ಯಾರೆ ಮನೆಗೆ ಬಂದರು ಅರಿಶಿಣ ಕುಂಕುಮ ಕೊಡುತ್ತೀರಾ! ಅವರ ಜೊತೆಗೆನೇ ಮಹಾಲಕ್ಷ್ಮಿ

Kannada News :ಹಿಂದೂ ಸಂಪ್ರದಾಯದಲ್ಲಿ ಯಾವುದೇ ಮುತ್ತೈದೆ ಬಂದರೂ ಸಹ ನಾವು ನಮ್ಮ ಮನೆಗೆ ಮುತ್ತೈದೆ ಬಂದರೆ ಅರಿಶಿಣ ಕುಂಕುಮ ಕೊಡುವ ಪದ್ಧತಿಯನ್ನು ಇಟ್ಟುಕೊಂಡಿದ್ದೇವೆ. ಅವರು ನಮ್ಮ ಪರಿಚಯದ ಆಗಿರಲಿ ಅಥವಾ ಇರದೆ ಇರಲಿ ಅವರಿಗೆ ಅರಿಶಿಣ ಕುಂಕುಮ ಕೊಟ್ಟು ಕಳಿಸುತ್ತೇವೆ. ಅದರಲ್ಲಿ ಕೆಲವೊಂದು ತಪ್ಪು ಮಾಡುವುದರಿಂದ ಮಾತ್ರ ನಮ್ಮ ಮನೆಗೆ ಲಕ್ಷ್ಮಿ ಹೋಗುತ್ತದೆ. ಆದರೆ ಅರಿಶಿಣ ಕುಂಕುಮ ಕೊಡೋದು ತಪ್ಪಲ್ಲ ಅಂತ ನಾವು ಹೇಳಿದೆ. ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ಅರಿಶಿಣ ಕುಂಕುಮ ಕೊಡಬೇಕು. ಯಾವುದೇ … Read more

ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಇಂದಿನ ಮದ್ಯರಾತ್ರಿಯಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ಶನಿದೇವನ ಸಂಪೂರ್ಣ ಕೃಪೆ

ಮೇಷ ರಾಶಿ: ಇಂದು ವ್ಯಾಪಾರಕ್ಕೆ ಅನುಕೂಲಕರ ಸಮಯ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಯಾವುದೇ ಹೊಸ ಉದ್ಯಮಕ್ಕೆ ಉತ್ತಮ ಸಮಯ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಅಂಟಿಕೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಕುಟುಂಬದ ಬೆಂಬಲ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ವೃಷಭ ರಾಶಿ : ಇಂದು ನೀವು ಭೂಮಿ ಖರೀದಿಸುವ ಯೋಜನೆಯನ್ನು ಮಾಡಬಹುದು. ಮಾಧ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವಾಹನ ಖರೀದಿಸಲು ಬಯಸುತ್ತೀರಿ. ಹೊರಗಿನ ಆಹಾರವನ್ನು ತಪ್ಪಿಸುವ ಅವಶ್ಯಕತೆಯೂ ಇದೆ. ನಿಮ್ಮ ಕೆಲಸದಲ್ಲಿ … Read more

Kannada news :ಈ ಸೊಪ್ಪು ಸಿಕ್ಕಿದ್ರೆ ತಪ್ಪದೇ ಬಳಸಿ ಎಂತಾ ಅದ್ಭುತ ಇದೆ ಗೊತ್ತಾ ಇದ್ರಲ್ಲಿ!

Kannada news:ತೂಕ ಕಡಿಮೆ ಮಾಡಿಕೊಳ್ಳುವರಿಗೆ ತುಂಬಾನೇ ಬೆಸ್ಟ್ ಈ ಒಂದು ಸೊಪ್ಪು ಅಂತಾನೆ ಹೇಳಬಹುದು. ನಮ್ಮ ಪ್ರತಿನಿತ್ಯದ ಆಹಾರದ ಅಡುಗೆಯಲ್ಲಿ ನಾವು ಬೇರೆ ಬೇರೆ ರೀತಿಯ ಹಣ್ಣು, ತರಕಾರಿ, ಸೊಪ್ಪುಗಳು ಎಲ್ಲವೂ ಗಳನ್ನು ಕೂಡ ಬಳಸುತ್ತೇವೆ. ಬೇರೆ ಬೇರೆ ರೀತಿಯ ಪೋಷಕಾಂಶಗಳು ನಮಗೆ ಸಿಗೋದ್ರಿಂದ. ನಾವು ಆರೋಗ್ಯವಂತರಾಗಿ ಇರುವುದಕ್ಕೆ ಸಹಾಯ ಆಗುತ್ತೆ. ಇನ್ನು ಸೊಪ್ಪುಗಳಂತು ಪೋಷಕಾಂಶಗಳ ಆಗರ ಅಂತಾನೆ ಹೇಳಬಹುದು. ಬೇರೆ ಬೇರೆ ರೀತಿಯ ಸೊಪ್ಪು ಗಳನ್ನು ನಾವು ದಿನನಿತ್ಯ ಬಳಸ್ತೀವಿ. ನಮ್ಮ ಆರೋಗ್ಯ ಕ್ಕೆ ಕೂಡ … Read more

ಹೋಳಿ ಹುಣ್ಣಿಮೆ ದಿನ ಗುಪ್ತವಾಗಿ 1 ರೂಪಾಯಿಯ ನಾಣ್ಯ ಇಲ್ಲಿ ಇಟ್ಟುಬಿಡಿ ದಶ ದಿಕ್ಕುಗಳಿಂದ ಹಣ ನೆಪ ಮಾಡಿಕೊಂಡು ಬರುತ್ತದೆ!

Kannada News :ಪ್ರತಿವರ್ಷ ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ತಿಥಿಯೊಂದು ಹೋಳಿ ಹುಣ್ಣಿಮೆ ಹಬ್ಬದ ಆಚರಣೆಯನ್ನು ಎಲ್ಲಾರು ಮಾಡುತ್ತೇವೆ.ಯಾವಾಗ ಹಿರಣ್ಯ ಕಶ್ಯಪನ್ನು ಭಗವಂತನಾದ ವಿಷ್ಣುವಿನ ಭಕ್ತಿಯಲ್ಲಿ ಲಿನರಾದ ತನ್ನ ಮಗನಾದ ಭಕ್ತ ಪ್ರಹ್ಲಾದನನ್ನು ಬೆಂಕಿಯಲ್ಲಿ ಸುಟ್ಟಕಲು ಸಿದ್ದ ಇದ್ದ. ತನ್ನ ತಂಗಿಯ ಹುಲಿಯ ಸಹಾಯ ಪಡೆಯಲು ಮುಂದಾಗುತ್ತನೇ. ಆಗ ಭಕ್ತ ಪ್ರಹ್ಲಾದನು ಉಳಿಸಿಕೊಳ್ಳಲು ಭಗವಂತನಾದ ಶ್ರೀಹರಿ ವಿಷ್ಣು ಅವರು ಚಮತ್ಕರವನ್ನು ಮಾಡುತ್ತಾರೆ.ಆ ಬೆಂಕಿಯಲಿ ಹುಲಿಕಾ ಸುಟ್ಟು ಭಸ್ಮ ಆಗುತ್ತಾಳೆ. ಇಲ್ಲಿ ಪ್ರಹ್ಲಾದನ ಪ್ರಾಣ ಉಳಿಯುತ್ತದೆ.ಆಗಿನಿಂದ ಈ … Read more

ಬೆಲ್ಲ ಮತ್ತು ಶೇಂಗಾ ಇವತ್ತೆ ತಿನ್ನಿ ಯಾಕಂದ್ರೆ?

ಅತಿ ಹೆಚ್ಚು ಪ್ರೋಟೀನ್ ಅಂಶಗಳನ್ನು ಒಳಗೊಂಡಿರುವ ಕಡಲೆಕಾಯಿ ಆರೋಗ್ಯ ವನ್ನು ಸುಧಾರಿಸ ಲು ಸಹಾಯ ಮಾಡುತ್ತದೆ.ಶೇಂಗಾ ಎಂದು ಕರೆಸಿಕೊಳ್ಳುವ ಈ ಬೀಜ ಆರೋಗ್ಯ ಕ್ಕೆ ತುಂಬಾ ಒಳ್ಳೆಯದು. ಪ್ರತಿ ದಿನ ಸುಮಾರು 10 ಗ್ರಾಂ ನಷ್ಟು ಶೇಂಗಾ ತಿನ್ನುವುದರಿಂದ ದೀರ್ಘಕಾಲದ ಮಾರಣಾಂತಿಕ ಕಾಯಿಲೆಗಳನ್ನ ತಡೆಯ ಬಹುದು.ಅಲ್ಲದೆ ಶೇಂಗಾ ವನ್ನ ಬೇಯಿಸಿ ತಿಂದರೆ ಇನ್ನೂ ಒಳ್ಳೆಯದು. ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಯ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಶೇಂಗಾ ದಲ್ಲಿ ಹೆಚ್ಚು ಫೈಬರ್ ಅಂಶವಿದ್ದು, ಇದು ಮಲಬದ್ಧತೆ ಸಮಸ್ಯೆಯನ್ನು ಸುಧಾರಿಸುತ್ತದೆ. … Read more

ಇಂದು ಮಾರ್ಚ್ 7 ಭಯಂಕರ ಮಂಗಳವಾರ ಶಕ್ತಿಶಾಲಿ ಹುಣ್ಣಿಮೆ ಈ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಮಳೆ ಖಂಡಿತ

ಇಂದು ಮಾರ್ಚ್ 7 ನೇ ತಾರೀಕು ಬಹಳ ಶಕ್ತಿಶಾಲಿ ಭಯಂಕರವಾದ ಹೋಳಿ ಹುಣ್ಣಿಮೆ ಇರುವುದರಿಂದ ಇಂದು ಹೋಳಿ ಹುಣ್ಣಿಮೆ ಮುಗಿದ ನಂತರ ಕೆಲವು ರಾಶಿಯವರಿಗೆ ಬಹಳ ವಿಶೇಷವಾದ ಪ್ರಭಾವ ಊಹೆಗೂ ಮೀರಿ ಬದಲಾವಣೆ ಕಾಣಲಿದ್ದು ರಾಶಿಚಕ್ರದಲ್ಲಿ ಆಗುವಂತಹ ಕೆಲವೊಂದು ಬದಲಾವಣೆ ಈ ಹುಣ್ಣಿಮೆಯ ನಂತರ ಈ ರಾಶಿಯವರ ಜೀವನ ಭಾರಿ ಅದೃಷ್ಟವನ್ನ ಪಡೆದುಕೊಂಡು ಮುಟ್ಟಿದ್ದೆಲ್ಲ ಬಂಗಾರವಾಗುವಂತೆ ರಾಜನಂತೆ ಜೀವನ ನಡೆಸ್ತಾರೆ ಅಂತ ಹೇಳಬಹುದು. ಹಾಗಾದರೆ ಯಾವೆಲ್ಲಾ ರಾಶಿ ಗಳಿಗೆ ಯಾವ ಅದೃಷ್ಟದ ಫಲ ಗಳು ಈ ಹೋಳಿ … Read more

Kannada news:ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಹೆಣ್ಣು ಮಕ್ಕಳೇ ಕಾರಣ !

Kannada news:ಮನೆಯಲ್ಲಿ ಹಣ ಉಳಿಯ ಬೇಕು ಮತ್ತು ಹಣದ ಹರಿವು ಹೆಚ್ಚಾಗ ಬೇಕು ಅಂದ್ರೆ ಮನೆಯಲ್ಲಿ ಹೆಣ್ಣುಮಕ್ಕಳು ಈ ಉಪಾಯ ಮಾಡಿ ಸಾಕು.ಈ ಸಣ್ಣ ಉಪಾಯ ಮಾಡೋಕೇನು ಹೆಚ್ಚಿನ ಹಣ ಖರ್ಚೇ ಇಲ್ಲ. ಈ ಉಪಾಯ ಕ್ಕೆ 100 ರಿಂದ ನೂರಾ 50 ಖರ್ಚಾಗಬಹುದು ಅಷ್ಟೇ. ಒಂದು ಸಾರಿ ಈ ಉಪಾಯ ಮಾಡಿ ನೋಡಿ ನಿಮ್ಮ ಜೀವನ ಬದಲಾಗುತ್ತೆ. ಹೀಗೆ ಮಾಡುವುದರಿಂದ ಧನ ಲಾಭದ ಯೋಗ ಕೂಡಿ ಬರುತ್ತೆ. ಹಾಗಾದ್ರೆ ಏನ್ ಅಪ್ಪ ಆ ಧನ ಲಾಭದ … Read more

ವಾಸ್ತು ಶಾಸ್ತ್ರ ಪ್ರಕಾರ ಮನೆ ಹೀಗಿರಬೇಕು ಮನೆ ಈ ರೀತಿ ಇದ್ದರೆ ಸುಖ ಶಾಂತಿ ನೆಲೆಸುತ್ತದೆ !

ಸಾಮಾನ್ಯವಾಗಿ ಎಲ್ಲರಿಗೂ ಸ್ವಂತ ಮನೆ ನಮ್ಮದಾಗಿರಬೇಕು, ಕಟ್ಟಿ ಕೊಳ್ಳಬೇಕು ಎಂಬ ಆಸೆಯಿರುತ್ತದೆ ಹಾಗೆಯೇ ಮನೆ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದು ತಮ್ಮ ಸ್ವಂತ ಮನೆಯಾಗಿದ್ದರೆ ಆ ಸುಖನೇ ಬೇರೆ ಎನ್ನುತ್ತಾರೆ ಬಹಳಷ್ಟು ಜನ. ಹಾಗೆಂದು ಮನೆ ಕಟ್ಟೋದು ಸುಲಭವಲ್ಲ ಹಾಗೆ ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಸುರಿದು ಮನೆ ಕಟ್ಟಿದ ನಂತರ ಸುಖ ಶಾಂತಿ ಇಲ್ಲ ಅಂದ್ರೆ ಏನು ಪ್ರಯೋಜನ ಹೇಳಿ ಇದಕ್ಕೆಲ್ಲ ಮುಖ್ಯ ಕಾರಣ ವಾಸ್ತು ದೋಷ ಆಗಿರಬಹುದು .ವಾಸ್ತು ಕಾರಣ ವಾಸ್ತು ಶಾಸ್ತ್ರ ಅಂದ್ರೆ ಸಾಕು, … Read more

Kannada News:ಮನೆಯಲ್ಲಿ ಜೇನುಗೂಡು ಕಟ್ಟಿದರೆ ಶುಭವೋ ಅಥಾವ ಅಶುಭವೋ?

Kannada News:ಕೆಲ ಮನೆ ಗಳಲ್ಲಿ ಜೇನು ಗೂಡು ಕಟ್ಟುತ್ತದೆ.ಹೀಗಾದಾಗ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ.ಅದನ್ನ ತೆಗೆಸುವುದು ಅಥವಾ ನಾವೇ ಮನೆ ಬಿಟ್ಟು ಹೋಗಬೇಕು ಅನ್ನೋ ಗೊಂದಲದಲ್ಲಿ ಇರುತ್ತಾರೆ. ಹಾಗಾದರೆ ಮನೆಯ ಒಳಗೆ ಅಥವಾ ಹೊರಗಡೆ ಏನಾದ್ರು ಏಕಕಾಲ ದಲ್ಲಿ ಜೇನು ಗೂಡು ಕಟ್ಟಿದರೆ ಏನಾಗುತ್ತೆ? ಶಾಸ್ತ್ರ ಗಳ ಪ್ರಕಾರ ಜೇನುಗೂಡು ಮನೆಯ ಹೊರಗೆ ಮತ್ತು ಒಳಗಡೆ ಏಕಕಾಲ ಕ್ಕೆ ಕಟ್ಟ ಬಾರದು ಅಂತ ಹೇಳಲಾಗುತ್ತೆ. ಇದು ನಮಗೆ ಅಪಾಯ ಮತ್ತು ದುರದೃಷ್ಟದ ಮುನ್ಸೂಚನೆ ಅಂತ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. … Read more

ಮಾರ್ಚ್ 7ನೇ ತಾರೀಕು ಮಂಗಳವಾರ ಭಯಂಕರ ಹೋಳಿ ಹುಣ್ಣಿಮೆ ಇರುವುದರಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ

ಮೇಷ ರಾಶಿ–ಮೇಷ ರಾಶಿಯವರಿಗೆ ಇಂದು ಸಂತೋಷದ ದಿನವಾಗಲಿದೆ, ಏಕೆಂದರೆ ನೀವು ನಿಮ್ಮ ಹೃದಯದಿಂದ ಇತರರಿಗೆ ಒಳ್ಳೆಯದನ್ನು ಯೋಚಿಸುತ್ತೀರಿ ಮತ್ತು ಮಾಡುತ್ತೀರಿ, ಆದರೆ ಜನರು ಅದನ್ನು ನಿಮ್ಮ ಸ್ವಾರ್ಥ ಎಂದು ಅರ್ಥಮಾಡಿಕೊಳ್ಳಬಹುದು. ಕೆಲವು ವಿಶೇಷ ಕೆಲಸಗಳು ಇಂದು ಪೂರ್ಣಗೊಳ್ಳಬಹುದು, ಈ ಕಾರಣದಿಂದಾಗಿ ನೀವು ಕುಟುಂಬದಲ್ಲಿ ಅಚ್ಚರಿಯ ಪಾರ್ಟಿಯನ್ನು ಆಯೋಜಿಸಬಹುದು ಮತ್ತು ನೀವು ಪ್ರಮುಖ ವಿಷಯಗಳಲ್ಲಿ ಹಿರಿಯ ಸದಸ್ಯರನ್ನು ಸಂಪರ್ಕಿಸಬೇಕು. ವೃಷಭ ರಾಶಿ -ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಈ ದಿನ ಬೌದ್ಧಿಕ ಮತ್ತು ಮಾನಸಿಕ ಹೊರೆಯಿಂದ ಮುಕ್ತಿ ನೀಡುತ್ತದೆ. ನಿಮ್ಮ … Read more