ಊಟದ ನಂತರ ಒಂದು ಗ್ಲಾಸ್ ಬಿಸಿನೀರು ಸೇವನೆ ಮಾಡಿದ್ರೆ ಏನಾಗುತ್ತೆ?

ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ದೇಹದ ಮೆಟೋಬಾಲಿಸಂ ನಿಯಂತ್ರಣ ಇರುತ್ತದೆ ಇದರಿಂದ ನಮ್ಮ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಿಕೊಳ್ಳಬಹುದು ಮೂಗಿನ ಹಾಗು ಗಂಟಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಬಿಸಿನೀರು ಮನೆ ಮದ್ದಾಗಿದೆ. ಇದನ್ನು ಕುಡಿಯುವುದರಿಂದ ಗಂಟಲಿನ ಕೆರೆತ ಕಡಿಮೆಯಾಗುತ್ತದೆ . ಕಟ್ಟಿದಂತಹ ಮೂಗಿನಿಂದ ಬಲು ಬೇಗ ಉಪಶಮನ ಪಡುತ್ತದೆ ದೇಹದಲ್ಲಿರುವ ವಿಷ ಪದಾರ್ಥಗಳು ಹೊರಹಾಕುತ್ತದೆ. ದೇಹದಲ್ಲಿ ವಿಷ ಪದಾರ್ಥಗಳನ್ನು ಹೊರ ಹಾಕುವಲ್ಲಿ ಈ ಬಿಸಿನೀರು ಪ್ರಮುಖ ಪಾತ್ರವನ್ನು ವಹಿಸುತ್ತದೆ ಬಿಸಿಯಾದ ನೀರನ್ನು ಕುಡಿದಾಗ ನಮ್ಮ ದೇಹದ ಉಷ್ಣತೆ … Read more

ಜೂನ್ 15 ನೇ ತಾರೀಕಿನಿಂದ 4 ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ನೀವೇ ಅದೃಷ್ಟವಂತರು ಗುರುಬಲ ರಾಜಯೋಗ ಗಜಕೇಸರಿಯೋಗ ಶುರು

ಮೇಷ ರಾಶಿ ಭವಿಷ್ಯ – ದಿನವು ವಿಪರೀತದಿಂದ ತುಂಬಿರುತ್ತದೆ. ನಿಮ್ಮ ವಾಹನದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಪ್ರಯಾಣದ ಸಮಯದಲ್ಲಿ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಒಡಹುಟ್ಟಿದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕೆಂಪು ಬಟ್ಟೆಗಳನ್ನು ದಾನ ಮಾಡಲು ಮರೆಯದಿರಿ. ಬಟ್ಟೆ ಯಾವುದಾದರೂ ಆಗಿರಬಹುದು. ವೃಷಭ ರಾಶಿ – ದಿನವು ನಿಮಗೆ ಒಳ್ಳೆಯದು. ಕಾಮಗಾರಿ ನಡೆಯುತ್ತಿರುವಂತೆ ತೋರುತ್ತಿದೆ. ಆಯಾಸವಿರುತ್ತದೆ, ಮನಸ್ಸು ಸ್ವಲ್ಪಮಟ್ಟಿಗೆ ವಿಚಲಿತವಾಗಿರುತ್ತದೆ. ಭಾಷೆಯನ್ನು ಸೂಕ್ತವಾಗಿ ಬಳಸಿ. ಬೇಯಿಸಿದ ಆಹಾರವನ್ನು ದಾನ ಮಾಡಿ. ಮಿಥುನ ರಾಶಿ – … Read more

ಜೂನ್ 10 ಶುಕ್ರವಾರದಿಂದ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ

Horoscope Today 10 June 2023:ಮೇಷ ರಾಶಿ-ಮೇಷ ರಾಶಿಯವರಿಗೆ ಇಂದು ಸಂತಸದ ದಿನವಾಗಲಿದೆ. ನಿಮ್ಮ ಕೆಲಸಕ್ಕಾಗಿ ನೀವು ಸ್ವಲ್ಪ ದೂರದ ಪ್ರಯಾಣಕ್ಕೆ ಹೋಗುತ್ತಿದ್ದರೆ, ನಿಮ್ಮ ಆಸೆ ಈಡೇರುತ್ತದೆ, ಆದರೆ ಉದ್ಯೋಗವನ್ನು ಬದಲಾಯಿಸಲು ಯೋಜಿಸುವವರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಇಂದು ನೀವು ಕೆಲಸದ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಅನಗತ್ಯವಾಗಿ ಸಿಕ್ಕಿಹಾಕಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು ಮತ್ತು ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ವೃಷಭ ರಾಶಿ-ವೃಷಭ ರಾಶಿಯವರಿಗೆ ಇಂದು ಮೋಜಿನ ದಿನವಾಗಲಿದೆ. ನೀವು ಕುಟುಂಬ ಸದಸ್ಯರೊಂದಿಗೆ ಎಲ್ಲೋ … Read more

ಇದರ ತುಂಡು ಎಸೆದು ಬಿಡಿ ಸಾಕು ಶತ್ರು ಓಡಿ ಹೋಗ್ತಾರೆ!

ಈ ಒಂದು ಉಪಾಯ ಮಾಡುವುದರಿಂದ ಶತ್ರುಗಳು ತುಂಬಾನೇ ದೂರ ಓಡಿ ಹೋಗುತ್ತಾರೆ.ಈ ಕಾರ್ಯಗಳ ಮೂಲಕ ಶತ್ರುಗಳು ನಾಶವಾಗಿ ಬಿಡುತ್ತಾರೆ.ಈ ಪ್ರಯೋಗವನ್ನು ಯಾವಾಗ ನಿಮಗೆ ಶತ್ರುಗಳು ನಿರಂತರವಾಗಿ ಕಾಟ ಕೊಡುತ್ತಾರೋ ಆಗ ಮಾತ್ರ ಈ ಪ್ರಯೋಗವನ್ನು ಮಾಡಬೇಕು. ಒಂದು ವೇಳೆ ಶತ್ರುಗಳು ಮುಂದೆ ಸಾಗಲು ಬಿಡುತ್ತಿಲ್ಲ ಎಂದರೆ ತಾವಗೆ ನಿಮಗೆ ತೊಂದರೆಗಳನ್ನು ಹುಟ್ಟು ಹಾಕುತ್ತಿದ್ದಾರೆ ಆಗ ಈ ಪ್ರಯೋಗವನ್ನು ಮಾಡಿರಿ. ಇನ್ನು ಬಡತನ ಕೂಡ ಒಂದು ರೀತಿ ಶತ್ರು ಆಗಿರುತ್ತದೆ ಮತ್ತು ನಿರ್ಧಾನತೆ ಕೂಡ ಒಂದು ಶತ್ರು ಆಗಿರುತ್ತದೇ. … Read more

ಕೇರಳದವರ ತರಾ ದಟ್ಟ ಉದ್ದ ಕೂದಲು ಸೀಕ್ರೆಟ್ ಕೂದಲು ತಕ್ಷಣ ಉದುರುವುದು ನಿಲ್ಲುತ್ತದೆ!

ತಲೆ ಕೂದಲಿನ ಸಮಸ್ಸೆಗೆ ಶಾಶ್ವತ ಪರಿಹಾರವನ್ನು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ಆದಷ್ಟು ನ್ಯಾಚುರಲ್ ಆಗಿ ಕೂದಲು ಉದುರುವಿಕೆ ಆಗುವುದನ್ನು ತಡೆಗಟ್ಟಬಹುದು. ತಲೆ ಕೂದಲು ಉದುರುವುದಕ್ಕೆ ಮೊದಲು ಕಾರಣ ಏನು ಎಂದು ತಿಳಿದುಕೊಳ್ಳಬೇಕು. ಇನ್ನು ಆಜೀರ್ಣ ಸಮಸ್ಸೆ ಇದ್ದರೆ ತಲೆ ಕೂದಲು ಉದುರುತ್ತದೆ, ಮಲಬದ್ಧತೆ ಸಮಸ್ಸೆಯಿಂದ, ನಿದ್ರಾ ಹೀನತೆ ಸಮಸ್ಸೆಯಿಂದ, ಮಾನಸಿಕ ಒತ್ತಡದಿಂದ, ಪೋಷಕ ತತ್ವ ಕೊರತೆಯಿಂದ ಕೂದಲು ಉದುರುತ್ತದೆ. ಕೂದಲು ಉದುರುವಿಕೆ ಕಡಿಮೆ ಮಾಡುವುದಕ್ಕೆ ಪರಿಹಾರ..! 1, ಬೆಟ್ಟದ ನೆಲ್ಲಿಕಾಯಿ ಜ್ಯೂಸ್–4-5 ಬೆಟ್ಟದ ನೆಲ್ಲಿಕಾಯಿ ತೆಗೆದುಕೊಂಡು ಅರ್ಧ … Read more

ಕಾಗೆ ಬಂದು ನಿಮ್ಮ ತಲೆಗೆ ಹೊಡೆದರೆ ಏನು ಅರ್ಥ!

ನಿಮಗೆ ಪದೇಪದೇ ಕಾಗೆ ಕಣ್ಣಿಗೆ ಕಾಣುತ್ತಿದ್ದರೆ ಮತ್ತು ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ ಇದನ್ನು ಮೊದಲು ತೆಗೆದುಕೊಂಳ್ಳಿ. ಯಾಕೆಂದರೆ ಕಾಗೆಯು ಸಹ ನೀಡುತ್ತದೆ ಮುನ್ಸೂಚನೆ. ಈ ರೀತಿ ಕಾಗೆ ಮುನ್ಸೂಚನೆ ನೀಡಿದರೆ ನೀವು ಬಹಳಷ್ಟು ಜಾಗ್ರತೆಯಿಂದ ಇರಬೇಕು. ಕಾಗೆಯನ್ನು ಕೆಟ್ಟ ಪ್ರಾಣಿ ಎಂದು ಹೇಳಲಾಗುತ್ತದೆ. ಆದರೆ ಈ ಒಂದು ಸಂದರ್ಭ ನಿಮ್ಮ ಜೀವನದಲ್ಲಿ ಆಗುತ್ತಿದ್ದಾರೆ ನೀವು ಬಹಳಷ್ಟು ಹುಷರಾಗಿ ಇರಬೇಕು. ಸ್ತ್ರೀಯ ತಲೆಯಮೇಲೆ ಅಪ್ಪಿತಪ್ಪಿ ಕಾಗೆ ಬಂದು ಕುಳಿತುಕೊಂಡರೆ ನಿಮಗೆ ಗಂಡಾಂತರ ಕಾದಿದೆ ಎಂದು ಅರ್ಥ ಮತ್ತು ಆ … Read more

ಬೇಸಿಗೆಯ ಸರ್ವ ಸಮಸ್ಸೆಗಳಿಗೆ ಇದೊಂದೇ ಪರಿಹಾರ !

ನಾವು ದಿನನಿತ್ಯ ಬಳಸುವ ಸಸ್ಯಗಳು ನಮಗೆ ಗೊತ್ತಿರದ ಅರೋಗ್ಯ ಗುಣಗಳನ್ನು ಹೊಂದಿರುತ್ತವೆ.ಹೀಗಾಗಿ ನಮಗೆ ಗೊತ್ತಿಲ್ಲದೇ ಅನೇಕ ಅರೋಗ್ಯ ಸಮಸ್ಸೆಗಳು ನಿವಾರಣೆ ಆಗುತ್ತವೆ. ಅದರೆ ಈ ಸಸ್ಯಗಳ ಉಪಯೋಗ ಗೊತ್ತಿದ್ದರೆ ನಮಗೆ ಬೇಕಾದಾಗ ಮನೆಮದ್ದಿನಂತೆ ಬಳಸಿಕೊಳ್ಳಬಹುದು. ಅಂತಃ ಸಸ್ಯಗಳಲ್ಲಿ ಪುದಿನ ಕೂಡ ಒಂದು. ಘಮ ಘಮ ಎಂದು ಪರಿಮಳದಿಂದ ತಾಜಾತನದ ಅನುಭವ ನೀಡುವ ಪುದಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಪುದಿನವನ್ನು ಟೀ ತಯಾರಿಸಿ ಸೇವಿಸಿದರೆ ಅನೇಕ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದುಗಲಿದೆ. ಇನ್ನು ಪುದಿನ ಬಳಕೆಯಿಂದ ಹೊಟ್ಟೆಗೆ ಸಂಬಂಧಿಸಿದ ಕಿರಿಕಿರಿಗಳನ್ನು ತಪ್ಪಿಸಬಹುದಾಗಿದೆ. … Read more

ಮಹಾಲಕ್ಷ್ಮಿ ವಶೀಕರಣಕ್ಕಾಗಿ ಬೆಳಿಗ್ಗೆ ರಂಗೋಲಿ ಹಾಕುವಾಗ ಈ ವಿಷಯಗಳನ್ನು ಪಾಲಿಸಿ!    

ವಿಶೇಷ ಸಂದರ್ಭಗಳಲ್ಲಿ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಹಿಂದೂ ಧರ್ಮದಲ್ಲಿ ಮನೆಯ ಅಂಗಳದಲ್ಲಾಗಿರಬಹುದು ಅಥವಾ ಮನೆಯ ಪೂಜೆ ಕೋಣೆಯಲ್ಲಾಗಿರಬಹುದು ಬಣ್ಣ ಬಣ್ಣದ ರಂಗೋಲಿ ಹಾಕಿರುವುದನ್ನು ನೀವು ನೋಡಿರಬಹುದು. ಯಾಕೆಂದರೆ ಹಿಂದೂ ಧರ್ಮದಲ್ಲಿ ಶುಭ ಸಂದರ್ಭಗಳಲ್ಲಿ ರಂಗೋಲಿಯನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರಂಗೋಲಿಗಳು ಆಧ್ಯಾತ್ಮಿಕ ದೃಷ್ಟಿಕೋಮ ಮತ್ತು ಪ್ರಯೋಜನಗಳನ್ನು ಹೊಂದಿದೆ ಎನ್ನುವ ನಂಬಿಕೆಯಿದೆ. ನಾವು ಬಿಡಿಸುವ ರಂಗೋಲಿಯ ಬಣ್ಣ, ವಿನ್ಯಾಸ ಮತ್ತು ರೂಪದ ಆಧಾರದ ಮೇಲೆ ಅದರ ಕಂಪನವೂ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಅದ್ಭುತ ರಂಗೋಲಿಯನ್ನು ಬಿಡಿಸುವಾಗ … Read more

ಕೈ ನಲ್ಲಿ ಹಣ ನೆಲೆಸಲು ಸಂಬಳ ಬಂದ ತಕ್ಷಣ ಈ ಸಲಹೆಗಳನ್ನು ಪಾಲಿಸಿ!

ಸಂಬಳ ಬಂದ ತಕ್ಷಣ ಈ ಸಲಹೆಗಳನ್ನು ಪಾಲಿಸಿದ್ದೆ ಅದರೆ ಅನವಶ್ಯಕ ಖರ್ಚುಗಳು ಕಡಿಮೆಯಾಗುತ್ತದೆ ಕೈ ನಲ್ಲಿ ಹಣ ನೆಲೆಸುತ್ತದೆ. ಸಾಧ್ಯ ಅದರೆ ಈ 3 ಸಲಹೆಗಳನ್ನು ದಾರಾಳವಾಗಿ ಮಾಡಬಹುದು. ಒಂದು ವೇಳೆ ಮಾಡುವುದಕ್ಕೆ ಸಾಧ್ಯ ಆಗದೆ ಇದ್ದರೆ ಒಂದು ಅಥವಾ ಎರಡು ಸಲಹೆಗಳನ್ನು ಪಾಲಿಸಿ. ಉಳಿತಾಯ ಎನ್ನುವುದು ತುಂಬಾ ಮುಖ್ಯ ಆಗುತ್ತದೆ. ಅನವಶ್ಯಕ ಖರ್ಚುಗಳನ್ನು ಆದಷ್ಟು ಕಡಿಮೆ ಮಾಡಿ ಉಳಿತಾಯವನ್ನು ಮಾಡಬೇಕಾಗುತ್ತದೆ. ಸಂಬಳ ಬಂದ ತಕ್ಷಣ ಮೊದಲು ಅರಿಶಿನ ಪುಡಿ ಅಥವಾ ಅರಿಶಿನ ಕೊಂಬಿಗೆ ಮಾಡಿ. ಅರಿಶಿನ … Read more

ಆಹಾರದ ವಿಷಯದಲ್ಲಿ ಈ 10 ತಪ್ಪುಗಳನ್ನು ಮಾಡ್ಬೇಡಿ ಅನ್ನಪೂರ್ಣೇಶ್ವರಿ ತಾಯಿಯನ್ನು ಅವಮಾನಿಸಿದಂತೆ!

ಪ್ರತಿಯೊಂದು ಮನೆಯಲ್ಲಿ ಪ್ರತಿಯೊಬ್ಬ ಮನುಷ್ಯ ಆಹಾರ ಇಲ್ಲದೆ ಇರುವುದಿಲ್ಲ. ಆಹಾರಕ್ಕೆ ಅಧಿಪತಿಯಾದ ಅನ್ನಪೂರ್ಣನೇಶ್ವರಿ ತಾಯಿಯನ್ನು ಪೂಜಿಸುವುದು ತುಂಬಾ ಮುಖ್ಯ. ಪ್ರತಿ ಮನೆಯಲ್ಲಿ ಅನ್ನಪೂರ್ಣೇಶ್ವರಿ ಪೂಜೆ ಆರಾಧನೆ ಕಂಡಿತಾ ಇದ್ದರೆ ಆ ಮನೆಯಲ್ಲಿ ಯಾವತ್ತು ಅನ್ನಕ್ಕೆ ಕೊರತೆ ಇರುವುದಿಲ್ಲ. ಪ್ರತಿಯೊಬ್ಬರೂ ಮನೆಯಲ್ಲಿ ಅನ್ನಪೂರ್ಣೇಶ್ವರಿ ಫೋಟೋ ಅಥವಾ ವಿಗ್ರಹ ಇಟ್ಟು ಪೂಜಿಸಿ ಆರಾಧನೆ ಮಾಡಿ. ನಿಮ್ಮ ಮನೆಯಲ್ಲಿ ಅನ್ನಪೂರ್ಣೇಶ್ವರಿ ವಿಗ್ರಹ ಇದ್ದರೆ ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಅಥವಾ ಒಂದು ಸೇರುನಲ್ಲಿ ಅಕ್ಕಿ ಹಾಕಿ ಪ್ರತಿಷ್ಟಾಪನೆ ಮಾಡಿ ಪೂಜೆಯನ್ನು ಸಹ … Read more