ನೀಮ್ಮ ಹುಟ್ಟಿದ ವಾರದ ಎಮೋಜಿ ಆರಿಸಿ!

ಹುಟ್ಟಿದ ವಾರ ಅಥವಾ ದಿನ ಆಗಲಿ ಅಥವಾ ಸಮಯ ಆಗಲಿ ಎಲ್ಲಾ ವಿಷಯದಲ್ಲೂ ಕೂಡ ನಿಮ್ಮ ಸ್ವಭಾವಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.ಈ ಪಿಕ್ಚರ್ ನಲ್ಲಿ ಕಾಣಿಸಿರುವ ಎಮೋಜಿಯಲ್ಲಿ ನೀವು ಹುಟ್ಟಿದ ವಾರದ ಎಮೋಜಿಯನ್ನು ನೀವು ಚೋಸ್ ಮಾಡಬೇಕಾಗುತ್ತದೆ. 1, ಭಾನುವಾರದ ಎಮೋಜಿಯನ್ನು ನೀವು ಅರಿಸಿದ್ದಾರೆ ಇವರು ಬಹಳ ಬುದ್ದಿವಂತ ವ್ಯಕ್ತಿಗಳು ಆಗಿರುತ್ತಾರೆ.ಆದಷ್ಟು ಇವರು ಕಡಿಮೆ ಮಾತನಾಡುತ್ತಾರೆ.ಅದರೆ ಏನೇ ಮಾತನಾಡಿದರು ಕೂಡ ಬಹಳ ತೂಕವಾಗಿ ಇರುತ್ತದೇ.ಇವರು ನೋಡುವುದಕ್ಕೆ ಬಹಳ ಸುಂದರವಾಗಿ ಇರುತ್ತಾರೆ. ಇವರ ಕಣ್ಣುಗಳು ಬಹಳ ಆಕರ್ಷಕವಾಗಿ … Read more

ಸೇಬು ಹಣ್ಣನ್ನು ಸಿಪ್ಪೆ ಸುಲಿದು ತಿನ್ನುತ್ತೀರಾ ಹಾಗಾದ್ರೆ ಮಿಸ್ ಮಾಡ್ದೆ ಈ ಮಾಹಿತಿ ತಿಳಿಯಿರಿ!

ಪ್ರತಿದಿನ ಒಂದೊಂದು ಸೇಬು ಹಣ್ಣು ತಿಂದರೆ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂಬ ಮಾತನ್ನು ಅಲ್ಲಿ ಇಲ್ಲಿ ಕೇಳಿರುತ್ತೇವೆ. ಸೇಬು ಹಣ್ಣಿನ ಸಿಪ್ಪೆಯ ಬಗ್ಗೆ ಯಾರು ಸಹ ಮಾತನಾಡುವುದಿಲ್ಲ. ತಿನ್ನುವಾಗ ಕೂಡ ಸೇಬು ಹಣ್ಣಿನ ಸಿಪ್ಪೆಯ ತೆಗೆದು . ಆನಂತರ ಒಳಗಿನ ಬಿಳಿ ತಿರುಳನ್ನು ತಿನ್ನುತ್ತಾರೆ.ನಿಜ ಹೇಳ್ಬೇಕು ಅಂದ್ರೆ ಸೇಬು ಹಣ್ಣನ್ನ ಸಿಪ್ಪೆ ಸಹಿತ ಸೇವನೆ ಮಾಡಬೇಕು. ಇದು ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುವ ಜೊತೆಗೆ ಇನ್ನಿತರ ಆರೋಗ್ಯ ಪ್ರಯೋಜನಗಳನ್ನು ಕೂಡ ಒದಗಿಸುತ್ತದೆ. ಹಾಗಾದ್ರೆ ಅವುಗಳು ಯಾವುವು … Read more

ಶ್ರವಣ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು!

ಶ್ರವಣ ಅಂದರೆ: ಕೇಳಿಸಿಕೊಳ್ಳುವುದು ಎಂದರ್ಥ. ಸರಸ್ವತಿ ದೇವಿ ಜನ್ಮ ನಕ್ಷತ್ರವು ಶ್ರವಣ. ಈ ನಕ್ಷತ್ರದಲ್ಲಿ ಜನಿಸಿದವರು ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ.. ಇತರರೊಂದಿಗೆ ಬೇರೆಯುತ್ತಾರೆ. ದೊಡ್ಡ ಪ್ರಮಾಣದ ಸ್ನೇಹಿತರ ಒಲವು ಇವರಿಗಿರುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಗೌರವವನ್ನು ಪಡೆಯುತ್ತಿರುತ್ತಾರೆ. ಸಾಮಾನ್ಯವಾಗಿ ಇವರನ್ನು ಆಕರ್ಷಣೀಯವಾದ ಮುಖಭಾವದಿಂದ ಇರುತ್ತಾರೆ. ಆದರೂ ಮುಖದ ಮೇಲೆ ವಿರೂಪಗೊಳ್ಳುವಿಕೆಯ ಗಮನಕ್ಕೆ ಬರುತ್ತದೆ. ಅವರ ಸಿಹಿಮಾತು ಕೆಲಸದ ಮತ್ತು ಸ್ವಚ್ಛತೆಗೆ ಹೆಸರುವಾಸಿ ಆಗಿರುತ್ತಾರೆ. ಇವರು ಒಳ್ಳೆ ಆಹಾರಕ್ಕಾಗಿ ತಮ್ಮ ರುಚಿಗೆ ಹೆಸರುವಾಸಿ ಆಗಿರುತ್ತಾರೆ. … Read more

ಶಿವಲಿಂಗವನ್ನು ಮನೆಯಲ್ಲಿ ಇಟ್ಟರೆ ಒಳ್ಳೇದಾ ಕೆಟ್ಟದ್ದಾ?

ಶಿವಲಿಂಗವನ್ನು ಮನೆಯಲ್ಲಿ ಇಟ್ಕೋ ಬಾರದು ಅಂತ ತುಂಬಾ ಜನರು ಹೇಳುತ್ತಾರೆ. ಇನ್ನು ಶಿವಲಿಂಗ ತಿಂದನೆ ಸಮಸ್ತ ಸೃಷ್ಟಿ ಆಗಿದೆ. ಪುರಾಣಗಳ ಪ್ರಕಾರ ಈ ಸಮಸ್ತ ಸೃಷ್ಟಿ ನೀರಿನಿಂದ ತುಂಬಿ ಅನಂತ ಮಹಾಸಮುದ್ರದಂತೆ ಆಗಿದೆ. ಇನ್ನು ಆ ಮಹಾ ಜಲದಿಂದ ಉತ್ತಮ ತೇಜಸ್ಸು ಉತ್ಪತ್ತಿಯಾಗಿದೆ. ಅದು ಒಂದು ರೂಪವಾಗಿ ಬದಲಾಗಿಪರಬ್ರಹ್ಮ ಹಾಗೆ ಪರಬ್ರಹ್ಮ ನೇ ಶಿವಲಿಂಗದ ರೂಪದಲ್ಲಿ ಇರುವ ಶಿವನು ಅಂತ ಹೇಳುತ್ತಾರೆ. ಇನ್ನು ಲಿಂಗ ಅರ್ಚನೆ ಮಾಡಿದರೆ ಸರ್ವ ದೇವರಿಗೂ ಪೂಜೆ ಮಾಡಿದಂತೆ ಆಗುತ್ತದೆ ಅಂತ ಕೂಡ … Read more

ಕೂದಲು ಉದುರಲು ನೀವು ಮಾಡುವ ಈ ತಪ್ಪುಗಳೇ ಕಾರಣ!

ಶಾಂಪೂವಿನ ತಪ್ಪಾದ ಬಳಕೆ ನಾವು ಶಾಂಪೂವನ್ನು ಬಳಸುವಾಗ ಸಾಮಾನ್ಯವಾಗಿ ಕೈಯಲ್ಲಿ ಶಾಂಪು ಹಾಕಿ ಕೂದಲನ್ನು ತೊಳೆಯುತ್ತೇವೆ. ದಯವಿಟ್ಟು ನಿಲ್ಲಿಸಿ. ಇದು ಶಾಂಪೂವನ್ನು ಬಳಸುವ ಸರಿಯಾದ ವಿಧಾನ ಅಲ್ಲ ಈ ತಪ್ಪಿನಿಂದ ಕೂದಲು ಸ್ವಚ್ಛವಾಗುವುದಿಲ್ಲ ಇದರಿಂದ ಕೂದಲು ಜಾಸ್ತಿಯಾಗಿ ಉದುರುತ್ತದೆ.ಸರಿಯಾದ ವಿಧಾನ ಶಾಂಪೂವನ್ನು ನೀರಿನಿಂದ ಕಲಸಿ ಕೂದಲನ್ನು ತೊಳೆಯಬೇಕು. ಅಷ್ಟೇ ಅಲ್ಲ ಮೊದಲಿಗೆ ಕೂದಲನ್ನು ಒಂದು ಬಾರಿ ನೀರಿನಲ್ಲಿ ತೊಳೆಯಬೇಕು. ಆಮೇಲೆ ಒಂದು ಮೊಗ್ಗಿನಿಂದ ಅಥವಾ ಬೌಲ್ ನಿಂದಶಾಂಪೂ ಅನ್ನು ಮಿಕ್ಸ್ ಮಾಡಿ ತೊಳೆಯಿರಿ. ಶಾಂಪು ನಿಮ್ಮ ಕೂದಲಿನ … Read more

9 ಸಂಖ್ಯೆಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ!

ಈ ಸಂಖ್ಯೆಗೆ ಸನಾತನ ಧರ್ಮದಲ್ಲಿ ಬಹಳಷ್ಟು ಪ್ರಾಮುಖ್ಯತೆ ಜಗತ್ ರಕ್ಷಕ, ಭಗವಂತ, ಶ್ರೀಕೃಷ್ಣನ ಮನುಷ್ಯ ಕುಲಕ್ಕೆ ಕೊಟ್ಟ ದೊಡ್ಡ ಕಾಣಿಕೆ “ಭಗವದ್ಗೀತೆ”. ಈ ಪವಿತ್ರವಾದ ಗ್ರಂಥದಲ್ಲಿ ಒಟ್ಟು 18 ಅಧ್ಯಾಯಗಳಿವೆ. ಈ 18 ಸಂಖ್ಯೆಯನ್ನು ಒಂದು ಸಂಖ್ಯೆಯಾಗಿ ಮಾಡಿದರೆ 9 ಬರುತ್ತದೆ..ಭಗವತ್ ಪುರಾಣದಲ್ಲಿ ದೇವರ ಆರಾಧನೆಗೆ ಸಂಬಂಧಪಟ್ಟಂತೆ 9 ವಿಧವಾದ ಪ್ರಾರ್ಥನೆಯ ಪದ್ಧತಿಗಳಿಗೆ. ಸಂಪತ್ತಿಗೆ ಅಧಿಪತಿ ಕುಬೇರ ಆತನ ಬಳ್ಳಿ ನವ ನಿಧಿಗಳಿವೆ, ಹಾಗೆಯೇ ನವರತ್ನಗಳ ಬಗ್ಗೆ ತಿಳಿದಿರುವ ತಂತದೇನು. ನವಧಾನ್ಯಗಳು 9 ಸಂಖ್ಯೆಯಲ್ಲಿರುವುದು ಗಮನ ಅರ್ಹ … Read more

ಪ್ರತಿನಿತ್ಯ ರಾಗಿ ಅಂಬಲಿಯನ್ನು ಕುಡಿಯುವುದರಿಂದ ಆಗುವ ಲಾಭಗಳು!

ರಾಗಿಯು ಹೆಚ್ಚಾಗಿ ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ ಕೊಬ್ಬನ್ನು ಸಹ ಇದು ಕರಗಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಪ್ರೊಟೀನ್ ಮೂಳೆಗಳನ್ನು ಬಲಪಡಿಸುತ್ತದೆ. ರಾಗಿ ಗಂಜಿಯನ್ನು ಕುಡಿಯುವುದರಿಂದ, ವಯಸ್ಸಾದವರಿಗೆ ಮೂಳೆಯನ್ನು ಬಲಪಡಿಸುತ್ತದೆ. ಆದ್ದರಿಂದ ಅವರು ರಾಗಿ ಗಂಜಿಯನ್ನು ತೆಗೆದುಕೊಳ್ಳುವುದರಿಂದ, ಅದರಲ್ಲಿರುವ ಕ್ಯಾಲ್ಸಿಯಂ ಅವರ ಮೂಳೆಗಳಿಗೆ ಬಲಪಡಿಸುತ್ತದೆ. ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ. ಹೌದು ಸಕ್ಕರೆ ಕಾಯಿಲೆಯೂ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ, ರೋಗ ಆಗಿದೆ. ರಾಗಿಯಲ್ಲಿ ಕಂಡುಬರುವ ಮೆಗ್ನೀಷಿಯಂ ಅಂಶವು ದೇಹದಲ್ಲಿ ಇಂಥೋಲಿಯನ್ ಮತ್ತು ಹೆಚ್ಚಿಸುತ್ತದೆ. ರಾಗಿಯನ್ನು ಸೇವಿಸುವ … Read more

ಹುಣಸೆ ಹಣ್ಣು ಕೆಡದಾಗೆ ವರ್ಷಾನುಗಟ್ಟಲೆ ಇಡಬೇಕಾ ಈಟಿಪ್ಸ್ ನ್ನೂ ಟ್ರೈ ಮಾಡಿ !

keep tamarind fruit for years ಸಾಮಾನ್ಯವಾಗಿ ಹುಣಿಸೆಹಣ್ಣು ಹಾಗೂ ಅಂತ ಸೀಜನ್ ನಲ್ಲಿ ಜಾಸ್ತಿಯಾಗಿ ತೆಗೆದುಕೊಂಡು ಹುಣಸೆ ಹಣ್ಣನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತೇವೆ. ತರುವಾಗ ಚೆನ್ನಾಗಿರು ಅಂತ ಹುಣಸೆಹಣ್ಣು ಸ್ವಲ್ಪ ದಿನದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಹುಳಗಳು ಆಗದ ಹಾಗೆ ಕೆಡದಾಗ ವರ್ಷಾನು ಗಂಟೆಲೇ ಯಾವ ರೀತಿಯಾಗಿ ಸ್ಟೋರ್ ಮಾಡಿ ಇಡಬೇಕು ಅಂದ್ರೆ.. ಹುಣಸೆ ಹಣ್ಣನ್ನು ತಗೊಂಡು ಬಂದು ನಂತರ ನಾವು ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳುವ ಮೊದಲು ನಾವು ಅದರಲ್ಲಿ ಬೀಜ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. … Read more

ಈರುಳ್ಳಿ ತಿನ್ನುವ ಪ್ರತಿಯೊಬ್ಬರೂ ತಪ್ಪದೇ ನೋಡಿ!

ಈರುಳ್ಳಿ ತಿನ್ನುವ ಪ್ರತಿಯೊಬ್ಬರು ಈ ವಿಡಿಯೋವನ್ನು ನೋಡಲೇಬೇಕು..ನೀವು ಈರುಳ್ಳಿಯನ್ನು ಪ್ರತಿದಿನ ತಿನ್ನುತ್ತಿದ್ದೀರಾ ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು, ಪ್ರತಿದಿನ ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುವುದರಿಂದ ಸಮಸ್ಯೆಗಳು ಇದೆ ಎಂದು ನಿಮಗೆ ತಿಳಿದಿದೆಯಾ ಸಾಮಾನ್ಯವಾಗಿ ಈರುಳ್ಳಿ ಹಚ್ಚುವಾಗ ಕಣ್ಣೀರು ಏಕೆ ಬರುತ್ತದೆ ಎಂದರೆ. ಭಾರತೀಯರ ಅಡುಗೆ ಮನೆಯಲ್ಲಿ ಸರ್ವೆ ಸಾಮಾನ್ಯವಾಗಿ ಕಾಣುವಂತಹ ಒಂದು ಪದಾರ್ಥ ಎಂದರೆ ಅದು ಈರುಳ್ಳಿ ಹಾಗೂ ಅಡುಗೆಯಲ್ಲಿ ರುಚಿಯಾಗು ಅದ್ಭುತವಾದ ತಿನಿಸನ್ನು ತಿನ್ನಬೇಕು ಎಂದರೆ ಇದನ್ನು ಉಪಯೋಗಿಸಿದರೆ ಅದು ಚೆನ್ನಾಗಿ ಬರುತ್ತದೆ ಈರುಳ್ಳಿ ಇಲ್ಲದೆ … Read more

ಪ್ರತಿದಿನ ಹುರಿದ ಬೆಳ್ಳುಳ್ಳಿ ತಿಂದರೆ ಪುರುಷರ
ದೇಹದಲ್ಲಿ ಆಗುವ ಬದಲಾವಣೆ!

Fried Garlic Benefits: ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನುವುದು ಅಥವಾ ಆಹಾರಕ್ಕೆ ಸೇರಿಸುವುದರ ಕೊರತಾಗಿ ಇದನ್ನು ಹುರಿಯುವದರಿಂದ ಅನೇಕ ಪ್ರಯೋಜನಗಳಿವೆ, ವಿಶೇಷವಾಗಿ ಪುರುಷರಿಗೆ. ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ 2 ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿ ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಬೆಳ್ಳುಳ್ಳಿ ಸಾಮಾನ್ಯವಾಗಿ ಎಲ್ಲರಿಗೂ ಆರೋಗ್ಯಕರ ಪ್ರಯೋಜನ ನೀಡುತ್ತದೆ. ಪುರುಷರಿಗೂ ಇದು ತುಂಬಾ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿ ಪುರುಷರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು … Read more