ದೇವರ ಮನೆಯಲ್ಲಿ ಗೊತ್ತಿಲ್ಲದೆ ಇಂತಹ ವಸ್ತುಗಳನ್ನು ಇಡಲೇಬಾರದು!

ನಾವು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ತಪ್ಪಿಗೆ ನಾವು ಮತ್ತು ನಮ್ಮ ಮನೆಯವರು ತುಂಬಾ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತೇವೆ ನಾವು ಎಷ್ಟೇ ಪೂಜೆ ಪುನಸ್ಕಾರ ಮಾಡಿದರು ಇದು ಸರಿ ಹೋಗುವುದಿಲ್ಲ ಇದಕ್ಕೆ ಕಾರಣವೆಂದರೆ ನಮ್ಮ ಪೂಜೆ ಕೊಠಡಿಯಲ್ಲಿ ಮಾಡುವ ಈ ಸಣ್ಣ ತಪ್ಪುಗಳು ಆಗಿರುತ್ತದೆ ಎಷ್ಟೋ ಜನರು ತಮ್ಮ ಮನೆಯಲ್ಲಿ ಭಿನ್ನವಾದ ಮತ್ತು ಮುಖದಲ್ಲಿ ಕಳೆ ಇಲ್ಲದ ವಿಗ್ರಹಗಳನ್ನು ಇಟ್ಟಿರುತ್ತಾರೆ ಇದು ತಪ್ಪು ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೂ ಅರಿದ ದೇವರ ಪುಸ್ತಕಗಳನ್ನು ಇಟ್ಟುಕೊಳ್ಳಬಾರದು ಮತ್ತು ಉಗ್ರವಾದ … Read more

ದಿನಾಲು ಕೆಟ್ಟ ಕನಸುಗಳು ನಿಮ್ಮ ನಿದ್ರೆ ಹಾಳು ಮಾಡುತ್ತಿದ್ದರೆ ತಪ್ಪದೆ ಈ ರೀತಿ ಮಾಡಿ

ಪ್ರತಿಯೊಬ್ಬರು ತಮ್ಮ ದೇಹದ ಅನೇಕ ನ್ಯೂನತೆಗಳನ್ನು ನಿದ್ದೆಯಿಂದಲೇ ನಿವಾರಿಸಿಕೊಳ್ಳುತ್ತಾರೆ ಹೆಚ್ಚು ಕೆಲಸ ಮಾಡಿ ಮಲಗಿ ಏನೋ ಒಂದು ರೀತಿಯ ಆರಾಮ ಕೆಲವರು ಯಾರಿಗೂ ಹೇಳಿಕೊಳ್ಳಲಾಗದ ವಿಷಯಗಳನ್ನು ನಿದ್ದೆಯಲ್ಲಿ ಕನ್ವರಿಸುತ್ತಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯದಲ್ಲಿ ವ್ಯಕ್ತಿಯ ನಿದ್ರೆಯು ಆತನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಕೆಲವೊಂದು ನಿಯಮಗಳಲ್ಲಿ ಕೆಲವು ಅನ್ವಯಗಳನ್ನು ಅನುಸರಿಸಿದರೆ ಕೆಟ್ಟ ಕನಸುಗಳು ಬೀಳುವುದಿಲ್ಲ ಕೆಟ್ಟ ಕನಸುಗಳಿಂದ ಮುಕ್ತಿ ಹೊಂದಬೇಕು ಎಂದರೆ ಸುಲಭವಾದ ಕೆಲಸಗಳೆಂದರೆ ಉಪ್ಪಿನಿಂದ ನೆಲವನ್ನು ವಹಿಸಬೇಕು ಉಪ್ಪಿನ ನೀರಿನಿಂದ ನೆಲವನ್ನು … Read more

ದೀಪಾವಳಿ ಹಬ್ಬದ ಸಮಯದಲ್ಲಿ ಈ ವಸ್ತುವನ್ನು ಇನ್ನೊಬ್ಬರಿಗೆ ಕೊಡಬೇಡಿ!

ದೀಪಾವಳಿ ಹಬ್ಬದ ಸಮಯದಲ್ಲಿ ಈ ಕೆಲವು ವಸ್ತುಗಳನ್ನು ಕೊಟ್ಟರೆ ಅದೃಷ್ಟ ಲಕ್ಷ್ಮಿಯು ನಿಮ್ಮ ಬಳಿ ಬರುವುದಿಲ್ಲ ಅದರಲ್ಲಿ ಮೊದಲನೆಯದಾಗಿ ಸ್ಟೀಲ್ ಪಾತ್ರೆ ಅಥವಾ ಸ್ಟೀಲ್ನ ಯಾವುದೇ ವಸ್ತುಗಳನ್ನು ನೀವು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬಾರದು ಇದರಿಂದ ಸಾಕಷ್ಟು ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಬರುತ್ತದೆ. ಎರಡನೆಯದಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಯಾವುದೇ ಕಾರಣಕ್ಕೂ ರೇಷ್ಮೆ ಸೀರೆ ಅಥವಾ ರೇಷ್ಮೆಯ ವಸ್ತುಗಳನ್ನು ಬೇರೆಯವರಿಗೆ ನೀಡಬಾರದು ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಲಕ್ಷ್ಮಿ ಬೇರೆಯವರ ಮನೆಗೆ ಹೋಗುತ್ತದೆ ಮೂರನೆಯದಾಗಿ … Read more

ಸತ್ತ ಹಾಗೆ ಕನಸು ಕಂಡರೆ ಏನು ಅರ್ಥ?

ಕನಸುಗಳು ಇಲ್ಲದ ನಿದ್ರೆಯು ಅಪೂರ್ಣ ಎಂದು ಹೇಳಲಾಗುತ್ತದೆ ರಾತ್ರಿಯ ವೇಳೆ ಕನಸು ಬೀಳುವುದು ಒಂದು ನೈಸರ್ಗಿಕ ಕ್ರಿಯೆ ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬೇರೆಯೇ ಹೇಳಲಾಗುತ್ತದೆ ನಮ್ಮ ಕನಸುಗಳು ನಮ್ಮ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ನೀವು ಕನಸಿನಲ್ಲಿ ನಿಮ್ಮನ್ನು ನೀವು ಎತ್ತರದಿಂದ ಬೀಳುವ ಹಾಗೆ ಕನಸು ಕಂಡರೆ ನಿಮ್ಮ ಜೀವನದಲ್ಲಿ ಏನು ಸರಿಯಾಗಿ ನಡೆಯುತ್ತಿಲ್ಲ ಎಂದು ಅರ್ಥ . ಎರಡನೆಯದಾಗಿ ಕನಸಿನಲ್ಲಿ ಯಾರಾದರೂ ನಿಮ್ಮನ್ನು ಬೆನ್ನಟ್ಟಿದರೆ ಈ ಕನಸನ್ನು ಭಯಾನಕ ಕನಸು ಎಂದು … Read more

2042ನೇ ಇಸವಿಯ ತನಕ ಈ ರಾಶಿಯವರಿಗೆ ಹಣದ ಹೊಳೆ ನಾಳೆಯಿಂದ ಯಾವುದೇ ಕೆಲಸಕ್ಕೆ ಕೈ ಹಾಕಿದ್ರು ಲಕ್ಷ್ಮೀ ಪುತ್ರರಾಗುತ್ತಾರೆ!

ಮೇಷ: ಇಂದು ನೀವು ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬಹುದು. ರಾಜಕಾರಣಿಗಳಿಗೆ ಲಾಭವಾಗಲಿದೆ. ವ್ಯಾಪಾರವು ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿ ಕೆಲಸವು ಪ್ರಶಂಸೆಗೆ ಒಳಗಾಗುತ್ತದೆ. ಖಾಸಗಿ ಉದ್ಯೋಗ ಮಾಡುವ ಜನರು ಇಂದು ಹೊಸ ಅವಕಾಶಗಳನ್ನು ಪಡೆಯಬಹುದು. ವೃಷಭ: ಇಂದು ಹೊಸ ಯೋಜನೆಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ವಿಶೇಷ ಯಶಸ್ಸಿನ ದಿನ. ಹಣ ಬರಬಹುದು. ಅಗತ್ಯ ವಸ್ತು ಕಾಣೆಯಾಗಿರಬಹುದು. ಆತಂಕ ಮತ್ತು ಉದ್ವೇಗ ಇರುತ್ತದೆ. ಪ್ರೀತಿಯ ಜೀವನ ಸುಂದರವಾಗಿರುತ್ತದೆ. ಮಿಥುನ: ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಮಕ್ಕಳ ಮದುವೆಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. … Read more

ಆಯುರ್ವೇದದ ಅದ್ಭುತ ಔಷಧಿ ಈ ಮುಳ್ಳಿನ ಗಿಡ!

ಗೋ ಶೂರ ಇದು ಆಯುರ್ವೇದ ವೈದ್ಯರಿಗೆ ತುಂಬಾ ಪರಿಚಯವಾದ ಹೆಸರು ಈ ಗಿಡವು ನಮ್ಮ ಬಯಲು ಸೀಮೆಯಲ್ಲಿ ಎಲ್ಲಂದರೆ ಬೆಳೆಯುವ ಕಳೆ ಗಿಡದ ರೀತಿಯಲ್ಲಿ ಇರುತ್ತದೆ ನೆಗ್ಗಲು ಮುಳ್ಳು ಎಂದು ಇದನ್ನು ಹಳ್ಳಿ ಭಾಷೆಯಲ್ಲಿ ಕರೆಯುತ್ತಾರೆ ಮನುಷ್ಯರಿಗೆ ಗಾಯವಾದರೆ ಈ ನಕ್ಕಿಲು ಮುಳ್ಳು ಅದ್ಭುತ ಔಷದ ಎಂದು ಆಯುರ್ವೇದ ಶಸ್ತ್ರಜ್ಞರು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಗೋವುಗಳಿಗೆ ಸಹ ಗಾಯವಾದರೆ ಇದು ಅತ್ಯುತ್ತಮವಾದ ಔಷಧಿ ಎಂದು ಹೇಳಬಹುದು. ಉರಿ ಮೂತ್ರ ಗೆ ಹಾಲಿನ ಒಳಗೆ ಈ ಸೊಪ್ಪಿನ ಪುಡಿ … Read more

ಪೂಜೆ ಮಾಡುವ ಸಮಯದಲ್ಲಿ ಕಣ್ಣಲ್ಲಿ ನೀರು ಬಂದರೆ ಏನು ಅರ್ಥ

ಪ್ರತಿಯೊಂದು ವಸ್ತುವಿನಲ್ಲಿ ಭಗವಾನ್ ಶಿವನ ವಾಸವಿದೆ ಎಂದು ಹೇಳಲಾಗುತ್ತದೆ ಬ್ರಹ್ಮಾಂಡದಲ್ಲಿ ಅಡಗಿರುವ ಪ್ರತಿಯೊಂದು ಶಕ್ತಿಯು ಸಹ ಶಿವ ಆಗಿರುತ್ತಾರೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೂ ಸಹ ಭಗವಂತನ ಕರುಣೆ ಇದ್ದೇ ಇರುತ್ತದೆ ನಮ್ಮ ಸುತ್ತಮುತ್ತಲಿನ ಜಾಗಗಳು ಸಕಾರಾತ್ಮಕದಿಂದ ತುಂಬಿರುತ್ತದೆ ಎಲ್ಲಿ ಸಕಾರಾತ್ಮಕವಾಗಿ ಇರುವ ಜಾಗದಲ್ಲಿ ನಾವು ಇರುತ್ತೇವೋ ಅಲ್ಲಿ ನಾವು ಎಷ್ಟೇ ದುಃಖದಲ್ಲಿ ಇದ್ದರೂ ಸಹ ನೆಮ್ಮದಿ ಎಂದು ಅನಿಸುತ್ತದೆ. ನೀವು ಆ ಕ್ಷಣವನ್ನು ತುಂಬಾ ಆನಂದವಾಗಿ ಕಳೆಯುತ್ತೀರಾ ಏಕೆಂದರೆ ನಿಮ್ಮ ಮೇಲೆ ಸಕಾರಾತ್ಮಕ ಶಕ್ತಿಗಳ … Read more

ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್ ಯಾವ ದಿಕ್ಕಿನಲ್ಲಿ ಇಡಬೇಕು

ಮನೆಯಲ್ಲಿ ಕೆಲವು ಸ್ಥಾನಗಳಲ್ಲಿ ಚಪ್ಪಲಿ ಸ್ಟ್ಯಾಂಡ್ ಇಟ್ಟರೆ ನಕರತ್ಮಕತೆ ಹೆಚ್ಚಾಗುವುದಲ್ಲದೆ ದರಿದ್ರತನವು ಬರುತ್ತದೆ ಭಾರತೀಯ ಸಂಪ್ರದಾಯದಲ್ಲಿ ಚಪ್ಪಲಿಯ ಸ್ಥಾನ ಯಾವತ್ತಿಗೂ ಸಹ ಹೊರಗೆ ಚಪ್ಪಲಿಯೋ ಯಾವತ್ತಿಗೂ ಸಹ ಮನೆಯ ಒಳಗೆ ಬರಬಾರದೆಂದು ತಲತಲಾಂತರದಿಂದ ಅನುಸರಿಸಿಕೊಂಡು ಬಂದ ಪದ್ಧತಿ ಚಪ್ಪಲಿಯನ್ನು ಮನೆಯೊಳಗೆ ಹಾಕಿಕೊಂಡು ಬಂದರೆ ಮನೆಯ ಒಳಗೆ ಧೂಳು ಮತ್ತು ಅನೇಕ ವೈರಸ್ ಗಳು ಸಹ ಒಳಗೆ ಬರುತ್ತದೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗುತ್ತದೆ. ಚಪ್ಪಲಿ ಸ್ಟ್ಯಾಂಡ್ ಮತ್ತು ಶೂ ಸ್ಟ್ಯಾಂಡ್ ಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ … Read more

ಅಡುಗೆ ಮಾಡಲು ಯಾವ ಎಣ್ಣೆ ಸೂಕ್ತ?

ಎಣ್ಣೆಯು ಮನುಷ್ಯನ ಆರೋಗ್ಯಕ್ಕೆ ತುಂಬಾ ಉತ್ತಮ ನಾವು ಅಡುಗೆಯಲ್ಲಿ ಬಳಸುವ ಎಣ್ಣೆಯೂ ಉತ್ತಮವಾಗಿದ್ದರೆ ದೇಹಕ್ಕೆ ಬೇಕಾದ ಸಾಕಷ್ಟು ಅಂಶಗಳು ಅದರಲ್ಲಿ ಇರುತ್ತದೆ ನಾವು ಸರಿಯಾದ ಮತ್ತು ಸೂಕ್ತವಾದ ಎಣ್ಣೆಯನ್ನು ಬಳಸದೆ ಹೋದರೆ ನಮ್ಮ ಆರೋಗ್ಯಕ್ಕೆ ತುಂಬಾ ತೊಂದರೆ ಉಂಟಾಗಬಹುದು ಅಡುಗೆಗೆ ಬಳಸುವ ಎಣ್ಣೆಯೂ ಸರಿಯಾದ ಕ್ರಮದಲ್ಲಿ ಇಲ್ಲವೆಂದರೆ ದೇಹದ ತೂಕ ಹೆಚ್ಚಾಗುತ್ತದೆ ಹಾರ್ಟ್ ಬ್ಲಾಕ್ ಆಗುತ್ತದೆ ಮಧುಮೇಹ ಮತ್ತು ಇನ್ನು ಅನೇಕ ರೋಗಗಳಿಗೆ ಕಾರಣವಾಗುತ್ತದೆ ಈ ಕಾರಣದಿಂದ ಅಡುಗೆ ಎಣ್ಣೆಯನ್ನು ತೆಗೆದುಕೊಳ್ಳುವ ಕಾದಾಗ ಎಲ್ಲವನ್ನು ಸೂಕ್ತವಾಗಿ ನೋಡಿ … Read more

250 ವರ್ಷಗಳ ನಂತರ ಈ ರಾಶಿಯವರಿಗೆ ಅದೃಷ್ಟ ಬದಲಾಗುತ್ತದೆ ಅವರು ಕೈಗೊಂಡ ಕಾರ್ಯಗಳು ಎಲ್ಲಾ ಮುಟ್ಟಿದ್ದೆಲ್ಲ ಚಿನ್ನ!

ಮೇಷ: ನೀವು ಮನೆ ನಿರ್ಮಾಣ ಕ್ಷೇತ್ರದಲ್ಲಿ ಹೊಸದನ್ನು ಮಾಡಬಹುದು. ಸ್ಥಗಿತಗೊಂಡ ಕೆಲಸ ನಡೆಯಲಿದೆ. ಕೆಲಸದ ಸ್ಥಳದಲ್ಲೂ ಸುಧಾರಣೆ ಕಂಡುಬರಲಿದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಚಿಂತಿತರಾಗುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವೃಷಭ: ಉದ್ಯೋಗದಲ್ಲಿ ಪ್ರಗತಿಯ ಲಕ್ಷಣಗಳಿವೆ, ಆದರೆ ಉನ್ನತ ಅಧಿಕಾರಿಗಳು ವಹಿಸುವ ಕೆಲಸದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. ನೀವು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಯುವಕರು ಪ್ರೀತಿಯ ಜೀವನದಲ್ಲಿ ಸಂತೋಷವಾಗಿರುತ್ತಾರೆ. ಆದಾಯ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಾರ್ಯಕ್ಷೇತ್ರ ಸುಧಾರಿಸಲಿದೆ. ಮಿಥುನ: ರಾಜಕೀಯದಲ್ಲಿ … Read more