ತುಳಸಿ ಸಸ್ಯ ನೀಡುವ ಮೂರು ಸಂಕೇತಗಳು?

ತುಳಸಿ ಸಸ್ಯವು ತುಂಬಾ ಪವಿತ್ರವಾದ ಸಸ್ಯವಾಗಿದೆ, ಯಾವ ವ್ಯಕ್ತಿ ಪ್ರತಿನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೋ ಆ ವ್ಯಕ್ತಿಗೆ ಜೀವನದಲ್ಲಿ ಸುಖ, ಶಾಂತಿ,ನೆಮ್ಮದಿ ಎಲ್ಲವೂ ದೊರೆಯುತ್ತದೆ. ಭಗವಂತನಾದ ಶ್ರೀಕೃಷ್ಣನು ಹೇಳುವ ಪ್ರಕಾರ ಯಾರು ಪ್ರತಿನಿತ್ಯ ತುಳಸಿ ಸಸ್ಯಕ್ಕೆ ನಮಸ್ಕಾರ ಮಾಡುತ್ತಾರೋ ಅವರಿಗೆ ಸಂಕಷ್ಟಗಳು ಎದುರಾಗುವುದಿಲ್ಲ. ಇದರ ಜೊತೆಗೆ ಯಾವ ವ್ಯಕ್ತಿ ತುಳಸಿ ದಳದ ಸೇವನೆಯನ್ನು ಪ್ರತಿನಿತ್ಯ ಮಾಡುತ್ತಾರೋ ಆ ವ್ಯಕ್ತಿ ರೋಗಗಳಿಂದ ಮುಕ್ತಿಯನ್ನು ಹೊಂದುತ್ತಾನೆ. ಮನೆಯ ಮುಂಭಾಗದಲ್ಲಿ ತುಳಸಿ ಸಸ್ಯ ನೆಟ್ಟರೆ ಕೆಟ್ಟಶಕ್ತಿಗಳು ಮನೆಯ ಒಳಗೆ ಪ್ರವೇಶ ಆಗದಂತೆ … Read more

ಯಾವ ಬೆರಳೆನಿಂದ ಕುಂಕುಮ ಹಚ್ಚಿದರೆ ತುಂಬಾ ಶ್ರೇಷ್ಠ!

ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳುವುದು ಅಥವಾ ಸಿಂಧೂರವನ್ನು ಅನ್ವಯಿಸಿಕೊಳ್ಳುವುದು ಹಿಂದೂ ಧರ್ಮದಲ್ಲಿ ಒಂದು ಪವಿತ್ರವಾದ ಆಚರಣೆ. ಕೆಲವು ಧಾರ್ಮಿಕ ಹಿನ್ನೆಲೆ ಹಾಗೂ ವೈಜ್ಞಾನಿಕ ಕಾರಣಗಳಿಂದಾಗಿ ಮಹಿಳೆಯರು ಕಡ್ಡಾಯವಾಗಿ ಹಣೆಯ ಮೇಲೆ ಸಿಂಧೂರವನ್ನು ಇಟ್ಟುಕೊಳ್ಳಬೇಕು ಎನ್ನುವ ಪದ್ಧತಿಯಿದೆ. ಪುರುಷರು ಸಹ ತಿಲಕವನ್ನು ಇಟ್ಟುಕೊಳ್ಳಬೇಕು ಎನ್ನುವ ಸಂಪ್ರದಾಯವಿದೆ. ಆದರೆ ಇತ್ತೀಚಿನ ಫ್ಯಾಷನ್ ಪ್ರಪಂಚದಲ್ಲಿ ಅದನ್ನು ಮರೆತಿದ್ದಾರೆ ಅಷ್ಟೆ. ಅದೃಷ್ಟವನ್ನು ಸೂಚಿಸುವ ತಿಲಕ—ಪುರಾಣದ ಹಿನ್ನೆಲೆಯ ಪ್ರಕಾರ ತಿಲಕವನ್ನು ಇಟ್ಟುಕೊಳ್ಳುವುದು ಅಥವಾ ಇತರರಿಗೆ ಇಡುವುದರಿಂದ ಅದೃಷ್ಟ ಮತ್ತು ಸಂತೋಷ ಸಿಗುವುದು ಎನ್ನಲಾಗುತ್ತದೆ. ಶ್ರೀಗಂಧ, … Read more

ಭಾನುವಾರ ಜನಿಸಿದ ಗುಣಲ ಸ್ವಭಾವ ಹಾಗೂ ಜೀವನ ಹೇಗಿರುತ್ತದೆ?

ಭಾನುವಾರ ರಜಾ ದಿನವಾಗಿರುವುದರಿಂದ ಎಲ್ಲರಿಗು ಆ ದಿನ ಜಾಲಿ ಡೇ, ಎಲ್ಲರೂ ರಿಲ್ಯಾಕ್ಸ್ ಮೂಡ್ ನಲ್ಲಿ ಇರುತ್ತಾರೆ.ಈ ವಾರಕ್ಕೆ ಅದರದ್ದೇ ಆದ ಮಹತ್ವವಿದೆ ಈ ದಿನದ ಅಧಿಪತಿ ಗ್ರಹ ಸೂರ್ಯ. ಭಾನುವಾರ ಜನಿಸಿದವರು ಸೂರ್ಯನಂತೆ ಪ್ರಕಾಶ ಮಾನವನ್ನೂ ಹೊಂದಿರುವವರು. ಇವರು ಮಹತ್ವಾಕಾಂಕ್ಷಿಗಳಾಗಿದ್ದು ಸಾವಿರ ಜನರಿದ್ದರೂ ಅವರೊಂದಿಗೆ ತಾವು ವಿಭಿನ್ನವಾಗಿ ಇರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಅಲ್ಲದೆ ಇವರು ಕ್ರಿಯೇಟಿವ್ ಆಗಿದ್ದು, ತುಂಬಾ ಕಾನ್ಫಿಡೆನ್ಸ್‌ನಲ್ಲಿ ಇರುತ್ತಾರೆ. ಜ್ಯೋತಿಷ್ಯದ ಪ್ರಕಾರ ಭಾನುವಾರವನ್ನು ಸೂರ್ಯನ ವಾರವೆಂದು ಪರಿಗಣಿಸುತ್ತಾರೆ. ಭಾನುವಾರ ಜನಿಸಿದವರು ತಮ್ಮ … Read more

ಆಹಾರದ ವಿಷಯದಲ್ಲಿ ಈ 10 ತಪ್ಪುಗಳನ್ನು ಮಾಡ್ಬೇಡಿ ಅನ್ನಪೂರ್ಣೇಶ್ವರಿ ತಾಯಿಯನ್ನು ಅವಮಾನಿಸಿದಂತೆ!

ಪ್ರತಿಯೊಂದು ಮನೆಯಲ್ಲಿ ಪ್ರತಿಯೊಬ್ಬ ಮನುಷ್ಯ ಆಹಾರ ಇಲ್ಲದೆ ಇರುವುದಿಲ್ಲ. ಆಹಾರಕ್ಕೆ ಅಧಿಪತಿಯಾದ ಅನ್ನಪೂರ್ಣನೇಶ್ವರಿ ತಾಯಿಯನ್ನು ಪೂಜಿಸುವುದು ತುಂಬಾ ಮುಖ್ಯ. ಪ್ರತಿ ಮನೆಯಲ್ಲಿ ಅನ್ನಪೂರ್ಣೇಶ್ವರಿ ಪೂಜೆ ಆರಾಧನೆ ಕಂಡಿತಾ ಇದ್ದರೆ ಆ ಮನೆಯಲ್ಲಿ ಯಾವತ್ತು ಅನ್ನಕ್ಕೆ ಕೊರತೆ ಇರುವುದಿಲ್ಲ. ಪ್ರತಿಯೊಬ್ಬರೂ ಮನೆಯಲ್ಲಿ ಅನ್ನಪೂರ್ಣೇಶ್ವರಿ ಫೋಟೋ ಅಥವಾ ವಿಗ್ರಹ ಇಟ್ಟು ಪೂಜಿಸಿ ಆರಾಧನೆ ಮಾಡಿ. ನಿಮ್ಮ ಮನೆಯಲ್ಲಿ ಅನ್ನಪೂರ್ಣೇಶ್ವರಿ ವಿಗ್ರಹ ಇದ್ದರೆ ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಅಥವಾ ಒಂದು ಸೇರುನಲ್ಲಿ ಅಕ್ಕಿ ಹಾಕಿ ಪ್ರತಿಷ್ಟಾಪನೆ ಮಾಡಿ ಪೂಜೆಯನ್ನು ಸಹ … Read more

ಗೆಜ್ಜೆವಸ್ತ್ರ ಏಕೆ ಎಷ್ಟು ಯಾವಾಗ & ಏರಿಸುವ ಸರಿಯಾದ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ!    

ಗೌರಿ- ಗಣೇಶನ ಹಬ್ಬಕ್ಕೆಂದೇ ಮಾರುಕಟ್ಟೆಯಲ್ಲಿತರಾವರಿ ಗೆಜ್ಜೆ ವಸ್ತ್ರಗಳು ಬಂದಿವೆ. ಗೆಜ್ಜೆವಸ್ತ್ರದ ಗಣಪತಿ, ಗೆಜ್ಜೆವಸ್ತ್ರ ಮಂಟಪ, ಗೆಜ್ಜೆವಸ್ತ್ರ ಮಂದಾಸನಗಳು ಮಾರುಕಟ್ಟೆಗೆ ಬಂದಿರುವುದು ಹಬ್ಬದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಾಮಾನ್ಯವಾಗಿ ಗೌರಿಗೆ ಹದಿನಾರು ಎಳೆ ಹಾಗೂ ಗಣಪನಿಗೆ ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರಗಳು ಇದುವರೆಗೆ ಕಳೆಕಟ್ಟುತ್ತಿದ್ದವು. ಆದರೆ ಈ ಬಾರಿ ಗೆಜ್ಜೆವಸ್ತ್ರವೇ ಅಲಂಕಾರದ ಕಾನ್ಸೆಪ್ಟ್‌ ಆಗಿ ರೂಪುಗೊಂಡಿರುವುದು ವಿಶೇಷ. ಮಲ್ಲಿಗೆ, ಗುಲಾಬಿ, ಮಾವಿನ ಎಲೆ ಹೀಗೆ ಹಲವು ಬಗೆಯ ಗೆಜ್ಜೆವಸ್ತ್ರಗಳ ಹಾರ ಮಾರುಕಟ್ಟೆಯಲ್ಲಿಲಭ್ಯವಿದೆ. ಸಾಮಾನ್ಯ ಹದಿನಾರು ಮತ್ತು ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರಗಳ … Read more

ದರಿದ್ರ ದೇವಿ ಮನೆಯಲ್ಲಿದ್ದರೆ ಯಾವ ಸೂಚನೆಕಂಡು ಬರುತ್ತದೆ / ಅಷ್ಟಲಕ್ಷ್ಮಿಯರನ್ನು ಮನೆಗೆ!

ಮನೆಯಲ್ಲಿ ದರಿದ್ರ ದೇವಿ ಏನಾದ್ರೂ ಬಂದು ಸೇರಿಕೊಂಡರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದರಿದ್ರ ಲಕ್ಷ್ಮಿ ಮನೆಯಲ್ಲಿ ಇದ್ದಾಳೆ ಅಂತಾನೆ ಗೊತ್ತಾಗೋದಿಲ್ಲ. ಈ ದರಿದ್ರ ದೇವಿ ಮನೆಯಲ್ಲಿ ಬಂದು ಸೇರಿಕೊಂಡರೆ. ಕೆಲವೊಂದು ಸೂಚನೆಗಳು ಕಂಡುಬರುತ್ತವೆ, ಆಗ ನಾವು ಎಚ್ಚೆತ್ತುಕೊಳ್ಳಬೇಕು.ದರಿದ್ರ ದೇವಿಯನ್ನು ಮನೆಯಿಂದ ಹೊರ ಕಳಿಸಲು ಕೆಲವು ಸರಳ ಪರಿಹಾರಗಳನ್ನು ನಾವು ಮನೆಯಲ್ಲಿಮಾಡ್ಕೋಬೇಕು.ದರಿದ್ರ ದೇವತೆಯನ್ನು ಜೇಷ್ಠದೇವಿ ಅಂತಾನೂ ಕರೆಯುತ್ತಾರೆ ಈ ಜೇಷ್ಠದೇವಿ ಮತ್ತು ಎಂಟು ಜನ ಅಷ್ಟಲಕ್ಷ್ಮಿಯರು ಒಂದೇ. ಮೊದಲನೆಯ ಅವಳು ಅಕ್ಕ ಜೇಷ್ಠದೇವಿ ಯಂತೆ ನಂತರ ತಂಗಿಯರು. … Read more

ಮಹಾಲಕ್ಷ್ಮಿ ಅಂಶವಾದ ” ಬಳೆ ಮಲ್ಲಾರ ” ಪೂಜೆಯಬಗ್ಗೆ ವಿವರ ಮಾಹಿತಿ !

ಬಳೆ ಮಲ್ಲಾರ ಅನ್ನೋದು ಮಹಾಲಕ್ಷ್ಮಿಯ ಅಂಶ ಇದಕ್ಕೆ ಅಭಿಷೇಕ ಏನು ಬೇಕಿಲ್ಲ ದೇವರ ಮನೆಯಲ್ಲಿ ಒಂದು ತಟ್ಟೆಯಲ್ಲಿ ಕೆಂಪು ಬಟ್ಟೆಯನ್ನು ಹಾಕಿ ಅದರಲ್ಲಿ ಇಟ್ಟು ಪೂಜೆ ಮಾಡಬಹುದು ಅಥವಾ ಗೋಡೆಯಲ್ಲಿ ಮಳೆ ಇದ್ದರೆ ಆ ಕಡೆ ಒಂದು ಈ ಕಡೆ ಒಂದು ಈ ರೀತಿಯಾಗಿ ಹಾಕಬಹುದು . ಪ್ರತಿ ಶುಕ್ರವಾರದಂದು ಬರೀ ನೀರಿನಲ್ಲಿ ಶುದ್ಧವಾದ ನೀರಿನಲ್ಲಿ ತೊಳೆದು ಅರಿಶಿಣ ಕುಂಕುಮ ಹೂವು ಇಟ್ಟು ಪೂಜೆ ಮಾಡಿದರೆ ಸಾಕು ಬೇರೆ ಯಾವ ಅಭಿಷೇಕವನ್ನು ವಿಶೇಷವಾಗಿ ಬೇಕಾಗಿಲ್ಲ ಹಾಗೆ ವಿಶೇಷವಾದ … Read more

ಮನೆಯಲ್ಲಿರುವ ದೇವರ ಫೋಟೋ ಕೆಳಗೆ ಬಿದ್ದರೆ ಅಥವಾ ಒಡೆದು ಹೋದರೆ ಏನು ಆಗುತ್ತದೆ? ಅದಕ್ಕೆ ಪರಿಹಾರ ಏನು!

ಯಾವ ಮುದ್ರೆ ಮಾಡಿದ್ರು ಒಳ್ಳೆಯದು ಅಂತ ತಿಳಿಯೋಣ. ಬಹಳಷ್ಟು ಸೋಮಾರಿತನ ಅನ್ನುವಂತದ್ದು ಬರುತ್ತದೆ. ಯಾಕೆ ಈ ಸೋಮಾರಿತನ ಬರುತ್ತೆ ಅಂತ ನಾವು ನೋಡೋದಾದ್ರೆ. ನೀವು ತಿನ್ನುವಂತಹ ಹಾರದಲ್ಲಿ ಸೋಮಾರಿ ತನ ಆಲಸೆ ಬರುತ್ತದೆ. ನೀವು ತಿನ್ನುವಂತಹ ಆಹಾರ ಕೇವಲ ಒಂದುವರೆ ಅಥವಾ ಎರಡು ಗಂಟೆ ಒಳಗೆ ತಿನ್ನಬೇಕು. ಯಾವಾಗ ಅದಕ್ಕಿಂತ ಜಾಸ್ತಿ ಕಳೆಯುತ್ತೋ ಅವಾಗ. ತಿನ್ನುವಂತರಿಗೂ ನಿಮಗೂ ಸೋಮಾರಿತನ ಬರುತ್ತದೆ. ಅಲ್ಲೇ ಫ್ರೆಶ್ ಆಗಿ ಮಾಡಿಕೊಳ್ಳಿ ಅಲ್ಲೇ ತಿಂದ್ಬಿಡಿ. 1:ಪ್ರತಿಯು ಮುದ್ರೆ…ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಎರಡು ಮುದ್ರೆಗಳನ್ನು ಮಾಡಲಾಗಿದೆ. … Read more

ಕಂಬಳಿ ಬೆಡ್ ಶೀಟ್ ಬ್ಲಾಕೆಟ್ ನಾ ದೊಡ್ಡ ಕೆಲಸಕ್ಕೆ ENO ಇದ್ದರೆ ಸಾಕು!

ಬ್ಲಾಕೆಟ್ ಕಂಬಳಿ ಬೆಡ್ ಶೀಟ್ ಮೇಲೆ ಈ ರೀತಿ ENO ಹಾಕಿರಿ ನಿಮ್ಮ ದೊಡ್ಡ ಕೆಲಸ ತುಂಬಾ ಸುಲಭವಾಗಿ ಮುಗಿಯುತ್ತೆ. ಮನೆಯಲ್ಲಿ ಪ್ರತಿದಿನ ನಾನಾ ರೀತಿಯ ಕೆಲಸಗಳು ಇರುತ್ತವೆ. ಅದರಲ್ಲಿ ನೆಲ ವರೆಸುವುದು ಬಟ್ಟೆ ಒಗೆಯುವುದು ಹಾಗೆ ಹಲವರು ರೀತಿಯ ಕೆಲಸಗಳನ್ನು ಪ್ರತಿನಿತ್ಯ ಮಾಡುತ್ತೇವೆ. ಅದರೆ ಕೆಲವೊಂದು ಕೆಲಸವನ್ನು ಮುಗಿಸುವುದಕ್ಕೆ ಸಾಕಾಗುತ್ತದೆ. ಅದರಲ್ಲಿ ಬೆಡ್ ಶೀಟ್ ಬ್ಲಾಕೆಟ್ ಕ್ಲೀನ್ ಮಾಡುವುದು ಮತ್ತು ವಾಶ್ ಮಾಡುವುದು.ಇನ್ನು ಈ ಒಂದು ಟಿಪ್ಸ್ ಅನ್ನು ವಾರದಲ್ಲಿ ಒಂದು ಸರಿ ಅಥವಾ ಹತ್ತು … Read more

ಹೇಗೆ ಬುದ್ಧಿಶಕ್ತಿಯನ್ನು ಹೆಚ್ಚಾಗಿಸೋದು? 

ಮೆರೆವು ಎನ್ನುವುದು ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ. ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಬಂದಿರುತ್ತಾರೆ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಗೊತ್ತಿರುತ್ತದೆ, ಆದರೆ ಬೆರೆಯಲು ಅದರ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ. ಇನ್ನು ಇಟ್ಟ ವಸ್ತು ತಕ್ಷಣ ನೆನೆಪಿಗೆ ಬಾರದೇ ಹೋಗುವುದು ಹೀಗೆ ಸಣ್ಣ-ಪುಟ್ಟ ಮರೆವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವೊಮ್ಮೆ ಅಸಡ್ಡೆಯಿಂದಾಗಿ ಮರೆತು ಹೋಗಿರುತ್ತದೆ. ಚಿಕ್ಕ-ಪುಟ್ಟ ಮರೆವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವುದರಿಂದ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಕೆಲವರಿಗೆ ವಿಪರೀತ … Read more