ಹಬ್ಬ ಪೂಜೆ ಹಾಗು ವ್ರತಗಳಲ್ಲಿ ಕುಂಕುಮಾರ್ಚನೆ ಹೇಗೆ ಮತ್ತು ಯಾವಾಗ ಮಾಡಬೇಕು?

Kannada Astrology :ಕುಂಕುಮ ಧಾರಣೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಜಾನಪದೀಯ ಮಾತೊಂದಿದೆ – ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ. ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅರಿಶಿನ -ಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. ಅದು ಮಂಗಲಪ್ರದವೆಂದು ನಂಬಿಕೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮ ಜಪವನ್ನು ಮಾಡುತ್ತಾ, ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ ಕುಂಕುಮಾರ್ಚನೆ ಎಂದು ಕರೆಯುತ್ತಾರೆ. ದೇವಿಯ ನಾಮ … Read more

ಬುದ್ಧಿ ಚುರುಕಾಗಲು ಇಲ್ಲಿದೆ ಸಿಂಪಲ್ ಮನೆ ಮದ್ದು!

Kannada Health Tips :ಬುದ್ಧಿ ಚುರುಕಾಗಲು ಬಹಳಷ್ಟು ತಂದೆ ತಾಯಂದಿರ ಮೆಮೊರಿ ಪವರ್ ಕಡಿಮೆ ಇದೆ ಅಂತ. ಗ್ರಾಸ್ ಪಿನ್ ಪವರ್ ಕಡಿಮೆ ಇದೆ. ಹೇಳಿದ್ದನ್ನು ತಕ್ಷಣ ಕೇಳುವುದಿಲ್ಲ ಐಕ್ಯೂ ಕಡಿಮೆ ಇದೆ ಅಂತ ಹೇಳಿ ಕಂಪ್ಲೇಂಟ್ ಮಾಡ್ತಿರ್ತಾರೆ. ಅದಕ್ಕೆ ಏನಾದರೂ ಔಷಧಿ ಇದೆಯೇ. ನಮ್ಮ ಆಯುರ್ವೇದ ಔಷಧಿಯಲ್ಲಿ ರಸಾಯನ ಚಿಕಿತ್ಸೆ ಎಂಬ ಒಂದು ವಿಭಾಗವಿದೆ. ಆ ರಸಾಯನ ಚಿಕಿತ್ಸೆಯಲ್ಲಿ ಮತ್ತೊಂದು ವಿಭಾಗ ಮೇದ್ಯಾ ರಸಾಯನ. ಮೇದ್ಯಾ ಅಂತ ಅಂದ್ರೆ ಬುದ್ಧಿವಂತಿಕೆ ಯನ್ನ ಚುರುಕುಗೊಳಿಸುವುದು. ಅದಕ್ಕೆ ಉಪಯೋಗ … Read more

ಅಕ್ಕಿ ನೀರಿನ ಮಹತ್ವ ಒಮ್ಮೆ ತಿಳಿಯಿರಿ ಯಾಕಂದ್ರೆ!

Benefits of Rice water in kannada :ಈ ಅನ್ನ ಬಸಿದ ನೀರಿನಲ್ಲಿ ಶಕ್ತಿ ಹೆಚ್ಚು ಇರುತ್ತದೆ. ಅದಕ್ಕಾಗಿ ಹಿಂದಿನ ಕಾಲದವರಿಗೆ ಅನ್ನದ ಜೊತೆ ಅದರ ನೀರನ್ನೂ ಕುಡಿಯುವ ಅಭ್ಯಾಸವಿತ್ತು. ಈಗಲೂ ಕೆಲವರಿಗೆ ಗಂಜಿ ನೀರನ್ನು ಕುಡಿಯೋದಂದ್ರೆ ಒಂಥರಾ ದೇಹಕ್ಕೆ ಶಕ್ತಿ ದೊರೆತಂತೆ. ಪ್ರತಿಯೊಬ್ಬರ ಮನೆಯಲ್ಲೂ ಅನ್ನವನ್ನು ಮಾಡುತ್ತಾರೆ.ಹೆಚ್ಚಿನವರು ಅನ್ನವನ್ನು ತಯಾರಿಸಿದ ನಂತರ ಆ ನೀರನ್ನು ಬಸಿದು ಚೆಲ್ಲುತ್ತಾರೆ. ಆದರೆ ಅನ್ನಕ್ಕಿಂತ ಹೆಚ್ಚಿನ ಪೋಷಕಾಂಶಗಳು ಅಕ್ಕಿ ನೀರಿನಲ್ಲಿ ಕಂಡುಬರುತ್ತದೆ ಎಂದು ತಜ್ಞರು ನಂಬುತ್ತಾರೆ. ​ಔಷಧಿಗಿಂತ ಕಮ್ಮಿ ಇಲ್ಲ–ಆಯುರ್ವೇದದಲ್ಲಿ … Read more

ಎಷ್ಟೇ ಹಳೆಯ ನೋವು ಇರಲಿ ಮಂಡಿ ಸೊಂಟ ಪೆಟ್ಟಾದ ನೋವು ಮೂಳೆ ಸವಕಳಿ ಕುತ್ತಿಗೆ ಬೆನ್ನು ಹಿಮ್ಮಡಿ ನೋವು ತಕ್ಷಣ ಕಡಿಮೆ ಆಗುತ್ತೆ!

Kannada Health Tips :ಒಂದು ಸಲ ಈ ಎಣ್ಣೆ ಹಚ್ಚಿದರೇ ಸಾಕು ಎಷ್ಟೇ ಹಳೆಯ ನೋವು ಭಯಂಕರ ನೋವು ಇದ್ದರು ಸಾಕು ಕಡಿಮೆ ಆಗುತ್ತದೆ.ಈ ಒಂದು ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುವುದರ ಜೊತೆಗೆ ನಿಮ್ಮ ಮೂಳೆಗಳ ಸಾವಕಾಳಿಯನ್ನು ತಪ್ಪಿಸುತ್ತದೆ. ಯಾವುದೇ ಮಂಡಿ ನೋವು ಸೊಂಟ ನೋವು ಕುತ್ತಿಗೆ ನೋವು ಇದ್ದರು ಸಹ ಕಡಿಮೆ ಆಗುತ್ತದೆ.ಹಾಗಾದರೆ ಈ ಮನೆಮದ್ದು ಹೇಗೆ ಮಾಡುವುದು ಎಂದು ನೋಡೋಣ ಬನ್ನಿ. ಇದಕ್ಕೆ ದತ್ತುರಿಯನ್ನು ಎಲೆಯನ್ನು ತೆಗೆದುಕೊಂಡು ತೊಳೆದು ಸಣ್ಣದಾಗಿ … Read more

ಇಂದಿನಿಂದ 2030ರವರೆಗೂ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಮುಟ್ಟಿದೆಲ್ಲ ಚಿನ್ನವಾಗುತ್ತೆ ಗಜಕೇಸರಿಯೋಗ ಶುರು ಕುಬೇರಯೋಗ

Kannada Astrology :ಮೇಷ ರಾಶಿ-ಮೇಷ ರಾಶಿಯವರಿಗೆ ಇಂದು ನಿರಾಶಾದಾಯಕ ದಿನವಾಗಲಿದೆ. ಕುಟುಂಬದ ಸದಸ್ಯರಿಗೆ ಸಹಾಯ ಮಾಡಲು ನಿಮಗೆ ಅವಕಾಶ ಸಿಕ್ಕರೆ, ಅದನ್ನು ಖಂಡಿತವಾಗಿ ಮಾಡಿ ಮತ್ತು ನೀವು ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ, ಆಗ ಮಾತ್ರ ನೀವು ಅವರ ಮನಸ್ಸಿನಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವ್ಯವಹಾರದಲ್ಲಿ ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದಕ್ಕಾಗಿ ನೀವು ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿದರೆ ಉತ್ತಮವಾಗಿರುತ್ತದೆ.ನಿಮ್ಮ ಬಾಡಿ ಹೀಟ್ ಕಡಿಮೆ ಮಾಡಲು ಈ ಬೇಸಿಗೆಯಲ್ಲಿ ಈ … Read more

ನಿಮ್ಮ ಬಾಡಿ ಹೀಟ್ ಕಡಿಮೆ ಮಾಡಲು ಈ ಬೇಸಿಗೆಯಲ್ಲಿ ಈ ಹಣ್ಣು ತಿನ್ನಿ!

Kannada health Tips :ಈ ಹಣ್ಣು ಭಾರತ ದೇಶದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಸಮಯದಲ್ಲಿ ಕಂಡು ಬರುತ್ತದೆ. ಈ ಹಣ್ಣು ನೋಡಲು ಬಣ್ಣದಲ್ಲಿ ಕಪ್ಪಾಗಿದ್ದರೂ ಇದರಲ್ಲಿ ಇರುವಂತಹ ಆರೋಗ್ಯದ ಗುಣಗಳು ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಉಪಯುಕ್ತವಾಗಿದೆ ಈ ಹಣ್ಣು ನೋಡಲು ಬಿಳಿ ಜಲ್ಲಿಯ ಹಾಗೆ ಕಾಣುತ್ತದೆ ಈ ಹಣ್ಣಿನ ಹೆಸರು ತಾಳೆಹಣ್ಣು ಈ ತಾಳೆಹಣ್ಣಿಗೆ ಅನೇಕ ಹೆಸರಿದ್ದು ಇದರಲ್ಲಿ ತಂಪು ಗುಣಗಳು ಇರುವುದರಿಂದ ಇದನ್ನು ice apple ಎಂದು ಕೂಡ ಕರೆಯುತ್ತಾರೆ.Kannada News:ಮನೆಯಲ್ಲಿ ಕುದುರೆ ಗೊಂಬೆಯನ್ನು ಈ ರೀತಿಯಲ್ಲಿಟ್ಟರೆ … Read more

Kannada News:ಮನೆಯಲ್ಲಿ ಕುದುರೆ ಗೊಂಬೆಯನ್ನು ಈ ರೀತಿಯಲ್ಲಿಟ್ಟರೆ ಕೋಟೇಶ್ವರರಾಗುವುದು ಖಂಡಿತಾ!

Kannada News:ಫೇಕ್ಸು ಈ ವಾಸ್ತು ಆಚರಿಸುವವರಿಗೆಲ್ಲ ಇದರ ಬಗ್ಗೆ ಗೊತ್ತೇ ಇದೆ ಇರುತ್ತೆ.ಇದು ಕೂಡ ಒಂದು ವಾಸ್ತುಶಾಸ್ತ್ರನೇ ಓದು ಕೆರಿಯರ್ ವೈಯಕ್ತಿಕ ಜೀವನ ಜ್ಞಾನದಂತ ಎಷ್ಟು ಅಂಶಗಳನ್ನು ಈ ಫೇಕ್ಸು ವಿ ಪ್ರಭಾವಿಸುತ್ತದೆ. ವ್ಯಾಪಾರವಾಗಲಿ ಉದ್ಯೋಗವಾಗಲಿ ಅದರಲ್ಲಿ ವೃದ್ಧಿ ಸಾಧಿಸಬೇಕಾದರೆ ಈ ವಾಸ್ತು ಉಪಯೋಗಕ್ಕೆ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಪೇಕ್ಸು ವಿ ಪ್ರಕಾರ ಕುದುರೆಗಳು ಶಕ್ತಿಯ ಪ್ರದರ್ಶನ ನೀವು ಪಾಸಿಟಿವ್ ಶಕ್ತಿಯನ್ನು ನೀಡುತ್ತದೆ.ಹೀಗಾಗಿ ಕುದುರೆ ಚಿತ್ರಗಳು ಮನೆ ಅಥವಾ ಆಫೀಸ್ ನಲ್ಲಿ ಇಟ್ಟುಕೊಂಡರೆ. ಆ ಮೂಲಕ … Read more

Kesari benefits in kannada :ಪುರುಷರಿಗೆ ಕೇಸರಿ ಪ್ರಯೋಜನಗಳು!

Kesari benefits in kannada ಇವತ್ತಿನ ವಿಷಯ ಕೇಸರಿಯ ಪ್ರಯೋಜನ !ಕೇಸರಿಯ ಪ್ರಯೋಜನಗಳ ಬಗ್ಗೆ ಕೇಸರಿ ಯನ್ನು ಸಿಹಿ ತಿಂಡಿಗಳ ಲ್ಲಿ ಕೇಸರಿ ಹಾಲಿನಲ್ಲಿ ,ಸೌಂದರ್ಯ ಉತ್ಪಾದನೆ ಗಳಲ್ಲಿ ಉಪಯೋಗಿಸುತ್ತಾರೆ.ಕೇಸರಿಯ ಸೇವನೆಯಿಂದ ಮಹಿಳೆಯ ಮುಟ್ಟಿನ ಸಮಯ ದಲ್ಲಿ ಆಗುವ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಕೇಸರಿ ಒಂದು ಸುಗಂಧ ಕೊಡುವ ವಾಗಿದೆ.ಕೇಸರಿ ಗಿಡದಲ್ಲಿ ಬಿಡುವ ಹೂಗಳಿಂದ ಕೇಸರಿ ದಳಗಳು ಸಿಗುತ್ತದೆ. ಈ ದಳಗಳನ್ನು ಒಣಗಿಸಿ ಅಂಗಡಿಗಳ ಲ್ಲಿ ಮಾರಲಾಗುತ್ತದೆ. ಕೇಸರಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕೇಸರಿ ದಳ ಗಳು … Read more

Kannada News :ಪ್ಲಾಸ್ಟಿಕ್ ಬಾಟಲ್ ನೀರು ಕುಡಿಯುವವರು ಈ ಮಾಹಿತಿ ನೋಡಲೇಬೇಕು!

Kannada News ಮನುಷ್ಯನ ದೇಹಕ್ಕೆ ಅತ್ಯಮೂಲ್ಯವಾದ ಆಹಾರವೆಂದರೆ ನೀರು ಅದು ನಮಗೆ ತುಂಬಾ ಮುಖ್ಯವಾದದ್ದು ಇತ್ತೀಚೆಗೆ ಜನರು ಫಿಲ್ಟರ್ ನೀರು ಕುಡಿಯುವುದನ್ನು ಹೆಚ್ಚಾಗಿದೆ ಜನರು ಪ್ಲಾಸ್ಟಿಕ್ ಬಳಕೆ ಮಾಡುವುದು ತುಂಬಾ ಜಾಸ್ತಿಯಾಗಿದೆ ಅದರಲ್ಲಿ ಕುಡಿದರೆ ಏನಾಗುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ ಅದನ್ನು ಕುಡಿಯುವುದರಿಂದ ತುಂಬಾನೇ ಕ ತೊಂದರೆಗಳು ಉಂಟಾಗುತ್ತದೆ ಆದರೆ ಜನರು ಮಿನರಲ್ ವಾಟರ್ ಮತ್ತು ಫಿಲ್ಟರ್ ವಾಟರ್ ಅನ್ನು ಕುಡಿಯುತ್ತಾರೆ ಸಿಹಿ ಆಗಿದೆ ಅಂತ ಈ ನೀರಿನಲ್ಲಿ ಯಾವುದೇ ಅಂಶಗಳು ಇರುವುದಿಲ್ಲ ಆ ನೀರನ್ನು ಅಂಶವನ್ನು … Read more

Health tips Kannada :ಬೇಸಿಗೆ ಬಂತು ಅಂತ ಕಬ್ಬಿನ ಹಾಲನ್ನು ಕುಡಿಯುತ್ತೀರಾ?

Health tips Kannada:ಕಬ್ಬಿನ ಹಾಲು ಅಥವಾ ರಸವು ದೇಹದ ಶಾಖದ ಪ್ರತಿಕ್ರಿಯೆಯನ್ನು ನಿರ್ವಹಿಸುತ್ತದೆ.ಇದು ಹೊಟ್ಟೆಯನ್ನು ತಂಪಾಗಿರುವಂತೆ ಮಾಡುತ್ತದೆ. ಕೇವಲ 10 ಅಥವಾ 15ರೂಪಾಯಿಗೆ ದೊರೆಯುವ ಪೋಷಕಾಂಶವುಳ್ಳ ಪಾನಿಯವನ್ನು ಆರೋಗ್ಯದ ದೃಷ್ಟಿಯಿಂದ ಕುಡಿಯುವುದು ಒಳ್ಳೆಯದು. ಕಬ್ಬಿನ ರಸವು ಕರುಳನ್ನು ತೆರುಳುಗೊಳಿಸಲು ಸಹಾಯ ಮಾಡುವುದಲ್ಲದೆ ಚಯಾಪಚಯವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಕಬ್ಬಿನ ರಸವು ಅತ್ಯುತ್ತಮವಾದ ಪಾನೀಯವಾಗಿದೆ. ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ನೀರನ್ನು ಕುಡಿಯುವುದನ್ನು ಸಂಪೂರ್ಣವಾಗಿ ಮರೆಯುತ್ತಾರೆ. ಅಂತವರು ದ್ರವ ಪದಾರ್ಥದಲ್ಲಿರುವ ಕಬ್ಬಿನ ರಸವನ್ನು ಕುಡಿದರೆ ಹಲವಾರು … Read more