣ ರೇಖೆ ಜಿರಳೆ ಸ್ಪ್ರೇ ಗಳನ್ನು ತಂದು ಮನೆಯಲ್ಲಿ ಎಲ್ಲಾ ಕಡೆ ಹಚ್ಚುತ್ತೇವೆ ಹಾಗು ಸ್ಪ್ರೇ ಮಾಡುತ್ತೇವೆ. ಅದರೆ ಮಕ್ಕಳು ಇರುವ … Read more

ಅರಿಶಿಣ ಬಳಸುವ ಪ್ರತಿ ಕುಟುಂಬ ನೋಡಲೇಬೇಕು!

ಅರಿಶಿನವನ್ನು ನಾವು ವಿಭಿನ್ನ ರೀತಿಯಲ್ಲಿ ಬಳಸುತ್ತೇವೆ. ಆಯುರ್ವೇದಿಕ್ ಗುಣಗಳನ್ನು ಹೊಂದಿರುವ ಅರಿಶಿನವು ಅಡುಗೆಗೂ ಒಳ್ಳೆಯದು ಹಾಗೆಯೇ ಮನೆಮದ್ದಿಗೂ ಒಳ್ಳೆಯದು. ಆದರೆ ಅರಿಶಿನದ ಪುಡಿ ಹಾಗೂ ಅರಿಶಿನದ ಬೇರಿನಲ್ಲಿ ಯಾವುದು ಉತ್ತಮ ಎನ್ನುವುದು ಗೊತ್ತಾ? ಅರಿಶಿನವು ನಮ್ಮ ಅಡಿಗೆಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಅರಿಶಿನದ ಹಳದಿ ಬಣ್ಣವು ಮಸಾಲೆಗೆ ಬಣ್ಣವನ್ನು ನೀಡುತ್ತದೆ. ಅಡುಗೆಗೆ ಉತ್ತಮ ಪರಿಮಳವನ್ನು ನೀಡುತ್ತದೆ. ಇದು ಸಾಕಷ್ಟು ಔಷಧೀಯ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಮನೆಮದ್ದಾಗಿಯೂ ಬಳಸಲಾಗುತ್ತದೆ. ಅರಿಶಿನ ಪುಡಿ ಹಾಗೂ ಅರಿಶಿನದ ಬೇರು:ಅರಿಶಿನವನ್ನು ಕರ್ಕುಮಾ ಲಾಂಗಾ … Read more

3 ನಿಮಿಷದ ಈ ಮಾಹಿತಿ ನೋಡಿ ನಿಮ್ಮ ಇಡೀ ಜೀವನ ಬದಲಿಸುತ್ತದೆ!ಈ ಪಕ್ಷಿ ಚಿನ್ನ ತಯಾರಿಸುವ ಪಾರಸದ ಕಲ್ಲು ಕೊಡುತ್ತದೆ!

ಈ ಪಕ್ಷಿಯ ಹೆಸರು ತಿಟ್ಟಿಬ ಮತ್ತು ಇದು ಯಾವಗ ಮರದ ಮೇಲ್ರ ಕೂರಲು ಶುರು ಮಾಡುತ್ತದೆಯೋ ಆ ದಿನ ಭೂಮಿಯಲ್ಲಿ ಭೂಕಂಪ ಬರಲಿದೆ ಎಂದು ಅರ್ಥ ಮಾಡಿಕೊಳ್ಳಿ.ತಿಟ್ಟಿಬಾ ಪಕ್ಷಿ ಯಾವತ್ತಿಗೂ ತಮ್ಮ ಮನೆಯ ಗೂಡನ್ನು ಮರದ ಮೇಲೆ ಕಟ್ಟೋದಿಲ್ಲ. ಇದು ಭೂಮಿಯ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಇದು ತುಂಬಾ ವಿಭಿನ್ನವಾದ ಪಕ್ಷಿ. ಇದು ಬೇರೆ ಪಕ್ಷಿ ತರ ಅಲ್ಲವೇ ಅಲ್ಲ. ಟಿಟ್ಟಿಬಾ ಪಕ್ಷಿ ಭೂಮಿಯ ಮೇಲೆ ಮೊಟ್ಟೆ ಇಟ್ಟ ತಕ್ಷಣ ಪರದಾಸ ಕಲ್ಲಿನ ಅವಶ್ಯಕತೆ ಬೀಳುತ್ತದೆ. ಇದೆ … Read more

ಹೈ ಬಿಪಿ ಗೆ ಪವರ್ ಫುಲ್ ಮನೆಮದ್ದುಗಳು !

ನಿತ್ಯ ಮನೆಯಲ್ಲಿ ಬಳಸುವ ಮಸಾಲೆಯ ಪದಾರ್ಥಗಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಸಮ ಪ್ರಮಾಣದಲ್ಲಿ ಪಾಕವಿಧಾನಗಳಲ್ಲಿ ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಣೆ ದೊರೆಯುವುದು. ಅಂತಹ ಮಸಾಲ ಪದಾರ್ಥಗಳಲ್ಲಿ ಕೆಲವು ಮಸಾಲ ಪದಾರ್ಥಗಳು ಯಾವುದೇ ಮಿಶ್ರಣ ಇಲ್ಲದೆಯೇ ವಿಶೇಷ ಪೋಷಣೆಯನ್ನು ನೀಡುತ್ತವೆ. ಆ ಬಗೆಯ ಮಸಾಲ ಪದಾರ್ಥಗಳಲ್ಲಿ ಕೊತ್ತಂಬರಿ ಬೀಜವೂ ಒಂದು. ಇದನ್ನು ಧನಿಯಾ ಎಂದು ಸಹ ಕರೆಯುತ್ತಾರೆ. ಸಾಮಾನ್ಯವಾಗಿ ಎಲ್ಲಾ ರೆಸಿಪಿಯಲ್ಲೂ ಕೊತ್ತಂಬರಿ ಬೀಜವನ್ನು ಕಡ್ಡಾಯವಾಗಿ ಬಳಸುತ್ತಾರೆ. ಉತ್ತಮ ಪರಿಮಳ ಹಾಗೂ ರುಚಿಯನ್ನು ನೀಡುವ ಮಸಾಲ … Read more

ದಿನಾ ಕೇವಲ 1 ಲೋಟ ಸಾಕು ಜನ್ಮದಲ್ಲೇ ಮೂಳೆಗಳ ಸಮಸ್ಸೆ ಇರುವುದಿಲ್ಲ!

ಮೂಳೆಗಳನ್ನು ತುಂಬಾ ಸ್ಟ್ರಾಂಗ್ ಮಾಡುವುದಕ್ಕೆ ಒಂದು ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಮೊದಲು ಕಾಲು ಬೌಲ್ ಕಪ್ಪು ಎಳ್ಳು ತೆಗೆದುಕೊಂಡು ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು. ಇದಕ್ಕೆ 10 ಬಾದಾಮಿ ಅನ್ನು ಹಾಕಬೇಕು. ನಂತರ 1 ಚಮಚ ಸೋಂಪು ಕಾಳನ್ನು ಫ್ರೈ ಮಾಡಬೇಕು. ಇದು ಕೂಡ ಜೀರಿಗೆ ತರ ಪಟ ಪಟ ಸಿಡಿಯುತ್ತದೆ ಮತ್ತು ಒಂದು ಬೌಲ್ ರಾಗಿ ಹಿಟ್ಟನ್ನು ಸಹ ಫ್ರೈ ಮಾಡಬೇಕು. ನಂತರ ಕಪ್ಪು ಎಳ್ಳು, ಬಾದಾಮಿ ಹಾಗು ಸೋಂಪು ಕಾಳನ್ನು ಪುಡಿ ಮಾಡಬೇಕು. ಇದನ್ನು ಬಿಸಿ … Read more

ಪೂಜೆ ಮಾಡುವಾಗ ಬರುವಂತಹ ಯೋಚನೆಗಳು!

ಪ್ರತಿ ದಿನ ನಾವು ನಮ್ಮ ಮನೆಯಲ್ಲಿ ಪೂಜೆ ಮಾಡುವಾಗ ಕೆಲವೊಂದು ವಿಚಾರಗಳು ನಮ್ಮಲ್ಲಿ ಬರುತ್ತವೆ. ನಾವು ಮಾಡಿದ ಪೂಜೆ ದೇವರಿಗೆ ಸಲ್ಲಿದೆಯೋ ಅಥವಾ ಇಲ್ಲವೋ? ಒಂದು ವೇಳೆ ನಮ್ಮ ಪೂಜೆ ದೇವರಿಗೆ ಸಲ್ಲಿಸಿದರೆ ಅದು ನಮಗೆ ಹೇಗೆ ತಿಳಿಯುತ್ತದೆ ಎನ್ನುವ ವಿಚಾರಗಳು ನಮ್ಮಲ್ಲಿ ಬರುತ್ತವೆ. ಈ ವಿಚಾರಗಳ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ನಾವು ದೇವರಿಗೆ ದೀಪವನ್ನು ಹಚ್ಚುವಾಗ ಸಾಮಾನ್ಯವಾಗಿ ಸಹಜವಾದ ಎತ್ತರದಲ್ಲಿಯೆ ದೀಪ ಉರಿಯುತ್ತಿರುತ್ತದೆ. ದೇವರ ದೀಪ ಹಚ್ಚಿ ನಾವು ನಮ್ಮ ಪ್ರಾರ್ಥನೆಯನ್ನು … Read more