ಕೂದಲು ಉದುರಲು ನೀವು ಮಾಡುವ ಈ ತಪ್ಪುಗಳೇ ಕಾರಣ!

ಶಾಂಪೂವಿನ ತಪ್ಪಾದ ಬಳಕೆ ನಾವು ಶಾಂಪೂವನ್ನು ಬಳಸುವಾಗ ಸಾಮಾನ್ಯವಾಗಿ ಕೈಯಲ್ಲಿ ಶಾಂಪು ಹಾಕಿ ಕೂದಲನ್ನು ತೊಳೆಯುತ್ತೇವೆ. ದಯವಿಟ್ಟು ನಿಲ್ಲಿಸಿ. ಇದು ಶಾಂಪೂವನ್ನು ಬಳಸುವ ಸರಿಯಾದ ವಿಧಾನ ಅಲ್ಲ ಈ ತಪ್ಪಿನಿಂದ ಕೂದಲು ಸ್ವಚ್ಛವಾಗುವುದಿಲ್ಲ ಇದರಿಂದ ಕೂದಲು ಜಾಸ್ತಿಯಾಗಿ ಉದುರುತ್ತದೆ.ಸರಿಯಾದ ವಿಧಾನ ಶಾಂಪೂವನ್ನು ನೀರಿನಿಂದ ಕಲಸಿ ಕೂದಲನ್ನು ತೊಳೆಯಬೇಕು. ಅಷ್ಟೇ ಅಲ್ಲ ಮೊದಲಿಗೆ ಕೂದಲನ್ನು ಒಂದು ಬಾರಿ ನೀರಿನಲ್ಲಿ ತೊಳೆಯಬೇಕು. ಆಮೇಲೆ ಒಂದು ಮೊಗ್ಗಿನಿಂದ ಅಥವಾ ಬೌಲ್ ನಿಂದಶಾಂಪೂ ಅನ್ನು ಮಿಕ್ಸ್ ಮಾಡಿ ತೊಳೆಯಿರಿ. ಶಾಂಪು ನಿಮ್ಮ ಕೂದಲಿನ … Read more

9 ಸಂಖ್ಯೆಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ!

ಈ ಸಂಖ್ಯೆಗೆ ಸನಾತನ ಧರ್ಮದಲ್ಲಿ ಬಹಳಷ್ಟು ಪ್ರಾಮುಖ್ಯತೆ ಜಗತ್ ರಕ್ಷಕ, ಭಗವಂತ, ಶ್ರೀಕೃಷ್ಣನ ಮನುಷ್ಯ ಕುಲಕ್ಕೆ ಕೊಟ್ಟ ದೊಡ್ಡ ಕಾಣಿಕೆ “ಭಗವದ್ಗೀತೆ”. ಈ ಪವಿತ್ರವಾದ ಗ್ರಂಥದಲ್ಲಿ ಒಟ್ಟು 18 ಅಧ್ಯಾಯಗಳಿವೆ. ಈ 18 ಸಂಖ್ಯೆಯನ್ನು ಒಂದು ಸಂಖ್ಯೆಯಾಗಿ ಮಾಡಿದರೆ 9 ಬರುತ್ತದೆ..ಭಗವತ್ ಪುರಾಣದಲ್ಲಿ ದೇವರ ಆರಾಧನೆಗೆ ಸಂಬಂಧಪಟ್ಟಂತೆ 9 ವಿಧವಾದ ಪ್ರಾರ್ಥನೆಯ ಪದ್ಧತಿಗಳಿಗೆ. ಸಂಪತ್ತಿಗೆ ಅಧಿಪತಿ ಕುಬೇರ ಆತನ ಬಳ್ಳಿ ನವ ನಿಧಿಗಳಿವೆ, ಹಾಗೆಯೇ ನವರತ್ನಗಳ ಬಗ್ಗೆ ತಿಳಿದಿರುವ ತಂತದೇನು. ನವಧಾನ್ಯಗಳು 9 ಸಂಖ್ಯೆಯಲ್ಲಿರುವುದು ಗಮನ ಅರ್ಹ … Read more

ಹುಣಸೆ ಹಣ್ಣು ಕೆಡದಾಗೆ ವರ್ಷಾನುಗಟ್ಟಲೆ ಇಡಬೇಕಾ ಈಟಿಪ್ಸ್ ನ್ನೂ ಟ್ರೈ ಮಾಡಿ !

keep tamarind fruit for years ಸಾಮಾನ್ಯವಾಗಿ ಹುಣಿಸೆಹಣ್ಣು ಹಾಗೂ ಅಂತ ಸೀಜನ್ ನಲ್ಲಿ ಜಾಸ್ತಿಯಾಗಿ ತೆಗೆದುಕೊಂಡು ಹುಣಸೆ ಹಣ್ಣನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತೇವೆ. ತರುವಾಗ ಚೆನ್ನಾಗಿರು ಅಂತ ಹುಣಸೆಹಣ್ಣು ಸ್ವಲ್ಪ ದಿನದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಹುಳಗಳು ಆಗದ ಹಾಗೆ ಕೆಡದಾಗ ವರ್ಷಾನು ಗಂಟೆಲೇ ಯಾವ ರೀತಿಯಾಗಿ ಸ್ಟೋರ್ ಮಾಡಿ ಇಡಬೇಕು ಅಂದ್ರೆ.. ಹುಣಸೆ ಹಣ್ಣನ್ನು ತಗೊಂಡು ಬಂದು ನಂತರ ನಾವು ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳುವ ಮೊದಲು ನಾವು ಅದರಲ್ಲಿ ಬೀಜ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. … Read more

ಪ್ರತಿದಿನ ಹುರಿದ ಬೆಳ್ಳುಳ್ಳಿ ತಿಂದರೆ ಪುರುಷರ
ದೇಹದಲ್ಲಿ ಆಗುವ ಬದಲಾವಣೆ!

Fried Garlic Benefits: ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನುವುದು ಅಥವಾ ಆಹಾರಕ್ಕೆ ಸೇರಿಸುವುದರ ಕೊರತಾಗಿ ಇದನ್ನು ಹುರಿಯುವದರಿಂದ ಅನೇಕ ಪ್ರಯೋಜನಗಳಿವೆ, ವಿಶೇಷವಾಗಿ ಪುರುಷರಿಗೆ. ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ 2 ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿ ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಬೆಳ್ಳುಳ್ಳಿ ಸಾಮಾನ್ಯವಾಗಿ ಎಲ್ಲರಿಗೂ ಆರೋಗ್ಯಕರ ಪ್ರಯೋಜನ ನೀಡುತ್ತದೆ. ಪುರುಷರಿಗೂ ಇದು ತುಂಬಾ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿ ಪುರುಷರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು … Read more

ಇಷ್ಟು ಮಾಡಿ ಸಾಕು!ನಿಮಗೆ ಗ್ಯಾಸ್ಟಿಕ್ ಸಮಸ್ಯೆ ನೇ ಇರೋದಿಲ್ಲಾ!

ನಿಮಗೆ ಗ್ಯಾಸ್ಟಿಕ್ ನಿಂದ ಹೊಟ್ಟೆ ಉಬ್ಬರ, ವಾಕರಿಕೆ,ವಾಂತಿ, ಮಲಬದ್ಧತೆ ಇವೆಲ್ಲಾ ಕಂಡು ಬರುತ್ತಿದೆಯಾ? ಹಾಗಾದರೆ ನಮ್ಮ ಹಿರಿಯರ ಕೆಲವೊಂದು ಮನೆಮದ್ದುಗಳನ್ನು ಹೇಳಿಕೊಡುತ್ತೇವೆ,ಕೇಳಿ….ಗ್ಯಾಸ್ಟ್ರಿಕ್ ನಾವು ನೀವು ಅಂದುಕೊಂಡಂತೆ ಸಿಂಪಲ್ ಸಮಸ್ಯೆ ಅಲ್ಲ. ಆದರೂ ಕೂಡ ಇದನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ. ಅನಾದಿಕಾಲದಿಂದ ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುತ್ತಾ ಬಂದಿದ್ದರು. ಹಾಗಾಗಿ ಅವರಿಗೆ ಈ ಸಮಸ್ಯೆ ಇರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ತಿನ್ನುತ್ತಿರುವುದು ಕಳಪೆ ಆಹಾರ, ಅದರಲ್ಲಿಯೂ ಸಹ ಕಾಯಿಲೆಕಾರಕ ಅಂಶಗಳು ಇರುತ್ತವೆ. ಇಂತಹ ಒಂದು ಸಂದರ್ಭದಲ್ಲಿ … Read more

ಜೀರ್ಣಕ್ರಿಯೆ ಹೆಚ್ಚಿಸಲು ಹಾಗೂ ಅಜೀರ್ಣ ಸಮಸ್ಯೆಗೆ ಇಲ್ಲಿದೆ ಸರಳವಾದ ಮನೆ ಮದ್ದು

ನಮ್ಮ ದೇಹದಲ್ಲಿ ಯಾವುದೇ ರೀತಿಯ ತೊಂದ್ರೆ ಬಂದ್ರು ಅದಕ್ಕೆ ಮುಖ್ಯ ಕಾರಣ ಈ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವಂತದ್ದು. ರಕ್ತ ಶುದ್ಧಿ ಆಗದೇ ಇರುವಂತದ್ದು. ಹೊಟ್ಟೆಬಾರ, ಹೊಟ್ಟೆ ನೋವು, ಎದೆ ಉರಿ ಆಗುವಂತದ್ದು. ವಾಕರಿಕೆ ಬರುವುದು, ನಿಶಕ್ತಿ ಭೇದಿ ಯಾಗುವುದು. ಅಥವಾ ಯಾವುದೇ ತಿಂದ್ರು ರುಚಿ ಆಗದೇ ಇರುವುದು. ಇದೆಲ್ಲ ಅಜೀರ್ಣದಿಂದಲೇ ಆಗುವುದು. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡಬೇಕು. ಆದಷ್ಟು ಲಘು ಆಹಾರ ಅಥವಾ ದ್ರವ ಆಹಾರ ಎಳನೀರು, ನೀರ್ ಮಜ್ಜಿಗೆ ಸ್ವಲ್ಪ ಉಪ್ಪು ಹಾಕಿ … Read more

ಕಣ್ಣಿನ ಕನ್ನಡಕ ಕಿತ್ತು ಬಿಸಾಕಿ ಈ ಯೋಗಾಸನ ಮಾಡಿ!

ಕಣ್ಣಿನ ದೃಷ್ಟಿಗೆ ಮೊದಲು ಪ್ರಧಾನ ಕಾರಣವನ್ನು ತಿಳಿದುಕೊಳ್ಳಬೇಕು. ಆಜೀರ್ಣ ಮಲಬದ್ಧತೆ ನರ ದೌರ್ಬಲ್ಯತೆ, ಅನುವಂಶಿಕತೆ ನಿಂದ್ರಹೀನತೆಯಿಂದಾಗಿ ಕಣ್ಣಿನ ಸಮಸ್ಸೆಗಳು ಬರುತ್ತವೆ.ಕಣ್ಣಿನ ಸಮಸ್ಸೆ ಬಂದಾಗ ಈ ಕೆಲವೊಂದು ಕಾರಣವನ್ನು ತಿಳಿದುಕೊಳ್ಳಿ. ಕಣ್ಣಿನ ದೃಷ್ಟಿ ಸರಿಯಾಗಬೇಕು ಎಂದರೇ ಆಜೀರ್ಣತೆ ಮಲಬದ್ಧತೆ ಹಾಗು ರಕ್ತ ಶುದ್ಧಿಕರಣವನ್ನು ಚೆನ್ನಾಗಿ ಮಾಡಿಕೊಳ್ಳಬೇಕು ಎಂದರೆ ಈ ಎರಡು ಜ್ಯೂಸ್ ಸೇವನೆ ಮಾಡಬೇಕು. ಬೆಟ್ಟದ ನೆಲ್ಲಿಕಾಯಿ, ಬಿಟ್ರೋಟ್, ಕ್ಯಾರೆಟ್ ಜ್ಯೂಸ್ ಮಾಡಬೇಕು. ಇದಕ್ಕೆ ಸಕ್ಕರೆ ಮತ್ತು ಐಸ್ ಅನ್ನು ಹಾಕಬಾರದು. ಇದನ್ನು ಬೆಳಗ್ಗೆ ಎದ್ದು ಕುಡಿಯಿರಿ. ಇದರ … Read more

ಈ ಒಂದು ಆಲದ ಮರದ ಎಲೆ ನಿಮ್ಮ ಹತ್ತಿರ ಇದ್ದರೆ ಸಾಕುಕೋಟಿ ಸಂಪಾದಿಸಬಹುದು!

ಆಲದ ಮರ ಔಷಧಿಯಾಗಿ ಎಷ್ಟು ಉಪಯೋಗ ಆಗುತ್ತೆ ಅಂದರೆ ಶಾಸ್ತ್ರ ಪ್ರಕಾರ ಎಷ್ಟು ಲಾಭವನ್ನು ಪಡೆಯಬಹುದು ಆಲದ ಮರದ ಬೇರುಗಳು ಅಷ್ಟೇ ಔಷಧಿಯ ಗುಣ ಹೊಂದಿರುತ್ತವೆ.ಆಲದ ಮರದ ಎಲೆಗಳು ಶಾಸ್ತ್ರದಲ್ಲಿ ಒಳ್ಳೆಯ ಹೆಸರಿದೆ ಆಲದ ಮರದ ಎರಡು ಎಲೆಗಳನ್ನು ತೆಗೆದುಕೊಳ್ಳಿ ಈ ಎಲೆಯು ಸ್ವಲ್ಪ ಕೂಡ ಹೋಲ್ ಇರಬಾರದು. ಕಲರ್ ಚೇಂಜ್ ಆಗಿರಬಾರದು ಯಾವುದೇ ಕಲೆ ಇರಬಾರದು. ಎಲೆ ಫ್ರೆಶ್ ಆಗಿರಬೇಕು ನಿಮಗೆ ಒಳ್ಳೆ ಲಾಭ ಎರಡು ಆಲದ ಎಲೆಗಳನ್ನು ಯಾರು ನೋಡದಾಗೆ ಬೆಳಗ್ಗೆ 5:00 ಗಂಟೆಗೆ … Read more

ಯಾವುದು ಶ್ರೇಷ್ಠ? ಸಸ್ಯಾಹಾರ VS ಮಾಂಸಾಹಾರ?

ಸಸ್ಯಾಹಾರ ಮತ್ತು ಮಾಂಸಾಹಾರ–ಮನುಷ್ಯನ ಶರೀರ ಮುಖ್ಯವಾಗಿ ಸಸ್ಯಹಾರವನ್ನು ತಿನ್ನಲಿಕ್ಕೆ ಆದಂತ ಶರೀರ ಆದ್ದರಿಂದ ನಾವು ಸಸ್ಯಹಾರಿಗಳು ಆಗಬೇಕು. ಪ್ರಕೃತಿಕ ಶರೀರ ಯಾವುದಕ್ಕೆ ಅನುಗುಣವಾಗಿರುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರುತ್ತೆ.ಜಗತ್ತಿನಲ್ಲಿ ನಾವು ಪ್ರತಿಯೊಂದು ತಾಸಿಗೆ 10 ಪ್ರಾಣಿಗಳನ್ನು ಕೊಲ್ಲುತ್ತಿದ್ದೇವೆ. ನಮ್ಮ ಆಹಾರಕ್ಕಾಗಿ. ನಮ್ಮ ಜಗತ್ತಿನಲ್ಲಿ ನಿಸರ್ಗದಲ್ಲಿ ಸಸ್ಯಾ ಹಾರದ ಸೌಲಭ್ಯ ಇದ್ದರೂ ಕೂಡ. ಪ್ರತಿಯೊಂದು ತಾಸಿಗೆ ಹತ್ತತ್ತು ಪ್ರಾಣಿಗಳನ್ನು ಕಡಿಮೆ ಲೆಕ್ಕಕ್ಕೆ ಸಿಗುವುದು. ನಾವು ಬೇರೆ ತರ ನೋಡೋದಾದ್ರೆ ಪ್ರತಿತಾಸಿಗೆ ಎರಡು ನೂರು ಪ್ರಾಣಿಗಳನ್ನ ಕೊಲ್ತಾ ಹೋಗ್ತಾ ಇದ್ದೇವೆ. ನೀವು … Read more

ಗಂಟಲು ನೋವಿಗೆ ಮನೆಮದ್ದು!

remedies for sore throat :ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಹೇಗಾದರೂ ಆಹಾರ ಸೇವನೆ ಮಾಡಲು ಕಷ್ಟವಾಗುತ್ತದೆ ಇದಕ್ಕೆ ಕಾರಣ ವೈರಸ್ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಂದ ಬರುವ ಇನ್ಫೆಕ್ಷನ್ ಗಳು.ಗಂಟಲು ನೋವಿಗೆ ಮನೆಮದ್ದು ಯಾವುದು ಅಂದರೆ ಉಪ್ಪು ನೀರು ಗಂಟಲ ನೋವಿಗೆ ರಾಮಬಾಣ ಎಂದು ಅನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು. ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ … Read more