ತುಳಸಿ ಗಿಡಕ್ಕೆ ಈ ನೀರನ್ನು ಎಂದಿಗೂ ಹಾಕಬೇಡಿ

ಶಾಸ್ತ್ರಗಳ ಪ್ರಕಾರ ನಮ್ಮ ಮನೆಯಲ್ಲಿ ತುಳಸಿ ಗಿಡ ಇಡುವುದು ಒಂದು ತುಂಬಾ ಪವಿತ್ರ ಎಂದು ಹೇಳಲಾಗುತ್ತದೆ ತುಳಸಿ ಗಿಡ ನಾರಾಯಣನ ಒಂದು ಸ್ವರೂಪ ಎಂದು ತಿಳಿಸಲಾಗುತ್ತದೆ ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೆ ಆ ಮನೆಯಲ್ಲಿ ಲಕ್ಷ್ಮಿ ದೇವಿಯ ನೆನೆಸಿರುತ್ತಾಳೆ ಎಂದು ಮಾತುಗಳು ಇದೆ ತುಳಸಿ ಎಲೆಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮಗೆ ಬರುವುದಿಲ್ಲ ಕ್ಯಾನ್ಸರ್ ನಂತಹ ಮಹಾಮಾರಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ತುಳಸಿ ಗಿಡ ಯಾವ ಮನೆಯಲ್ಲಿ ಇರುತ್ತದೆ ಆ ಮನೆಯಲ್ಲಿ ಸಕಾರಾತ್ಮಕತೆಯು … Read more

ದೇವರ ಮನೆಯಲ್ಲಿ ಇರುವ ಈ ಮೂರು ವಸ್ತುಗಳು ನಿಮ್ಮನ್ನು ಬಿಕಾರಿಗಳನ್ನಾಗಿ

ಪ್ರತಿಯೊಬ್ಬರ ಮನೆಯಲ್ಲಿ ದೇವರ ಮನೆ ಇದ್ದೇ ಇರುತ್ತದೆ ಅದರಲ್ಲಿ ತಮಗೆ ಇಷ್ಟವಾದ ದೇವರ ಭಾವಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ದೇವರ ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಎಷ್ಟು ಒಳ್ಳೆಯದಾಗುತ್ತದೆ ಇನ್ನು ಕೆಲವು ವಸ್ತುಗಳನ್ನು ಇಟ್ಟರೆ ಅಷ್ಟೇ ಕೆಡಕಾಗುತ್ತದೆ. ಈ ವಸ್ತುಗಳು ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಜಗಳ ಕಿರಿಕಿರಿಯನ್ನು ಹೆಚ್ಚು ಮಾಡುತ್ತದೆ ಮನೆಯಲ್ಲಿ ಮಣ್ಣಿನ ದೀಪವನ್ನು ಬಳಸುವುದರಿಂದ ಸಾಕಷ್ಟು ಕಷ್ಟಗಳು ನಿವಾರಣೆ ಆಗುತ್ತದೆ ಮನೆಯಲ್ಲಿ ಒಂದು ಚಿಕ್ಕದಾದರೂ ಸಹ … Read more

ಉತ್ತರಾಣಿ ಇವಳು ಸರ್ವರೋಗ ನಿವಾರಣೆ!

ಸಾಮಾನ್ಯವಾಗಿ ಹೊಲದ ಒಳಗೆ ಕಳೆಯಂತೆ ಬೆಳೆಯುವ ಈ ಗಿಡವನ್ನು ಜನರು ಎಷ್ಟು ಬೈದುಕೊಳ್ಳುತ್ತಾರೋ ಆದರೆ ಆದರೆ ಈ ಗಿಡಗಳಲ್ಲಿ ಇರುವ ಔಷಧೀಯ ಗುಣಗಳಿಗೆ ಸಾಧ್ಯವೇ ಇಲ್ಲ ಈ ಗಿಡವನ್ನು ನೀವು ನೋಡಿರುತ್ತೀರ ಇದು ಸಾಮಾನ್ಯವಾಗಿ ಕಳೆಯ ಗಿಡದ ಹಾಗೆ ಕಾಣುತ್ತದೆ ಈ ಗಿಡಕ್ಕೆ ಬಂಜಾರ ಭೂಮಿ ಬೆಟ್ಟ ಕಣಿವೆ ಎನ್ನುವ ಭೇದ ಭಾವವೇ ಇಲ್ಲ ಈ ಗಿಡವನ್ನು ಉತ್ತರಾಣಿ ಗಿಡ ಎಂದು ಕರೆಯುತ್ತಾರೆ . ಇದರಲ್ಲಿ ನಾವು ಎರಡು ಬಗೆಯ ಗಿಡಗಳನ್ನು ನೋಡಬಹುದು ಒಂದು ಕೆಂಪು ಬಣ್ಣದ … Read more

ಕುಡಿತ ಬಿಡಿಸುವುದಕ್ಕೆ ಇಲ್ಲಿದೆ ನೋಡಿ ಮನೆ ಮದ್ದು

ಕೆಲವು ಮನೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಗಂಡು ಮಕ್ಕಳು ಚೆನ್ನಾಗಿ ದುಡಿಯುತ್ತಾರೆ ಮತ್ತು ಬೆಳಗ್ಗೆಯಿಂದ ಸಂಜೆವರೆಗೂ ಮನೆಯಲ್ಲಿ ಎಲ್ಲವೂ ಶಾಂತಿಯಿಂದ ಇರುತ್ತದೆ ಆದರೆ ಸಂಜೆಯ ವೇಳೆಯಲ್ಲಿ ಮನೆಯ ಗಂಡು ಮಕ್ಕಳು ಅಥವಾ ಮನೆಯ ಮುಖ್ಯಸ್ಥರು ಕುಡಿದುಕೊಂಡು ಬರುತ್ತದೆ ಇದರಿಂದ ಮನೆಯ ಶಾಂತಿ ನೆಮ್ಮದಿಯು ಹಾಳಾಗುತ್ತದೆ ಈ ಒಂದು ಮನೆ ಮದ್ದಿನಿಂದ ನಾವು ಬಿಡಿ ಸಿಗರೇಟ್ ಗಾಂಜಾ ಅನೇಕ ಮಾದಕ ವಸ್ತುಗಳಿಂದ ನಾವು ದೂರ ಇರಬಹುದು ಇದಕ್ಕೆ ಮೂರು ವಸ್ತುಗಳು ಬೇಕಾಗುತ್ತದೆ. ಒಂದು ಬಚ್ಚೆ ಎರಡನೆಯದು ಜೀರಿಗೆ ಮೂರನೆಯದು ಏಲಕ್ಕಿ … Read more

ಮನಿ ಪ್ಲಾಂಟನ್ನು ಯಾವ ದಿಕ್ಕಿಗೆ ಇಟ್ಟರೆ ಶುಭ!

ಮನಿ ಪ್ಲಾಂಟ್ ಕೆಲವೊಬ್ಬರು ಇದನ್ನು ಹಣಕ್ಕಾಗಿ ಬೆಳೆಸಿದರೆ ಕೆಲವೊಬ್ಬರು ಅಲಂಕಾರಕ್ಕಾಗಿ ಬೆಳೆಸಿರುತ್ತಾರೆ ಮನಿ ಪ್ಲಾಂಟನ್ನು ಮನೆಯಲ್ಲಿ ಬೆಳೆಸುವ ಉದ್ದೇಶ ಹಣದ ಅಭಿವೃದ್ಧಿ ಆಗಲಿ ಎಂದು ಕೆಲವೊಬ್ಬರು ಇದನ್ನು ಸರಿಯಾದ ಜಾಗದಲ್ಲಿ ಇಟ್ಟು ಬೆಳೆಸುವುದಿಲ್ಲ ಇದರಿಂದ ಕೊನೆಗೆ ಹಲವಾರು ಸಮಸ್ಯೆಗಳು ಉದ್ಭವ ಗೊಳ್ಳುತ್ತದೆ ಹಣದ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತದೆ ಇದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟು ಬೆಳೆಸಿದರೆ ಮಾತ್ರ ಹಣದ ಅಭಿವೃದ್ಧಿ ಉಂಟಾಗುತ್ತದೆ ಮನಿ ಪ್ಲಾಂಟ್ ಗಿಡವು ಅಚ್ಚ ಹಸಿರಾಗಿರಬೇಕು ಅದರಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಾರದು ಈ ಮನಿ … Read more

ಶನಿವಾರ ಹುಟ್ಟಿದವರ ಬಗ್ಗೆ ನೀವು ತಿಳಿದುಕೊಳ್ಳಿ

ಮೊದಲನೆಯದಾಗಿ ನಿಮ್ಮ ಲಕ್ಕಿ ನಂಬರ್ ಯಾವುದು ಎಂದರೆ ಮೂರು ಮತ್ತು ಆರು ಇನ್ನು ಲಕ್ಕಿ ಕಲರ್ ಯಾವುದು ಎಂದರೆ ಕಪ್ಪು ಮತ್ತು ಕೆಂಪು ಬಣ್ಣ ಆಗಿರುತ್ತದೆ ಇದು ನಿಮ್ಮ ಲಕ್ಕಿ ದಿನ ಯಾವುದೆಂದರೆ ಶನಿವಾರ ಮತ್ತು ಮಂಗಳವಾರ ಆಗಿರುತ್ತದೆ ಇವರು ಯಾರಿಗಾದರೂ ಯಾವುದಾದರೂ ಮಾತನ್ನು ಕೊಟ್ಟರೆ ಅದನ್ನು ನಿಭಾಯಿಸುವವರೆಗೂ ಇವರು ಬಿಡುವುದಿಲ್ಲ ಇವರು ಜೀವನದಲ್ಲಿ ತುಂಬಾ ಏರಿಳಿತವನ್ನು ಕಾಣುತ್ತಾರೆ ಆದರೆ ಇವರು ಗೆದ್ದೇ ಗೆಲ್ಲುತ್ತಾರೆ ಇವರಿಗೆ ಜೀವನದಲ್ಲಿ ಸೌಂದರ್ಯತನವು ಸ್ವಲ್ಪ ಹೆಚ್ಚಾಗಿ ಇರುತ್ತದೆ ಇವರ ಸ್ನೇಹಿತರು ಎಲ್ಲಾ … Read more

ನಿಮ್ಮ ಹುಟ್ಟಿದ ತಿಂಗಳು ಹೃದಯವನ್ನು ಆರಿಸಿ ಹಾಗೆ ನಿಮ್ಮ ಬಗ್ಗೆ ತಿಳಿದುಕೊಳ್ಳಿ

ಇದರಲ್ಲಿ ನೀವು ಮೊದಲನೆಯದಾಗಿ ಜನವರಿಗೆ ಹೃದಯವನ್ನು ನೀವು ಆಯ್ಕೆ ಮಾಡಿಕೊಂಡಿದ್ದಾರೆ ನಿಮ್ಮ ಸ್ವಭಾವ ದೃಢ ಮತ್ತು ನಿಷ್ಠೆಯ ಸ್ವಭಾವವಾಗಿರುತ್ತದೆ ಮತ್ತು ನೀವು ಬೇರೆಯವರ ಪ್ರೀತಿ ಮತ್ತು ಸ್ನೇಹಕ್ಕೆ ತುಂಬಾ ಬೆಲೆಯನ್ನು ಕೊಡುತ್ತೀರಾ ಎರಡನೆಯದಾಗಿ ಫೆಬ್ರವರಿ ತಿಂಗಳಿನ ಹೃದಯವನ್ನು ಆಯ್ಕೆ ಮಾಡಿದರೆ ನೀವು ತುಂಬಾ ಆಕರ್ಷಕ ವ್ಯಕ್ತಿಗಳು ಆಗಿರುತ್ತೀರಾ ಆತ್ಮವಿಶ್ವಾಸವು ನಿಮ್ಮಲ್ಲಿ ತುಂಬಿ ತುಳುಕುತ್ತಾ ಇರುತ್ತದೆ ಮೂರನೆಯದಾಗಿ ಮಾರ್ಚ್ ತಿಂಗಳ ಹೃದಯವನ್ನು ಆಯ್ಕೆ ಮಾಡಿದರೆ ನಿಮಗೆ ಸುಳ್ಳನ್ನು ಹೇಳುವವರನ್ನು ಕಂಡರೆ ಇಷ್ಟವಾಗುವುದಿಲ್ಲ ಯಾರಿಗಾದರೂ ಸಹಾಯದ ಅವಶ್ಯಕತೆ ಇದೆ ಎಂದು … Read more

ಇದರಲ್ಲಿ ನೀವು ಯಾರು?ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ

ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಸ್ತರಿಕೆಯನ್ನು ನೋಡಿ ನಮ್ಮ ಇಡೀ ಜಾತಕವನ್ನು ತಿಳಿಸಲಾಗುತ್ತದೆ ನಮ್ಮ ಹಸ್ತದ ಮೇಲಿರುವ ರೇಖೆಗಳ ಆಧಾರದ ಮೇಲೆ ನಮ್ಮ ಜೀವನದ ಅದು ಹೂವುಗಳನ್ನು ತಿಳಿದುಕೊಳ್ಳಬಹುದು ಅದೇ ರೀತಿ ಇಂದಿನ ಸಂಚಿಕೆಯಲ್ಲಿ ನಮ್ಮ ಹೆಬ್ಬರಳಿನ ಮೂಲಕ ನಮ್ಮ ಜೀವನದ ಹಾದುಹೋಗುಗಳು ಮತ್ತು ವ್ಯಕ್ತಿತ್ವವನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಮೇಲೆ ತಿಳಿಸಿರುವ ಮೂರು ಚಿತ್ರಗಳಲ್ಲಿ ಮೊದಲನೆಯದು 20ರಷ್ಟು ಹೆಬ್ಬೆರಳು ಬಾಗಿರುತ್ತದೆ ಅಷ್ಟೇ ಈ ರೀತಿ ಇರುವ ವ್ಯಕ್ತಿಗಳು ಜೀವನದಲ್ಲಿ ತುಂಬಾ ಹಟಮಾರಿಗಳು ಆಗಿರುತ್ತಾರೆ ಯಾವುದಾದರೂ ಕೆಲಸವನ್ನು ಹಿಡಿದುಕೊಂಡರೆ ಅದನ್ನು … Read more

ಆಯುರ್ವೇದದ ಪ್ರಕಾರ ರಾತ್ರಿಯ ದಿನಾಚರಣೆ ಹೇಗೆ ಇರಬೇಕು

ನಾವು ಪ್ರತಿನಿತ್ಯ ರಾತ್ರಿ ನಾವು ಹೇಗೆ ಮಲಗಬೇಕು ಯಾವ ರೀತಿ ಆಹಾರ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಾವು ತಿಳಿದುಕೊಳ್ಳೋಣ ರಾತ್ರಿಯ ಸಮಯದಲ್ಲಿ ನಾವು ಸ್ವಲ್ಪ ಲೈಟ್ ಫುಡ್ ಗಳನ್ನು ಸೇವಿಸಬೇಕು ಹೆಚ್ಚಿನ ಆಹಾರವನ್ನು ನಾವು ಸೇವಿಸಬಾರದು ರಾತ್ರಿಯ ವೇಳೆ ನಾವು ನಮ್ಮ ಡೈಜೆಶನ್ಗೆ ಅನುಕೂಲವಾಗುವ ರೀತಿಯಲ್ಲಿ ಆಹಾರವನ್ನು ಸೇವಿಸಬೇಕು ನಾವು ರಾತ್ರಿಯ ಸಮಯದಲ್ಲಿ ಆಹಾರವನ್ನು ಆದಷ್ಟು ಬೇಗ ಸೇವಿಸಬೇಕು ಮತ್ತು ಈ ರೀತಿ ಮಾಡುವುದರಿಂದ ನಮ್ಮ ಆರೋಗ್ಯವು ತುಂಬಾ ಚೆನ್ನಾಗಿ ಇರುತ್ತದೆ ರಾತ್ರಿಯ ಸಮಯದಲ್ಲಿ ನಮ್ಮ ದೇಹದಲ್ಲಿ … Read more

ಈ ರಾಶಿಯವರು ಆ ರಾಶಿಯವರು ಮದುವೆ ಆದರೆ ದಿನ ಜಗಳವೇ ಗತಿ

ಸಂಬಂಧಗಳಲ್ಲಿ ರಾಶಿ ನಕ್ಷತ್ರಗಳ ಪ್ರಭಾವವು ಶೇಕಡ ನೂರಷ್ಟು ಪ್ರಭಾವ ಬೀರುತ್ತದೆ ಗಂಡ ಮತ್ತು ಹೆಂಡತಿ ಇಬ್ಬರೂ ಸಹ ಹಠಮಾರಿಗಳು ಆದರೆ ಅವರ ಜೀವನವು ಚೆನ್ನಾಗಿ ಇರಲು ಸಾಧ್ಯವಿಲ್ಲ ಮೊದಲನೆಯದಾಗಿ ಮಿಥುನ ಮತ್ತು ಮೀನ ರಾಶಿ ಎರಡು ರಾಶಿಯವರು ಭಾವನೆಗಳನ್ನು ನೋಡುವ ದೃಷ್ಟಿಕೋನವೇ ಬೇರೆ ಬೇರೆಯಾಗಿ ಇರುತ್ತದೆ ಮೀನ ರಾಶಿಯವರಿಗೆ ಸೂಕ್ಷ್ಮತೆ ಮತ್ತು ಭಾವನೆಗಳೇ ಎಲ್ಲಾ ಆಗಿರುತ್ತದೆ ಆದರೆ ಮಿಥುನ ರಾಶಿಯವರಿಗೆ ಸಂಬಂಧದಲ್ಲಿ ಇದು ಏನು ಅನಿಸುವುದಿಲ್ಲ ಇಬ್ಬರು ಮದುವೆಯಾದರೆ ಒಬ್ಬರಿಗೊಬ್ಬರು ನೋವಿನಿಂದಲೇ ಇರುತ್ತಾರೆ ಈ ಸಂಬಂಧ ಯಾವುದೇ … Read more