ಈ ಜ್ಯೂಸ್ ಸಿಕ್ಕರೆ ಸಕ್ಕರೆ ಕಾಯಿಲೆ ಇವತ್ತೇ ಸೇವಿಸಿ ನೋಡಿ!

ಮನುಷ್ಯನಲ್ಲಿ ಯಾವ ಸಂದರ್ಭದಲ್ಲಿ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ ಹೇಳಲು ಬರುವುದಿಲ್ಲ. ಯಾಕೆ ಹೀಗೆ ಆಗುತ್ತದೆ ಎಂದು ನೋಡುವುದಾದರೆ, ಇಂದಿನ ಯುವಜನತೆಯರು ಅನುಸರಿಸುತ್ತಿರುವ ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು. ಪ್ರಮುಖವಾಗಿ ಕೆಟ್ಟ ಕೊಲೆಸ್ಟ್ರಾಲ್‌ಗೆ ಮುಕ್ತ ಆಹ್ವಾನ ನೀಡುವಂತಹ, ಅನಾರೋಗ್ಯಕಾರಿ ಆಹಾರಗಳಾದ ಪಿಜ್ಜಾ, ಬರ್ಗರ್, ಎಣ್ಣೆಯಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ, ಈ ಸಮಸ್ಯೆ ಬಹಳ ಬೇಗನೇ ಮನುಷ್ಯನಲ್ಲಿ ಕಾಣಿಸಿ ಕೊಳ್ಳುತ್ತವೆ. ಕೊನೆಗೆ ಹೃದಯದ ಕಾರ್ಯ ಚಟುವಟಿಕೆಯಲ್ಲಿ ಸಮಸ್ಯೆಗಳು … Read more

ಆಗಸ್ಟ್ 11, ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ

ಮೇಷ ರಾಶಿ–ಮೇಷ ರಾಶಿಯವರಿಗೆ ಇಂದು ಅತ್ಯಂತ ಫಲಪ್ರದವಾಗಲಿದೆ. ನಿಮ್ಮ ದೀರ್ಘಕಾಲ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸುವ ಬಗ್ಗೆ ನೀವು ಚಿಂತಿತರಾಗುತ್ತೀರಿ, ಇದು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ಕುಟುಂಬದ ಸದಸ್ಯರ ನಿವೃತ್ತಿಯಿಂದಾಗಿ ಸಣ್ಣ ಅನಿರೀಕ್ಷಿತ ಪಾರ್ಟಿಯನ್ನು ಆಯೋಜಿಸಬಹುದು. ನೀವು ಹೊಸ ವಾಹನವನ್ನು ಮನೆಗೆ ತರಬಹುದು. ಪ್ರೇಮ ಜೀವನ ನಡೆಸುತ್ತಿರುವವರು ಭಾರವಾದ ವ್ಯಕ್ತಿಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಬಹುದು. ವೃಷಭ ರಾಶಿ–ವೃಷಭ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ವಿಹಾರಕ್ಕೆ ಹೋಗಲು ಯೋಜಿಸುತ್ತೀರಿ ಮತ್ತು ನಿಮ್ಮ ಕೆಲಸಕ್ಕೆ … Read more

ನೀವು ಕೋರಿದ ಕೊರೆಕೆಗಳು ಅತೀ ಶೀಘ್ರವಾಗಿ ನೆರವೇರಬೇಕಾದರೆ ಗಣಪತಿಗೆ ಕಡಲೆಕಾಳು ಹಾರ ಹಾಕಿ ಪೂಜೆ ಮಾಡಿರಿ!

ಈ ರೀತಿ ನೀವು ನೆನಸಿದ ಕಡಲೆ ಕಾಳಿನಲ್ಲಿ ಹಾರಮಾಡಿ ವಿಘ್ನೇಶ್ವರನಿಗೆ ಹಾಕಿ ಪೂಜೆ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗುತ್ತದೆ ಹಾಗೆ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಕಾರ್ಯ ಆಗಲಿ ಅಂತ ಅಂದುಕೊಂಡಿದ್ದರೆ ತುಂಬಾ ಬೇಗನೆ ನೆರವೇರುತ್ತದೆ ಅಂತ ಹೇಳಬಹುದು ಹಾಗಾದರೆ ಕಡಲೆಕಾಳು ಆಹಾರವನ್ನು ಹೇಗೆ ಮಾಡುವುದು ಪೂಜೆಯನ್ನು ಹೇಗೆ ಮಾಡುವುದು ಮಾಡಿಕೊಡುತ್ತೇನೆ ಬನ್ನಿ ನೋಡೋಣ. ಮೊದಲನೇದಾಗಿ ಕಡಲೆಕಾಳಿನ ಆರ ಮಾಡುವುದಕ್ಕೆ ಹಿಂದಿನ ರಾತ್ರಿಯ ನೀವು ಕಡಲೆ ಕಾಳನ್ನು ನೆನೆಸಬೇಕು ಬೆಳಗ್ಗೆ ಸ್ನಾನ ಮಾಡಿ ಮಡಿಯಿಂದ 21 ಕಡಲೆ … Read more

ಆಯುರ್ವೇದ ಪ್ರಕಾರ ದಿನಚರಿ ಹೇಗಿರಬೇಕು!

ಮುಂಜಾನೆ ಬೇಗನೆ ಎದ್ದು ಒಂದು ಸುತ್ತು ಜಾಗಿಂಗ್ ಗೆ ಹೋಗಿ ಬರುವುದು, ವ್ಯಾಯಾಮ ಮಾಡುವುದು ಹೀಗೆ ಹಲವಾರು ದಿನಚರಿಗಳು ಪ್ರತಿಯೊಬ್ಬರ ಜೀವನದಲ್ಲೂ ಇರುವುದು. ಕೆಲವರು ತಮ್ಮ ಸುತ್ತಲಿನ ವಠಾರದಲ್ಲಿ ಒಂದು ಸುತ್ತು ಹೋಗಿ ಬಂದು ಟೀ ಸವಿಯುವರು ಅಥವಾ ಪತ್ರೆಕೆ ಓದುವರು. ಕೆಲವರು ತುಂಬಾ ಅವಸರದಿಂದ ಕಚೇರಿಗೆ ಹೊರಡಲು ಅನುವಾಗುವರು. ಬೆಳಗ್ಗೆ ಎದ್ದ ಬಳಿಕ ರಾತ್ರಿ ಮಲಗುವ ತನಕ ಪ್ರತಿಯೊಬ್ಬರಿಗೂ ಅವರದ್ದೇ ಆಗಿರುವಂತಹ ದಿನಚರಿಯಿರುವುದು. ಆದರೆ ಆಯುರ್ವೇದದ ಪ್ರಕಾರ ಕೆಲವೊಂದು ದಿನಚರಿಗಳನ್ನು ಪಾಲಿಸಿಕೊಂಡು ಹೋದರೆ ಅದು ತುಂಬಾ … Read more

ಮದುವೆಯಾದ ಪ್ರತಿಯೊಬ್ಬ ಸುಮಂಗಲಿ ಹೆಣ್ಣು ನೋಡಲೇಬೇಕಾದ..

ಸುಮಂಗಲಿ:-ಇದು ವಿವಾಹಿತ ಮಹಿಳೆಯನ್ನು ಸೂಚಿಸುತ್ತದೆ, ಅವರ ಅರ್ಧದಷ್ಟು ಇನ್ನೂ ಬದುಕಬೇಕು. ನಿರ್ಗಮಿಸಿದ ಕುಟುಂಬದ ಪೂರ್ವಜರ ಆಶೀರ್ವಾದವನ್ನು ಕೋರಲು ಈ ಪೂಜೆಯನ್ನು ಮಾಡಲಾಗುತ್ತದೆ. ಪೂಜೆಯನ್ನು ನಡೆಸುವುದು ಈ ಮಹಿಳೆಯರ ಅಪೂರ್ಣ ಹಂಬಲಗಳನ್ನು ಸಂತೋಷಪಡಿಸುತ್ತದೆ, ಜೊತೆಗೆ ಅವರು ಮನೆಯವರನ್ನು ಗೌರವಿಸುತ್ತಾರೆ. ನಿಮ್ಮ ಮನೆಯ ಮಗಳು ಮದುವೆಯಾದಾಗ ಅಥವಾ ಕುಟುಂಬದ ಸದಸ್ಯರಲ್ಲಿ ಸೊಸೆ ಬಂದಾಗ ಈ ಕಾರ್ಯವನ್ನು ಮಾಡಲಾಗುತ್ತದೆ. ಹುಡುಗರನ್ನು ಸಮಾರಂಭದಿಂದ ಸಂಪೂರ್ಣವಾಗಿ ಹೊರಗಿಡಲಾಗುತ್ತದೆ ಮತ್ತು ಮಂಗಳವಾರ ಮತ್ತು ಶನಿವಾರದಂದು ಆಚರಣೆಯನ್ನು ನಡೆಸಲಾಗುವುದಿಲ್ಲ. ಆಚರಣೆಯ ಪವಿತ್ರತೆಯನ್ನು ಗಮನದಲ್ಲಿಟ್ಟುಕೊಂಡು ಪೂರ್ವಸಿದ್ಧತಾ ಕಾರ್ಯವನ್ನು ಖಚಿತಪಡಿಸಿಕೊಳ್ಳುವ ಹಿರಿಯ ಮಹಿಳೆ ಕುಟುಂಬದ … Read more

ಉದ್ದಿನಬೇಳೆಯಲ್ಲಿ ಆಗುವ ಪ್ರಯೋಜನಗಳು!

ನಮ್ಮ ದಿನನಿತ್ಯದ ಆಹಾರ ಪದ್ದತಿಯಲ್ಲಿ ಉದ್ದನ್ನು ಬಳಸುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ . ಆದರೆ ಉದ್ದಿನಲ್ಲಿರುವ ಮುಖ್ಯವಾದ ಆರೋಗ್ಯಕಾರಿ ಅಂಶಗಳ ಬಗ್ಗೆ ತಿಳಿದಿದೆಯೇ?. ಉದ್ದಿನ ಈ ಉಪಯೋಗಕಾರಿ ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ . ಹಲವು ಸಂಶೋಧನೆಗಳ ಮೂಲಕ ಗೊತ್ತಾಗಿರುವ ಸಂಗತಿ ಏನೆಂದರೆ ಉದ್ದಿನಲ್ಲಿ ಇರುವ ಬಹು ಮುಖ್ಯವಾದ ಆರೋಗ್ಯಾಕಾರಿ ಅಂಶಗಳು. ಹಾಗು ಆಯುರ್ವೇದದಲ್ಲಿ ಇದನ್ನು ಔಷಧಿಯ ರೂಪದಲ್ಲಿ ಬಹು ಮುಖ್ಯವಾಗಿ ಬಳಸುತ್ತಾರೆ . ಉದ್ದನ್ನು ಆಯುರ್ವೇದ ಭಾಷೆಯಲ್ಲಿ ಮಾಷ ಎಂದು ಕರೆಯುತ್ತಾರೆ . ಉದ್ದಿನಲ್ಲಿ ಇರುವ ಪ್ರಮುಖ … Read more

ಈ ಪೊಟ್ಟಣ ತಯಾರಿಸಿ ಸಾಕು ನಿಮ್ಮ ಮನೆಯಲ್ಲಿ ಒಂದು ಜಿರಳೆ ಕೂಡ ಇರಲ್ಲ!

ಬರೀ 2 ವಸ್ತು ಇದ್ದರೆ ಸಾಕು ಈ ಪೊಟ್ಟಣವನ್ನು ತಯಾರಿ ಮಾಡಬಹುದು ಮತ್ತು ಮನೆಯಲ್ಲಿ ಒಂದು ಜಿರಳೆ ಕೂಡ ಇರುವುದಿಲ್ಲ. ಮನೆಗೆ ಕರೆಯದೆ ಬರುವ ಅತಿಥಿ ಎಂದರೆ ಅದು ಜಿರಳೆ. ಏಕೆಂದರೆ ಇವುಗಳು ಬಾರದೆ ಇರುವ ಹಾಗೆ ಎಷ್ಟೇ ಜಾಗ್ರತೆ ಮಾಡಿದರು ಜಿರಳೆಗಳು ಮನೆ ಒಳಗೆ ಬಂದು ಸೇರುತ್ತವೆ. ಕೆಲವೊಮ್ಮೆ ಜಿರಳೆಗಳನ್ನು ಓಡಿಸಲು ಅಂಗಡಿಯಿಂದ ಲಕ್ಷ್ಮಣ ರೇಖೆ ಜಿರಳೆ ಸ್ಪ್ರೇ ಗಳನ್ನು ತಂದು ಮನೆಯಲ್ಲಿ ಎಲ್ಲಾ ಕಡೆ ಹಚ್ಚುತ್ತೇವೆ ಹಾಗು ಸ್ಪ್ರೇ ಮಾಡುತ್ತೇವೆ. ಅದರೆ ಮಕ್ಕಳು ಇರುವ … Read more

ಅರಿಶಿಣ ಬಳಸುವ ಪ್ರತಿ ಕುಟುಂಬ ನೋಡಲೇಬೇಕು!

ಅರಿಶಿನವನ್ನು ನಾವು ವಿಭಿನ್ನ ರೀತಿಯಲ್ಲಿ ಬಳಸುತ್ತೇವೆ. ಆಯುರ್ವೇದಿಕ್ ಗುಣಗಳನ್ನು ಹೊಂದಿರುವ ಅರಿಶಿನವು ಅಡುಗೆಗೂ ಒಳ್ಳೆಯದು ಹಾಗೆಯೇ ಮನೆಮದ್ದಿಗೂ ಒಳ್ಳೆಯದು. ಆದರೆ ಅರಿಶಿನದ ಪುಡಿ ಹಾಗೂ ಅರಿಶಿನದ ಬೇರಿನಲ್ಲಿ ಯಾವುದು ಉತ್ತಮ ಎನ್ನುವುದು ಗೊತ್ತಾ? ಅರಿಶಿನವು ನಮ್ಮ ಅಡಿಗೆಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಅರಿಶಿನದ ಹಳದಿ ಬಣ್ಣವು ಮಸಾಲೆಗೆ ಬಣ್ಣವನ್ನು ನೀಡುತ್ತದೆ. ಅಡುಗೆಗೆ ಉತ್ತಮ ಪರಿಮಳವನ್ನು ನೀಡುತ್ತದೆ. ಇದು ಸಾಕಷ್ಟು ಔಷಧೀಯ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಮನೆಮದ್ದಾಗಿಯೂ ಬಳಸಲಾಗುತ್ತದೆ. ಅರಿಶಿನ ಪುಡಿ ಹಾಗೂ ಅರಿಶಿನದ ಬೇರು:ಅರಿಶಿನವನ್ನು ಕರ್ಕುಮಾ ಲಾಂಗಾ … Read more

3 ನಿಮಿಷದ ಈ ಮಾಹಿತಿ ನೋಡಿ ನಿಮ್ಮ ಇಡೀ ಜೀವನ ಬದಲಿಸುತ್ತದೆ!ಈ ಪಕ್ಷಿ ಚಿನ್ನ ತಯಾರಿಸುವ ಪಾರಸದ ಕಲ್ಲು ಕೊಡುತ್ತದೆ!

ಈ ಪಕ್ಷಿಯ ಹೆಸರು ತಿಟ್ಟಿಬ ಮತ್ತು ಇದು ಯಾವಗ ಮರದ ಮೇಲ್ರ ಕೂರಲು ಶುರು ಮಾಡುತ್ತದೆಯೋ ಆ ದಿನ ಭೂಮಿಯಲ್ಲಿ ಭೂಕಂಪ ಬರಲಿದೆ ಎಂದು ಅರ್ಥ ಮಾಡಿಕೊಳ್ಳಿ.ತಿಟ್ಟಿಬಾ ಪಕ್ಷಿ ಯಾವತ್ತಿಗೂ ತಮ್ಮ ಮನೆಯ ಗೂಡನ್ನು ಮರದ ಮೇಲೆ ಕಟ್ಟೋದಿಲ್ಲ. ಇದು ಭೂಮಿಯ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಇದು ತುಂಬಾ ವಿಭಿನ್ನವಾದ ಪಕ್ಷಿ. ಇದು ಬೇರೆ ಪಕ್ಷಿ ತರ ಅಲ್ಲವೇ ಅಲ್ಲ. ಟಿಟ್ಟಿಬಾ ಪಕ್ಷಿ ಭೂಮಿಯ ಮೇಲೆ ಮೊಟ್ಟೆ ಇಟ್ಟ ತಕ್ಷಣ ಪರದಾಸ ಕಲ್ಲಿನ ಅವಶ್ಯಕತೆ ಬೀಳುತ್ತದೆ. ಇದೆ … Read more

ಹೈ ಬಿಪಿ ಗೆ ಪವರ್ ಫುಲ್ ಮನೆಮದ್ದುಗಳು !

ನಿತ್ಯ ಮನೆಯಲ್ಲಿ ಬಳಸುವ ಮಸಾಲೆಯ ಪದಾರ್ಥಗಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಸಮ ಪ್ರಮಾಣದಲ್ಲಿ ಪಾಕವಿಧಾನಗಳಲ್ಲಿ ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಣೆ ದೊರೆಯುವುದು. ಅಂತಹ ಮಸಾಲ ಪದಾರ್ಥಗಳಲ್ಲಿ ಕೆಲವು ಮಸಾಲ ಪದಾರ್ಥಗಳು ಯಾವುದೇ ಮಿಶ್ರಣ ಇಲ್ಲದೆಯೇ ವಿಶೇಷ ಪೋಷಣೆಯನ್ನು ನೀಡುತ್ತವೆ. ಆ ಬಗೆಯ ಮಸಾಲ ಪದಾರ್ಥಗಳಲ್ಲಿ ಕೊತ್ತಂಬರಿ ಬೀಜವೂ ಒಂದು. ಇದನ್ನು ಧನಿಯಾ ಎಂದು ಸಹ ಕರೆಯುತ್ತಾರೆ. ಸಾಮಾನ್ಯವಾಗಿ ಎಲ್ಲಾ ರೆಸಿಪಿಯಲ್ಲೂ ಕೊತ್ತಂಬರಿ ಬೀಜವನ್ನು ಕಡ್ಡಾಯವಾಗಿ ಬಳಸುತ್ತಾರೆ. ಉತ್ತಮ ಪರಿಮಳ ಹಾಗೂ ರುಚಿಯನ್ನು ನೀಡುವ ಮಸಾಲ … Read more