ಇಂದಿನಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ ಗಜಕೇಸರಿಯೋಗ ಶುಕ್ರದೆಸೆ ಶುರು

ಮೇಷ ರಾಶಿ:-ಮೇಷ ರಾಶಿಯವರಿಗೆ ಇಂದು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ದಿನವಾಗಿರುತ್ತದೆ. ಪ್ರಮುಖ ವಿಷಯಗಳು ನಿಮ್ಮ ಪರವಾಗಿರುತ್ತವೆ ಮತ್ತು ಪಾಲುದಾರಿಕೆಯಲ್ಲಿ ಕೆಲವು ಕೆಲಸಗಳನ್ನು ಮಾಡುವ ಮೂಲಕ ನೀವು ಶ್ಲಾಘಿಸಲ್ಪಡುತ್ತೀರಿ, ಏಕೆಂದರೆ ನೀವು ನಿಮ್ಮ ಸಂಗಾತಿಯೊಂದಿಗೆ ಏನಾದರೂ ಸಿಕ್ಕಿಹಾಕಿಕೊಂಡರೆ, ಆ ಜಗಳವು ದೀರ್ಘಕಾಲದವರೆಗೆ ಮುಂದುವರಿಯಬಹುದು. ನೀವು ತಾಯಿಯ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು, ಪೋಷಕರ ಆಶೀರ್ವಾದವನ್ನು ತೆಗೆದುಕೊಳ್ಳಬೇಕು. ವೃಷಭ ರಾಶಿ:–ಇಂದು ವೃಷಭ ರಾಶಿಯ ಜನರಿಗೆ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ ಮತ್ತು ನೀವು … Read more

ಈ ಪೊಟ್ಟಣ ತಯಾರಿಸಿ ಸಾಕು ನಿಮ್ಮ ಮನೆಯಲ್ಲಿ ಒಂದು ಜಿರಳೆ ಕೂಡ ಇರಲ್ಲ!

ಬರೀ 2 ವಸ್ತು ಇದ್ದರೆ ಸಾಕು ಈ ಪೊಟ್ಟಣವನ್ನು ತಯಾರಿ ಮಾಡಬಹುದು ಮತ್ತು ಮನೆಯಲ್ಲಿ ಒಂದು ಜಿರಳೆ ಕೂಡ ಇರುವುದಿಲ್ಲ. ಮನೆಗೆ ಕರೆಯದೆ ಬರುವ ಅತಿಥಿ ಎಂದರೆ ಅದು ಜಿರಳೆ. ಏಕೆಂದರೆ ಇವುಗಳು ಬಾರದೆ ಇರುವ ಹಾಗೆ ಎಷ್ಟೇ ಜಾಗ್ರತೆ ಮಾಡಿದರು ಜಿರಳೆಗಳು ಮನೆ ಒಳಗೆ ಬಂದು ಸೇರುತ್ತವೆ. ಕೆಲವೊಮ್ಮೆ ಜಿರಳೆಗಳನ್ನು ಓಡಿಸಲು ಅಂಗಡಿಯಿಂದ ಲಕ್ಷ್ಮಣ ರೇಖೆ ಜಿರಳೆ ಸ್ಪ್ರೇ ಗಳನ್ನು ತಂದು ಮನೆಯಲ್ಲಿ ಎಲ್ಲಾ ಕಡೆ ಹಚ್ಚುತ್ತೇವೆ ಹಾಗು ಸ್ಪ್ರೇ ಮಾಡುತ್ತೇವೆ. ಅದರೆ ಮಕ್ಕಳು ಇರುವ … Read more

ಅರಿಶಿಣ ಬಳಸುವ ಪ್ರತಿ ಕುಟುಂಬ ನೋಡಲೇಬೇಕು!

ಅರಿಶಿನವನ್ನು ನಾವು ವಿಭಿನ್ನ ರೀತಿಯಲ್ಲಿ ಬಳಸುತ್ತೇವೆ. ಆಯುರ್ವೇದಿಕ್ ಗುಣಗಳನ್ನು ಹೊಂದಿರುವ ಅರಿಶಿನವು ಅಡುಗೆಗೂ ಒಳ್ಳೆಯದು ಹಾಗೆಯೇ ಮನೆಮದ್ದಿಗೂ ಒಳ್ಳೆಯದು. ಆದರೆ ಅರಿಶಿನದ ಪುಡಿ ಹಾಗೂ ಅರಿಶಿನದ ಬೇರಿನಲ್ಲಿ ಯಾವುದು ಉತ್ತಮ ಎನ್ನುವುದು ಗೊತ್ತಾ? ಅರಿಶಿನವು ನಮ್ಮ ಅಡಿಗೆಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಅರಿಶಿನದ ಹಳದಿ ಬಣ್ಣವು ಮಸಾಲೆಗೆ ಬಣ್ಣವನ್ನು ನೀಡುತ್ತದೆ. ಅಡುಗೆಗೆ ಉತ್ತಮ ಪರಿಮಳವನ್ನು ನೀಡುತ್ತದೆ. ಇದು ಸಾಕಷ್ಟು ಔಷಧೀಯ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಮನೆಮದ್ದಾಗಿಯೂ ಬಳಸಲಾಗುತ್ತದೆ. ಅರಿಶಿನ ಪುಡಿ ಹಾಗೂ ಅರಿಶಿನದ ಬೇರು:ಅರಿಶಿನವನ್ನು ಕರ್ಕುಮಾ ಲಾಂಗಾ … Read more

3 ನಿಮಿಷದ ಈ ಮಾಹಿತಿ ನೋಡಿ ನಿಮ್ಮ ಇಡೀ ಜೀವನ ಬದಲಿಸುತ್ತದೆ!ಈ ಪಕ್ಷಿ ಚಿನ್ನ ತಯಾರಿಸುವ ಪಾರಸದ ಕಲ್ಲು ಕೊಡುತ್ತದೆ!

ಈ ಪಕ್ಷಿಯ ಹೆಸರು ತಿಟ್ಟಿಬ ಮತ್ತು ಇದು ಯಾವಗ ಮರದ ಮೇಲ್ರ ಕೂರಲು ಶುರು ಮಾಡುತ್ತದೆಯೋ ಆ ದಿನ ಭೂಮಿಯಲ್ಲಿ ಭೂಕಂಪ ಬರಲಿದೆ ಎಂದು ಅರ್ಥ ಮಾಡಿಕೊಳ್ಳಿ.ತಿಟ್ಟಿಬಾ ಪಕ್ಷಿ ಯಾವತ್ತಿಗೂ ತಮ್ಮ ಮನೆಯ ಗೂಡನ್ನು ಮರದ ಮೇಲೆ ಕಟ್ಟೋದಿಲ್ಲ. ಇದು ಭೂಮಿಯ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಇದು ತುಂಬಾ ವಿಭಿನ್ನವಾದ ಪಕ್ಷಿ. ಇದು ಬೇರೆ ಪಕ್ಷಿ ತರ ಅಲ್ಲವೇ ಅಲ್ಲ. ಟಿಟ್ಟಿಬಾ ಪಕ್ಷಿ ಭೂಮಿಯ ಮೇಲೆ ಮೊಟ್ಟೆ ಇಟ್ಟ ತಕ್ಷಣ ಪರದಾಸ ಕಲ್ಲಿನ ಅವಶ್ಯಕತೆ ಬೀಳುತ್ತದೆ. ಇದೆ … Read more

ಇಂದು ಆಗಸ್ಟ್1 ಶಕ್ತಿಶಾಲಿ ಹುಣ್ಣಿಮೇ ಮುಗಿದ ಮಧ್ಯರಾತ್ರಿಯಿಂದ 4 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ರಾಜಯೋಗಶುಕ್ರದೆಸೆ

ಮೇಷ- ಸೂರ್ಯನ ಆರಾಧನೆಯೊಂದಿಗೆ ದಿನವನ್ನು ಪ್ರಾರಂಭಿಸುವುದು ಲಾಭದಾಯಕವಾಗಿರುತ್ತದೆ. ಅವುಗಳನ್ನು ಕಾರ್ಯಗತಗೊಳಿಸಲು ಜೀವನೋಪಾಯಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆಗಳನ್ನು ಮಾಡುವಾಗ ಗಂಭೀರತೆಯನ್ನು ಕಾಪಾಡಿಕೊಳ್ಳಿ. ಉದ್ಯೋಗಸ್ಥರು ತಮ್ಮನ್ನು ತಾವು ಸಾಬೀತುಪಡಿಸಲು ಹೆಣಗಾಡಬೇಕಾಗಬಹುದು. ಬಾಸ್ ಜೊತೆ ವ್ಯರ್ಥ ವಾದಗಳಲ್ಲಿ ತೊಡಗಬೇಡಿ. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಹೊಸ ಯೋಜನೆಯು ಕೈಗೆ ಬಂದಿದ್ದರೆ, ನಂತರ ಎಚ್ಚರಿಕೆಯಿಂದ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡಿ. ಜವಳಿ, ಸೌಂದರ್ಯವರ್ಧಕ ಮತ್ತು ಪ್ಲಾಸ್ಟಿಕ್ ಉದ್ಯಮಿಗಳು ಉತ್ತಮ ಲಾಭವನ್ನು ಗಳಿಸುತ್ತಾರೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸಿ, ವೈದ್ಯರ ಸಲಹೆಯಿಲ್ಲದೆ ಯಾವುದೇ … Read more

ಇಂದಿನಿಂದ ಮುಂದಿನ 20 ವರ್ಷಗಳು 4 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಲಕ್ಷ್ಮೀದೇವಿ ಕೃಪೆ ನೀವೇ ಲಕ್ಷದೀಪತಿಗಳು

ನಮಸ್ಕಾರ ಸ್ನೇಹಿತರೆ ಬರೋ ಬ್ಬರಿ 20 ವರ್ಷಗಳ ಕಾಲ ಈ ರಾಶಿಯವರಿಗೆ ಶುಕ್ರದೆಸೆ ಇರಲಿದ್ದು, ಇದರಿಂದ ಆಗುವಂತಹ ಪ್ರಯೋಜನ ಗಳು ಶುಕ್ರದ ಇದ್ರೆ ಅದರ ಪ್ರಯೋಜನ ಯಾವ ರಾಶಿಯವರಿಗೆ ಆಗ್ತಾ ಇದೆ. ಶುಕ್ರ ದೇಶಿಯ ಸಮಯ ದಲ್ಲಿ ಏನೆಲ್ಲಾ ಆಗುತ್ತೆ ನೋಡೋಣ ಬನ್ನಿ.ಆರ್ಥಿಕ ವಾಗಿ ಈ ರಾಶಿಯವರು ಉತ್ತಮ ಸ್ಥಿತಿಯಲ್ಲಿ ದ್ದರೆ ಅಥವಾ ಕೈಗೊಂಡ ಕೆಲಸ ಕಾರ್ಯ ಗಳು ಅದೃಷ್ಟ ದಿಂದ ಕೂಡಿದ್ದರೆ ಶುಕ್ರದೆಸೆ ಇರಬಹುದು ಅಂತಾ ರೆ ಅಂದ್ರೆ ಕುಂಡಲಿಯಲ್ಲಿ ಶುಕ್ರ ಉತ್ತಮ ಸ್ಥಾನದಲ್ಲಿದ್ದರೆ ವ್ಯಕ್ತಿ … Read more

ಹೈ ಬಿಪಿ ಗೆ ಪವರ್ ಫುಲ್ ಮನೆಮದ್ದುಗಳು !

ನಿತ್ಯ ಮನೆಯಲ್ಲಿ ಬಳಸುವ ಮಸಾಲೆಯ ಪದಾರ್ಥಗಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಸಮ ಪ್ರಮಾಣದಲ್ಲಿ ಪಾಕವಿಧಾನಗಳಲ್ಲಿ ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಣೆ ದೊರೆಯುವುದು. ಅಂತಹ ಮಸಾಲ ಪದಾರ್ಥಗಳಲ್ಲಿ ಕೆಲವು ಮಸಾಲ ಪದಾರ್ಥಗಳು ಯಾವುದೇ ಮಿಶ್ರಣ ಇಲ್ಲದೆಯೇ ವಿಶೇಷ ಪೋಷಣೆಯನ್ನು ನೀಡುತ್ತವೆ. ಆ ಬಗೆಯ ಮಸಾಲ ಪದಾರ್ಥಗಳಲ್ಲಿ ಕೊತ್ತಂಬರಿ ಬೀಜವೂ ಒಂದು. ಇದನ್ನು ಧನಿಯಾ ಎಂದು ಸಹ ಕರೆಯುತ್ತಾರೆ. ಸಾಮಾನ್ಯವಾಗಿ ಎಲ್ಲಾ ರೆಸಿಪಿಯಲ್ಲೂ ಕೊತ್ತಂಬರಿ ಬೀಜವನ್ನು ಕಡ್ಡಾಯವಾಗಿ ಬಳಸುತ್ತಾರೆ. ಉತ್ತಮ ಪರಿಮಳ ಹಾಗೂ ರುಚಿಯನ್ನು ನೀಡುವ ಮಸಾಲ … Read more

ಬೇವಿನ ಎಲೆ ಮಳೆಗಾಲದಲ್ಲಿ ಶುಗರ್ ಇದ್ದವರಿಗೆ ಎಂಥ ಔಷಧಿ ನಿಮಗೆ ಗೊತ್ತೇ!!

ನಮ್ಮ ದೇಹದಲ್ಲಿ ಯಾವಾಗ ನಾವು ಸೇವನೆ ಮಾಡಿದ ಆಹಾರದಲ್ಲಿ ಕಂಡುಬರುವ ಕಾರ್ಬೋಹೈಡ್ರೆಟ್ ಅಂಶ ಸಂಸ್ಕರಣೆಯಾಗಿ ಗ್ಲುಕೋಸ್ ರೂಪಕ್ಕೆ ಬದಲಾಗಲು ಸಮಯ ತೆಗೆದುಕೊಳ್ಳುತ್ತದೆ ಆಗ ಮಧುಮೇಹಕ್ಕೆ ಸಂಬಂಧಪಟ್ಟ ರೋಗಲಕ್ಷಣಗಳು ಕ್ರಮೇಣವಾಗಿ ನಮ್ಮಲ್ಲಿ ಇನ್ನು ಮುಂದೆ ಕಾಣಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಏಕೆಂದರೆ ಈ ಸಮಯದಲ್ಲಿ ನಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ಸಂಸ್ಕರಣೆ ಮಾಡುವಂತಹ ಮಟ್ಟದಲ್ಲಿ ಇನ್ಸುಲಿನ್ ಪ್ರಮಾಣ ಉತ್ಪತ್ತಿಯಾಗುವುದಿಲ್ಲ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಮಟ್ಟವನ್ನು ನಮ್ಮ ದೇಹ ಸರಿಯಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಿರುವ ಸಂದರ್ಭದಲ್ಲಿ ಸಕ್ಕರೆ ಕಾಯಿಲೆಯ ಸಾಧ್ಯತೆ … Read more

ಅಧಿಕ ಮಾಸ +ಹುಣ್ಣಿಮೆ+ಶ್ರಾವಣ ನಕ್ಷತ್ರ+33 ದೀಪರಾಧನೆ ಜೀವನದಲ್ಲಿ ಸುಖ/ಸಂಪತ್ತು/ಸಮೃದ್ಧಿ ಆಗಮನ!

ಈ ಒಂದು ವಿಶೇಷವಾದ ದೀಪರಾಧನೆಗೆ 33 ದೀಪಗಳು ಬೇಕಾಗುತ್ತದೆ. ಈ ದೀಪರಾಧನೆಯನ್ನು ನಾವು ಶ್ರಾವಣ ನಕ್ಷತ್ರದಲ್ಲಿ ಮಾಡಬೇಕಾಗುತ್ತದೆ. ಮೊದಲು ಒಂದು ದೊಡ್ಡ ಪ್ಲೇಟ್ ತೆಗೆದುಕೊಂಡು ಅರಿಶಿನ ಕುಂಕುಮ ಶ್ರೀಗಂಧ ಹಚ್ಚಬೇಕು ಮತ್ತು ಮಧ್ಯದಲ್ಲಿ ಅರಿಶಿನದಿಂದ ಅಷ್ಟದಳ ಪದ್ಮ ರಂಗೋಲಿಯನ್ನು ಹಾಕಬೇಕು. ಇಲ್ಲವಾದರೆ ಕುಬೇರ ರಂಗೋಲಿ ಹಾಕಿದರೂ ಸಹ ನಡೆಯುತ್ತದೆ. ನಂತರ 33 ಮಣ್ಣಿನ ದೀಪವನ್ನು ಇಡಬೇಕು.ಇದಕ್ಕೆ ಅರಿಶಿನ ಕುಂಕುಮ ಹಚ್ಚಿ ಎಳ್ಳು ಎಣ್ಣೆಯನ್ನು ಮತ್ತು ಬತ್ತಿಯನ್ನು ಹಾಕಬೇಕು. ಇದನ್ನು ಶ್ರಾವಣ ನಕ್ಷತ್ರದಲ್ಲಿ ಹಚ್ಚಬೇಕಾಗುತ್ತದೆ.ಏಕೆಂದರೆ ಶ್ರಾವಣ ನಕ್ಷತ್ರವು ವೈದ್ಯಕೀಯ … Read more

ಪೊರಕೆ ಹಾಗು ಬಟ್ಟೆ ಕ್ಲಿಪ್ ಇದ್ದರೆ ಸಾಕು ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

ಪ್ರತಿಯೊಬ್ಬರ ಮನೆಯಲ್ಲೂ ಪೊರಕೆ ಇದ್ದೆ ಇರುತ್ತದೆ. ಪೊರಕೆಯನ್ನು ಗುಡಿಸುತ್ತ ಗುಡಿಸುತ್ತ ಪೊರಕೆ ತೆಳ್ಳಗೆ ಆಗುತ್ತದೆ. ಇಲ್ಲವಾದರೆ ನೀರು ಇರುವ ಜಾಗದಲ್ಲಿ ಗುಡಿಸಿದರೆ ಪೊರಕೆ ವದ್ದೆ ಆಗುತ್ತದೆ. ನಂತರ ಇದರಿಂದ ನೆಲವನ್ನು ಗುಡಿಸಿದರು ನೆಲಕ್ಕೆ ಅಂಟಿಕೊಳ್ಳುತ್ತದೆ. ಒಂದು ವೇಳೆ ನಿಮ್ಮ್ ಪೊರಕೆ ಗುಡಿಸುತ್ತ ತೆಳ್ಳಗೆ ಆಗುತ್ತಿದ್ದಾರೆ ಸ್ವಲ್ಪ ಸ್ವಲ್ಪ ಭಾಗಕ್ಕೆ ಕ್ಲಿಪ್ ಅನ್ನು ಹಾಕಬೇಕು. ಈ ರೀತಿ ಪೊರಕೆ ಗೆ ಕ್ಲಿಪ್ ಹಾಕಿದರೆ ಪೊರಕೆ ಅಗಲ ಆಗುತ್ತದೆ. ಈ ರೀತಿ ಮಾಡಿದರೆ ಗುಡಿಸುವುದಕ್ಕೂ ನಿಮಗೆ ಅನುಕೂಲ ಆಗುತ್ತದೆ. ಈ … Read more