9 ಸಂಖ್ಯೆಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ!

ಈ ಸಂಖ್ಯೆಗೆ ಸನಾತನ ಧರ್ಮದಲ್ಲಿ ಬಹಳಷ್ಟು ಪ್ರಾಮುಖ್ಯತೆ ಜಗತ್ ರಕ್ಷಕ, ಭಗವಂತ, ಶ್ರೀಕೃಷ್ಣನ ಮನುಷ್ಯ ಕುಲಕ್ಕೆ ಕೊಟ್ಟ ದೊಡ್ಡ ಕಾಣಿಕೆ “ಭಗವದ್ಗೀತೆ”. ಈ ಪವಿತ್ರವಾದ ಗ್ರಂಥದಲ್ಲಿ ಒಟ್ಟು 18 ಅಧ್ಯಾಯಗಳಿವೆ. ಈ 18 ಸಂಖ್ಯೆಯನ್ನು ಒಂದು ಸಂಖ್ಯೆಯಾಗಿ ಮಾಡಿದರೆ 9 ಬರುತ್ತದೆ..ಭಗವತ್ ಪುರಾಣದಲ್ಲಿ ದೇವರ ಆರಾಧನೆಗೆ ಸಂಬಂಧಪಟ್ಟಂತೆ 9 ವಿಧವಾದ ಪ್ರಾರ್ಥನೆಯ ಪದ್ಧತಿಗಳಿಗೆ.

ಸಂಪತ್ತಿಗೆ ಅಧಿಪತಿ ಕುಬೇರ ಆತನ ಬಳ್ಳಿ ನವ ನಿಧಿಗಳಿವೆ, ಹಾಗೆಯೇ ನವರತ್ನಗಳ ಬಗ್ಗೆ ತಿಳಿದಿರುವ ತಂತದೇನು. ನವಧಾನ್ಯಗಳು 9 ಸಂಖ್ಯೆಯಲ್ಲಿರುವುದು ಗಮನ ಅರ್ಹ . ಹಾಗೆ 108 ಅಂದರೆ ಅಷ್ಟೋತ್ತರ ಶತ ನಾಮಾವಳಿ ಹೇಳುತ್ತೇವೆ. 108 ನ್ನು ಕೂಡಿದರೆ ಒಂಬತ್ತು ಬರುವುದು ವಿಶೇಷ.

ಮನುಷ್ಯನ ಶರೀರದಲ್ಲಿ ಒಂಬತ್ತು ನಾಡಿಗಳಿವೆ, ಮಹಾಭಾರತ ಯುದ್ಧವು ನಡೆದಿದ್ದು 18 ದಿನ. ಅಷ್ಟಾದ ಷಟ್ಟಿ ಪೀಠಗಳು ಅಂದರೆ 18 ಮಹಾಭಾರತದಲ್ಲಿ ಅಧ್ಯಾಯಗಳು ಕೂಡ 18 ಇವನ್ನು ಒಂದು ಸಂಖ್ಯೆಯಾಗಿ ಮಾಡಿದರೆ 9 ಬರುತ್ತದೆ.ಸಂಖ್ಯಾಶಾಸ್ತ್ರದ ಪ್ರಕಾರ 9ಕ್ಕೆ ಅಧಿಪತಿ ಕುಜನು ಆದ್ದರಿಂದಲೇ 9ನ್ನು ವಿಶೇಷವಾದ ಸಂಖ್ಯೆಯಾಗಿ ಸಾಕಷ್ಟು ಜನ ಭಾವಿಸುತ್ತಾರೆ.

ಮಕ್ಕಳಲ್ಲಿ ಬುದ್ಧಿಶಕ್ತಿ ಏನೇ ಮಾಡಿದ್ರು ಸಹ ಹೆಚ್ಚಿಗೆ ಆಗ್ತಿಲ್ಲ ಅನ್ನೋರು, ಶಾಸ್ತ್ರದ ಪ್ರಕಾರ ಈ ಪೂಜೆಯನ್ನು ಮಾಡಬಹುದು.ಅನಾದಿಕಾಲದಿಂದಲೂ ನಮ್ಮ ಹಿರಿಯರು ಬ್ರಾಹ್ಮಿ ಪುಡಿ ಅಥವಾ ಸರಸ್ವತಿ ಪುಡಿಯನ್ನು ಹಾಗೂ ಇನ್ನೂ ಕೆಲವು ಗಿಡಮೂಲಿಕೆಗಳಿಂದ ತಯಾರಿಸಿದ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ಮಕ್ಕಳಿಗೆ ನೀಡುತ್ತಿದ್ದರು..ಇದು ತುಂಬಾ ಪುರಾತನ ರಾಜ ಮನೆತನಗಳ ಪದ್ಧತಿಯಾಗಿದ್ದು. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ದಿನೇ ದಿನೇ ವೃದ್ಧಿ ಆಗುವುದರಲ್ಲಿ, ಎರಡು ಮಾತಿಲ್ಲ.

ಈ ರೀತಿಯ ಆಯುರ್ವೇದ ಔಷದ ಬಳಸುವುದರಿಂದ. ಬುದ್ಧಿ ಚುರುಕಾಗುತ್ತದೆ. ಸೀತ ನೆಗಡಿ ಕೆಮ್ಮು ಎಂದು ಕಾಡುವುದಿಲ್ಲ, ಮಕ್ಕಳಲ್ಲಿ ಹಸುವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತ ಸಂಚಾರವನ್ನು ಸೂಲಲಿತಗೊಳಿಸಿ ಮಕ್ಕಳರುವ ಹಾಲಸ್ಯತನವನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೆ ಕೆಲವು ಮಕ್ಕಳಿರುವ ಮಾತು ತೊದಲು ಕಿಯನ್ನು ತೆಗೆದು ಹಾಕುತ್ತದೆ.ಜೇನುತುಪ್ಪದಲ್ಲಿ ಬೆರೆಸಿದ ಬ್ರಾಹ್ಮಿ ಪೌಡರ್ ಹಾಗೂ ಇನ್ನು ಇತರ ಗಿಡ ಮೂಲಿಕೆಗಳನ್ನು ಬೆರೆಸಿ ತಯಾರಿಸಿದ ಜೇನುತುಪ್ಪವನ್ನು ಬಳಸಬೇಕು….

Leave A Reply

Your email address will not be published.