Kesari benefits in kannada :ಪುರುಷರಿಗೆ ಕೇಸರಿ ಪ್ರಯೋಜನಗಳು!

Kesari benefits in kannada ಇವತ್ತಿನ ವಿಷಯ ಕೇಸರಿಯ ಪ್ರಯೋಜನ !ಕೇಸರಿಯ ಪ್ರಯೋಜನಗಳ ಬಗ್ಗೆ ಕೇಸರಿ ಯನ್ನು ಸಿಹಿ ತಿಂಡಿಗಳ ಲ್ಲಿ ಕೇಸರಿ ಹಾಲಿನಲ್ಲಿ ,ಸೌಂದರ್ಯ ಉತ್ಪಾದನೆ ಗಳಲ್ಲಿ ಉಪಯೋಗಿಸುತ್ತಾರೆ.ಕೇಸರಿಯ ಸೇವನೆಯಿಂದ ಮಹಿಳೆಯ ಮುಟ್ಟಿನ ಸಮಯ ದಲ್ಲಿ ಆಗುವ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಕೇಸರಿ ಒಂದು ಸುಗಂಧ ಕೊಡುವ ವಾಗಿದೆ.ಕೇಸರಿ ಗಿಡದಲ್ಲಿ ಬಿಡುವ ಹೂಗಳಿಂದ ಕೇಸರಿ ದಳಗಳು ಸಿಗುತ್ತದೆ. ಈ ದಳಗಳನ್ನು ಒಣಗಿಸಿ ಅಂಗಡಿಗಳ ಲ್ಲಿ ಮಾರಲಾಗುತ್ತದೆ. ಕೇಸರಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕೇಸರಿ ದಳ ಗಳು … Read more

Health tips Kannada :ಬೇಸಿಗೆ ಬಂತು ಅಂತ ಕಬ್ಬಿನ ಹಾಲನ್ನು ಕುಡಿಯುತ್ತೀರಾ?

Health tips Kannada:ಕಬ್ಬಿನ ಹಾಲು ಅಥವಾ ರಸವು ದೇಹದ ಶಾಖದ ಪ್ರತಿಕ್ರಿಯೆಯನ್ನು ನಿರ್ವಹಿಸುತ್ತದೆ.ಇದು ಹೊಟ್ಟೆಯನ್ನು ತಂಪಾಗಿರುವಂತೆ ಮಾಡುತ್ತದೆ. ಕೇವಲ 10 ಅಥವಾ 15ರೂಪಾಯಿಗೆ ದೊರೆಯುವ ಪೋಷಕಾಂಶವುಳ್ಳ ಪಾನಿಯವನ್ನು ಆರೋಗ್ಯದ ದೃಷ್ಟಿಯಿಂದ ಕುಡಿಯುವುದು ಒಳ್ಳೆಯದು. ಕಬ್ಬಿನ ರಸವು ಕರುಳನ್ನು ತೆರುಳುಗೊಳಿಸಲು ಸಹಾಯ ಮಾಡುವುದಲ್ಲದೆ ಚಯಾಪಚಯವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಕಬ್ಬಿನ ರಸವು ಅತ್ಯುತ್ತಮವಾದ ಪಾನೀಯವಾಗಿದೆ. ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ನೀರನ್ನು ಕುಡಿಯುವುದನ್ನು ಸಂಪೂರ್ಣವಾಗಿ ಮರೆಯುತ್ತಾರೆ. ಅಂತವರು ದ್ರವ ಪದಾರ್ಥದಲ್ಲಿರುವ ಕಬ್ಬಿನ ರಸವನ್ನು ಕುಡಿದರೆ ಹಲವಾರು … Read more

Kannada news :ಈ ಸೊಪ್ಪು ಸಿಕ್ಕಿದ್ರೆ ತಪ್ಪದೇ ಬಳಸಿ ಎಂತಾ ಅದ್ಭುತ ಇದೆ ಗೊತ್ತಾ ಇದ್ರಲ್ಲಿ!

Kannada news:ತೂಕ ಕಡಿಮೆ ಮಾಡಿಕೊಳ್ಳುವರಿಗೆ ತುಂಬಾನೇ ಬೆಸ್ಟ್ ಈ ಒಂದು ಸೊಪ್ಪು ಅಂತಾನೆ ಹೇಳಬಹುದು. ನಮ್ಮ ಪ್ರತಿನಿತ್ಯದ ಆಹಾರದ ಅಡುಗೆಯಲ್ಲಿ ನಾವು ಬೇರೆ ಬೇರೆ ರೀತಿಯ ಹಣ್ಣು, ತರಕಾರಿ, ಸೊಪ್ಪುಗಳು ಎಲ್ಲವೂ ಗಳನ್ನು ಕೂಡ ಬಳಸುತ್ತೇವೆ. ಬೇರೆ ಬೇರೆ ರೀತಿಯ ಪೋಷಕಾಂಶಗಳು ನಮಗೆ ಸಿಗೋದ್ರಿಂದ. ನಾವು ಆರೋಗ್ಯವಂತರಾಗಿ ಇರುವುದಕ್ಕೆ ಸಹಾಯ ಆಗುತ್ತೆ. ಇನ್ನು ಸೊಪ್ಪುಗಳಂತು ಪೋಷಕಾಂಶಗಳ ಆಗರ ಅಂತಾನೆ ಹೇಳಬಹುದು. ಬೇರೆ ಬೇರೆ ರೀತಿಯ ಸೊಪ್ಪು ಗಳನ್ನು ನಾವು ದಿನನಿತ್ಯ ಬಳಸ್ತೀವಿ. ನಮ್ಮ ಆರೋಗ್ಯ ಕ್ಕೆ ಕೂಡ … Read more

ಬೆಲ್ಲ ಮತ್ತು ಶೇಂಗಾ ಇವತ್ತೆ ತಿನ್ನಿ ಯಾಕಂದ್ರೆ?

ಅತಿ ಹೆಚ್ಚು ಪ್ರೋಟೀನ್ ಅಂಶಗಳನ್ನು ಒಳಗೊಂಡಿರುವ ಕಡಲೆಕಾಯಿ ಆರೋಗ್ಯ ವನ್ನು ಸುಧಾರಿಸ ಲು ಸಹಾಯ ಮಾಡುತ್ತದೆ.ಶೇಂಗಾ ಎಂದು ಕರೆಸಿಕೊಳ್ಳುವ ಈ ಬೀಜ ಆರೋಗ್ಯ ಕ್ಕೆ ತುಂಬಾ ಒಳ್ಳೆಯದು. ಪ್ರತಿ ದಿನ ಸುಮಾರು 10 ಗ್ರಾಂ ನಷ್ಟು ಶೇಂಗಾ ತಿನ್ನುವುದರಿಂದ ದೀರ್ಘಕಾಲದ ಮಾರಣಾಂತಿಕ ಕಾಯಿಲೆಗಳನ್ನ ತಡೆಯ ಬಹುದು.ಅಲ್ಲದೆ ಶೇಂಗಾ ವನ್ನ ಬೇಯಿಸಿ ತಿಂದರೆ ಇನ್ನೂ ಒಳ್ಳೆಯದು. ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಯ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಶೇಂಗಾ ದಲ್ಲಿ ಹೆಚ್ಚು ಫೈಬರ್ ಅಂಶವಿದ್ದು, ಇದು ಮಲಬದ್ಧತೆ ಸಮಸ್ಯೆಯನ್ನು ಸುಧಾರಿಸುತ್ತದೆ. … Read more

ಎಲೆ ಸಿಕ್ಕರೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಬಳಸಿ!

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುವವರೆಗೆ, ಬಿಲ್ವ ಪತ್ರೆ ಸಹಕಾರಿಯಾಗಿದೆ. ನೀವೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದೇ ಬಿಲ್ವ ಪತ್ರೆ ತಿನ್ನಲು ಆರಂಭಿಸಿ. ಇಂದಿನ ಜೀವನಶೈಲಿಯಲ್ಲಿ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .ಇದರಲ್ಲಿ ಮಧುಮೇಹ ,ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ.ಇಂತಹ ಪರಿಸ್ಥಿತಿಯಲ್ಲಿ ಬಿಲ್ವ ಪತ್ರೆ ತಿನ್ನುವ ಮೂಲಕ, ಅಂತಹ ಕಾಯಿಲೆಗಳನ್ನು ದೂರ ಮಾಡಬಹುದು .ಬಿಲ್ವ ಪತ್ರೆ … Read more

ನೀಮ್ಮ ಹುಟ್ಟಿದ ವಾರದ ಎಮೋಜಿ ಆರಿಸಿ!

ಹುಟ್ಟಿದ ವಾರ ಅಥವಾ ದಿನ ಆಗಲಿ ಅಥವಾ ಸಮಯ ಆಗಲಿ ಎಲ್ಲಾ ವಿಷಯದಲ್ಲೂ ಕೂಡ ನಿಮ್ಮ ಸ್ವಭಾವಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.ಈ ಪಿಕ್ಚರ್ ನಲ್ಲಿ ಕಾಣಿಸಿರುವ ಎಮೋಜಿಯಲ್ಲಿ ನೀವು ಹುಟ್ಟಿದ ವಾರದ ಎಮೋಜಿಯನ್ನು ನೀವು ಚೋಸ್ ಮಾಡಬೇಕಾಗುತ್ತದೆ. 1, ಭಾನುವಾರದ ಎಮೋಜಿಯನ್ನು ನೀವು ಅರಿಸಿದ್ದಾರೆ ಇವರು ಬಹಳ ಬುದ್ದಿವಂತ ವ್ಯಕ್ತಿಗಳು ಆಗಿರುತ್ತಾರೆ.ಆದಷ್ಟು ಇವರು ಕಡಿಮೆ ಮಾತನಾಡುತ್ತಾರೆ.ಅದರೆ ಏನೇ ಮಾತನಾಡಿದರು ಕೂಡ ಬಹಳ ತೂಕವಾಗಿ ಇರುತ್ತದೇ.ಇವರು ನೋಡುವುದಕ್ಕೆ ಬಹಳ ಸುಂದರವಾಗಿ ಇರುತ್ತಾರೆ. ಇವರ ಕಣ್ಣುಗಳು ಬಹಳ ಆಕರ್ಷಕವಾಗಿ … Read more

ಸೇಬು ಹಣ್ಣನ್ನು ಸಿಪ್ಪೆ ಸುಲಿದು ತಿನ್ನುತ್ತೀರಾ ಹಾಗಾದ್ರೆ ಮಿಸ್ ಮಾಡ್ದೆ ಈ ಮಾಹಿತಿ ತಿಳಿಯಿರಿ!

ಪ್ರತಿದಿನ ಒಂದೊಂದು ಸೇಬು ಹಣ್ಣು ತಿಂದರೆ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂಬ ಮಾತನ್ನು ಅಲ್ಲಿ ಇಲ್ಲಿ ಕೇಳಿರುತ್ತೇವೆ. ಸೇಬು ಹಣ್ಣಿನ ಸಿಪ್ಪೆಯ ಬಗ್ಗೆ ಯಾರು ಸಹ ಮಾತನಾಡುವುದಿಲ್ಲ. ತಿನ್ನುವಾಗ ಕೂಡ ಸೇಬು ಹಣ್ಣಿನ ಸಿಪ್ಪೆಯ ತೆಗೆದು . ಆನಂತರ ಒಳಗಿನ ಬಿಳಿ ತಿರುಳನ್ನು ತಿನ್ನುತ್ತಾರೆ.ನಿಜ ಹೇಳ್ಬೇಕು ಅಂದ್ರೆ ಸೇಬು ಹಣ್ಣನ್ನ ಸಿಪ್ಪೆ ಸಹಿತ ಸೇವನೆ ಮಾಡಬೇಕು. ಇದು ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುವ ಜೊತೆಗೆ ಇನ್ನಿತರ ಆರೋಗ್ಯ ಪ್ರಯೋಜನಗಳನ್ನು ಕೂಡ ಒದಗಿಸುತ್ತದೆ. ಹಾಗಾದ್ರೆ ಅವುಗಳು ಯಾವುವು … Read more

ಪ್ರತಿದಿನ ಹುರಿದ ಬೆಳ್ಳುಳ್ಳಿ ತಿಂದರೆ ಪುರುಷರ
ದೇಹದಲ್ಲಿ ಆಗುವ ಬದಲಾವಣೆ!

Fried Garlic Benefits: ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನುವುದು ಅಥವಾ ಆಹಾರಕ್ಕೆ ಸೇರಿಸುವುದರ ಕೊರತಾಗಿ ಇದನ್ನು ಹುರಿಯುವದರಿಂದ ಅನೇಕ ಪ್ರಯೋಜನಗಳಿವೆ, ವಿಶೇಷವಾಗಿ ಪುರುಷರಿಗೆ. ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ 2 ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿ ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಬೆಳ್ಳುಳ್ಳಿ ಸಾಮಾನ್ಯವಾಗಿ ಎಲ್ಲರಿಗೂ ಆರೋಗ್ಯಕರ ಪ್ರಯೋಜನ ನೀಡುತ್ತದೆ. ಪುರುಷರಿಗೂ ಇದು ತುಂಬಾ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿ ಪುರುಷರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು … Read more

ಇಷ್ಟು ಮಾಡಿ ಸಾಕು!ನಿಮಗೆ ಗ್ಯಾಸ್ಟಿಕ್ ಸಮಸ್ಯೆ ನೇ ಇರೋದಿಲ್ಲಾ!

ನಿಮಗೆ ಗ್ಯಾಸ್ಟಿಕ್ ನಿಂದ ಹೊಟ್ಟೆ ಉಬ್ಬರ, ವಾಕರಿಕೆ,ವಾಂತಿ, ಮಲಬದ್ಧತೆ ಇವೆಲ್ಲಾ ಕಂಡು ಬರುತ್ತಿದೆಯಾ? ಹಾಗಾದರೆ ನಮ್ಮ ಹಿರಿಯರ ಕೆಲವೊಂದು ಮನೆಮದ್ದುಗಳನ್ನು ಹೇಳಿಕೊಡುತ್ತೇವೆ,ಕೇಳಿ….ಗ್ಯಾಸ್ಟ್ರಿಕ್ ನಾವು ನೀವು ಅಂದುಕೊಂಡಂತೆ ಸಿಂಪಲ್ ಸಮಸ್ಯೆ ಅಲ್ಲ. ಆದರೂ ಕೂಡ ಇದನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ. ಅನಾದಿಕಾಲದಿಂದ ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುತ್ತಾ ಬಂದಿದ್ದರು. ಹಾಗಾಗಿ ಅವರಿಗೆ ಈ ಸಮಸ್ಯೆ ಇರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ತಿನ್ನುತ್ತಿರುವುದು ಕಳಪೆ ಆಹಾರ, ಅದರಲ್ಲಿಯೂ ಸಹ ಕಾಯಿಲೆಕಾರಕ ಅಂಶಗಳು ಇರುತ್ತವೆ. ಇಂತಹ ಒಂದು ಸಂದರ್ಭದಲ್ಲಿ … Read more

ಜೀರ್ಣಕ್ರಿಯೆ ಹೆಚ್ಚಿಸಲು ಹಾಗೂ ಅಜೀರ್ಣ ಸಮಸ್ಯೆಗೆ ಇಲ್ಲಿದೆ ಸರಳವಾದ ಮನೆ ಮದ್ದು

ನಮ್ಮ ದೇಹದಲ್ಲಿ ಯಾವುದೇ ರೀತಿಯ ತೊಂದ್ರೆ ಬಂದ್ರು ಅದಕ್ಕೆ ಮುಖ್ಯ ಕಾರಣ ಈ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವಂತದ್ದು. ರಕ್ತ ಶುದ್ಧಿ ಆಗದೇ ಇರುವಂತದ್ದು. ಹೊಟ್ಟೆಬಾರ, ಹೊಟ್ಟೆ ನೋವು, ಎದೆ ಉರಿ ಆಗುವಂತದ್ದು. ವಾಕರಿಕೆ ಬರುವುದು, ನಿಶಕ್ತಿ ಭೇದಿ ಯಾಗುವುದು. ಅಥವಾ ಯಾವುದೇ ತಿಂದ್ರು ರುಚಿ ಆಗದೇ ಇರುವುದು. ಇದೆಲ್ಲ ಅಜೀರ್ಣದಿಂದಲೇ ಆಗುವುದು. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡಬೇಕು. ಆದಷ್ಟು ಲಘು ಆಹಾರ ಅಥವಾ ದ್ರವ ಆಹಾರ ಎಳನೀರು, ನೀರ್ ಮಜ್ಜಿಗೆ ಸ್ವಲ್ಪ ಉಪ್ಪು ಹಾಕಿ … Read more