ಜುಲೈ 17 ಭಯಂಕರ ಅಮವಾಸೆ ಇರುವುದರಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿ ಹನುಮನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ನಾಳೆ ಜುಲೈ ಹದಿನೇಳನೆ ತಾರೀಖು ಭಯಂಕರವಾದ ಮತ್ತು ವಿಶೇಷವಾದ ಮತ್ತು ಶಕ್ತಿಶಾಲಿ ದಂತಹ ಒಂದು ಅಮವಾಸ್ಯೆಯಾಗಿದೆ. ಈ ಒಂದು ಆಮವಾಸ್ಯೆ ಬಹಳ ಶಕ್ತಿಶಾಲಿಯಾಗಿತ್ತು. ಈ ಒಂದು ಅಮವಾಸ್ಯೆ ನಂತರ ಈ ರಾಶಿ ವರಿಗೆ ಕೋಟ್ಯಾಧಿಪತಿ ಗಳಾಗುವ ಅದೃಷ್ಟ ಶುಭ ಆಗ್ತಿದೆ ಅಂತ ಹೇಳ ಬಹುದು. ಈ ಒಂದು ಕೆಲವೊಂದು ರಾಶಿಯಲ್ಲಿ ಗ್ರಹ ಯೋಗ ಮತ್ತು ರಾಜಯೋಗ ಮತ್ತು ಶುಕ್ರ ದಶೆ ಶುರುವಾಗುತ್ತದೆ ಅಂತ ಹೇಳ ಬಹುದು. ಇನ್ನು ಈ 1 ವರ್ಷ ಮುಗಿದ ಮಧ್ಯರಾತ್ರಿಯಿಂದಲೇ ಅಂದ್ರೆ ನಾಳೆಯಿಂದ ಈ ರಾಶಿಯವರಿಗೆ ಎಲ್ಲ ತಮ್ಮ ಅದೃಷ್ಟ ಶುರುವಾಗುತ್ತೆ ಅಂತ ಹೇಳಬಹುದು.

ಇನ್ನು ಈ ಒಂದು ಮಾಸಿ ಬಹಳ ವಿಶೇಷವಾಗಿತ್ತು. ಈ ಒಂದು ವರ್ಷದ ನಂತರ ಈ ಕೆಲವೊಂದು ರಾಶಿಗಳಿಗೆ ಅಂದ್ರೆ ಈ ಐದು ರಾಶಿಯವರು ಕೂಡ ಬಾರಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಇವರಿಗೆ ಈ ದಿನದಿಂದ ನಾಳೆಯಿಂದ ಅವರಿಗೆ ಅದೃಷ್ಟ ಇದೆ ಅಂತಾನೆ ಹೇಳಬಹುದು. ಈ ಅದೃಷ್ಟ ನಾಳೆಯಿಂದ ಶುರುವಾಗುತ್ತೆ ನಾಳೆಯೇ ಈ ಒಂದು ಅಮವಾಸ್ಯೆ ಇರುವುದರಿಂದ ನೀವು ಎಲ್ಲ ಕೆಲಸಗಳನ್ನಬೇಗ ಮುಗಿಸಿ ನಿಮ್ಮ ಒಂದು ಮನೆ ದೇವರಿಗೆ ದೀಪ ವನ್ನು ಹಚ್ಚ ಬೇಕು.

ಅದು 200 ವರ್ಷಗಳ ನಂತರ ಈ ಒಂದು ಅಮವಾಸ್ಯೆ ಬಹಳ ವಿಶೇಷ ವಾಗಿತ್ತು. ಇನ್ನು.
ರಾಜಕೀಯ ಕ್ಷೇತ್ರದಲ್ಲಿ ಕೂಡ ತೊಡಗಿಕೊಂಡಿರುವ ವ್ಯಕ್ತಿಗಳು ಕೂಡ ಉತ್ತಮವಾಗಿ ಗೌರವ ವನ್ನು ಪಡೆದು ಕೊಳ್ಳಬಹುದು. ಆಗಿ ಸರ್ಕಾರಿ ಕೆಲಸವನ್ನ ಕಾರ್ಯ ವನ್ನ ಯಾರೆಲ್ಲ ನಿರ್ವಹಿಸುತ್ತಿದ್ದರು ಅಂತ ವರಿಗೆ ಒಳ್ಳೆಯ ಒಂದು ಲಾಭ ಸಿಗುತ್ತೆ ಅಂತಾ ನೆ ಹೇಳ ಬಹುದು ಮತ್ತು ನೀವು ಮಾಡುವ ಕೆಲಸ ಕಾರ್ಯ ದಲ್ಲಿ ನಿಮಗೆ ಅನುಮಾನ ಕೃಪೆ ಇರೋದ್ರಿಂದ ಜೇವನ ನಾಳೆಯಿಂದ ಅನಂತರ ಪಡೆದುಕೊಳ್ಳಿ. ಇನ್ನು ಆರೋಗ್ಯದ ಸಮಸ್ಯೆಗಳು ಬರುತ್ತಿದ್ದರೆ ನಿಮಗೆ ಅಂತಹ ಸಮಸ್ಯೆಗಳು ನಿಮಗೆ ಮಾಯವಾಗುತ್ತೆ.

ಇನ್ನು ಆರೋಗ್ಯ ಎಂದಿಗೂ ಸಹ ನಿರ್ಲಕ್ಷ ಮಾಡ ಬೇಡಿ ಅಂತ ಕಡಿ ಹೆಚ್ಚು.ಒಂದು ಕಾಳಜಿಯ ನ್ನು ವಹಿಸಬೇಕು. ಇನ್ನು ನೀವು ಮಾಡುವಂತಹ ಪ್ರತಿ ಯೊಂದು ಕೆಲಸ ಗಳಲ್ಲಿ ಕೂಡ ಲಾಭ ವನ್ನು ಪಡೆಯುತ್ತೀರಿ. ಮುಂದಿನ ಒಂದು ತಿಂಗಳಲ್ಲಿ ಆಗರ್ಭ ಶ್ರೀಮಂತರಾಗುವಿರಿ ಅಂತ ಹೇಳಬಹುದು ಮತ್ತು ಎಲ್ಲ ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.ಇನ್ನು ನಿಮಗೆ ಏನಾದ್ರೂ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಏನಾದರೂ ಸಮಸ್ಯೆಗಳು ಕಾಡುತ್ತಿದ್ದರೆ ಅಂತಹ ಸಮಸ್ಯೆಗಳು ಕೂಡ ನಾಳೆಯ ಮುಗಿಸಿ ನಂತರ ನಿಮಗೆ ಒಂದು ನಿವಾರಣೆಯಾಗುತ್ತೆ. ಇಲ್ಲಿದ್ರೆ ನಾಳೆ ಬಂದು ಅನಂತರ ಪಾಲುದಾರಿಕೆ ವ್ಯವಹಾರ ನಡೆಸುತ್ತಿದ್ದ ರು ಕೂಡ. ಅದರಲ್ಲಿ ಅವೃತ್ತಿಯ ನೀವು ಕಾಣುತ್ತೀರಿ ಅಂತ ಹೇಳ ಬಹುದು.

ಇದರ ಲಾಭ ಗಳನ್ನು ಪಡೆದು ಅನುಮಾನ ಕೃತಿಯನ್ನು ಪಡೆಯುವಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನಾವು ನೋಡೋ ದಾದ್ರೆ ಕಟಕ ರಾಶಿ, ವೃಷಭ ರಾಶಿ ಧನಸ್ಸು ರಾಶಿ, ಮೇಷ ರಾಶಿ ಮತ್ತು ಮೀನ.

Leave a Comment