ಆಸ್ತಿ ವ್ಯವಹಾರಗಳಲ್ಲಿ ಅಡೆತಡೆಗಳನ್ನು ಕ್ಲಿಯರ್ ಮಾಡಿಕೊಳ್ಳಲು ಅದ್ಭುತ ಪರಿಹಾರ!

Kannada astrology tips :ಒಡೆತನದ ಹಕ್ಕುಗಳಿಗೆ ಒಳಪಡಿಸಬಹುದಾದ ಹಾಗೂ ಆರ್ಥಿಕ ಮೌಲ್ಯವುಳ್ಳ ಪದಾರ್ಥ. ಒಂದು ಪದಾರ್ಥಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳ ನಡುವೆ ಏರ್ಪಟ್ಟಿರುವ ಸಂಬಂಧಗಳ ವಿನ್ಯಾಸವೇ ಸ್ವತ್ತು. ಇಂಥ ಸಂಬಂಧಗಳ ವಿನ್ಯಾಸ ಸರ್ಕಾರದಿಂದ ಅಂಗೀಕೃತವಾಗಿರಬೇಕು, ಸ್ಥಾಪಿಸಲ್ಪಟ್ಟಿರಬೇಕು. ಆಸ್ತಿ ಮತ್ತು ಸ್ವತ್ತು ಎಂಬ ಪದಗಳನ್ನು ಸಾಮಾನ್ಯವಾಗಿ ಸಮಾನಾರ್ಥಕ ಪದಗಳಾಗಿ ಬಳಸಲಾಗುತ್ತಿದ್ದರೂ ಶಾಸ್ತ್ರೀಯ ವಿವೇಚನೆಗಾಗಿ ಇಲ್ಲಿ ಇವೆರಡಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಬೇಕು. ಆಸ್ತಿ ಎಂಬ ಪದವನ್ನು ಮೊದಲಿನ ಸಂಕುಚಿತ ಅರ್ಥದಲ್ಲೂ ಸ್ವತ್ತು ಎಂಬ ಪದವನ್ನು ಎರಡನೆಯ ವಿಶಾಲ ಅರ್ಥದಲ್ಲೂ ಇಲ್ಲಿ ಬಳಸಲು … Read more

ಬೆಳಗ್ಗೆ ಎದ್ದ ತಕ್ಷಣ ಈ ಒಂದು ಮಾತನ್ನು ಮನಸ್ಸಿನಲ್ಲಿ ಅಂದುಕೊಂಡು ದಿನ ಶುರು ಮಾಡಿ ಬದಲಾವಣೆ!

Kannada Health Tips :ನಾವು ಹಾಸಿಗೆಯಿಂದ ಎದ್ದ ತಕ್ಷಣ ನಮ್ಮ ಮನಸ್ಸು ಯಾವ ಸ್ಥಿತಿಯಲ್ಲಿರುತ್ತದೆ ಅದು ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಾರೆ. ಕೆಲವರಿಗೆ ಜೀವನದಲ್ಲಿ ಯಾವಾಗಲೂ ನೋವು ದುಃಖ ಇರುವುದರಿಂದ ಅವರು ಬೆಳಗ್ಗೆ ಎದ್ದ ತಕ್ಷಣ ಕೇವಲ ಕೊರಗುವುದರಿಂದ ತಮ್ಮ ದಿನಚರಿ ಶುರು ಮಾಡುತ್ತಾರೆ. ಇಡೀ ದಿನ ಹಾಗೆ ಉಳಿಯುತ್ತಾರೆ. ಆದರೆ ಯಾರು ಬೆಳಗ್ಗೆ ಎದ್ದ ತಕ್ಷಣ ಖುಷಿಯಾಗಿ ಸ್ವಲ್ಪ ಹೊತ್ತು ಕಾಲ ಕಳೆಯುತ್ತಾರೆ ಮತ್ತು ತಮ್ಮ ಮನಸ್ಸನ್ನು ತಾವಾಗಿಯೇ ಮುದಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಅಂತಹವರು … Read more

ನಿಮ್ಮ ಉಗುರುಗಳಿಂದ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೀಗೆ ಸುಲಭವಾಗಿ ತಿಳಿಯಬಹುದು!

Kannada Astrology :ನಿಮ್ಮ ಆರೋಗ್ಯವನ್ನು ನಿಮ್ಮ ಬೆರಳುಗಳಿಂದ ತಿಳಿಯಬಹುದು ಅದು ಹೇಗೆ ಎಂದು ನೋಡೋಣ ಬನ್ನಿ ಉತ್ತಮ ಆರೋಗ್ಯಕ್ಕೆ ನಮ್ಮ ದೇಹವೇ ಕೆಲವೊಮ್ಮೆ ನಮಗೆ ಹಲವಾರು ರೀತಿಯ ಮುನ್ಸೂಚನೆಗಳನ್ನು ನೀಡುತ್ತದೆ ಹೌದು ದೇಹದಲ್ಲಿ ಆಗುವ ಏರುಪೇರುಗಳಿಗೆ ನಮ್ಮ ಶರೀರದ ಅಂಗಗಳು ಒಂದು ರೀತಿಯಲ್ಲಿ ಮಾಹಿತಿ ನೀಡುತ್ತದೆ ಅದನ್ನು ತಿಳಿದುಕೊಂಡು ಸ್ವಲ್ಪ ಎಚ್ಚರ ವಹಿಸಿದರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಹಾಗಿದ್ದರೆ ಉಗುರಿನಲ್ಲಿರುವ ಅರ್ಧಚಂದ್ರಾಕೃತಿಯ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಾವು ಈಗ … Read more

Palmistry :ನಿಮ್ಮ ಕೈಯಲ್ಲಿ ಮೀನಿನ ಚಿನ್ಹೆ ಇದ್ದರೆ ಈಗಲೇ ಮಾಹಿತಿ ನೋಡಿ!

Palmistry :ನಮ್ಮ ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ವ್ಯಕ್ತಿಯ ಹಸ್ತವನ್ನು ನೋಡಿ, ಹಸ್ತದಲ್ಲಿರುವ ರೇಖೆಗಳು ಮತ್ತು ಚಿಹ್ನೆಗಳನ್ನು ನೋಡಿ ಆ ವ್ಯಕ್ತಿಯ ಭವಿಷ್ಯವನ್ನು ಮತ್ತು ಆ ವ್ಯಕ್ತಿಯ ಜೀವನದಲ್ಲಿ ಆಗಬಹುದಾದ ಕಷ್ಟ ನಷ್ಟಗಳ ಲಾಭ ಅದೃಷ್ಟ ಇವುಗಳ ಬಗ್ಗೆ ನಿಖರವಾಗಿ ತಿಳಿಯಬಹುದು ಎಂದು ನಮ್ಮ ಶಾಸ್ತ್ರವು ಹೇಳುತ್ತದೆ. ಅದೇ ರೀತಿಯಾಗಿ ವ್ಯಕ್ತಿಯ ಹಸ್ತದಲ್ಲಿ ಈ ರೀತಿಯ ಚಿನ್ನೆಗಳು ಇದ್ದರೆ ಅವು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ, ಹಿಂದಿ ಚಿಹ್ನೆಗಳು ವ್ಯಕ್ತಿಯ ಜೀವನದಲ್ಲಿ ಹಲವಾರು ರೀತಿಯ ಅದೃಷ್ಟವನ್ನು ತಂದುಕೊಡುತ್ತವೆ … Read more

ಎಲೆ ಕೋಸು ಹೂಕೋಸು ಸಕ್ಕರೆ ಕಾಯಿಲೆಗೆ ಎಂಥ ಮನೆಮದ್ದು ಗೊತ್ತೇ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ ರೋಗಿಗಳು, ವಾರದಲ್ಲಿ ಒಂದೆರಡು ಬಾರಿಯಾದರೂ, ಎಲೆಕೋಸನ್ನು ಸೇವನೆ ಮಾಡುವುದ ರಿಂದ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ಹೂಕೋಸು ಕೂಡ ಸಕ್ಕರೆ ಕಾಯಿಲೆ ಹಾಗು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇತ್ತೀಚಿಗೆ ಜಗತ್ತಿನಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು, ಯಾರನ್ನೂ ಬಿಡದೇ ಕಾಡು ವಂತಹ ಒಂದು ಮಾರಕ ಕಾಯಿಲೆ ಆಗಿಬಿಟ್ಟಿದೆ. ಮನುಷ್ಯನಿಗೆ ಒಮ್ಮೆ … Read more

ಇಂದಿನ ಮಧ್ಯರಾತ್ರಿಯಿಂದ 2060 ರವೆರೆಗೂ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ನೀವೇ ಆಗರ್ಭ ಶ್ರೀಮಂತರು!

Kannada astrology:ಇಂದು ಏಪ್ರಿಲ್ 23ನೇ ತಾರೀಕು ಬಹಳ ವಿಶೇಷವಾದ ಸೋಮವಾರ. ಈ ಒಂದು ಸೋಮವಾರದಿಂದ ಮುಂದಿನ 2060 ರವೆರೆಗೂ ಕೂಡ ಈ 7 ರಾಶಿಯವರಿಗೆ ರಾಜಯೋಗ ಶುರುವಾಗುತ್ತಿದೆ ಹಾಗೂ ಈ 6 ರಾಶಿಯವರಿಗೂ ಮಹಾ ಶಿವನ ನೇರ ದೃಷ್ಟಿ ಬೀಳುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಹಣದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ತುಂಬಾ ಚಿಂತೆ ಹಾಗೂ ಆರೋಗ್ಯವನ್ನು ನಾಶ ಮಾಡಬಹುದು.ನೀವು ಮಾನಸಿಕ ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಗೊಂದಲ ಮತ್ತು ಅತಷಯವನ್ನು ತೆಗೆದುಹಾಕಬಹುದು. ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಸಾಮಾಜಿಕ ಚಟುವಟಿಕೆಯಲ್ಲಿ … Read more

ಚಪಾತಿ ದಾಳಿಂಬೆ ಸೇವನೆ ಮಾಡುವಮುನ್ನ ಈ ಮಾಹಿತಿ ನೋಡಿ kannada health tips

kannada health tips:ತುಪ್ಪವನ್ನು ಹಾಕಿದರೆ ಅಡುಗೆಗೆ ರುಚಿ ದುಪ್ಪಟ್ಟು ಆಗುವುದು ಗೊತ್ತೇಇದೆ. ರೋಟಿಯಿಂದ ಹಿಡಿದು ದಾಲ್ ಅನ್ನಕ್ಕೂ ತುಪ್ಪಹಾಕಿ ತಿನ್ನುವವರಿದ್ದಾರೆ. ಕೆಲವರಿಗಂತೂ ತುಪ್ಪ ಇಲ್ಲದೆ ಚಪಾತಿ ರೊಟ್ಟಿ ಸೇರೋದಿಲ್ಲ. ತುಪ್ಪದ ಸುವಾಸನೆಯು ನಿಜವಾಗಿಯೂ ಆತ್ಮ ತೃಪ್ತಿಕರವಾಗಿತ್ತು. ಹಿಂದೆ ಹೆಚ್ಚಿನವರು ತುಪ್ಪವನ್ನು ಊಟದ ಜೊತೆ ಸೇರಿಸುತ್ತಿದ್ದರು. ಕ್ರಮೇಣ ಆರೋಗ್ಯದ ದೃಷ್ಟಿಯಿಂದ ತುಪ್ಪ ಮತ್ತು ಎಣ್ಣೆ ಸೇವನೆಯನ್ನ ಕಡಿಮೆ ಮಾಡಲು ಪ್ರಾರಂಭಿಸಿದೆವು. ತುಪ್ಪವನ್ನು ಆರೋಗ್ಯಕರ ಎನ್ನುತ್ತಾರೆ. ಹಾಗಾದರೆ ರೊಟ್ಟಿಗೆ ಅಥವಾ ಚಪಾತಿಗೆ ತುಪ್ಪ ಹಾಕಿ ತಿನ್ನುವುದು ಒಳ್ಳೆಯದು ಅಥವಾ ಕೆಟ್ಟದ್ದ … Read more

Improve Eye sight :ಕಣ್ಣಿನ ದೃಷ್ಟಿ ಹೆಚ್ಚಿಸಲು 7 ದಿನ ಇದನ್ನು ಕುಡಿದರೆ ಸಾಕು ನಂಬರ್ ಬಂದ ಕನ್ನಡಕವನ್ನು!

Improve Eye sight ಇದಕ್ಕೆಲ್ಲ ನಾನು ಸೂಪರ್ ಆದ ಮನೆಮದ್ದನ್ನು ಹೇಳುತ್ತೇನೆ. ಈ ಮನೆಮದ್ದನ್ನು ನೀವು ಏಳು ದಿವಸ ಮಾಡಿದರೆ ಸಾಕು. ನಿಮ್ಮ ಕಣ್ಣಿನ ಶಕ್ತಿ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ. ಒಂದು ವೇಳೆ ನೀವು ಏನಾದರೂ ಕಣ್ಣಿಗೆ ಸ್ಪೆಕ್ಸ್ ಹಾಕಿದರು ಅದನ್ನು ತೆಗೆಯುತ್ತೀರಾ ಅಷ್ಟು ಕ್ಲಿಯರ್ ಆಗುತ್ತೆ ನಿಮ್ಮ ಕಣ್ಣುಗಳು. ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ! ಈ ರೀತಿಯ ಮನೆಮದ್ದು ಮಾಡಿಕೊಂಡರೆ ನಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಇರುವುದಿಲ್ಲ ಇದರಿಂದ ನಿಮ್ಮ ಕಣ್ಣಿನ ಧೃಷ್ಟಿ … Read more

Shakuna Shastra :ಶಾಸ್ತ್ರದಲ್ಲಿ ಪಕ್ಷಿಗಳ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯ ವಿಷಯಗಳು!

Shakuna Shastra :ಪ್ರಾತತ್ಕಾಲದಲ್ಲಿ ಪ್ರಕೃತಿಯನ್ನು ನೋಡುವುದೇ ಒಂದು ಅಂತ. ಪ್ರಕೃತಿಯಲ್ಲಿ ಅನೇಕ ಜೀವರಾಶಿಗಳು ಇವೆ. ನಾವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದಾಗ ಸುತ್ತಮುತ್ತಲಿನ ವಾತಾವರಣ ತಂಪಾಗಿ ಪ್ರಶಾಂತವಾಗಿ ಹಕ್ಕಿಗಳ ಕಲರವ ದಿಂದ ಕೂಡಿರುತ್ತದೆ. ಹೀಗೆ ನಾವು ಎದ್ದಾಗ ಅನೇಕ ಪಕ್ಷಿಗಳನ್ನು ನೋಡುತ್ತೇವೆ ಅಲ್ವೇ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಅನೇಕ ಪಕ್ಷಗಳನ್ನು ನಾವು ನೋಡುತ್ತಾ ಆನಂದಿಸುತ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತಿರುವಂತೆ. ಪಕ್ಷಿಗಳ ಮತ್ತು ಧರ್ಮಕ್ಕೂ ಮಹತ್ವದ ಸಂಬಂಧ ಇದೆ ಹಿರಿಯರು ಹೇಳುವುದುಂಟು. ಇನ್ನು ನಮ್ ಧರ್ಮದ ಪ್ರಕಾರ ಪಕ್ಷಿಗಳು … Read more

ನಿಮ್ಮ ಉಗುರ ನ್ನು ಕತ್ತರಿಸಿ ಈ ಚಿಕ್ಕ ಕೆಲಸ ಮಾಡಿ ನೋಡಿ!

Kannada astrology tips :ಈ ಒಂದು ಪ್ರಯೋಗ ಮಾಡುವುದರಿಂದ ಈ ಎಲ್ಲಾ ಕಷ್ಟದಿಂದ ಮುಕ್ತಿ ಪಡೆಯುತ್ತಿರ.ಕೆಲವು ಜನರಿಗೆ ಶತ್ರು ಬಾದೆ ಕಾಡುತ್ತಿರುತ್ತದೆ.ಹಾಗಾಗಿ ತೊಂದರೆ ಕೂಡ ಕಾಡುತ್ತಿರುತ್ತದೆ.ಇಂತಹ ಸ್ಥಿತಿಯಲ್ಲಿ ಚಿಕ್ಕ ಪ್ರೊಯೋಗ ಮಾಡಿ ಲಾಭವನ್ನು ಪಡೆಯಬಹುದು. ವಿಶೇಷವಾಗಿ ಮಂಗಳವಾರ ಮತ್ತು ಶನಿವಾರ, ಗುರುವಾರದ ದಿನ ಯಾವುದೇ ಕಾರಣಕ್ಕೂ ಉಗುರನ್ನು ಕಟ್ ಮಾಡಬಾರದು. ಒಂದು ವೇಳೆ ನೀವು ಕಟ್ ಮಾಡುವುದಾದರೆ ಭಾನುವಾರ ಮತ್ತು ಬುಧವಾರ ಕಟ್ ಮಾಡಬಹುದು.ಈ ದಿನಗಳು ಕಟ್ ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ. ಕೇವಲ ನಿಮ್ಮ … Read more