ಗಾಜಿನ ಲೋಟದ ನೀರಿನಲ್ಲಿ ನಿಂಬೆಹಣ್ಣಿನ ಸರಳ ತಂತ್ರ ಮನೆಯಲ್ಲಿ ನಕಾರಾತ್ಮಕ ಶಕ್ತಿ ಕೆಟ್ಟ ದೃಷ್ಟಿ ಹೋಗಲಾಡಿಸುತ್ತದೆ!

ನಿಂಬೆ ಹಣ್ಣು ತಂದು ಶನಿವಾರ ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ದೂರ ಆಗಲಿದೆ ನಮಸ್ಕಾರ ಗೆಳೆಯರೇ ಈ ದಿನ ನಾವು ನಿಮಗೆ ಬಹು ಮುಖ್ಯವಾದ ವಿಷಯದ ಬಗ್ಗೆ ತಿಳಿಸಲು ಹೊರಟಿದ್ದೇವೆ ನಿಂಬೆಹಣ್ಣು ತುಂಬಾ ಮಹತ್ವವನ್ನು ಹೊಂದಿದೆ ನಿಂಬೆಹಣ್ಣಿನ ಉಪಯೋಗಗಳನ್ನು ಮತ್ತು ನಿಂಬೆಹಣ್ಣು ಯಾವ ಕಾಯಿಲೆಗೆ ಔಷಧಿಯಾಗಿದೆ ಎಂದು ತಿಳಿಯುವ ಅಮೃತಗಳಿಗೆ ಇದಾಗಿದೆ ಹಾಗೆ ನಿಮ್ಮ ಮನೆಗೆ ತುಂಬಾ ತೊಂದರೆಯಾಗುತ್ತಿದೆ ನಕಾರಾತ್ಮಕ ಶಕ್ತಿಗಳ ಕಾಟವೂ ಹೆಚ್ಚಾಗಿದೆ ನೆರೆಹೊರೆಯವರ ಕಣ್ಣು ನಿಮ್ಮ ಮೇಲೆ ಬಿದ್ದಿದೆ ಆರ್ಥಿಕ ಸಮಸ್ಯೆ ದಿನೇ ದಿನೇ … Read more

ಸದಾ ಚಿರಯುವಕ ಸದಾ ಚಿರ ಯುವತಿಯಾಗಿ ಕಾಣಲು ಇಲ್ಲಿದೆ ಮನೆ ಮದ್ದು!

Anti Aging Tips ಬೆಳಗ್ಗೆ ಎಷ್ಟು ಗಂಟೆಗೆ ಹೇಳಬೇಕು ಅದು ಬ್ರಾಹ್ಮಿ ಮುಹೂರ್ತ ಎದ್ದೇಳಬೇಕು. ಮತ್ತೆ ಏನ್ ಮಾಡಬೇಕು ಬಿಸ್ನೀರ್ ಕುಡಿಬೇಕು. ಬಿಸ್ನೀರ್ ಕುಡಿದಾದ ಮೇಲೆ ಜೀರ್ಣ ಆಗಿದೆ ಇಲ್ಲ ಅಂತ ತಿಳ್ಕೊಬೇಕು. ಹೇಗೆ ಅಂದರೆ ನೀರ್ ಕುಡಿದ ತಕ್ಷಣ ತೇಗು ಬರುತ್ತದೆ. ಹೇಗೆ ಬಂದಾಗ ಶುದ್ಧ ಉದ್ಗಾರ ಇರಬೇಕು. ಹಿಂದಿನದು ಜೀರ್ಣ ಆಗಿಲ್ಲ. ಆಹಾರ ಕ್ರಮನ ಸ್ಟಾರ್ಟ್ ಮಾಡಬಾರದು. ಜೀರ್ಣ ಆದಮೇಲೆ ಆಹಾರ ಕ್ರಮ ಸ್ಟಾರ್ಟ್ ಮಾಡಬೇಕು. ಯಮ, ನಿಯಮ, ದಾರುಣ, ಹಾಸನ ಸಮಾಧಿ ಅಷ್ಟಾಂಗ … Read more

ಹಾಸಿಗೆಯನ್ನು ಹೊಸದರಂತೆ ಮಾಡಬೇಕಾ.? ಹಾಸಿಗೆಯನ್ನು ಕ್ಲೀನ್ ಮಾಡುವ ಸೂಪರ್ ಟಿಪ್ಸ!

ಹಾಸಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ವಾಸನೆ ಬರುತ್ತದೆ. ಬೆಡ್ ಬೇಗನೆ ಹಾಳು ಆಗುತ್ತದೆ.ಬೆಡ್ ನಲ್ಲಿ ನಾನಾ ರೀತಿಯ ಬಾಕ್ಟೆರಿಯಗಳು ಇರುತ್ತೆ. ಹಾಗೇನೆ ಬೆಡ್ ಅನ್ನು ಕ್ಲೀನ್ ಆಗಿ ಇಟ್ಟಿಲ್ಲ ಅಂದರೆ ಬೆಡ್ ಇಂದ ಕೆಟ್ಟ ಸ್ಮೆಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ಬೆಡ್ ಅನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ.ಹಾಗೇನಾದರೂ ಮಾಡಿದರೆ ಬೆಡ್ ಹಾಳಾಗಿ ಹೋಗುತ್ತದೆ.ಈ ರೀತಿ ಬೆಡ್ ಕ್ಲೀನ್ ಮಾಡಿದರೇ ಬೆಡ್ ನಲ್ಲಿ ಒಂದು ಚೂರು ಕೂಡ ಬ್ಯಾಡ್ ಸ್ಮೆಲ್ ಇರುವುದಿಲ್ಲ ಮತ್ತು ಬೆಡ್ ಕ್ಲೀನ್ … Read more

ಇಷ್ಟು ಮಾಡಿ ಸಾಕು!ನಿಮಗೆ ಗ್ಯಾಸ್ಟಿಕ್ ಸಮಸ್ಯೆ ನೇ ಇರೋದಿಲ್ಲಾ!

ನಿಮಗೆ ಗ್ಯಾಸ್ಟಿಕ್ ನಿಂದ ಹೊಟ್ಟೆ ಉಬ್ಬರ, ವಾಕರಿಕೆ,ವಾಂತಿ, ಮಲಬದ್ಧತೆ ಇವೆಲ್ಲಾ ಕಂಡು ಬರುತ್ತಿದೆಯಾ? ಹಾಗಾದರೆ ನಮ್ಮ ಹಿರಿಯರ ಕೆಲವೊಂದು ಮನೆಮದ್ದುಗಳನ್ನು ಹೇಳಿಕೊಡುತ್ತೇವೆ,ಕೇಳಿ….ಗ್ಯಾಸ್ಟ್ರಿಕ್ ನಾವು ನೀವು ಅಂದುಕೊಂಡಂತೆ ಸಿಂಪಲ್ ಸಮಸ್ಯೆ ಅಲ್ಲ. ಆದರೂ ಕೂಡ ಇದನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ. ಅನಾದಿಕಾಲದಿಂದ ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುತ್ತಾ ಬಂದಿದ್ದರು. ಹಾಗಾಗಿ ಅವರಿಗೆ ಈ ಸಮಸ್ಯೆ ಇರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ತಿನ್ನುತ್ತಿರುವುದು ಕಳಪೆ ಆಹಾರ, ಅದರಲ್ಲಿಯೂ ಸಹ ಕಾಯಿಲೆಕಾರಕ ಅಂಶಗಳು ಇರುತ್ತವೆ. ಇಂತಹ ಒಂದು ಸಂದರ್ಭದಲ್ಲಿ … Read more

ಮಖಾ / ಮಘಾ ನಕ್ಷತ್ರದವರು ಜೀವನದಲ್ಲಿ ಹೇಗಿರುತ್ತಾರೆ!

ಮಘಾ ನಕ್ಷತ್ರದ ಆಡಳಿತ ಗ್ರಹ ಕೇತು. ಮಘಾ ನಕ್ಷತ್ರದವರಿಗೆ ಒಳ್ಳೆಯ ಸ್ಥಾನಮಾನ ಸಿಗುವುದು. ಈ ನಕ್ಷತ್ರದಲ್ಲಿ ಜನಿಸಿದವರಿಗೆ ನಾಯಕತ್ವದ ಗುಣಗಳಿರುತ್ತದೆ. ಇವರು ಸಾಂಪ್ರದಾಯಿಕ ಮೌಲ್ಯಗಳಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ.ಮಘಾ ನಕ್ಷತ್ರದಲ್ಲಿ ಜನಿಸಿದವರು ಪ್ರಭಾವಿಗಳಾಗುತ್ತಾರೆ. ಇವರು ಎಲ್ಲೇ ಹೋದರು ತಮ್ಮ ಗುರುತು ಮೂಡಿಸುತ್ತಾರೆ. ಇವರು ಶ್ರಮಜೀವಿಗಳು. ಇವರು ಸ್ವತಂತ್ರ ಮನೋಭಾವದವರು ಹಾಗೂ ಉತ್ಸಾಹಿಗಳು.’ಇವರು ಅಸಾಧ್ಯವಾಗಿರುವುದನ್ನು ಸಾಧ್ಯ ಎಂದು ಮಾಡಿ ತೋರಿಸುವ ಗುಣದವರು. ಇವರು ಕುಟುಂಬ ಹಾಗೂ ಕೆಲಸದಲ್ಲಿ ಸ್ಥಿರತೆಯನ್ನು ಬಯಸುತ್ತಾರೆ. ಮಘಾ ನಕ್ಷತ್ರ 2023 ರ ಪ್ರಕಾರ ನೋಡುವುದಾದರೆಮಘಾ … Read more

ಜೀರ್ಣಕ್ರಿಯೆ ಹೆಚ್ಚಿಸಲು ಹಾಗೂ ಅಜೀರ್ಣ ಸಮಸ್ಯೆಗೆ ಇಲ್ಲಿದೆ ಸರಳವಾದ ಮನೆ ಮದ್ದು

ನಮ್ಮ ದೇಹದಲ್ಲಿ ಯಾವುದೇ ರೀತಿಯ ತೊಂದ್ರೆ ಬಂದ್ರು ಅದಕ್ಕೆ ಮುಖ್ಯ ಕಾರಣ ಈ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವಂತದ್ದು. ರಕ್ತ ಶುದ್ಧಿ ಆಗದೇ ಇರುವಂತದ್ದು. ಹೊಟ್ಟೆಬಾರ, ಹೊಟ್ಟೆ ನೋವು, ಎದೆ ಉರಿ ಆಗುವಂತದ್ದು. ವಾಕರಿಕೆ ಬರುವುದು, ನಿಶಕ್ತಿ ಭೇದಿ ಯಾಗುವುದು. ಅಥವಾ ಯಾವುದೇ ತಿಂದ್ರು ರುಚಿ ಆಗದೇ ಇರುವುದು. ಇದೆಲ್ಲ ಅಜೀರ್ಣದಿಂದಲೇ ಆಗುವುದು. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡಬೇಕು. ಆದಷ್ಟು ಲಘು ಆಹಾರ ಅಥವಾ ದ್ರವ ಆಹಾರ ಎಳನೀರು, ನೀರ್ ಮಜ್ಜಿಗೆ ಸ್ವಲ್ಪ ಉಪ್ಪು ಹಾಕಿ … Read more

ಕೂದಲು ಉದುರುವುದಕ್ಕೆ ಕಾರಣ ಏನ್ ಗೊತ್ತಾ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೂದಲು ಉದುರುವುದಕ್ಕೆ ಕಾರಣಗಳ್ಳು ಇವೆಂತೆ. ಕೂದಲು ಉದುರುವ ಸಾಮಾನ್ಯ ಎಲ್ಲರನ್ನೂ ಬಾಧಿಸುತ್ತದೆ. ಕೂದಲು ಸೌಂದರ್ಯ ವೃದ್ಧಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳು ಸಿಗುತ್ತವೆ.ಆದರೆ ಕೂದಲು ಹಾಗೂ ಗ್ರಹಕ್ಕೆ ಅವಿನಾಭಾವ ಸಂಬಂಧ ಇದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.ಕೂದಲು ರಾಹುಗೆ ಸಂಬಂಧಿಸಿದ್ದು ಅಂತೆ. ಜಾತಕದಲ್ಲಿ ರಾಹು ಕಳೆದುಕೊಂಡಿದ್ದಲ್ಲಿ ಕೂದಲ ಸಮಸ್ಯೆ ಕಾಣದಂತೆ. ಜಾತಕದಲ್ಲಿ ಧನು ಅಥವಾ ವೃಶ್ಚಿಕ ರಾಶಿಯಲ್ಲಿದ್ದರೆ ಕೂದಲಿನ ಸಮಸ್ಯೆ ಹೆಚ್ಚಾಗುತ್ತದೆ. ಕೆಲವರ ಕೂದಲು ನೇರವಾಗಿ ನಿಂತಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಹಾಗೂ … Read more

ಕೂದಲಿನ ಬೆಳವಣಿಗೆಯ ವಿಚಾರದಲ್ಲಿ ಈ ನಂಬಿಕೆಗಳು ನಿಜವಲ್ಲ!

hair growing Tips ಉದ್ದವಾದ ರೇಷ್ಮೆ ಅಂತಹ ಕೇಶ ರಾಶಿ ಬೇಕೆಂಬುದು ಹೆಚ್ಚಿನವರ ಆಸೆ ಆದರೆ ಅವಮಾನ ಬದಲಾವಣೆ ಮಾಲಿನ್ಯ ಅನಾರೋಗ್ಯಕರ ಆಹಾರ ಪದ್ಧತಿ ಮೊದಲಾದ ಕಾರಣಗಳಿಂದ ಹೆಚ್ಚಿನವರಿಗೆ ಆರೋಗ್ಯಕರ ಕೂದಲು ಪಡೆಯಲು ಸಾಧ್ಯವಾಗುದಿಲ್ಲ. ಪ್ರತಿದಿನ ಎಣ್ಣೆ ಹಚ್ಚುವುದರಿಂದ ಕೂದಲು ಬೆಳವಣಿಗೆ ಆಗೋದು ನಿಮ್ಮ ಕೂದಲಿಗೆ ಪ್ರತಿದಿನ ಎಣ್ಣೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಆಗುತ್ತೆ ಎಂಬುದು ಸಾಮಾನ್ಯ ಪುರಾಣ ಆಗಿದೆ ಆದರೆ ಇದು ನಿಜವಲ್ಲ.ವಾಸ್ತವ ಪ್ರಕಾರದ ನೋಡದಾದ್ರೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಆನೆ ಮಾಡುತ್ತದೆ. … Read more

ಕಣ್ಣಿನ ಕನ್ನಡಕ ಕಿತ್ತು ಬಿಸಾಕಿ ಈ ಯೋಗಾಸನ ಮಾಡಿ!

ಕಣ್ಣಿನ ದೃಷ್ಟಿಗೆ ಮೊದಲು ಪ್ರಧಾನ ಕಾರಣವನ್ನು ತಿಳಿದುಕೊಳ್ಳಬೇಕು. ಆಜೀರ್ಣ ಮಲಬದ್ಧತೆ ನರ ದೌರ್ಬಲ್ಯತೆ, ಅನುವಂಶಿಕತೆ ನಿಂದ್ರಹೀನತೆಯಿಂದಾಗಿ ಕಣ್ಣಿನ ಸಮಸ್ಸೆಗಳು ಬರುತ್ತವೆ.ಕಣ್ಣಿನ ಸಮಸ್ಸೆ ಬಂದಾಗ ಈ ಕೆಲವೊಂದು ಕಾರಣವನ್ನು ತಿಳಿದುಕೊಳ್ಳಿ. ಕಣ್ಣಿನ ದೃಷ್ಟಿ ಸರಿಯಾಗಬೇಕು ಎಂದರೇ ಆಜೀರ್ಣತೆ ಮಲಬದ್ಧತೆ ಹಾಗು ರಕ್ತ ಶುದ್ಧಿಕರಣವನ್ನು ಚೆನ್ನಾಗಿ ಮಾಡಿಕೊಳ್ಳಬೇಕು ಎಂದರೆ ಈ ಎರಡು ಜ್ಯೂಸ್ ಸೇವನೆ ಮಾಡಬೇಕು. ಬೆಟ್ಟದ ನೆಲ್ಲಿಕಾಯಿ, ಬಿಟ್ರೋಟ್, ಕ್ಯಾರೆಟ್ ಜ್ಯೂಸ್ ಮಾಡಬೇಕು. ಇದಕ್ಕೆ ಸಕ್ಕರೆ ಮತ್ತು ಐಸ್ ಅನ್ನು ಹಾಕಬಾರದು. ಇದನ್ನು ಬೆಳಗ್ಗೆ ಎದ್ದು ಕುಡಿಯಿರಿ. ಇದರ … Read more

ಹೀರೆಕಾಯಿ ಇನ್ನೊಮ್ಮೆ ತಿನ್ನೋ ಮುಂಚೆ ಈ ಸತ್ಯ ತಿಳ್ಕೊಳಿ!

ಋತುವಿಗೆ ಅನುಗುಣವಾಗಿ ತರಕಾರಿಗಳು ಸಿಗುವುದು ಮಾತ್ರವಲ್ಲದೆ ಅದನ್ನು ಬಳಸಿದರೆ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಲಭ್ಯ ಆಗುವುದು. ಹವಾ ಗುಣಕ್ಕೆ ಅನುಗುಣವಾಗಿ ಕೆಲವೊಂದು ತರಕಾರಿಗಳು ಆಯಾ ಪ್ರದೇಶದಲ್ಲಿ ಮಾತ್ರ ಬೆಳೆಯುವುದು.ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಹಾಗೂ ಬಳಸುವ ಹೀರೆಕಾಯಿಯನ್ನು ಹಲವಾರು ರೀತಿಯಲ್ಲಿ ಬಳಸುತ್ತಾರೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ತುಂಬಾನೇ ರುಚಿಕರವಾಗಿರುತ್ತದೆ. ಇದರಲ್ಲಿ ಇರುವ ಹಲವಾರು ರೀತಿಯ ಪೋಷಕಾಂಶಗಳು ದೇಹದ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವುದು ಮತ್ತು ದೇಹವನ್ನು ಅನಾರೋಗ್ಯದಿಂದ ಕಾಪಾಡುವುದು. ಹೀರೆಕಾಯಿಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುತ್ತದೆ. 1, ನಾರಿನಾಂಶ … Read more