ತುಳಸಿ ಕಟ್ಟೆಯಲ್ಲಿ ಈ ವಸ್ತುವನ್ನು ಇಟ್ಟು ಪೂಜಿಸಿದರೆ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

ವಾಸ್ತು ಶಾಸ್ತ್ರದ ಬಗ್ಗೆ ನಮಗೆ ಕೆಲವು ವಿಷಯಗಳು ತಿಳಿದೇ ಇರುವುದಿಲ್ಲ ಈ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳಿಂದ ವಾಸ್ತು ದೋಷ ಉಂಟಾಗುತ್ತದೆ ಅರ್ಥಶಾಸ್ತ್ರದಲ್ಲಿ ಮನೆಗೆ ಸಂತೋಷ ಮತ್ತು ನೆಮ್ಮದಿಗೆ ಅನೇಕ ಪರಿಹಾರಗಳನ್ನು ಸೂಚಿಸಲಾಗಿದೆ ವಾಸ್ತು ಶಾಸ್ತ್ರದ ಪ್ರಕಾರ ಈ ಪರಿಹಾರವೂ ಅನೇಕ ಪರಿಹಾರಗಳನ್ನು ನೀಡಿ ಮನೆಗೆ ಶಾಂತಿ ಮತ್ತು ನೆಮ್ಮದಿಯನ್ನು ತರುತ್ತದೆ ಹಾಗಾದರೆ ಆ ಸಂಗತಿಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ ಯಾರ ಮನೆಯಲ್ಲಿ ಮಾವಿನ ತೋರಣ ಇರುತ್ತದೆ ಅಂತವರ ಮನೆಯಲ್ಲಿ ಸಂಪತ್ತು ತುಂಬಿ ಬರುತ್ತದೆ … Read more

ಮುಖ್ಯದ್ವಾರದ ಹತ್ತಿರ ಈ ವಸ್ತುವನ್ನು ಇಟ್ಟರೆ ಬಡತನ ಖಚಿತ!

ಮನೆಯ ಮುಖ್ಯ ದ್ವಾರದ ಬಳಿ ಈ ವಸ್ತುಗಳನ್ನು ನಾವು ಯಾವುದೇ ಕಾರಣಕ್ಕೂ ಇಡಲೇಬಾರದು ಪ್ರತಿಯೊಬ್ಬರಿಗೂ ನೂರಾರು ಕನಸುಗಳು ಇರುತ್ತದೆ ಅದರಲ್ಲೂ ತಮ್ಮ ಮನೆಯ ಬಗ್ಗೆ ಹೆಚ್ಚಿನ ಒಲವು ಇರುತ್ತದೆ ಮನೆಯ ಮುಖ್ಯದ್ವಾರವೂ ಮುಖ್ಯ ಅಂಗವಾಗಿ ಇರುತ್ತದೆ ಇಡೀ ಮನೆಯ ಶಾಂತಿ ನೆಮ್ಮದಿ ಮನೆಯ ಮುಖ್ಯ ದ್ವಾರಕ್ಕೂ ಸಹ ಸಂಬಂಧಿಸಿರುತ್ತದೆ. ಮನೆಯ ಮುಖ್ಯದ್ವಾರದಿಂದಲೇ ಸಹ ನಕಾರಾತ್ಮಕ ಶಕ್ತಿ ಮತ್ತು ಸಕಾರಾತ್ಮಕ ಶಕ್ತಿಯು ಪ್ರವೇಶವಾಗುತ್ತದೆ ಈ ವಸ್ತುಗಳನ್ನು ನೀವು ಮನೆಯ ಬಾಗಿಲಲ್ಲಿ ಇಟ್ಟರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮೊದಲಿಗೆ ಮನೆಯ … Read more

ಗಿರವಿ ಇಟ್ಟ ಒಡವೆ ಬಿಡಿಸಲು ಬಹಳ ಕಷ್ಟ ಆದರೆ ಈ ಕೆಲಸ ಮಾಡಲೆಬೇಕು ಒಡವೆ ತಂದ ದಿನ ಹೀಗೆ ಮಾಡಿ ಬಹಳ ಶಕ್ತಿಶಾಲಿ ಕೆಲಸ ಇದು

ಪ್ರತಿ ಬಾರಿಯೂ ನಮಗೆ ಕಷ್ಟ ಬಂದಾಗ ನಮ್ಮಲ್ಲಿರುವ ಒಡವೆಗಳನ್ನು ಗಿರವಿ ಅಂಗಡಿಯಲ್ಲಿ ಗಿರವಿ ಇಡುತ್ತೇವೆ ಆದರೆ ಅದನ್ನು ಬಿಡಿಸಿಕೊಳ್ಳಲು ಬಹಳ ಕಷ್ಟದಿಂದ ಬಿಡಿಸಿಕೊಳ್ಳುತ್ತೇವೆ ನೀವು ಎಷ್ಟೇ ಸಂಪಾದನೆ ಮಾಡಿದರೆ ಹಣವು ನಿಮ್ಮ ಬಳಿಯಬೇಕು ನಿಮ್ಮ ಹಣ ಒಡವೆಗಳು ನಿಮ್ಮ ಬಳಿಯೇ ಉಳಿಯಬೇಕು ಮತ್ತು ನಿಮಗೆ ದನಭಾಗ್ಯ ಬರಬೇಕು ಎಂದರೆ ಈ ರೀತಿ ಮಾಡಬೇಕು ನೀವು ಅಂಗಡಿಯವರು ಗಿರವಿ ಇಟ್ಟಕೊಂಡ ಒಡವೆಗಳು ನಮ್ಮ ಬಳಿಯೇ ಉಳಿಯಲಿ ಎಂದು ಆತ ಕೆಲವು ಮಂತ್ರ ಸಿದ್ಧಿ ತಂತ್ರಗಳನ್ನು ಮಾಡಿಸಿಕೊಂಡಿರುತ್ತಾನೆ ನೀವು ಮನೆಗೆ … Read more

ಮಕ್ಕಳು ಊಟ ಮಾಡಲು ಸತಾಯಿಸುತ್ತಾ ಇದ್ದಾರಾ?

ಮಕ್ಕಳಿರುವಂತಹ ಜಾಗ ಸ್ವರ್ಗ ಎಂದು ಎಲ್ಲರೂ ಸಹ ಹೇಳುತ್ತಾರೆ ಮಗುವಿನ ನಗು ಮತ್ತು ಸಂತೋಷ ಎಷ್ಟು ಇರುತ್ತದೆ ಎಂದರೆ ಆ ಮಗುವಿನ ಬರುವಿಕೆಯನ್ನು ಇಡೀ ಮನೆಯ ಸಂಭ್ರಮಿಸುತ್ತ ಇರುತ್ತದೆ ಇಂತಹ ಮಗು ಒಮ್ಮೊಮ್ಮೆ ಊಟ ಮಾಡುವಾಗ ಅಥವಾ ಯಾರಾದರೂ ಮನೆಗೆ ಬಂದು ಹೋದ ಮೇಲೆ ಯಾವುದಾದರೂ ದೃಷ್ಟಿ ದೋಷ ಮಕ್ಕಳಿಗೆ ಆಗಿದ್ದು ಎಂದು ಹೇಳಿದರೆ ಊಟ ಮಾಡಲು ಮಕ್ಕಳು ತುಂಬಾ ಕಿರಿಕಿರಿ ಮಾಡುತ್ತಾ ಇರುತ್ತಾರೆ ತಂದೆ ತಾಯಿಗಳಿಗೆ ಅಳುವುದೊಂದೇ ಬಾಕಿ ಆಗಿಬಿಟ್ಟಿರುತ್ತದೆ ಅಂತಹ ಸಮಯದಲ್ಲಿ ಮಕ್ಕಳ ದೃಷ್ಟಿ … Read more

ವಿದ್ಯಾರ್ಥಿಗಳು ಈ ನಾಲ್ಕು ಲಕ್ಷಣಗಳಿದ್ದರೆ ಅಂತವರ ಮೇಲೆ ತಾಯಿ ಸರಸ್ವತಿ ದೇವಿಯ ಕೃಪೆ ಇರುತ್ತದೆ!

ಈ ನಾಲ್ಕು ಲಕ್ಷಣಗಳು ಯಾವ ವಿದ್ಯಾರ್ಥಿಯ ಮೇಲೆ ಕಂಡುಬರುತ್ತದೆ ಅಂತಹ ವಿದ್ಯಾರ್ಥಿಗಳ ಮೇಲೆ ತಾಯಿ ಸರಸ್ವತಿ ದೇವಿಯ ಕೃಪೆಯು ಸದಾ ಯಾವಾಗಲೂ ಇರುತ್ತದೆ ವಿದುರರು ಇವರು ಧರ್ಮರಾಜರ ಅವತಾರವೇ ಆಗಿದ್ದರೂ ಯಮನ ಸ್ವರೂಪ ಎಂದು ಸಹ ಕರೆಯುತ್ತಾರೆ ಇವರು ಅಸ್ತಿನಪುರದಲ್ಲಿ ಪ್ರಧಾನಮಂತ್ರಿಯಾಗಿ ಇದ್ದರು ಕೌರವ ಮತ್ತು ಪಾಂಡವರ ಕಾಕಾ ಆಗಿದ್ದರು ಶಾಪದ ಕಾರಣದಿಂದ ಇವರು ಒಬ್ಬ ದಾಸಿಯ ಮನೆಯಲ್ಲಿ ಜನ್ಮ ಪಡೆಯುತ್ತಾರೆ ಆದರೂ ಸಹ ಇದರರು ಮಹಾಜ್ಞಾನವಂತರು ಆಗಿದ್ದರು ಇವರಿಗೆ ವ್ಯಕ್ತಿಗೆ ಯಾವ ಕಾರ್ಯ ಮಾಡುವುದರಿಂದ ಒಳಿತಾಗುತ್ತದೆ … Read more

ಮೀನು ತಿನ್ನುವುದರಿಂದ ಆಗುವ ಲಾಭಗಳನ್ನು ತಿಳಿದುಕೊಂಡರೆ ಶಾಕ್ ಆಗ್ತೀರಾ!

ಪ್ರಕೃತಿ ನಮಗೆ ನೀಡಿರುವ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ನಮಗೆ ಒಂದು ಇದು ಮಾಂಸಾಹಾರಿಗಳಿಗೆ ತುಂಬಾ ಪ್ರಿಯವಾದ ಆಹಾರ ಅದರಲ್ಲೂ ಕರಾವಳಿ ತೀರದವರಿಗೆ ಮೀನು ಅಂದರೆ ಪಂಚಪ್ರಾಣ ಇದು ತುಂಬಾ ಆರೋಗ್ಯಕರ ಆಹಾರ ಮತ್ತು ಹಲವಾರು ರೀತಿಯ ಪೋಷಕಾಂಶಗಳು ದೊರೆಯುತ್ತದೆ ಇದರಲ್ಲಿ ಅನೇಕ ಅಂಶಗಳು ಹೇರಳವಾಗಿದೆ ಮೀನನ್ನು ತಿಂದರೆ ಸೊಂಟದ ಸುತ್ತ ಇರುವ ಕೊಬ್ಬನ್ನು ಕರಗಿಸುವುದಲ್ಲದೆ ಅನೇಕ ಆರೋಗ್ಯ ಲಾಭಗಳನ್ನು ಒದಗಿಸುತ್ತದೆ ಯಕ್ರುಟ್ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಇದು ಸಹಾಯ ಮಾಡುತ್ತದೆ ಸುಕಮನಿದ್ರೆ ಇದು ಸಹಾಯಕ ಪ್ರತಿನಿತ್ಯ … Read more

ನಂದಿ ವರ್ಧಕ ಹೂವಿನ ಲಾಭಗಳು ಏನು ಗೊತ್ತಾ?

ನಂದಿ ಬಟ್ಟಲು ಹೂವಿನಲ್ಲಿ ಅನೇಕ ಔಷಧಿಯ ಅಂಶಗಳು ಇರುತ್ತದೆ ಎಂದು ನಿಮಗೆ ತಿಳಿದಿದೆಯೇ ಇದು ಎಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ ಎರಡು ಮೀಟರ್ ಗಳಿಗೆ ಬೆಳೆಯುವ ಈ ಗಿಡವೋ ಕಣ್ಣಿನ ತೊಂದರೆಗಳಲ್ಲಿ ಇದನ್ನು ಬಹಳವಾಗಿ ಬಳಸುತ್ತಾರೆ ಇದು ಆಯುರ್ವೇದಗಳಲ್ಲಿಯೂ ಸಹ ಉಲ್ಲೇಖವಾಗಿದೆ ಇದನ್ನು ನಂದಿ ವರ್ತನ ಎಂದು ಸಹ ಕರೆಯುವುದುಂಟು ಇದು ಬಿಳಿ ಬಣ್ಣದಲ್ಲಿ ಕಂಡುಬರುತ್ತದೆ ಈ ಹೂವಿಗೆ ಸಾಮಾನ್ಯವಾಗಿ ಐದು ದಳಗಳು ಇರುತ್ತದೆ ಅಚ್ಚಸಿರಿನ ಗಿಡ ಇರುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ … Read more

ಮೈಗ್ರೇನ್ ಸಮಸ್ಯೆಯನ್ನು ತಡೆಗಟ್ಟುವ ಅದ್ಭುತ ಸಲಹೆಗಳು!

ಮೈಗ್ರೇನ್ ತಲೆನೋವನ್ನು ವಾಸಿ ಮಾಡಿಕೊಳ್ಳಲು ಅನೇಕ ಮನೆಮದ್ದುಗಳು ಇದೆ ಅವುಗಳಲ್ಲಿ ಪ್ರಮುಖವಾದದನ್ನು ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸುತ್ತೇವೆ ತಿಳಿದುಕೊಳ್ಳಿ ಮೈಗ್ರೇನ್ ಸಮಸ್ಯೆಯನ್ನು ಎದುರಿಸುತ್ತವರು ಯಾವುದೇ ಔಷಧಿಗಳಿಂದ ಅಲ್ಲದೆ ನಿರೀಕ್ಷಕಿಂತ ಹೆಚ್ಚು ಮತ್ತು ಐದು ನಿಮಿಷಗಳ ಒಳಗೆ ಮೈ ಗ್ರೀನ್ ತಲೆ ನೋವನ್ನು ವಾಸಿ ಮಾಡಿಕೊಳ್ಳಬಹುದು. ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅರ್ಧ ಹೋಳನ್ನು ಒಂದು ಗ್ಲಾಸ್ ನಲ್ಲಿ ಇಂಡಿ ನಂತರ ಎರಡು ಚಮಚ ಸೈಂದವ್ಯ ಲವಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ ನಂತರ ಇದರ ಪರಿಣಾಮವನ್ನು … Read more

ಹಲ್ಲಿ ನೆಲದ ಮೇಲೆ ನಡೆದಾಡಿದರೆ ಏನು ಸಂಕೇತ ಸಿಗುತ್ತದೆ

ಹಲ್ಲಿಯೂ ನೆಲದ ಮೇಲೆ ಓಡಾಡಿದರೆ ಯಾವ ರೀತಿಯ ಸಂಕೇತ ಸಿಗುತ್ತದೆ ಹಲವಾರು ಜನರಿಗೆ ಇದು ಸಂದೇಹ ಇರುತ್ತದೆ ಕೆಲವರ ಮುಂದೆ ಹಲ್ಲಿಗೆ ಬಿದ್ದುಬಿಡುತ್ತದೆ ಅವರ ಮನಸ್ಸಿನಲ್ಲಿ ತುಂಬಾ ಪ್ರಶ್ನೆಗಳು ಇರುತ್ತದೆ ಹಲ್ಲಿಯೂ ನಮ್ಮ ಮುಂದೆ ಬಿದ್ದರೆ ಯಾವ ರೀತಿ ಸಂಕೇತ ಎಂದು ನೆಲದ ಮೇಲೆ ಮತ್ತು ಹಾಸಿಗೆಯ ಮೇಲೆ ಹಲ್ಲಿಗಳು ಬೀಳುವುದು ಯಾವ ಸಂಕೇತವನ್ನು ನೀಡುತ್ತದೆ ಇದರಿಂದ ಏನು ಆಗುತ್ತದೆ ಎಂದು ಹಿಂದಿನ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಈ ರೀತಿ … Read more

ಯಾವ ರಾಶಿಯವರು ಯಾವ ಬೆರಳಿಗೆ ಉಂಗುರ ಧರಿಸಿದರೆ ಅದೃಷ್ಟ!

ಮೇಷ ರಾಶಿಯವರು ಇವರು ಉಂಗುರದ ಬೆರಳಿಗೆ ತಾಮ್ರದ ಉಂಗುರವನ್ನು ಧರಿಸಬಹುದು ಈ ರೀತಿ ಮಾಡಿದರೆ ನಿಮಗೆ ತುಂಬಾ ಉತ್ತಮವಾದ ಸಮಯ ಬರುತ್ತದೆ ಒಳ್ಳೆಯದಾಗುತ್ತದೆ ವೃಷಭ ರಾಶಿಯವರಿಗೆ ಹೊರಗೆ ಹೆಬ್ಬೆರಳಿಗೆ ಪ್ಲಾಟಿನಮ್ ಅಥವಾ ಬೆಳ್ಳಿಯ ಉಂಗುರವನ್ನು ಧರಿಸಿ ಇದು ನಿಮಗೆ ತುಂಬಾ ಉತ್ತಮವಾಗಿರುತ್ತದೆ ನಿಮ್ಮ ಜೀವನದಲ್ಲಿ ಶುಭವಾಗುತ್ತದೆ ಮಿಥುನ ರಾಶಿಯವರು ಕಿರು ಬೆರಳಿಗೆ ತಾಮ್ರದ ಉಂಗುರವನ್ನು ಧರಿಸುವುದರಿಂದ ತುಂಬಾ ಒಳ್ಳೆಯದು. ಕರ್ಕಟಕ ರಾಶಿಯವರು ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆ ಧರಿಸಿ ಇದು ನಿಮಗೆ ತುಂಬಾ ಶುಭವನ್ನು ನೀಡುತ್ತದೆ ಸಿಂಹ ರಾಶಿ … Read more