ಆಮೆಯನ್ನು ದೇವರ ಕೋಣೆಯಲ್ಲಿ ಇಡಬಹುದಾ…?

ಆಮೆಯನ್ನು ಜೀವನದಲ್ಲಿ ಅನುಕೂಲವನ್ನು ತರುವಂತಹ ಜೀವಿ ಎಂದು ತಿಳಿಯಲಾಗಿದೆ. ಇದೆ ಒಂದು ಕಾರಣದಿಂದ ಹಲವಾರು ಜನರು ಆಮೆಯನ್ನು ಸಾಕುತ್ತಾರೆ.ಹಲವಾರು ಜನರು ಕ್ರಿಸ್ಟಲ್ ಬೇರೆ ದಾತುಗಳಿಂದ ತಯಾರಾದ ಆಮೆಯನ್ನು ತೆಗೆದುಕೊಂಡು ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ಆದರೂ ಸಹ ಜನರಲ್ಲಿ ಆಮೆಗೆ ಸಂಬಂಧಿಸಿದ ಹಲವಾರು ಪ್ರೆಶ್ನೆಗಳು ಇರುತ್ತವೆ. ಆಮೆಯನ್ನು ಸಾಕಬಹುದ ಅಥವಾ ಬೇಡವಾ..?ನಿಮ್ಮ ಮನಸ್ಸಿಚ್ಚೆ ಇದ್ದರೆ ಆಮೆಯನ್ನು ಮನೆಯಲ್ಲಿ ಸಾಕಬಹುದು.ಅದರೆ ಆಮೆ ಸಾಕುವುದು ಅಷ್ಟು ಸರಿ ಆಗುವುದಿಲ್ಲ ಏಕೆಂದರೆ ಜೀವಿಗಳನ್ನು ಅದೆಷ್ಟೇ ಕೇರ್ ಮಾಡಿದರು ಸರಿ ಜೀವಿಗಳು ತಮ್ಮ … Read more

ಜೂಲೈ 18 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ!

ಇಂದು ಜೂಲೈ 18ನೇ ತಾರೀಕು ಬಹಳ ಭಯಂಕರವಾದ ಮಂಗಳವಾರ.ಇಂದು ಭೀಮನ ಅಮಾವಾಸ್ಯೆ ಮುಗಿದಿದೆ ನಾಳೆಯ ಮಂಗಳವಾರದಿಂದ ಈ ಕೆಲವೊಂದು ರಾಶಿಯಲ್ಲಿ ಆಗುವ ಬದಲಾವಣೆಗಳು ಜೀವನದ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ. ರಾಶಿಯಲ್ಲಿ ಹಲವಾರು ದೇವತೆಗಳಅನುಗ್ರಹ ಇರುತ್ತದೆ. ಅದೇ ರೀತಿ ಒಂದು ದೇವರ ಅನುಗ್ರಹದಿಂದ ಒಳ್ಳೆಯದು ಆಗಬಹುದು ಹಾಗೂ ದೇವರ ದೃಷ್ಟಿ ಪರಿಣಾಮದಿಂದ ಕೆಡುಕು ಸಹ ಉಂಟಾಗಬಹುದು. ಸೆಪ್ಟೆಂಬರ್ 15 ಬುಧವಾರದಿಂದ ಈ ರಾಶಿಗಳಿಗೆ ಬಹಳಷ್ಟು ಒಳ್ಳೆಯ ದಿನಗಳು ಬರಲಿದೆ.ಯಾಕೇಂದರೆ ಚಾಮುಂಡೇಶ್ವರಿ ಕೃಪೆ ಇವರ ಮೇಲೆ ಇರುತ್ತದೆ. ಚಾಮುಂಡೇಶ್ವರಿ … Read more

17 ಜೂಲೈ ನಾಗರ ಅಮಾವಾಸ್ಯೆ ನಾಯಿಗೆ ಈ 1 ವಸ್ತು ತಿನ್ನಿಸಿ ಎಲ್ಲಾ ಕಷ್ಟ ಶತ್ರು ನಾಶ ಆಗುವರು!

ಜೂಲೈ 17 ಸೋಮವತಿ ಅಮಾವಾಸ್ಯೆ ದಿನ ನಾಯಿಗೆ ಈ ಒಂದು ಚಿಕ್ಕ ವಸ್ತು ತಿನ್ನಿಸಿ ನಿಮ್ಮ ಜೀವನದಲ್ಲಿ ಇರುವ ಶತ್ರುನಾಶ ಆಗುತ್ತದೆ ಹಾಗು ಪಿತ್ರ ದೋಷ ಕೂಡ ನಾಶ ಆಗುತ್ತದೆ.ಶಾಸ್ತ್ರದಲ್ಲಿ ಈ ಅಮಾವಾಸ್ಯೆ ಗೆ ವಿಶೇಷವಾದ ಮಹತ್ವವನ್ನು ತಿಳಿಸಿದ್ದರೆ. ಈ ದಿನ ಮಾಡಿದ ಧನ ಧರ್ಮ ಅಧಿಕ ಫಲಗಳನ್ನು ಕೊಡುತ್ತಾವೇ. ಈ ಬಾರಿ ಸೋಮವಾರ ನಾಗರ ಅಮಾವಾಸ್ಯೆ ಬಂದಿದೆ. ಹಾಗಾಗಿ ಇದನ್ನು ಸೋಮವತಿ ಅಮಾವಾಸ್ಯ ಎಂದು ಕರೆಯುತ್ತಾರೆ. ಸೋಮವಾರ ದಿನ ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಎಳ್ಳು, … Read more

ಈರುಳ್ಳಿ ಮೇಲೆ ಹೀಗೆ ಸ್ವಲ್ಪ ಪೇಸ್ಟ್ ಹಾಕಿ ಸಾಕು ಅಮೇಲೆ ನೋಡಿ ಮ್ಯಾಜಿಕ್!

ಈರುಳ್ಳಿ ಮೇಲೆ ಚೂರು ಟೂತ್ ಪೇಸ್ಟ್ ಅನ್ನು ಹಾಕಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಇದನ್ನು ಹೀಗೂ ಬಳಸಬಹುದು ಅಂತ ತಿಳಿದೇ ಇರಲಿಲ್ಲ. ಈರುಳ್ಳಿ ಇಂದ ಕೆಲವೊಂದು ಟಿಪ್ಸ್ ಮಾಡುವುದನ್ನು ತಿಳಿಸಿಕೊಡುತ್ತೀವಿ. ಅರ್ಧ ಈರುಳ್ಳಿ ಕಟ್ ಮಾಡಿ ಅದರ ಮೇಲೆ ಟೂತ್ ಪೇಸ್ಟ್ ಹಾಕಿಕೊಳ್ಳಿ. ಕೆಲವೊಂದು ಬಾರಿ ದೋಸೆ ಹಚ್ಚಿನಲ್ಲಿ ದೋಸೆ ಮಾಡಿದರೆ ದೋಸೆ ಎದ್ದೇಳುವುದಿಲ್ಲ. ಇಲ್ಲವಾದರೆ ಅಂಬ್ಲೆಟ್ ಮಾಡಿದ ನಂತರ ದೋಸೆ ಮಾಡಿದರೆ ಅಂಬ್ಲೆಟ್ ಸ್ಮೆಲ್ ಬರುತ್ತಿರುತ್ತದೆ. ಆಗ ನೀವು ಅರ್ಧ ಈರುಳ್ಳಿ ಗೆ … Read more

ಬರಿ ಒಂದು ಎಸಳು ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡೀ ಸಾಕು ಅಮೇಲೆ ನೋಡಿ ನಿಮಗೆ ಎಷ್ಟು ಲಾಭ ಆಗುತ್ತೆ ಅಂತಾ !

ಬೆಳ್ಳುಳ್ಳಿ ಒಳಗೆ ಖರದ ಅಂಶ ಇರುತ್ತದೆ.ಇದೆ ಒಂದು ಕಾರಣದಿಂದ ನಕಾರಾತ್ಮಕ ಶಕ್ತಿಗಳು ಹತ್ತಿರಕ್ಕೂ ಬರುವುದಿಲ್ಲ.ಬೆಳ್ಳುಳ್ಳಿಯನ್ನು ತಂತ್ರ ಶಾಸ್ತ್ರಗಳಲ್ಲಿ ಕಲ್ಯಾಣ ಕರೀ ಎಂದು ತಿಳಿಸಿದ್ದಾರೆ.ಕೆಲವರು ಕೆಟ್ಟ ಭಾವನೆ ಇಟ್ಟುಕೊಂಡು ಮನೆ ಒಳಗೆ ಬರುತ್ತಾರೆ.ಇದರಿಂದ ಅವರ ಜೊತೆ ನೆಗೆಟಿವ್ ವಿಷಯಗಳು ಬರುತ್ತವೆ.ಇವುಗಳಿಂದ ನೀವು ಉಳಿದುಕೊಳ್ಳಬೇಕು ಎಂದರೆ ಬೆಳ್ಳುಳ್ಳಿ ಮಾಲೆಯನ್ನು ಮನೆಯ ಮುಖ್ಯದ್ವಾರಕ್ಕೆ ಹಾಕಬೇಕು.ಇದು ತನ್ನ ಒಳಗೆ ನಕಾರಾತ್ಮಕ ಶಕ್ತಿಗಳನ್ನು ಎಳೆದುಕೊಂಡು ನಾಶ ಮಾಡುವ ಕಾರ್ಯವನ್ನು ಮಾಡುತ್ತದೆ.ಮನೆಯ ಒಳಗೆ ಯಾವುದೇ ರೀತಿಯ ಕೆಟ್ಟ ಶಕ್ತಿ ಪ್ರವೇಶ ಮಾಡದಂತೆ ಇದು ಮಾಡುತ್ತದೆ.ಒಂದು ವೇಳೆ … Read more

ಮನೆಯಲ್ಲಿ ಲಕ್ಷ್ಮಿ ನೆಲೆಸಲು ಈ ಎರಡು ವಸ್ತುಗಳಿಂದ ಧೂಪ ಹಾಕುವ ವಿಧಾನ! ಮನೆ ಮೇಲಿನ ಕೆಟ್ಟ ದೃಷ್ಟಿಗೆ ಪರಿಹಾರ

ಆಷಾಡ ಮಾಸದ ಕೊನೆಯ ಶುಕ್ರವಾರ ಹಾಗು ನಂತರ ಭೀಮನ ಅಮಾವಾಸ್ಯೆ ಅಧಿಕ ಮಾಸದ ಶ್ರಾವಣ ಮಾಸ ಆರಂಭ ಆಗುತ್ತದೆ. ಇಂತಹ ಸಮಯದಲ್ಲಿ ಮನೆಗೆ ವಿಶೇಷವಾಗಿ ಧೂಪವನ್ನು ಹಾಕುವುದರಿಂದ ತುಂಬಾನೇ ಒಳ್ಳೆಯದು ಆಗುತ್ತದೆ. ಅಮಾವಾಸ್ಯೆ ಬಿಟ್ಟು ಪ್ರತಿ ಮಂಗಳವಾರ ಶುಕ್ರವಾರ ದಿನ ಕೂಡ ಇದನ್ನು ಮಾಡಿದರೆ ತುಂಬಾ ಒಳ್ಳೆಯದು. ವಿಶೇಷವಾಗಿ ಲಕ್ಷ್ಮಿ ಪೂಜೆ ಮಾಡಿದ ದಿನ ಧೂಪವನ್ನು ಹಾಕಬೇಕಾಗುತ್ತದೆ. ಈ ರೀತಿ ಹಾಕುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಜಾಸ್ತಿ ಆಗುತ್ತದೆ. ಧೂಪವನ್ನು ತೆಗೆದುಕೊಂಡು ಬಂದು ಅದಕ್ಕೆ ಕರ್ಪೂರವನ್ನು … Read more

ಊಸು ಅಥವಾ ಗ್ಯಾಸ್ ಬಂದ್ರೆ ಹಿಡಿದಿಟ್ಟುಕೊಳ್ಳುವ ಅಭ್ಯಾಸ ಇದ್ರೆ ತಪ್ಪದೆ ಈ ಮಾಹಿತಿ ನೋಡಿ!

ಊಸು ಬಿಡುವುದರಿಂದ ಆಗುವ ಲಾಭಗಳು ಎಷ್ಟೊಂದಿವಿ ಗೊತ್ತಾ ಊಸು ಬಿಡೋದು ಅಂದ್ರೆ ಎಲ್ಲರು ಮುಜುಗರ ಪಡುತ್ತಾರೆ ಮತ್ತು ಅವಹೇಳನ ಮಾಡುವುದಲ್ಲದೆ ಕೆಟ್ಟದಾಗಿ ನೋಡುತ್ತಾರೆ ಒಂದು ಸತ್ಯ ವಿಷ್ಯ ವೇನೆಂದರೆ ಊಸು ಬಿಡದೆ ಇರುವವರು ಯಾರು ಇಲ್ಲ ಯಾಕೆಂದರೆ ದೇಹದಲ್ಲಿ ಕರುಳು ಆಹಾರ ವಿಭಜನೆ ಮಾಡುವಾಗ ಆಹಾರ ಪಚನ ಕ್ರಿಯೆ ನಡೆಯುತ್ತದೆ ಅಂತಹ ಸಂದರ್ಭದಲ್ಲಿ ಕೆಲವು ಪೋಷ ಕಾಂಶಗಳು ಕೆಲವು ಅನಿಲಗಳನ್ನ ಬಿಡುಗಡೆ ಮಾಡುತ್ತವೆ, ಇದೆ ಅನಿಲ ದೇಹದ ಹೊರ ಬಂದಾಗ ಅದನ್ನು ಊಸು ಅಂತ ಕರೆಯುವುದು. ಇದು … Read more

ಜುಲೈ 17 ಭಯಂಕರ ಅಮವಾಸೆ ಇರುವುದರಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿ ಹನುಮನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ನಾಳೆ ಜುಲೈ ಹದಿನೇಳನೆ ತಾರೀಖು ಭಯಂಕರವಾದ ಮತ್ತು ವಿಶೇಷವಾದ ಮತ್ತು ಶಕ್ತಿಶಾಲಿ ದಂತಹ ಒಂದು ಅಮವಾಸ್ಯೆಯಾಗಿದೆ. ಈ ಒಂದು ಆಮವಾಸ್ಯೆ ಬಹಳ ಶಕ್ತಿಶಾಲಿಯಾಗಿತ್ತು. ಈ ಒಂದು ಅಮವಾಸ್ಯೆ ನಂತರ ಈ ರಾಶಿ ವರಿಗೆ ಕೋಟ್ಯಾಧಿಪತಿ ಗಳಾಗುವ ಅದೃಷ್ಟ ಶುಭ ಆಗ್ತಿದೆ ಅಂತ ಹೇಳ ಬಹುದು. ಈ ಒಂದು ಕೆಲವೊಂದು ರಾಶಿಯಲ್ಲಿ ಗ್ರಹ ಯೋಗ ಮತ್ತು ರಾಜಯೋಗ ಮತ್ತು ಶುಕ್ರ ದಶೆ ಶುರುವಾಗುತ್ತದೆ ಅಂತ ಹೇಳ ಬಹುದು. ಇನ್ನು ಈ 1 ವರ್ಷ ಮುಗಿದ ಮಧ್ಯರಾತ್ರಿಯಿಂದಲೇ … Read more

ಮನಿ ಪ್ಲಾಂಟ್ ನ ಗಿಡದ ಒಳಗೆ ಈ ಒಂದು ವಸ್ತುವನ್ನು ಹಾಕಿರಿ ಸಾಕು!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು ಮನಿ ಪ್ಲಾಂಟ್ ಅನ್ನು ಕದ್ದು ಕೊಂಡು ಬರಬೇಕು. ಇದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ವೃದ್ಧಿ ಆಗುತ್ತದೆ. 2, ಮನಿ ಪ್ಲಾಂಟ್ ಅನ್ನು ಮನೆಯ ಮುಖ್ಯ ದ್ವಾರದ ಮೇಲೆ ಇಡಬೇಕು. ಇದರಿಂದ ನಿಮಗೆ ಸುಖ ಶಾಂತಿ ಹೆಚ್ಚಾಗುತ್ತದೆ. ಜೊತೇಗೆ ನಿಮ್ಮ ಮನೆಯ ಟೆರಸ್ ಮೇಲೆ ಮನಿ ಪ್ಲಾಂಟ್ ಅನ್ನು ಇಡಬಹುದು. … Read more

ನಿಮ್ಮ ಹೆಸರು ‘A’ ಇಂದ ಆರಂಭವಾಗುತ್ತೆ? ಇವರ ಜೀವನ ಹೇಗಿರುತ್ತೆ? ಅದೃಷ್ಟ ಯಾವಾಗ ಬರುತ್ತೆ?ಜೀವನಶೈಲಿ ಹೇಗಿರುತ್ತೆ?

ಹೆಸರಲ್ಲೇನಿದೆ ವ್ಯಕ್ತಿಯನ್ನು ಗುರುತಿಸಲು ಇರುವ ಪದ ಎಂದು ಅನೇಕರು ಹೇಳುತ್ತಾರೆ. ಆದರೆ, ಈ ಹೆಸರಿನಲ್ಲಿ ಅಕ್ಷರಗಳ ಶಬ್ದಗಳ ಸಂಯೋಜನೆಯ ಉಚ್ಚಾರಣೆಯಿಂದ ಸಂಬೋಧಿಸಲ್ಪಡುವುದು ಕೂಡ ವ್ಯಕ್ತಿಯ ನಡವಳಿಕೆ, ಗುಣಲಕ್ಷಣಗಳು ಮತ್ತು ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು! ಆದ್ದರಿಂದ, ವರ್ಣಮಾಲೆಯ ಎಲ್ಲಾ ಅಕ್ಷರಗಳಿಂದ ಪ್ರಾರಂಭವಾಗುವ ಪ್ರತಿಯೊಂದು ಹೆಸರಿನ ಅರ್ಥವನ್ನು ಹೊಂದಿದೆ. ಇನ್ನು ಇಂಗ್ಲಿಷ್​ ವರ್ಣಮಾಲೆಯ ವಿವರಿಸಲು ನಾವು ಅದನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಹೆಸರು ‘A’ ದಿಂದ ಆರಂಭವಾಗುತ್ತದೆಯೇ? ಇದು ನಿಮ್ಮ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದು ಇಲ್ಲಿದೆ … Read more