ತೀರ್ಥ ಯಾತ್ರೆಗಳಲ್ಲಿ ತುಂಬಾ ಜನರು ಗೊತ್ತಿಲ್ಲದೇ ಮಾಡುವ ತಪ್ಪುಗಳು ಇವು!ತಪ್ಪದೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿಯಮಗಳು!

ತೀರ್ಥ ಯಾತ್ರೆಗೆ ಹೋದಾಗ ಈ ಒಂದು ತೀರ್ಥ ಸ್ನಾನ ಮಾಡಿಕೊಳ್ಳುವುದರಿಂದ ಬಹಳ ಪುಣ್ಯ ಫಲ ಲಭಿಸುತ್ತದೆ ಎಂದು ತೀರ್ಥ ಸ್ಥಳಕ್ಕೆ ಹೋದಾಗ ಸ್ನಾನವನ್ನು ಮಾಡುತ್ತಾರೆ. ತೀರ್ಥ ಯಾತ್ರೆಗೆ ಹೋದಾಗ ಪಾಲಿಸಬೇಕಾದ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು. ತೀರ್ಥ ಕ್ಷೇತ್ರಕ್ಕೆ ಹೋದಾಗ ನೇರವಾಗಿ ತೀರ್ಥ ಸ್ನಾನ ಮಾಡುವುದಕ್ಕೆ ಹೋಗುತ್ತಾರೆ. ಅದರೆ ಇದರಿಂದ ಪುಣ್ಯ ನದಿಗಳನ್ನು ಹಾಳು ಮಾಡುತ್ತಿದ್ದೇವೆ. ಏಕೆಂದರೆ ಶುದ್ದಿಯಾಗದೆ ಯಾವುದೇ ಕಾರಣಕ್ಕೂ ಪುಣ್ಯ ಕ್ಷೇತ್ರದಲ್ಲಿ ಸ್ನಾನ ಮಾಡುವುದಕ್ಕೆ ಹೋಗಬೇಡಿ. ಈ ವಿಧಾನವಾಗಿ ಮಾಡಿದರೆ ನದಿಯ ಸ್ವಚ್ಛತೇ ಹಾಳಾಗುತ್ತದೆ. ಹಿರಿಯರು … Read more

ಕನಸಿನಲ್ಲಿ ಶಂಖ ಕಂಡರೆ!

ಒಂದು ವೇಳೆ ನಿಮ್ಮ ಕನಸಿನಲ್ಲಿ ಶಂಖ ನೋಡಿದ್ದೇ ಅದರೆ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಶಂಖ ಎಂದರೆ ಹಿಂಧೂ ಧರ್ಮದ ಪ್ರಕಾರ ತುಂಬಾ ಪವಿತ್ರವಾದದ್ದು. ಇಂತಹ ಶಂಖ ನಿಮ್ಮ ಕನಸಿನಲ್ಲಿ ಬಂದಿದ್ದಾರೆ ಇದು ತುಂಬಾ ತುಂಬಾ ಒಳ್ಳೆಯ ಸೂಚನೆಗಳನ್ನು ಕೊಡುತ್ತದೆ. ಅದರೆ ನೀವು ಯಾವ ಸಂದರ್ಭದಲ್ಲಿ ನೋಡಿದ್ದೀರಿ ಎನ್ನುವುದರ ಮೇಲೆ ಅರ್ಥಗಳು ಬದಲಾಗುತ್ತದೆ. 1, ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಶಂಖನನ್ನು ನೋಡುತ್ತಿರುವ ತರ ಅಥವಾ ಶಂಖನನ್ನು ಉದುವುದರ ತರ ಅಥವಾ ಬೇರೆಯರಾದರು ಊದುತ್ತಿದ್ದು ನೀವು … Read more

ಮಲಗುವ ಮುನ್ನ ರಹಸ್ಯವಾಗಿ ಇದನ್ನು ದಿಂಬಿನ ಕೆಳಗೆ ಇಟ್ಟು ಮಲಗಿ! ಮರುದಿನದಿಂದಲೇ ಐಷಾರಾಮಿ ಜೀವನ ಪ್ರಾಪ್ತಿ?

ಈ ಒಂದು ವಸ್ತುವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಅದ್ಭುತವಾದ ಯೋಗ ಪರಿವರ್ತನೆ ಆಗುತ್ತದೆ. ಅದು ಯಾವುದು ಎಂದರೆ? ಸಾಮಾನ್ಯವಾಗಿ ಕಷ್ಟ ಇರುತ್ತದೆ. ಆರ್ಥಿಕವಾದ ಕಷ್ಟ ಆಗಿರಬಹುದು. ಅಥವಾ ದನ ಪರವಾಗಿ ಬಹಳಷ್ಟು ನೋವನ್ನು ಅನುಭವಿಸಿರುತ್ತಾರೆ. ಆರೋಗ್ಯ ಹಾಗೂ ದನ ಪರವಾಗಿರುವ ದೃಷ್ಟಿಯಲ್ಲಿ ಇರುವ ಈ ವಸ್ತುವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ. ಅದ್ಭುತವಾಗಿ ಸಮಸ್ಯೆಗಳು ನಿವಾರಣೆ ಆಗುತ್ತವೆ. ಕೇವಲ 24 ಗಂಟೆ ಒಳಗೆ ಉತ್ತಮ ಫಲಿತಾಂಶ ಅನ್ನೋದು ಕಾಣ್ತಾ ಹೋಗುತ್ತದೆ.. ಪ್ರತಿಯೊಬ್ಬರೂ ಕೂಡ ಆರೋಗ್ಯದ ಬಗ್ಗೆ … Read more

ಹಿಂದೂ ಧರ್ಮದ ಪ್ರಕಾರ ನಾಯಿ ಸಾಕುವುದು ಧರ್ಮವೇ ಅಥವಾ ಅಧರ್ಮವೇ?

ಕೆಲವರಿಗೆ ಸಾಕು ಪ್ರಾಣಿಗಳನ್ನು ಸಾಕುವ ಹವ್ಯಾಸ ಇರುತ್ತದೆ. ಕೆಲವರು ಬೆಕ್ಕು ಮತ್ತು ಇನ್ನು ಕೆಲವರು ಗಿಳಿ, ಪಾರಿವಾಳ ಅನ್ನು ಸಾಕುತ್ತಾರೆ.ತುಂಬಾ ಜನರು ಮನೆಯಲ್ಲಿ ನಾಯಿ ಸಾಕುವುದಕ್ಕೆ ಇಷ್ಟ ಪಡುತ್ತಾರೆ. ಇವು ಮನೆಯನ್ನು ಕಾಯುತ್ತವೆ ಮತ್ತು ಪ್ರತಿಯೊಬ್ಬರ ಒಂಟಿ ತನವನ್ನು ದೂರ ಮಾಡುವ ಕೆಲಸವನ್ನು ಈ ನಾಯಿಗಳು ಮಾಡುತ್ತವೆ. ಜೊತೆಗೆ ಇವು ತುಂಬಾ ನಿಯತ್ತಾಗಿ ಇರುವ ಪ್ರಾಣಿಗಳು ಕೂಡ ಆಗಿವೆ.ವಾಸ್ತು ಶಾಸ್ತ್ರದ ಅನುಸರವಾಗಿ ನಾಯಿಗಳನ್ನು ಸಾಕುವುದರಿಂದ ಸಿಗುವ ಲಾಭಗಳ ಬಗ್ಗೆ ತಿಳಿಸಿದ್ದಾರೆ. ನಾಯಿಯನ್ನು ಕಾಲ ಭೈರವನ ಸೇವಕ ಎಂದು … Read more

ಈ 5 ಹೆಸರು ಇರುವ ಪುರುಷರು ಹುಟ್ಟಿರುವಾಗಲೇ ಮಾಲೀಕರಾಗುವರು ಭಾಗ್ಯವನ್ನು ತೆಗೆದುಕೊಂಡೆ ಬಂದಿರುತ್ತಾರೆ!

ಮನೆಯಲ್ಲಿ ಅಪ್ಪ-ಅಮ್ಮ ಇಟ್ಟಿರುವ ಹೆಸರು ಪರಿಚಯ ಎಂದು ಹೇಳಬಹುದು. ಅದನ್ನು ಬಿಟ್ಟು ನಿಮ್ಮ ಫ್ರೆಂಡ್ ಅಥವಾ ನಿಮ್ಮ ಫ್ಯಾಮಿಲಿ ಆಗಲಿ ಬೇರೆ ಯಾವುದೇ ಅಡ್ಡ ಹೆಸರು ಇಟ್ಟರು ಕೂಡ ನಿಮ್ಮ ಮುಖ್ಯವಾದ ಹೆಸರು ಏನು ಇರುತ್ತದೆ ಅದು ಪರಿಚಯ ಎಂದು ಹೇಳಬಹುದು. ಈ ಒಂದು ಹೆಸರಿನ ಮೇಲೆ ನಿಮ್ಮ ಜೀವನ ಆಧಾರಿತವಾಗಿರುತ್ತದೆ. ಹೆಸರು ತುಂಬಾನೇ ಮೀನಿಂಗ್ ಫುಲ್ ಆಗಿದ್ದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ. ಚಾಣಕ್ಯರು ಹೇಳಿರುವ ಪ್ರಕಾರ ಈ ಅಕ್ಷರದಿಂದ ಶುರುವಾದರೆ ಒಳ್ಳೆಯದು. 1, ಇನ್ನು C ಅಕ್ಷರದಿಂದ … Read more

ಮನೆಯಲ್ಲಿ ಜೇಡರ ಬಲೆ ಕಟ್ಟಿದರೆ ಏನಾಗುತ್ತದೆ ಗೊತ್ತಾ..?

ಮನೆಯ ಮೂಲೆಯಲ್ಲಿ ಜೇಡರ ಬಲೆ ಕಟ್ಟಿದರೆ ಅದು ಬಡತನಕ್ಕೆ ಕಾರಣವಾಗಬಹುದು. ಈಗಿನ ಆಧುನಿಕ ಯುಗದಲ್ಲಿ ಮನೆಯ ಮಂದಿಗೆಲ್ಲ ತಲಾ ಒಂದೊಂದು ಕೆಲಸ ಇರುತ್ತದೆ. ಹಾಗಾಗಿ ಮನೆಯ ಆರು ತಿಂಗಳಿಗೊಮ್ಮೆ ಅಥವಾ ಹಬ್ಬ ಹರಿದಿನಗಳಲ್ಲಿ ಮಾತ್ರ ಶುಚಿಗೊಳಿಸುವ ಕಾರ್ಯ ನಡೆಯುತ್ತದೆ. ಆದರೆ ಇಂಥ ಕಾರ್ಯಗಳನ್ನು ಮಾಡುವುದು ಶ್ರೇಷ್ಠವಲ್ಲ. ಮನುಷ್ಯ ತಾನು ಎಷ್ಟೇ ದುಡಿದರು ಸಹ ಅವನ ಕೈಯಲ್ಲಿ ಹಣ ನಿಲ್ಲುವುದಿಲ್ಲ.ಹಣವನ್ನು ಉಳಿಸಿಕೊಳ್ಳಲು ಏನೆಲ್ಲ ಕಸರತ್ತುಗಳನ್ನು ಮಾಡುತ್ತಾರೆ. ಇನ್ನು ಕೆಲ ಜ್ಯೋತಿಷ್ಯರ ಮರೆ ಹೋಗುತ್ತಾರೆ. ಆದರೆ ಮನೆಯಲ್ಲಿ ಕೆಲವೊಂದು ವಸ್ತುಗಳು … Read more

ಕನಸಿನಲ್ಲಿ ಯಾವ ಯಾವ ರೀತಿಯಲ್ಲಿ ಚಿನ್ನವನ್ನ ಕಂಡರೆ ಏನರ್ಥ?ಸಪ್ನ ಶಾಸ್ತ್ರ

ನಿಮ್ಮ ಕನಸಿನಲ್ಲಿ ಚಿನ್ನದ ನಾಣ್ಯವನ್ನು ಅಥವಾ ಬಿಸ್ಕೆಟ್ ಕಂಡರೆ ಇದು ಶುಭ ಎಂದು ತಿಳಿದುಕೊಳ್ಳಿ. ಇದರ ಅರ್ಥ ಮುಂಬರುವ ದಿನಗಳಲ್ಲಿ ದೊಡ್ಡ ಘಟನೆ ನಡೆಯಲಿದ್ದು ಆ ಘಟನೆಯಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲವಣೆ ಆಗುತ್ತದೆ. ಪ್ರಸ್ತುತ ನಿಮ್ಮ ಜೀವನದಲ್ಲಿ ನಿಮ್ಮ ಪರ್ಸನಲಿಟಿ ಅಲ್ಲಿ ತುಂಬಾ ಬದಲಾವಣೆ ಆಗುತ್ತದೆ. ಅದು ಒಳ್ಳೆಯದು ಅಥವಾ ಕೆಟ್ಟದ್ದು ಸಹ ಆಗಬಹುದು. ಇನ್ನು ನಿಮ್ಮ ಕನಸಿನಲ್ಲಿ ಚಿನ್ನದ ಆಭರಣಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಹಾಗೆ ಕಂಡರೆ ಇದು ಒಳ್ಳೆಯ ಕನಸು. ನೀವು ಯಾವುದೇ ರೀತಿಯ … Read more

ತಂಗಡಿ ಗಿಡದ ಹೊ ನಿಂದ ಚರ್ಮದ ಕಲೆಗಳನ್ನು ತೆಗೆಯಬಹುದು , ರಸ್ತೆ ಬದಿಯ ಔಷಧಿ ಗಿಡ!

ತಂಗಡಿಕೆ ಗಿಡವು ಬಿಜಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿರುತ್ತದೆ. ತಂಗಡಿಕೆ ಇನ್ನೊಂದು ಹೆಸರು ಹೊನ್ನು ಬಾರಿಕೆ ಅಂದರೆ ಬಂಗಾರ. ಅಂಬರ ಅಂದರೆ ಆಕಾಶ. ಇದು ಸಾಮಾನ್ಯವಾಗಿ ಬೆಳೆದಿರುತ್ತದೆ. ಇದಕ್ಕೆ ನೀರು ಹಾಕುವುದಿಲ್ಲ ಬೀಜ ಹಾಕುವುದಿಲ್ಲ. ಇದು ಬಿಜಾಪುರ ಜಿಲ್ಲೆಯಲ್ಲಿ ಯತೇಚ್ಛವಾಗಿ ಬೆಳೆದಿರುತ್ತದೆ..ಇದು ಸಾಮಾನ್ಯವಾಗಿ ಹುಣಸೆ ಎಲೆಯ ಆಕಾರದಲ್ಲಿ ಇರುತ್ತದೆ. ಇದು ಶರಪುಂಕ ಹೊಂದಿರುತ್ತದೆ. ಇದರ ಹೂಗಳು ನವಂಬರ್ ಇಂದ ಡಿಸೆಂಬರ್ ವರೆಗೆ ಇರುತ್ತವೆ.ಆನಂತರ ಕಾಯಿಗಳು ಬರುತ್ತವೆ. ಕಾಯಿಗಳು ಒಣಗಿ ಬೀಜ ಆಗುತ್ತದೆ. ಇದರ ಬೇರಿನಿಂದ ಪುರುಷರ ಲೈಂಗಿಕ ಸಮಸ್ಯೆಯನ್ನು … Read more

ನೆಲದ ಬೇವು ಸಕ್ಕರೆ ಕಾಯಿಲೆ ಇದ್ದವರು ಕಂಡರೆ ಬಿಡಬೇಡಿ ಯಾಕೇಂದರೆ?

ಮಧುಮೇಹದ ಕಾಯಿಲೆಯನ್ನು ಕಂಟ್ರೋಲ್ ನಲ್ಲಿ ಇಡಬೇಕು ವರೆತು ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಮಧುಮೆಹಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವುದು ಆರೋಗ್ಯಕರ ಜೀವನಶೈಲಿಯನ್ನು ಇಟ್ಟುಕೊಳ್ಳುವುದು ಮತ್ತು ಆಹಾರದ ಬಗ್ಗೆ ಕಾಳಜಿವಹಿಸುವುದು ಮುಖ್ಯ. ಇದು ಮೂತ್ರ ಪಿಂಡಗಳು ಶ್ವಾಸಕೋಶಗಳು ಹೃದಯ ಮತ್ತು ಕಣ್ಣುಗಳಿಗೆ ಹಾನಿ ಮಾಡುವ ಕಾಯಿಲೆಯಾಗಿದೆ. ಮಧುಮೇಹವನ್ನು ನಿಯಂತ್ರಿಸಲು ನೀವು ಕೆಲವು ಮನೆಮದ್ದುಗಳನ್ನು ಸಹ ಅಳವಡಿಸಿಕೊಳ್ಳಬಹುದು. ಆಯುರ್ವೇದದಲ್ಲಿ ಇಂತಹ ಅನೇಕ ಗಿಡಮೂಲಿಕೆಗಳು ಇವೇ. ಅವುಗಳಲ್ಲಿ ನೆಲ ಬೇವು ಒಂದು. ನೆಲಬೇವು ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕರಿ ಎಂದು ಸಾಬೀತು … Read more

ಡಿಸೆಂಬರ್‌ನಲ್ಲಿ ಜನಿಸಿದವರಲ್ಲಿ ಈ ವಿಶೇಷ ಸಂಗತಿಗಳು ಸಂಭವಿಸುತ್ತವೆ, ಅವರ ಅದೃಷ್ಟ ಸಂಖ್ಯೆ ಮತ್ತು ಬಣ್ಣವನ್ನು ತಿಳಿಯಿರಿ

ಸಂಖ್ಯಾಶಾಸ್ತ್ರದಲ್ಲಿ, ಪ್ರತಿ ದಿನದಂತೆ, ಪ್ರತಿ ತಿಂಗಳಲ್ಲಿ ಹುಟ್ಟಿದ ಜನರ ಸ್ವಭಾವ ಮತ್ತು ವ್ಯಕ್ತಿತ್ವವನ್ನು ವಿಭಿನ್ನವಾಗಿ ವಿವರಿಸಲಾಗಿದೆ. ಇಲ್ಲಿ ನಾವು ಡಿಸೆಂಬರ್‌ನಲ್ಲಿ ಜನಿಸಿದ ಜನರ ಬಗ್ಗೆ ಮಾತನಾಡಲಿದ್ದೇವೆ, ಸಂಖ್ಯಾಶಾಸ್ತ್ರದ ಪ್ರಕಾರ, ಡಿಸೆಂಬರ್ ತಿಂಗಳಲ್ಲಿ ಜನಿಸಿದ ಜನರು. ಅವರು ಮಹತ್ವಾಕಾಂಕ್ಷೆಯ ಸ್ವಭಾವದವರು. ಅಲ್ಲದೆ, ಈ ಜನರು ಜೀವನದಲ್ಲಿ ಮುಂದುವರಿಯಲು ಬಯಸುತ್ತಾರೆ ಆದರೆ ತಮ್ಮ ತತ್ವಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಈ ಜನರು ಪ್ರತಿಕೂಲ ಸಂದರ್ಭಗಳಲ್ಲಿ ಶಾಂತವಾಗಿರುತ್ತಾರೆ. ಅಲ್ಲದೆ, ಈ ಜನರು ತಮ್ಮ ಎದುರಿನ ವ್ಯಕ್ತಿಯನ್ನು ಓದುವ ಕಲೆಯನ್ನು ಹೊಂದಿದ್ದಾರೆ. ಸ್ವಲ್ಪ ಸೋಮಾರಿ … Read more