ಹೈ ಬಿಪಿ ಗೆ ಪವರ್ ಫುಲ್ ಮನೆಮದ್ದುಗಳು !

ನಿತ್ಯ ಮನೆಯಲ್ಲಿ ಬಳಸುವ ಮಸಾಲೆಯ ಪದಾರ್ಥಗಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಸಮ ಪ್ರಮಾಣದಲ್ಲಿ ಪಾಕವಿಧಾನಗಳಲ್ಲಿ ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಣೆ ದೊರೆಯುವುದು. ಅಂತಹ ಮಸಾಲ ಪದಾರ್ಥಗಳಲ್ಲಿ ಕೆಲವು ಮಸಾಲ ಪದಾರ್ಥಗಳು ಯಾವುದೇ ಮಿಶ್ರಣ ಇಲ್ಲದೆಯೇ ವಿಶೇಷ ಪೋಷಣೆಯನ್ನು ನೀಡುತ್ತವೆ. ಆ ಬಗೆಯ ಮಸಾಲ ಪದಾರ್ಥಗಳಲ್ಲಿ ಕೊತ್ತಂಬರಿ ಬೀಜವೂ ಒಂದು. ಇದನ್ನು ಧನಿಯಾ ಎಂದು ಸಹ ಕರೆಯುತ್ತಾರೆ. ಸಾಮಾನ್ಯವಾಗಿ ಎಲ್ಲಾ ರೆಸಿಪಿಯಲ್ಲೂ ಕೊತ್ತಂಬರಿ ಬೀಜವನ್ನು ಕಡ್ಡಾಯವಾಗಿ ಬಳಸುತ್ತಾರೆ. ಉತ್ತಮ ಪರಿಮಳ ಹಾಗೂ ರುಚಿಯನ್ನು ನೀಡುವ ಮಸಾಲ … Read more

ದಿನಾ ಕೇವಲ 1 ಲೋಟ ಸಾಕು ಜನ್ಮದಲ್ಲೇ ಮೂಳೆಗಳ ಸಮಸ್ಸೆ ಇರುವುದಿಲ್ಲ!

ಮೂಳೆಗಳನ್ನು ತುಂಬಾ ಸ್ಟ್ರಾಂಗ್ ಮಾಡುವುದಕ್ಕೆ ಒಂದು ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಮೊದಲು ಕಾಲು ಬೌಲ್ ಕಪ್ಪು ಎಳ್ಳು ತೆಗೆದುಕೊಂಡು ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು. ಇದಕ್ಕೆ 10 ಬಾದಾಮಿ ಅನ್ನು ಹಾಕಬೇಕು. ನಂತರ 1 ಚಮಚ ಸೋಂಪು ಕಾಳನ್ನು ಫ್ರೈ ಮಾಡಬೇಕು. ಇದು ಕೂಡ ಜೀರಿಗೆ ತರ ಪಟ ಪಟ ಸಿಡಿಯುತ್ತದೆ ಮತ್ತು ಒಂದು ಬೌಲ್ ರಾಗಿ ಹಿಟ್ಟನ್ನು ಸಹ ಫ್ರೈ ಮಾಡಬೇಕು. ನಂತರ ಕಪ್ಪು ಎಳ್ಳು, ಬಾದಾಮಿ ಹಾಗು ಸೋಂಪು ಕಾಳನ್ನು ಪುಡಿ ಮಾಡಬೇಕು. ಇದನ್ನು ಬಿಸಿ … Read more

ಮನೆಯಲ್ಲಿ ಇರುವ ವಸ್ತು ಸಾಕು ಬರಿ 2 ನಿಮಿಷದಲ್ಲಿ ಕುಂಕುಮ ತಯಾರು ಆಗುತ್ತೆ!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಸಂಪ್ರದಾಯದಲ್ಲಿ ಅರಿಶಿನ ಹಾಗೂ ಕುಂಕುಮಕ್ಕೆ ಮಹತ್ವ ಜಾಸ್ತಿ. ಯಾವುದೇ ಶುಭ ಸಂದರ್ಭದಲ್ಲಿ ಅರಿಶಿನ ಹಾಗು ಕುಂಕುಮ ಬಳಕೆ ಆಗದೆ ಇರುವುದಿಲ್ಲ. ಮದುವೆ, ಗೃಹಪ್ರವೇಶ, ನಾಮಕರಣ, ಹೀಗೆ ಹತ್ತು ಹಲವಾರು ಒಳ್ಳೆಯ ಕಾರ್ಯಕ್ರಮಗಳಲ್ಲಿ ಅರಿಶಿನ-ಕುಂಕುಮ ಉಪಯೋಗಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ನಿಮಗೆಲ್ಲ ಗೊತ್ತಿರುವ ಹಾಗೆ ಕುಂಕುಮ ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು ಮತ್ತು ತಿಳಿದುಕೊಳ್ಳುವ ಕುತೂಹಲ ಕೂಡ ಇರಬಹುದು. ಅದೇನೆಂದರೆ ಕುಂಕುಮವನ್ನು ಹೇಗೆ ತಯಾರು ಮಾಡುತ್ತಾರೆ ಮತ್ತು … Read more

ಸುಸ್ತು /ನಿಶಕ್ತಿ /ತೂಕ ಇಳಿಸಲು /ಬೆಳ್ಳಗಾಗಲು ಮಳೆಗಾಲಕ್ಕೆ ಹೆಲ್ತಿ ತಿಂಡಿ!

ಹುರಿಗಡಲೆ ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವುದರಿಂದ ಹಿಡಿದು ತೂಕವನ್ನು ಕಂಟ್ರೋಲ್ ಮಾಡುವವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಹುರಿಗಡಲೆಯು ನಾಲಗೆಗೆ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ? ಹುರಿಗಡಲೆಯನ್ನು ಕೆಲವರು ಹಾಗೇ ತಿಂದ್ರೆ ಇನ್ನೂ ಕೆಲವರು ಹುರಿಗಡಲೆ ಚಟ್ನಿ ಮಾಡಿ ತಿನ್ನುತ್ತಾರೆ. ಒಟ್ಟಾರೆ ನೀವು ಯಾವುದೇ ರೀತಿಯಲ್ಲಿ ತಿಂದ್ರೂ ಕೂಡಾ ಹುರಿಗಡಲೆಯಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ​ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ–ಓರ್ವ ವ್ಯಕ್ತಿ ಆರೋಗ್ಯದಿಂದಿರಬೇಕಾದರೆ ಆತನ ಜೀರ್ಣಕ್ರಿಯೆ ಸರಿಯಾಗಿರಬೇಕು. ದುರ್ಬಲ ಜೀರ್ಣಕ್ರಿಯೆಯಿಂದ ವಿವಿಧ … Read more

ವಾರದಲ್ಲಿ 2-3 ಬಾರಿ ಈ ಒಂದು ಲೋಟ ಕುಡುದ್ರೂ ಸಾಕು ಎಂತಾ ಪರಿಣಾಮಕರಿ ಗೊತ್ತಾ ಇದು!

ಈ ಮನೆಮದ್ದು ಬಳಸುವುದರಿಂದ ಮಂಡಿ ನೋವು ಸೊಂಟ ನೋವು ಕೈ ಕಾಲು ಕಿಲುಗಳ ನೋವು ಮಸಾಲ್ಸ್ ನೋವು ತಕ್ಷಣ ಕಡಿಮೆ ಮಾಡುತ್ತದೆ.ಈ ಮನೆಮದ್ದು ಮಾಡುವುದಕ್ಕೆ ಮೊದಲು 4 ಮೆಣಸಿನ ಕಾಳನ್ನು ಪುಡಿ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಮತ್ತು ಅರ್ಧ ಹಸಿ ಶುಂಠಿ ತುರಿದು ಹಾಕಿ.ನಂತರ ಒಂದು ಲೋಟ ಹಾಲು ಹಾಕಿ ಚೆನ್ನಾಗಿ ಕುದಿಸಬೇಕು.ಕುದಿಸಿದ ನಂತರ ಒಂದು ಲೋಟಕ್ಕೆ ಶೊದಿಸಿಕೊಳ್ಳಬೇಕು. ಕಾಳು ಮೆಣಸು ಸೇವನೇ ಮಾಡುವುದರಿಂದ ನೋವು ಕಡಿಮೆ ಆಗುತ್ತದೆ ಮತ್ತು ನೋವನ್ನು ಸಹಿಸುವಂತಹ ಶಕ್ತಿ ನಿಮಗೆ … Read more

ಪೇರಳೆ ಹಣ್ಣು ಸಕ್ಕರೆ ಕಾಯಿಲೆ ಇದ್ದವರು ಯಾವುದೇ ತಿನ್ನಬೇಡಿ ಯಾಕೇಂದರೆ ಅಪಾಯ ಎಚ್ಚರ!

ಮಧುಮೇಹ ಬಂದರೆ ಆಹಾರ ಪದ್ಧತಿಗಳು ತಕ್ಷಣ ಬದಲಾಗುತ್ತದೆ. ಅದರೆ ಜೀವನ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಯಾವುದೇ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು. ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಜಾಗಿಂಗ್, ಪೌಷ್ಟಿಕಾಂಶ ಆಹಾರವುಳ್ಳ ಸೇವನೆ.ತಿಂಗಳಿಗೊಮ್ಮೆ ಮಧುಮೆಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಸಿಹಿಯಾದ ಆಹಾರ ಮಧುಮೆಹಿಗಳಿಗೆ ಅಪಾಯಕಾರಿ.ಅದರೆ ಸಿಹಿಯಾದ ಹಣ್ಣುಗಳು ಅತ್ಯುತ್ತಮವಾದದ್ದು. 1,ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣು ಫೈಬರ್ ಯಿಂದ ತುಂಬಿದೆ.ಮುಖ್ಯವಾಗಿ ಮಧುಮೇಹ ಹೊಂದಿರುವವರು ಈ ಹಣ್ಣನ್ನು ಸೇವನೆ ಮಾಡಬಹುದು. ನಿಯಮಿತವಾಗಿ ಈ ಹಣ್ಣಿನ … Read more

ಜೂಲೈ 18 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ!

ಇಂದು ಜೂಲೈ 18ನೇ ತಾರೀಕು ಬಹಳ ಭಯಂಕರವಾದ ಮಂಗಳವಾರ.ಇಂದು ಭೀಮನ ಅಮಾವಾಸ್ಯೆ ಮುಗಿದಿದೆ ನಾಳೆಯ ಮಂಗಳವಾರದಿಂದ ಈ ಕೆಲವೊಂದು ರಾಶಿಯಲ್ಲಿ ಆಗುವ ಬದಲಾವಣೆಗಳು ಜೀವನದ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತದೆ. ರಾಶಿಯಲ್ಲಿ ಹಲವಾರು ದೇವತೆಗಳಅನುಗ್ರಹ ಇರುತ್ತದೆ. ಅದೇ ರೀತಿ ಒಂದು ದೇವರ ಅನುಗ್ರಹದಿಂದ ಒಳ್ಳೆಯದು ಆಗಬಹುದು ಹಾಗೂ ದೇವರ ದೃಷ್ಟಿ ಪರಿಣಾಮದಿಂದ ಕೆಡುಕು ಸಹ ಉಂಟಾಗಬಹುದು. ಸೆಪ್ಟೆಂಬರ್ 15 ಬುಧವಾರದಿಂದ ಈ ರಾಶಿಗಳಿಗೆ ಬಹಳಷ್ಟು ಒಳ್ಳೆಯ ದಿನಗಳು ಬರಲಿದೆ.ಯಾಕೇಂದರೆ ಚಾಮುಂಡೇಶ್ವರಿ ಕೃಪೆ ಇವರ ಮೇಲೆ ಇರುತ್ತದೆ. ಚಾಮುಂಡೇಶ್ವರಿ … Read more

17 ಜೂಲೈ ನಾಗರ ಅಮಾವಾಸ್ಯೆ ನಾಯಿಗೆ ಈ 1 ವಸ್ತು ತಿನ್ನಿಸಿ ಎಲ್ಲಾ ಕಷ್ಟ ಶತ್ರು ನಾಶ ಆಗುವರು!

ಜೂಲೈ 17 ಸೋಮವತಿ ಅಮಾವಾಸ್ಯೆ ದಿನ ನಾಯಿಗೆ ಈ ಒಂದು ಚಿಕ್ಕ ವಸ್ತು ತಿನ್ನಿಸಿ ನಿಮ್ಮ ಜೀವನದಲ್ಲಿ ಇರುವ ಶತ್ರುನಾಶ ಆಗುತ್ತದೆ ಹಾಗು ಪಿತ್ರ ದೋಷ ಕೂಡ ನಾಶ ಆಗುತ್ತದೆ.ಶಾಸ್ತ್ರದಲ್ಲಿ ಈ ಅಮಾವಾಸ್ಯೆ ಗೆ ವಿಶೇಷವಾದ ಮಹತ್ವವನ್ನು ತಿಳಿಸಿದ್ದರೆ. ಈ ದಿನ ಮಾಡಿದ ಧನ ಧರ್ಮ ಅಧಿಕ ಫಲಗಳನ್ನು ಕೊಡುತ್ತಾವೇ. ಈ ಬಾರಿ ಸೋಮವಾರ ನಾಗರ ಅಮಾವಾಸ್ಯೆ ಬಂದಿದೆ. ಹಾಗಾಗಿ ಇದನ್ನು ಸೋಮವತಿ ಅಮಾವಾಸ್ಯ ಎಂದು ಕರೆಯುತ್ತಾರೆ. ಸೋಮವಾರ ದಿನ ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಎಳ್ಳು, … Read more

ಈರುಳ್ಳಿ ಮೇಲೆ ಹೀಗೆ ಸ್ವಲ್ಪ ಪೇಸ್ಟ್ ಹಾಕಿ ಸಾಕು ಅಮೇಲೆ ನೋಡಿ ಮ್ಯಾಜಿಕ್!

ಈರುಳ್ಳಿ ಮೇಲೆ ಚೂರು ಟೂತ್ ಪೇಸ್ಟ್ ಅನ್ನು ಹಾಕಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಇದನ್ನು ಹೀಗೂ ಬಳಸಬಹುದು ಅಂತ ತಿಳಿದೇ ಇರಲಿಲ್ಲ. ಈರುಳ್ಳಿ ಇಂದ ಕೆಲವೊಂದು ಟಿಪ್ಸ್ ಮಾಡುವುದನ್ನು ತಿಳಿಸಿಕೊಡುತ್ತೀವಿ. ಅರ್ಧ ಈರುಳ್ಳಿ ಕಟ್ ಮಾಡಿ ಅದರ ಮೇಲೆ ಟೂತ್ ಪೇಸ್ಟ್ ಹಾಕಿಕೊಳ್ಳಿ. ಕೆಲವೊಂದು ಬಾರಿ ದೋಸೆ ಹಚ್ಚಿನಲ್ಲಿ ದೋಸೆ ಮಾಡಿದರೆ ದೋಸೆ ಎದ್ದೇಳುವುದಿಲ್ಲ. ಇಲ್ಲವಾದರೆ ಅಂಬ್ಲೆಟ್ ಮಾಡಿದ ನಂತರ ದೋಸೆ ಮಾಡಿದರೆ ಅಂಬ್ಲೆಟ್ ಸ್ಮೆಲ್ ಬರುತ್ತಿರುತ್ತದೆ. ಆಗ ನೀವು ಅರ್ಧ ಈರುಳ್ಳಿ ಗೆ … Read more

ಬರಿ ಒಂದು ಎಸಳು ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡೀ ಸಾಕು ಅಮೇಲೆ ನೋಡಿ ನಿಮಗೆ ಎಷ್ಟು ಲಾಭ ಆಗುತ್ತೆ ಅಂತಾ !

ಬೆಳ್ಳುಳ್ಳಿ ಒಳಗೆ ಖರದ ಅಂಶ ಇರುತ್ತದೆ.ಇದೆ ಒಂದು ಕಾರಣದಿಂದ ನಕಾರಾತ್ಮಕ ಶಕ್ತಿಗಳು ಹತ್ತಿರಕ್ಕೂ ಬರುವುದಿಲ್ಲ.ಬೆಳ್ಳುಳ್ಳಿಯನ್ನು ತಂತ್ರ ಶಾಸ್ತ್ರಗಳಲ್ಲಿ ಕಲ್ಯಾಣ ಕರೀ ಎಂದು ತಿಳಿಸಿದ್ದಾರೆ.ಕೆಲವರು ಕೆಟ್ಟ ಭಾವನೆ ಇಟ್ಟುಕೊಂಡು ಮನೆ ಒಳಗೆ ಬರುತ್ತಾರೆ.ಇದರಿಂದ ಅವರ ಜೊತೆ ನೆಗೆಟಿವ್ ವಿಷಯಗಳು ಬರುತ್ತವೆ.ಇವುಗಳಿಂದ ನೀವು ಉಳಿದುಕೊಳ್ಳಬೇಕು ಎಂದರೆ ಬೆಳ್ಳುಳ್ಳಿ ಮಾಲೆಯನ್ನು ಮನೆಯ ಮುಖ್ಯದ್ವಾರಕ್ಕೆ ಹಾಕಬೇಕು.ಇದು ತನ್ನ ಒಳಗೆ ನಕಾರಾತ್ಮಕ ಶಕ್ತಿಗಳನ್ನು ಎಳೆದುಕೊಂಡು ನಾಶ ಮಾಡುವ ಕಾರ್ಯವನ್ನು ಮಾಡುತ್ತದೆ.ಮನೆಯ ಒಳಗೆ ಯಾವುದೇ ರೀತಿಯ ಕೆಟ್ಟ ಶಕ್ತಿ ಪ್ರವೇಶ ಮಾಡದಂತೆ ಇದು ಮಾಡುತ್ತದೆ.ಒಂದು ವೇಳೆ … Read more