ಅಧಿಕ ರಕ್ತದ ಒತ್ತಡ ನಿಯಂತ್ರಣಕ್ಕೆ ಇದು ಶಾಶ್ವತ ಮದ್ದು!

ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಿ ಪರಿಣಮಿಸಬಹುದು. ಬಹಳಷ್ಟು ಜನರು ಸಮಸ್ಯೆಯಿಂದ ಬಳಲುತ್ತಿರಲು ನಮ್ಮ ಜೀವನಶೈಲಿಯೂ ಕಾರಣವಾಗಿರಬಹುದು. ಅಧಿಕ ರಕ್ತದೊತ್ತಡವು ಪಾರ್ಶ್ವವಾಯು, ಹೃದಯಾಘಾತ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ರಕ್ತದೊತ್ತಡದ ಸಮಸ್ಯೆಯನ್ನು ಕಂಟ್ರೋಲ್‌ನಲ್ಲಿಡಲು ಔಷಧಿಯ ಜೊತೆಗೆ ನಾವು ಸೇವಿಸುವ ಆಹಾರ ಕೂಡಾ ಬಹಳ ಮುಖ್ಯ. ಅದರಲ್ಲೂ ಕರಿಮೆಣಸು ರಕ್ತದೊತ್ತಡದ ಸಮಸ್ಯೆಯನ್ನು ಕಂಟ್ರೋಲ್‌ನಲ್ಲಿಡಲು ಸಹಕಾರಿಯಂತೆ ಅದು ಹೇಗೆ ಅನ್ನೋದನ್ನು ನೋಡೋಣ. ​ಕಡಿಮೆ ಕೊಲೆಸ್ಟ್ರಾಲ್ ಮಟ್ಟ ಅಧಿಕ ರಕ್ತದ ಕೊಲೆಸ್ಟ್ರಾಲ್ ಹೃದ್ರೋಗದ … Read more

ಫ್ಯಾಷನ್ ಫ್ರೂಟ್/ಶರಬತ್ತು ಹಣ್ಣು..

ಎಂಥಹ ಉಪಯುಕ್ತ ಹಣ್ಣು ಎಂದರೇ, ಇತ್ತಿಚೆಗೆ ಇದರ ಮಹತ್ವಗಳು ಎಲ್ಲೆಡೆ ತಿಳಿಸಲಾಗುತ್ತಿದೆ, ಹಾಗೇ ಅದರ ಬೆಲೆ ಕೂಡಾ ಏರುತ್ತಿದೆ.ಇಂಥಹ ಹಣ್ಣನ್ನು ನೀವು ಹೇಗೆಲ್ಲಾ ಉಪಯೋಗಿಸುತ್ತೀರಿ?ಯಾವ ಕಾರಣಕ್ಕೆ ,ಹಾಗೇ ಹೇಗೆಲ್ಲಾ ಬಳಸ ಬಹುದು,ಯಾರಿಗೆ ಹೆಚ್ಚು ಇದು ಉಪಯುಕ್ತ ವಾಗಿದೆ ಎಂಬ ಸಂಪೂರ್ಣ ಮಾಹಿತಿ ನೋಡಿ, ಮಾಡಿ ಬಳಸಿ.. ಹೇರಳವಾದ ಜೀವಸತ್ವ ತುಂಬಿದ ಈ ಹಣ್ಣು ಹೆಚ್ಚು ಪ್ರಚಾರದಲ್ಲಿ ಇಲ್ಲ,ಹೆಚ್ಚು ಇದಕ್ಕೆ ಪ್ರಚಾರ ಸಿಗುವಂತೆ ಆಗಲಿ,ಹಣ್ಣಿನಲ್ಲಿ ಸಿಗುವ ಹೇರಳವಾದ ಬೀಜಗಳು ಎಲ್ಲರ ಮನೆಯ ತೋಟದಲ್ಲಿ ಬಳ್ಳಿ ಹಬ್ಬಿ ಹಣ್ಣುಗಳ ನೀಡಲಿ.. … Read more

ನಿಮಿಷದಲ್ಲಿ ಸಂಧಿವಾತಕ್ಕೆ ಮನೆ ತೈಲ.ನೋವು ಮಾಯ.

ಇದು ಚಳಿಗಾಲ,, ನೋವಿಗೆ ಕರೆ ನೀಡಿ ದ ಕಾಲ ಅಂತ ಕೂಡಾ ಹೇಳಬಹುದು. ಇಂದು ಸಹಜವಾಗಿ ಕಾಡುವ ಪಾದದಿಂದ ಹಿಮ್ಮಡಿ, ಮೊಣಕಾಲು,ತೊಡೆ,ಬೆನ್ನು,ಭುಜ ಈ ಎಲ್ಲದರ ನೋವು ವಿಪರೀತ..ಏಕೆ ನೋವು ಕಾಣಿಸುತ್ತದೆ? ಅದು ನಮ್ಮ ದೈಹಿಕ ನ್ಯೂನತೆ.. ಜೀವನಶೈಲಿ ಎಲ್ಲವೂ ಸೇರಿದಂತೆ ಸರಿ.. ಈಗ ತಟ್ ಅಂತ ಬಂದೆ ನೋವು ಹಾಗೆ ಹಓಗಬಏಕಪ್ಪ..ಏನು ಮಾಡೋದು ಅಂತ ಬಹುಜನ ತಲೆ ಕೆಡಿಸಿಕೊಂಡು,ಎಷ್ಟು ತರಹದ ಎಣ್ಣೆಗಳು ಮಾಡಿ ಮಾಡಿ ಹಚ್ಚಿ ಸೋಲುತ್ತಾರೆ.. ಅಂತಹ ನೋವಿನಿಂದ ನೊಂದ ಮನಕ್ಕೆ ಇದು ನೂರು ಶೇಕಡಾ … Read more

ಪಿತ್ತಕೋಶದ ಕಲ್ಲು ಸಮಸ್ಯೆಗೆ ಮನೆಮದ್ದು!

ಪಿತ್ತ ಕೋಶವು ದೇಹದಲ್ಲಿ ಇರುವ ಒಂದು ಸಣ್ಣ ಅಂಗ. ಆದರೆ ಇದು ಜೀರ್ಣ ಕ್ರಿಯೆಗೆ ಅನುಕೂಲವಾಗುವ ಪಿತ್ತರಸವನ್ನು ಬಿಡುಗಡೆ ಮಾಡುವುದು. ಈ ಅಂಗದಲ್ಲಿ ಕಾಣಿಸಿಕೊಳ್ಳುವ ಕಲ್ಲಿನ ಸಮಸ್ಯೆಯು ಅನಾರೋಗ್ಯಕ್ಕೆ ಕಾರಣವಾಗುವುದು. ಜೊತೆಗೆ ಪಿತ್ತಕೋಶಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆ ಎನಿಸಿಕೊಳ್ಳುವುದು. ಇದು ಆರೋಗ್ಯದಲ್ಲಿ ಕೆಲವು ಅನಾರೋಗ್ಯವನ್ನು ಉಂಟುಮಾಡುವುದು. ಜೊತೆಗೆ ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆಯನ್ನಾಗಿಯೂ ಪರಿವರ್ತಿಸುವ ಸಾಧ್ಯತೆಗಳಿವೆ. ​ಪಿತ್ತ ಕಲ್ಲು ಎಂದರೇನು? ಪಿಯರ್ ಆಕಾರದಲ್ಲಿ ಜಠರದ ಕೆಳಭಾಗದಲ್ಲಿ ಇರುವ ಅಂಗಕ್ಕೆ ಪಿತ್ತಕೋಶ ಎನ್ನುವರು. ಇದು ಸಣ್ಣಕರುಳಿನಿಂದ ಬಿಡುಗಡೆಯಾಗುವ ಪಿತ್ತ … Read more

ಗಳಲೆ,ಹದಗಡಲೆ ಇದಕ್ಕೆ ಕಾರಣ ಮತ್ತು ತುಂಬಾ ಸರಳ ಮನೆಮದ್ದು

ಮಕ್ಕಳಿಂದಾ ಹಿಡಿದು ವಯೋವೃದ್ಧರ ತನಕ ಎಲ್ಲರನ್ನೂ ಕಾಡುವ ಹದಗಡಲೆ,ಗಳಲೆ ಗೆ ಭಯ ಬೀಳುತ್ತಾರೆ ತುಂಬಾ ಜನ.ಕಾರಣ ಈ ಉಬ್ಬು ಗೆಡ್ಡೆಗಳು ಕ್ಯಾನ್ಸರ್ ಗೆಡ್ಡೆಗಳಾಗಿದ್ದರೆ ಎಂಬ ಸಂಶಯ. ಎಲ್ಲಾ ಸಂಸಾರಗಳು ಅವಿಭಕ್ತ ಕುಟುಂಬಗಳಾಗಿ ಹಿರಿಯರು ಮಾಹಿತಿ ನೀಡುವ ಗೋಜಿಗೆ ಹೋಗದೆ ಸುಮ್ಮನೆ ಇರುವುದರಿಂದ.ಕಿರಿಯ ಪೀಳಿಗೆಗೆ ಎಲ್ಲವೂ ಭಯ, ಸಂಶಯವೇ ಆಗುತ್ತದೆ.ತಮ್ಮ ಸುತ್ತಲು ಎಲ್ಲಾ ರೀತಿಯ ಸಮಸ್ಯೆ ನೋಡಲು ಸಿಗದಾಗ ಚಿಕ್ಕಚಿಕ್ಕ ಸಮಸ್ಯೆಗಳು ಕೂಡಾ ದೊಡ್ಡದಾಗಿ ಕಾಡುತ್ತದೆ,ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಾವಿರಾರು ರೂಪಾಯಿ ಕರ್ಚು ಮಾಡುತ್ತೇವೆ. ಒಂದು ಕ್ಷಣ ಇಂಥಹ … Read more

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತಪ್ಪದೆ ಇದನ್ನ ಮಾಡಿ

ಮಧುಮೇಹ ದಿಂದ ಬಳಲುತ್ತಿರುವವ ರು ಆಹಾರ ಕ್ರಮದಲ್ಲಿ ನಿಯಂತ್ರಣ ಹೊಂದುವುದು ಬಹಳ ಮುಖ್ಯ. ಈ ಸಮಸ್ಯೆಯಿಂದ ಬಳಲುತ್ತಿ ರು ಕೆಲ ಆಹಾರ ಪದಾರ್ಥಗಳಿಂದ ದೂರವಿರ ಬೇಕು. ಹಾಗೆ ಕೆಲ ಆಹಾರ ಗಳನ್ನು ಅನಿವಾರ್ಯ ವಾಗಿ ಸೇವಿಸ ಬೇಕಾಗುತ್ತದೆ ಕೂಡ. ಅಡುಗೆಯ ಲ್ಲಿ ಈ ಸಮತೋಲನ ವನ್ನು ಕಾಪಾಡಿಕೊಳ್ಳುವ ಮೂಲಕ ಮಧುಮೇಹ ವನ್ನು ನಿಯಂತ್ರಿಸ ಬೇಕಾಗುತ್ತದೆ. ಅದೇ ಸಮಯ ದಲ್ಲಿ ಮಧುಮೇಹ ರೋಗಿಗಳ ಲ್ಲಿ ತೂಕ ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳಿವೆ. ಮಧುಮೇಹ ವನ್ನ ಕಡಿಮೆ ಮಾಡುವುದರ ಜೊತೆಗೆ ದೇಹದ … Read more

ಬ್ರಹ್ಮ ದಂಡೆ ಲೈ<ಗಿಕ ಅಂಗವೈಪಲ್ಯಕ್ಕೆ ಸುಪ್ರಸಿದ್ದ ಔಷಧಿಯ ಸಸ್ಯದ ಮಾಹಿತಿ ಔಷಧಿಯ ಮಾಹಿತಿಗಳು!

ಬ್ರಹ್ಮದಂಡೆ ಎನ್ನುವ ಒಂದು ಗಿಡ ಇದೆ ಆ ಗಿಡ ನೋಡುವುದಕ್ಕೆ ತುಂಬಾ ಸೊಗಸಾಗಿ ಇರುತ್ತದೆ. ಬ್ರಹ್ಮದಂಡೆ ಗಿಡ ಅತಿಹೆಚ್ಚು ಬೇರೆ ಕಡೆ ಬೆಳೆಯುವುದಿಲ್ ಅದು ಬ್ರಹ್ಮನ ತಲೆಯ ಭಾಗದಲ್ಲಿ ಇರುತ್ತದೆ ಅದನ್ನು ರಕ್ಷಣೆ ಮಾಡಲು ಗಿಡದ ಸುತ್ತ ತುಂಬಾ ಮನೆ ಇರುವ ಮುಳ್ಳುಗಳು ಇರುತ್ತದೆ ಇದು ಸಾಮಾನ್ಯವಾಗಿ ಎಲ್ಲರೂ ನೋಡುವುದಿಲ್ಲ. ಬೆಂಗಳೂರಿನಿಂದ 500 ಕಿಲೋಮೀಟರ್ ದೂರದಲ್ಲಿ ಇರುತ್ತದೆ. ಬ್ರಹ್ಮದಂಡೆ ಗಿಡದ ಕೆಳಗೆ ಒಂದು ಗಿಡ ಇರುತ್ತದೆ ಅದು ತುಂಬಾ ಮನೆ ಇರುತ್ತದೆ ಅದರ ಮೇಲೆ ಇರುವುದು ಬ್ರಹ್ಮದಂಡೆ … Read more

1 ಲೋಟ ಹಾಲಿಗೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿದ್ರೆ ಈ ಸಮಸ್ಸೆಗಳಿಗೆ ಪರಿಣಾಮಕರಿ ಮನೆಮದ್ದು!

ಹಾಲು ಒಂದು ನೈಸರ್ಗಿಕ ಡೈರಿ ಪದಾರ್ಥ. ಹುಲ್ಲು ತಿನ್ನುವ ಹಸು ಹಾಲನ್ನು ಉತ್ಪತ್ತಿ ಮಾಡುತ್ತದೆ. ಅದೇ ರೀತಿ ಜೇನುತುಪ್ಪ ಕೂಡ ನೈಸರ್ಗಿಕವಾಗಿ ನಮಗೆ ಸಿಗುವ ಒಂದು ವರದಾನ ಎಂದೇ ಹೇಳಬಹುದು. ಹಲವಾರು ಜಾತಿಯ ಹೂವುಗಳ ಮಕರಂದದ ಸಮ್ಮಿಶ್ರಣ ಜೇನುತುಪ್ಪ. ರುಚಿಯಲ್ಲಿ ಇವುಗಳನ್ನು ಮೀರಿಸಲು ಸಾಧ್ಯವಿಲ್ಲ. ಅದೇ ರೀತಿ ಆರೋಗ್ಯದ ಪ್ರಯೋಜನಗಳು ಎಂದು ಬಂದಾಗ ನಮ್ಮ ದೇಹದ ಆರೋಗ್ಯದ ಮೇಲೆ ಅದ್ಭುತ ಪ್ರಯೋಜನಗಳನ್ನು ಉಂಟುಮಾಡುವ ಗುಣಸ್ವಭಾವಗಳು ಹಾಲು ಮತ್ತು ಜೇನು ತುಪ್ಪದಲ್ಲಿ ಕಂಡುಬರುತ್ತದೆ. ನಮ್ಮ ಸೌಂದರ್ಯ ವೃದ್ಧಿಯಿಂದ ಹಿಡಿದು, … Read more

ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ಕುಡಿಯಿರಿ ಕೀಲು ನೋವು ಸೊಂಟ ನೋವು ಕ್ಯಾಲ್ಸಿಯಂ ಕೊರತೆ ಎಂದು ಆಗುವುದಿಲ್ಲ!

ಇದನ್ನು ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಕುಡಿದರೆ ನಿಮ್ಮ ಹಲವಾರು ರೋಗಗಳನ್ನು ಗುಣಪಡಿಸುತ್ತದೆ ಹಾಗು ನಿಮ್ಮನ್ನು ಅರೋಗ್ಯವಂತರಾಗಿಸುತ್ತದೆ.ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನಿಮಿಯ ಸಮಸ್ಸೆಗೆ ಇದು ಉತ್ತಮ. ಶುಗರ್ ಕೂಲೆಸ್ಟ್ರಿಲ್ ದೇಹದ ತೂಕ ಹೆಚ್ಚಾಗುವುದು, ಕೀಲು ನೋವು ಸೊಂಟ ನೋವು ಆಜೀರ್ಣತೆ ಹೃದಯದ ಸಮಸ್ಸೆ ಹೀಗೆ ಯಾವುದೇ ಅನಾರೋಗ್ಯ ಸಮಸ್ಸೆ ಇರಲಿ ನೀವು ಇದನ್ನು ಕುಡಿಯುವುದರಿಂದ ನಿಮ್ಮ ಹತ್ತಿರವು ಈ ಎಲ್ಲಾ ಸಮಸ್ಸೆಗಳು ಸುಳಿಯುವುದಿಲ್ಲ. ಕಪ್ಪು ಜೀರಿಗೆಯನ್ನು ಕಾಳಾಜೀರಾ (Nigella Seeds), ಕಲೋಂಜಿ, … Read more

ಲಕ್ಕಿ ಸೊಪ್ಪು,ನಿರ್ಗುಂಡಿ ಗಿಡ ದ ಬಂಗಾರದಂತಹ ಉಪಯೋಗ ಇಂದು ತಿಳಿಯಿರಿ ಸ್ನೇಹಿತರೆ.

ಆಯೂರ್ವೇದ ಕಾಲದಿಂದಲೂ ಇದು ದೇವರ ಪೂಜೆಗೆ ಅಷ್ಟೇ ಅಲ್ಲ,ಹಲವಾರು ಸಿದ್ಧೌಷಧ ಹಾಗೂ ಮನೆಮದ್ದು,ಹಳ್ಳಿಗಳ ನಾಟಿ ಔಷಧಿ ಗಳಲ್ಲಿ ಬಳಸಲಾಗುತ್ತದೆ. ಹಸಿರು,ನೀಲಿ,ಕಪ್ಪು ವರ್ಣಗಳಲ್ಲಿ ಬೆಳೆಯುತ್ತಿದ್ದ ಲಕ್ಕಿಗಿಡದ ಸಂಪೂರ್ಣ ಗಿಡವೇ ಔಷಧಿ ಯುಕ್ತವಾಗಿದೆ.ಇದು ನಿಮಗೆಷ್ಟು ತಿಳಿದಿದೆ?ಬೇಲಿ ಸಾಲಿನ ಕಳೆಯಂತೆ ನಾವು ಮಲೆನಾಡಿನ ಮನೆಮನೆಯ ಸುತ್ತಲು ನೋಡಿಯೇ ಇರುತ್ತೇವೆ.ಇದರ ಬಳಕೆ ಎಷ್ಟು ಮಾಡಿಕೊಂಡಿದ್ದೇವೆ? ಹಿಂದಿನ ನಮ್ಮ ಶಾಲಾದಿನಗಳಲ್ಲಿ ಲಕ್ಕಿಯ ಕೋಲು ಮಕ್ಕಳಿಗೆ ತಳಿಸುವ,ಶಿಕ್ಷಿಸಲು ಬಳಸುವ ಬಡಿಗೆಯ ಬೆತ್ತವಾಗಿತ್ತು.ಅದೇ ಲಕ್ಕಿ ಜೀವ ರಕ್ಷಕ ಕವಚವಾಗಿ,ಬಂಗಾರದ ಗಣಿಯಷ್ಟೇ ಚಮತ್ಕಾರಿ ಎಂಬುದು ತಿಳಿದಾಗ ಆಶ್ಚರ್ಯ ವಾಗುತ್ತದೆ.ಖಂಡಿತಾ … Read more