ಎಲ್ಲರೂ ನೋಡಬೇಕಾದ ವಿಷಯ!

ದಿನದ ಆರಂಭ ಉತ್ತಮವಾಗಿ ಇಲ್ಲದೆ ಇದ್ದರೆ ಆಗ ಖಂಡಿತವಾಗಿಯೂ ಆ ದಿನವು ಉತ್ತಮವಾಗಿರಲು ಸಾಧ್ಯವಿಲ್ಲ. ಹೀಗಾಗಿ ದಿನದ ಆರಂಭವು ಅತೀ ಅಗತ್ಯ. ಇದಕ್ಕಾಗಿ ನೀವು ಬೆಳಗ್ಗೆ ಪಾಲಿಸಬೇಕಾದ ಏಳು ಕ್ರಮಗಳ ಬಗ್ಗೆ ತಿಳಿಸಲಿದ್ದೇವೆ. ಪ್ರತಿದಿನ ನಿದ್ರೆಯಿಂದ ಎದ್ದ ಬಳಿಕ ನಿತ್ಯಕರ್ಮಗಳನ್ನು ಪೂರೈಸಿದ ಬಳಿಕ ಕೆಲವರು ಯೋಗ, ವ್ಯಾಯಾಮ ಇತ್ಯಾದಿಗಳನ್ನು ಮಾಡುವರು. ಇನ್ನು ಕೆಲವರು ದೇವರ ಪೂಜೆ, ಜಪ ಇತ್ಯಾದಿಗಳನ್ನು ಮಾಡುವರು. ಹೀಗೆ ಮಾಡಿದರೆ ದಿನದ ಆರಂಭವು ಉತ್ತಮವಾಗಿ ಇರುವುದು ಎನ್ನುವ ನಂಬಿಕೆ ಇದೆ. ಆದರೆ ಆಧುನಿಕ ಯುಗದಲ್ಲಿ … Read more

ಹೆಣ್ಣು ಮಕ್ಕಳೆ ಇಂತಹ ಚಪ್ಪಲಿಯನ್ನ ಧರಿಸಬೇಡಿ!

ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಫ್ಯಾಷನ್ ಹೆಸರಿನಲ್ಲಿ ಹೀಲ್ಸ್ ಚಪ್ಪಲಿ ಧರಿಸುತ್ತಾರೆ.ಕೆಲವರು ಎಲ್ಲರಿಗಿಂತ ತಾವು ಎತ್ತರವಾಗಿ ಕಾಣಬೇಕು ಎಂದು ಹೈ ಹೀಲ್ಸ್ ಹಾಕುತ್ತಾರೆ. ಅದರೆ ಇದರಿಂದ ಸೊಂಟ ನೋವಿನ ಸಮಸ್ಸೆ ಕಾಡುತ್ತದೆ. ದೇಹದಲ್ಲಿ ಸ್ಪೀನಲ್ ಕಾರ್ಡ್ ಸಮಸ್ಸೆ ಹೀಗೆ ದೀರ್ಘಕಾಲದ ನೋವಿನ ಸಮಸ್ಸೆ ಕಂಡು ಬರುತ್ತದೆ. ಆದಷ್ಟು ಬರಿ ಕಾಲಿನಲ್ಲಿ ಓಡಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆದಷ್ಟು ಹೈ ಹೀಲ್ಸ್ ಹಾಕುವುದನ್ನು ಬಿಟ್ಟರೆ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಕಾಲು ನೋವಿನ ಸಮಸ್ಸೆ ಇದ್ದರೆ ಬಟ್ಟೆ ತೆಗೆದುಕೊಂಡು ಸ್ವಲ್ಪ ಶಾಖವನ್ನು … Read more

ಗಳಲೆ,ಹದಗಡಲೆ ಇದಕ್ಕೆ ಕಾರಣ ಮತ್ತು ತುಂಬಾ ಸರಳ ಮನೆಮದ್ದು

ಮಕ್ಕಳಿಂದಾ ಹಿಡಿದು ವಯೋವೃದ್ಧರ ತನಕ ಎಲ್ಲರನ್ನೂ ಕಾಡುವ ಹದಗಡಲೆ,ಗಳಲೆ ಗೆ ಭಯ ಬೀಳುತ್ತಾರೆ ತುಂಬಾ ಜನ.ಕಾರಣ ಈ ಉಬ್ಬು ಗೆಡ್ಡೆಗಳು ಕ್ಯಾನ್ಸರ್ ಗೆಡ್ಡೆಗಳಾಗಿದ್ದರೆ ಎಂಬ ಸಂಶಯ. ಎಲ್ಲಾ ಸಂಸಾರಗಳು ಅವಿಭಕ್ತ ಕುಟುಂಬಗಳಾಗಿ ಹಿರಿಯರು ಮಾಹಿತಿ ನೀಡುವ ಗೋಜಿಗೆ ಹೋಗದೆ ಸುಮ್ಮನೆ ಇರುವುದರಿಂದ.ಕಿರಿಯ ಪೀಳಿಗೆಗೆ ಎಲ್ಲವೂ ಭಯ, ಸಂಶಯವೇ ಆಗುತ್ತದೆ.ತಮ್ಮ ಸುತ್ತಲು ಎಲ್ಲಾ ರೀತಿಯ ಸಮಸ್ಯೆ ನೋಡಲು ಸಿಗದಾಗ ಚಿಕ್ಕಚಿಕ್ಕ ಸಮಸ್ಯೆಗಳು ಕೂಡಾ ದೊಡ್ಡದಾಗಿ ಕಾಡುತ್ತದೆ,ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಾವಿರಾರು ರೂಪಾಯಿ ಕರ್ಚು ಮಾಡುತ್ತೇವೆ. ಒಂದು ಕ್ಷಣ ಇಂಥಹ … Read more

850 ವರ್ಷಗಳ ನಂತರ ಇಂದಿನ ಮಧ್ಯರಾತ್ರಿಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಆಗರ್ಭ ಶ್ರೀಮಂತರಾಗುವಿರಿ ರಾಜಯೋಗ

ಎಲ್ಲರಿಗೂ ನಮಸ್ಕಾರ ಸರ್ ಇದ್ರೆ ಇಂದಿನಿಂದ ಎಂಟ ನೂರಾ 50 ವರ್ಷಗಳ ನಂತರ ಐದು ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ರಾಜಯೋಗ ನೀವೇ ಕೋಟ್ಯಧಿಪತಿ ಗಳಲ್ಲಿ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ ಅಂತ ಹೇಳ ಬಹುದು ಮತ್ತು ಈ ರಾಶಿ ವರು ಏನು ಒಂದು ಕೆಲಸ ಗಳನ್ನು ಮಾಡಿದರು ಕೂಡ. ಇಂದಿನಿಂದ ಒಂದು ಕೆಲಸದಲ್ಲಿ ಬಾರಿ ಲಾಭ ವನ್ನು ಪಡೆಯುತ್ತಾರೆ ಮತ್ತು ಜಯ ಮತ್ತು ಯಶಸ್ಸ ನ್ನು ಪಡೆಯುತ್ತೀರಿ. ಒಂಬತ್ತು ಹೌದು ಇಂದಿನಿಂದ ಈ ರಾಶಿಯವರು ಇನ್ನೂರಾ … Read more

ಚೆನ್ನಾಗಿ ತಿಂದು ಏನು ಕೆಲಸ ಮಾಡದೇ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದಾ?

ಹೊಟ್ಟೆಯ ಬೊಜ್ಜು ಇವತ್ತು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಹೊಟ್ಟೆಯ ಬೊಜ್ಜು ಜಾಸ್ತಿಯಾದರೆ ಹೃದಯಕ್ಕೆ ಸಮಸ್ಸೆ ಬರಬಹುದು, ಮಧುಮೇಹ ಸಮಸ್ಸೆ ಬರಬಹುದು, ಫ್ಯಾಟಿ ಲಿವರ್ ಇರಬಹುದು, ಬಿಪಿ ಬರುವ ಸಾಧ್ಯತೆ ಇರುತ್ತದೆ. ನಾವು ಸೇವನೆ ಮಾಡುವ ಆಹಾರದಲ್ಲಿ ಹೆಚ್ಚಾಗಿ ಕಾರ್ಬೋ ಹೈಡ್ರೆಟ್ ಹೆಚ್ಚಾಗಿ ಇರುತ್ತದೆ.ಇದರಿಂದ ಹೊಟ್ಟೆಯ ಬೊಜ್ಜು ಜಾಸ್ತಿಯಾಗುತ್ತದೆ. ಹಾಗಾಗಿ ಅನ್ನ ಚಪಾತಿ, ರಾಗಿ, ಜೋಳ ಸಿರಿ ದಾನ್ಯ ಮುಂತಾದ ಧಾನ್ಯಗಳನ್ನು ಕಡಿಮೆ ಮಾಡುವಂತಹದು ಹೊಟ್ಟೆಯ ಬೊಜ್ಜು ಕಡಿಮೆ ಮಾಡುವುದಕ್ಕೆ ಬಹಳ ಮುಖ್ಯವಾದ ಒಂದು ದಾರಿ ಎಂದು ಹೇಳಬಹುದು. … Read more

ಚಳಿಗಾಲದ ಸಂಧಿವಾತ:- ಕಾರಣ,ಪರಿಹಾರ,ಆಹಾರ

ಸಂಧಿವಾತಕ್ಕೆ ಹಲವಾರು ಕಾರಣ..ಅದು ಸಹಜವಾಗಿ , ಹೆಚ್ಚಾಗಿ ನಲವತ್ತರ ಪ್ರಾಯದ ನಂತರ ಕಾಣಿಸುತ್ತದೆ.. ಕೆಲವರಿಗೆ ಆಹಾರ ಸೇವನೆಯಿಂದ ಕಂಡು ಬಂದ್ರೆ?ಕೆಲವರಿಗೆ ದೇಹದಲ್ಲಿನ ಜೀವಸತ್ವಗಳ ಕೊರತೆ, ಜೀರ್ಣಕ್ರಿಯೆ ಹದಗೆಟ್ಟಿರುವ ಆಗಿ ಕಾಣಿಸಿಕೊಳ್ಳುವುದು ಉಂಟು… ಒಟ್ಟಾರೆ ದೇಹದಲ್ಲಿನ ವ್ಯವಸ್ಥೆ ಅವ್ಯವಸ್ಥೆ ಆದ ಕಾರಣ ಅಂತೂ ಹೌದು.. ದೇಹದಲ್ಲಿ ನರಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗದೇ, ವಾಯುವಿನ ಒತ್ತಡ ಅಧಿಕವಾಗುತ್ತಿಂದತೆ, ದೇಹದಲ್ಲಿ ಉಂಟಾಗುವ ಅಪರಿಮಿತ ನೋವಿಗೆ ಸಂಧಿವಾತ,ವಾತಕಸ,ಕೇಸು,ವಾಯು, ಮಂಡಿನೋವು,ಸೊಂಟ,ಬೆನ್ನು,ಬುಜನೋವು,ಎಲ್ಲವೂ ವಿಪರೀತ ವಾಗುತ್ತದೆ.. ಎಂಥೆಂಥ ವಾಯು ವಿಕೋಪ ಅಂದ್ರೇ ?ಹರಿದಾಡುವ ವಾಯು..ಉರಿಗಸ…ಸಂಧಿವಾತ..ವಾತ…ಇನ್ನೂ ಹಲವು … Read more

ಡಿಸೆಂಬರ್9+ಶನಿವಾರ!ಇಂದಿನ ಮಧ್ಯರಾತ್ರಿಯಿಂದ 5ರಾಶಿಯವರಿಗೆ ಶನಿ+ಹನುಮ ಕೃಪೆ ಭಿಕಾರಿಯು ಶ್ರೀಮಂತ

ಇಂದು ಡಿಸೆಂಬರ್ ಒಂಬತ್ತ ನೇ ತಾರೀ ಕು ಬಹಳ ಭಯಂಕರ ವಾದಂತಹ ಶನಿವಾರ ಇಂದಿನಿಂದ ಮಧ್ಯರಾತ್ರಿಯಿಂದ ಈ ಐದು ರಾಶಿಯವರಿಗೆ ಶನಿ ಮತ್ತು ಹನುಮಂತನ ಕೃಪೆ ಯಿಂದಾಗಿ ರಾಜಯೋಗ ಶುರುವಾಗುತ್ತದೆ. ಒಂದು ತಿಂಗಳಲ್ಲಿ ಶ್ರೀಮಂತರಾಗುವ ಯೋಗ ವನ್ನು ಈ ಐದು ರಾಶಿಯವರು ಪಡೆಯ ಲಿದ್ದಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ ಅದಕ್ಕೂ ಮುನ್ನ. ನೀವೇನಾದರೂ ಶನಿ ದೇವರ ಭಕ್ತರಾಗಿ ದಲ್ಲಿ ಲೈಕ್ … Read more

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತಪ್ಪದೆ ಇದನ್ನ ಮಾಡಿ

ಮಧುಮೇಹ ದಿಂದ ಬಳಲುತ್ತಿರುವವ ರು ಆಹಾರ ಕ್ರಮದಲ್ಲಿ ನಿಯಂತ್ರಣ ಹೊಂದುವುದು ಬಹಳ ಮುಖ್ಯ. ಈ ಸಮಸ್ಯೆಯಿಂದ ಬಳಲುತ್ತಿ ರು ಕೆಲ ಆಹಾರ ಪದಾರ್ಥಗಳಿಂದ ದೂರವಿರ ಬೇಕು. ಹಾಗೆ ಕೆಲ ಆಹಾರ ಗಳನ್ನು ಅನಿವಾರ್ಯ ವಾಗಿ ಸೇವಿಸ ಬೇಕಾಗುತ್ತದೆ ಕೂಡ. ಅಡುಗೆಯ ಲ್ಲಿ ಈ ಸಮತೋಲನ ವನ್ನು ಕಾಪಾಡಿಕೊಳ್ಳುವ ಮೂಲಕ ಮಧುಮೇಹ ವನ್ನು ನಿಯಂತ್ರಿಸ ಬೇಕಾಗುತ್ತದೆ. ಅದೇ ಸಮಯ ದಲ್ಲಿ ಮಧುಮೇಹ ರೋಗಿಗಳ ಲ್ಲಿ ತೂಕ ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳಿವೆ. ಮಧುಮೇಹ ವನ್ನ ಕಡಿಮೆ ಮಾಡುವುದರ ಜೊತೆಗೆ ದೇಹದ … Read more

Thyroid ಎಂದರೇನು?ಕಾರಣಗಳು?ಗುಣ,ಲಕ್ಷಣಗಳು? ಸರಳ ಮನೆಮದ್ದು

ಥೈರಾಯ್ಡ್ ಸಮಸ್ಯೆ ಎಂದರೇನು? ಥೈರಾಯ್ಡ್ ಸಮಸ್ಯೆ ಏಕೆ ಹೆಣ್ಣುಮಕ್ಕಳಲ್ಲಿ,ಹೆಂಗಸರಲ್ಲಿ ಇತ್ತಿಚೆಗೆ ಹೆಚ್ಚು ಕಾಡುತ್ತಿದೆ? ಥೈರಾಯ್ಡ್ ಸಮಸ್ಯೆ ಯ ವಿಧಾನಗಳು ಯಾವುವು? ಥೈರಾಯ್ಡ್ ಲಕ್ಷಣ ಏನು? ಅದು ಭಯಾನಕ ಮಾರಕ ರೋಗವೇ?ಅದರಿಂದ ಪ್ರಾಣಾಪಾಯ ಉಂಟಾಗಬಹುದೇ? ಅದಕ್ಕೆ ಸರಳ ಮನೆಮದ್ದು ಯಾವುದು? ಇಷ್ಟೆಲ್ಲಾ ವಿಷಯವನ್ನು ಥೈರಾಯ್ಡ್ ನ ಸಾಮಾನ್ಯ ವಾದ ಸಂಪೂರ್ಣ ಮಾಹಿತಿ ನಿಮಗೆ ತಿಳಿಸುತ್ತಿದ್ದೇನೆ.ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಬಹಳ ಉಪಯುಕ್ತ ಮಾಹಿತಿ.ಹಾಗೇ ಈ ಸಮಸ್ಯೆ ಬಾರದಂತೆ ಇರಬೇಕಾದರೂ ಉಪಯುಕ್ತ ಮಾಹಿತಿ ಇಲ್ಲಿ ನೀಡಲಾಗಿದೆ. ಹಿಂದಿನ ಕಾಲದ ಜೀವನ ಕ್ರಮದಲ್ಲಿ … Read more

ಡಿಸೆಂಬರ್ 8 ಶುಕ್ರವಾರ ಬಾರಿ ಅದೃಷ್ಟ 6 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷ ವಾಗಿರುವಂತಹ ಡಿಸೆಂಬರ್ ಎಂಟ ನೇ ತಾರೀಖು ಕಾರ್ತಿಕ ಮಾಸದ ಶುಭ ಶುಕ್ರವಾರ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಲಕ್ಷ್ಮಿ ದೇವಿಯ ಅನುಗ್ರಹ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರಿಗೆ ಹಣದ ಸಂಪತ್ತು ದೊರೆಯುತ್ತ ದೆ ಹಾಗು ಎಲ್ಲಿಲ್ಲದ ರಾಜ ಯೋಗ ವನ್ನು ಪಡೆದುಕೊಳ್ಳುತ್ತಿದ್ದಾರೆ ಈ ರಾಶಿಯವರು ಹಲವಾರು ಮೂಲ ಗಳಿಂದ ಆದಾಯದ ಪ್ರಮಾಣ ವನ್ನು ಹೆಚ್ಚಿಗೆ ಮಾಡಿಕೊಳ್ಳುತ್ತಾರೆ. ಇವರು ಕಷ್ಟಪಟ್ಟು ದುಡಿಯುವುದರಿಂದ ಇವರಿಗೆ ಆದಾಯದ ಮೂಲ ಗಳು ಹಣದ ಹರಿ … Read more