ಅಕ್ಕಿ ನೀರಿನ ಮಹತ್ವ ಒಮ್ಮೆ ತಿಳಿಯಿರಿ ಯಾಕಂದ್ರೆ!

Benefits of Rice water in kannada :ಈ ಅನ್ನ ಬಸಿದ ನೀರಿನಲ್ಲಿ ಶಕ್ತಿ ಹೆಚ್ಚು ಇರುತ್ತದೆ. ಅದಕ್ಕಾಗಿ ಹಿಂದಿನ ಕಾಲದವರಿಗೆ ಅನ್ನದ ಜೊತೆ ಅದರ ನೀರನ್ನೂ ಕುಡಿಯುವ ಅಭ್ಯಾಸವಿತ್ತು. ಈಗಲೂ ಕೆಲವರಿಗೆ ಗಂಜಿ ನೀರನ್ನು ಕುಡಿಯೋದಂದ್ರೆ ಒಂಥರಾ ದೇಹಕ್ಕೆ ಶಕ್ತಿ ದೊರೆತಂತೆ. ಪ್ರತಿಯೊಬ್ಬರ ಮನೆಯಲ್ಲೂ ಅನ್ನವನ್ನು ಮಾಡುತ್ತಾರೆ.ಹೆಚ್ಚಿನವರು ಅನ್ನವನ್ನು ತಯಾರಿಸಿದ ನಂತರ ಆ ನೀರನ್ನು ಬಸಿದು ಚೆಲ್ಲುತ್ತಾರೆ. ಆದರೆ ಅನ್ನಕ್ಕಿಂತ ಹೆಚ್ಚಿನ ಪೋಷಕಾಂಶಗಳು ಅಕ್ಕಿ ನೀರಿನಲ್ಲಿ ಕಂಡುಬರುತ್ತದೆ ಎಂದು ತಜ್ಞರು ನಂಬುತ್ತಾರೆ. ​ಔಷಧಿಗಿಂತ ಕಮ್ಮಿ ಇಲ್ಲ–ಆಯುರ್ವೇದದಲ್ಲಿ … Read more

ಎಷ್ಟೇ ಹಳೆಯ ನೋವು ಇರಲಿ ಮಂಡಿ ಸೊಂಟ ಪೆಟ್ಟಾದ ನೋವು ಮೂಳೆ ಸವಕಳಿ ಕುತ್ತಿಗೆ ಬೆನ್ನು ಹಿಮ್ಮಡಿ ನೋವು ತಕ್ಷಣ ಕಡಿಮೆ ಆಗುತ್ತೆ!

Kannada Health Tips :ಒಂದು ಸಲ ಈ ಎಣ್ಣೆ ಹಚ್ಚಿದರೇ ಸಾಕು ಎಷ್ಟೇ ಹಳೆಯ ನೋವು ಭಯಂಕರ ನೋವು ಇದ್ದರು ಸಾಕು ಕಡಿಮೆ ಆಗುತ್ತದೆ.ಈ ಒಂದು ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುವುದರ ಜೊತೆಗೆ ನಿಮ್ಮ ಮೂಳೆಗಳ ಸಾವಕಾಳಿಯನ್ನು ತಪ್ಪಿಸುತ್ತದೆ. ಯಾವುದೇ ಮಂಡಿ ನೋವು ಸೊಂಟ ನೋವು ಕುತ್ತಿಗೆ ನೋವು ಇದ್ದರು ಸಹ ಕಡಿಮೆ ಆಗುತ್ತದೆ.ಹಾಗಾದರೆ ಈ ಮನೆಮದ್ದು ಹೇಗೆ ಮಾಡುವುದು ಎಂದು ನೋಡೋಣ ಬನ್ನಿ. ಇದಕ್ಕೆ ದತ್ತುರಿಯನ್ನು ಎಲೆಯನ್ನು ತೆಗೆದುಕೊಂಡು ತೊಳೆದು ಸಣ್ಣದಾಗಿ … Read more

ನಿಮ್ಮ ಬಾಡಿ ಹೀಟ್ ಕಡಿಮೆ ಮಾಡಲು ಈ ಬೇಸಿಗೆಯಲ್ಲಿ ಈ ಹಣ್ಣು ತಿನ್ನಿ!

Kannada health Tips :ಈ ಹಣ್ಣು ಭಾರತ ದೇಶದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಸಮಯದಲ್ಲಿ ಕಂಡು ಬರುತ್ತದೆ. ಈ ಹಣ್ಣು ನೋಡಲು ಬಣ್ಣದಲ್ಲಿ ಕಪ್ಪಾಗಿದ್ದರೂ ಇದರಲ್ಲಿ ಇರುವಂತಹ ಆರೋಗ್ಯದ ಗುಣಗಳು ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಉಪಯುಕ್ತವಾಗಿದೆ ಈ ಹಣ್ಣು ನೋಡಲು ಬಿಳಿ ಜಲ್ಲಿಯ ಹಾಗೆ ಕಾಣುತ್ತದೆ ಈ ಹಣ್ಣಿನ ಹೆಸರು ತಾಳೆಹಣ್ಣು ಈ ತಾಳೆಹಣ್ಣಿಗೆ ಅನೇಕ ಹೆಸರಿದ್ದು ಇದರಲ್ಲಿ ತಂಪು ಗುಣಗಳು ಇರುವುದರಿಂದ ಇದನ್ನು ice apple ಎಂದು ಕೂಡ ಕರೆಯುತ್ತಾರೆ.Kannada News:ಮನೆಯಲ್ಲಿ ಕುದುರೆ ಗೊಂಬೆಯನ್ನು ಈ ರೀತಿಯಲ್ಲಿಟ್ಟರೆ … Read more

Kannada News:ಮನೆಯಲ್ಲಿ ಕುದುರೆ ಗೊಂಬೆಯನ್ನು ಈ ರೀತಿಯಲ್ಲಿಟ್ಟರೆ ಕೋಟೇಶ್ವರರಾಗುವುದು ಖಂಡಿತಾ!

Kannada News:ಫೇಕ್ಸು ಈ ವಾಸ್ತು ಆಚರಿಸುವವರಿಗೆಲ್ಲ ಇದರ ಬಗ್ಗೆ ಗೊತ್ತೇ ಇದೆ ಇರುತ್ತೆ.ಇದು ಕೂಡ ಒಂದು ವಾಸ್ತುಶಾಸ್ತ್ರನೇ ಓದು ಕೆರಿಯರ್ ವೈಯಕ್ತಿಕ ಜೀವನ ಜ್ಞಾನದಂತ ಎಷ್ಟು ಅಂಶಗಳನ್ನು ಈ ಫೇಕ್ಸು ವಿ ಪ್ರಭಾವಿಸುತ್ತದೆ. ವ್ಯಾಪಾರವಾಗಲಿ ಉದ್ಯೋಗವಾಗಲಿ ಅದರಲ್ಲಿ ವೃದ್ಧಿ ಸಾಧಿಸಬೇಕಾದರೆ ಈ ವಾಸ್ತು ಉಪಯೋಗಕ್ಕೆ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಪೇಕ್ಸು ವಿ ಪ್ರಕಾರ ಕುದುರೆಗಳು ಶಕ್ತಿಯ ಪ್ರದರ್ಶನ ನೀವು ಪಾಸಿಟಿವ್ ಶಕ್ತಿಯನ್ನು ನೀಡುತ್ತದೆ.ಹೀಗಾಗಿ ಕುದುರೆ ಚಿತ್ರಗಳು ಮನೆ ಅಥವಾ ಆಫೀಸ್ ನಲ್ಲಿ ಇಟ್ಟುಕೊಂಡರೆ. ಆ ಮೂಲಕ … Read more

Kesari benefits in kannada :ಪುರುಷರಿಗೆ ಕೇಸರಿ ಪ್ರಯೋಜನಗಳು!

Kesari benefits in kannada ಇವತ್ತಿನ ವಿಷಯ ಕೇಸರಿಯ ಪ್ರಯೋಜನ !ಕೇಸರಿಯ ಪ್ರಯೋಜನಗಳ ಬಗ್ಗೆ ಕೇಸರಿ ಯನ್ನು ಸಿಹಿ ತಿಂಡಿಗಳ ಲ್ಲಿ ಕೇಸರಿ ಹಾಲಿನಲ್ಲಿ ,ಸೌಂದರ್ಯ ಉತ್ಪಾದನೆ ಗಳಲ್ಲಿ ಉಪಯೋಗಿಸುತ್ತಾರೆ.ಕೇಸರಿಯ ಸೇವನೆಯಿಂದ ಮಹಿಳೆಯ ಮುಟ್ಟಿನ ಸಮಯ ದಲ್ಲಿ ಆಗುವ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಕೇಸರಿ ಒಂದು ಸುಗಂಧ ಕೊಡುವ ವಾಗಿದೆ.ಕೇಸರಿ ಗಿಡದಲ್ಲಿ ಬಿಡುವ ಹೂಗಳಿಂದ ಕೇಸರಿ ದಳಗಳು ಸಿಗುತ್ತದೆ. ಈ ದಳಗಳನ್ನು ಒಣಗಿಸಿ ಅಂಗಡಿಗಳ ಲ್ಲಿ ಮಾರಲಾಗುತ್ತದೆ. ಕೇಸರಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕೇಸರಿ ದಳ ಗಳು … Read more

Health tips Kannada :ಬೇಸಿಗೆ ಬಂತು ಅಂತ ಕಬ್ಬಿನ ಹಾಲನ್ನು ಕುಡಿಯುತ್ತೀರಾ?

Health tips Kannada:ಕಬ್ಬಿನ ಹಾಲು ಅಥವಾ ರಸವು ದೇಹದ ಶಾಖದ ಪ್ರತಿಕ್ರಿಯೆಯನ್ನು ನಿರ್ವಹಿಸುತ್ತದೆ.ಇದು ಹೊಟ್ಟೆಯನ್ನು ತಂಪಾಗಿರುವಂತೆ ಮಾಡುತ್ತದೆ. ಕೇವಲ 10 ಅಥವಾ 15ರೂಪಾಯಿಗೆ ದೊರೆಯುವ ಪೋಷಕಾಂಶವುಳ್ಳ ಪಾನಿಯವನ್ನು ಆರೋಗ್ಯದ ದೃಷ್ಟಿಯಿಂದ ಕುಡಿಯುವುದು ಒಳ್ಳೆಯದು. ಕಬ್ಬಿನ ರಸವು ಕರುಳನ್ನು ತೆರುಳುಗೊಳಿಸಲು ಸಹಾಯ ಮಾಡುವುದಲ್ಲದೆ ಚಯಾಪಚಯವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಕಬ್ಬಿನ ರಸವು ಅತ್ಯುತ್ತಮವಾದ ಪಾನೀಯವಾಗಿದೆ. ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ನೀರನ್ನು ಕುಡಿಯುವುದನ್ನು ಸಂಪೂರ್ಣವಾಗಿ ಮರೆಯುತ್ತಾರೆ. ಅಂತವರು ದ್ರವ ಪದಾರ್ಥದಲ್ಲಿರುವ ಕಬ್ಬಿನ ರಸವನ್ನು ಕುಡಿದರೆ ಹಲವಾರು … Read more

Kannada news :ಈ ಸೊಪ್ಪು ಸಿಕ್ಕಿದ್ರೆ ತಪ್ಪದೇ ಬಳಸಿ ಎಂತಾ ಅದ್ಭುತ ಇದೆ ಗೊತ್ತಾ ಇದ್ರಲ್ಲಿ!

Kannada news:ತೂಕ ಕಡಿಮೆ ಮಾಡಿಕೊಳ್ಳುವರಿಗೆ ತುಂಬಾನೇ ಬೆಸ್ಟ್ ಈ ಒಂದು ಸೊಪ್ಪು ಅಂತಾನೆ ಹೇಳಬಹುದು. ನಮ್ಮ ಪ್ರತಿನಿತ್ಯದ ಆಹಾರದ ಅಡುಗೆಯಲ್ಲಿ ನಾವು ಬೇರೆ ಬೇರೆ ರೀತಿಯ ಹಣ್ಣು, ತರಕಾರಿ, ಸೊಪ್ಪುಗಳು ಎಲ್ಲವೂ ಗಳನ್ನು ಕೂಡ ಬಳಸುತ್ತೇವೆ. ಬೇರೆ ಬೇರೆ ರೀತಿಯ ಪೋಷಕಾಂಶಗಳು ನಮಗೆ ಸಿಗೋದ್ರಿಂದ. ನಾವು ಆರೋಗ್ಯವಂತರಾಗಿ ಇರುವುದಕ್ಕೆ ಸಹಾಯ ಆಗುತ್ತೆ. ಇನ್ನು ಸೊಪ್ಪುಗಳಂತು ಪೋಷಕಾಂಶಗಳ ಆಗರ ಅಂತಾನೆ ಹೇಳಬಹುದು. ಬೇರೆ ಬೇರೆ ರೀತಿಯ ಸೊಪ್ಪು ಗಳನ್ನು ನಾವು ದಿನನಿತ್ಯ ಬಳಸ್ತೀವಿ. ನಮ್ಮ ಆರೋಗ್ಯ ಕ್ಕೆ ಕೂಡ … Read more

ಬೆಲ್ಲ ಮತ್ತು ಶೇಂಗಾ ಇವತ್ತೆ ತಿನ್ನಿ ಯಾಕಂದ್ರೆ?

ಅತಿ ಹೆಚ್ಚು ಪ್ರೋಟೀನ್ ಅಂಶಗಳನ್ನು ಒಳಗೊಂಡಿರುವ ಕಡಲೆಕಾಯಿ ಆರೋಗ್ಯ ವನ್ನು ಸುಧಾರಿಸ ಲು ಸಹಾಯ ಮಾಡುತ್ತದೆ.ಶೇಂಗಾ ಎಂದು ಕರೆಸಿಕೊಳ್ಳುವ ಈ ಬೀಜ ಆರೋಗ್ಯ ಕ್ಕೆ ತುಂಬಾ ಒಳ್ಳೆಯದು. ಪ್ರತಿ ದಿನ ಸುಮಾರು 10 ಗ್ರಾಂ ನಷ್ಟು ಶೇಂಗಾ ತಿನ್ನುವುದರಿಂದ ದೀರ್ಘಕಾಲದ ಮಾರಣಾಂತಿಕ ಕಾಯಿಲೆಗಳನ್ನ ತಡೆಯ ಬಹುದು.ಅಲ್ಲದೆ ಶೇಂಗಾ ವನ್ನ ಬೇಯಿಸಿ ತಿಂದರೆ ಇನ್ನೂ ಒಳ್ಳೆಯದು. ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಯ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಶೇಂಗಾ ದಲ್ಲಿ ಹೆಚ್ಚು ಫೈಬರ್ ಅಂಶವಿದ್ದು, ಇದು ಮಲಬದ್ಧತೆ ಸಮಸ್ಯೆಯನ್ನು ಸುಧಾರಿಸುತ್ತದೆ. … Read more

ಹಸಿರು ದ್ರಾಕ್ಷಿ ಹಣ್ಣು ಸೀಸನ್ ನಲ್ಲಿ ಹೀಗೆ ಬಳಸೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

ಪ್ರತಿಯೊಂದು ಹಣ್ಣು ಕೂಡ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಉಪಯುಕ್ತ ಆಗಿರುತ್ತದೆ.ನೈಸರ್ಗಿಕವಾಗಿ ಸಿಗುವ ಈ ಹಣ್ಣು ಹಾಗೂ ತರಕಾರಿಗಳನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದ್ದು. ಇವು ಅನೇಕ ವಿಟಮಿನ್ ಮತ್ತು ಕನಿಜ ಗಳನ್ನು ನೀಡುತ್ತದೆ. ಇದೇ ಪೋಷಕಾಂಶಗಳು ವಿವಿಧ ರೋಗಗಳ ವಿರುದ್ಧ ಹೋರಾಡಿ ನಮ್ಮನ್ನು ಆರೋಗ್ಯಕರವಾಗಿ ಇರಿಸುತ್ತದೆ.ಇನ್ನು ಚಳಿಗಾಲದಲ್ಲಿ ಕಂಡುಬರುವ ಪ್ರಮುಖ ಹಣ್ಣುಗಳಲ್ಲಿ ಹಸಿರು ದ್ರಾಕ್ಷಿ ಕೂಡ ಒಂದು.ಸ್ವಲ್ಪ ಹುಳಿ ಹಾಗೂ ಸಿಹಿ ಅನುಭವ ನೀಡುವ ಈ ಹಣ್ಣಿನ ಪ್ರಯೋಜನ ಬಗ್ಗೆ ತಿಳಿಸಿಕೊಡುತ್ತೇವೆ. 1, ದೇಹದಲ್ಲಿ ರಕ್ತ … Read more

ಕಾಡಿಗೆ ಹಚ್ಚುವುದರಿಂದ ಆಗುವ ಲಾಭಗಳನ್ನು ತಿಳಿಯಿರಿ

ಇಂದಿನ ಸಂಚಿಕೆಯಲ್ಲಿ ನಾವು ಕಾಡಿಗೆಯನ್ನು ಹಚ್ಚುವುದರಿಂದ ನಮಗೆ ಯಾವೆಲ್ಲ ರೀತಿಯ ಅನುಕೂಲಗಳು ಇದೆ ಎಂದು ತಿಳಿದುಕೊಳ್ಳೋಣ ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಇದು ಮುಖದ ಅಂದವನ್ನು ಹೆಚ್ಚಿಸುತ್ತದೆ ಮತ್ತು ಕಣ್ಣಿನ ಕೆಳಗೆ ಆಗುವ ಡಾರ್ಕ್ ಸರ್ಕಲ್ ಗಳನ್ನು ಕಡಿಮೆ ಮಾಡುತ್ತದೆ. ಕಾಡಿಗೆಯು ನಿಮ್ಮ ಕಣ್ಣಿಗೆ ಬೀಳುವ ಧೂಳುಗಳನ್ನು ಕಡಿಮೆ ಮಾಡುತ್ತದೆ ಮತ್ತು ದೂಳುಗಳಿಂದ ನಿಮ್ಮ ಕಣ್ಣು ಹಾನಿಯಾಗುವುದನ್ನು ಪ್ರೊಟೆಕ್ಟ್ ಮಾಡುತ್ತದೆ ಇದು ಕಾಡಿಗೆಯನ್ನು ಹಚ್ಚುವುದರಿಂದ ಚಳಿಗಾಲದಲ್ಲಿ ನಮ್ಮ ದೇಹ ಹೆಚ್ಚು ಬಿಸಿಯಾಗುವುದನ್ನು ತಡೆಯಬಹುದು ಇದು ಕಣ್ಣಿಗೆ ತಂಪನ್ನು ಸಹ … Read more