ಎಂತಹ ಕೈ ಕಾಲು ನೋವು ಸ್ನಾಯು ಸೆಳೆತ ಊತವಾದರೂ ಈ ಎಲೆಯ ಶಾಖ ಕಡಿಮೆ ಮಾಡುತ್ತದೆ

ಅಡುಗೆ ಮನೆಯ ಸಾಮಾನೆನಲ್ಲಿ ಕಾಳುಮೆಣಸು ಸಹ ಒಂದು. ಕಾಳುಮೆಣಸನ್ನು ನಾವು ಆರೋಗ್ಯ ಚಿಕಿತ್ಸೆಗೆ ಹೆಚ್ಚಾಗಿ ಬಳಸುತ್ತೇವೆ. ಇದೇ ರೀತಿ ಕಾಳು ಮೆಣಸಿನ ಎಲೆಯನ್ನು ಸಹ ನಾವು ಬಹಳಷ್ಟು ಆರೋಗ್ಯ ಚಿಕಿತ್ಸೆಗೆ ಬಳಸುತ್ತೇವೆ. ಕಾಳು ಮೆಣಸಿನಲ್ಲಿರುವ ಎಲೆಯಲ್ಲಿ ಪೈಪರಿನ್ ಅಂಶವಿದ್ದು ಇದು ನಮ್ಮ ನೋವು ಮತ್ತು ಸ್ನಾಯು ಸೆಳೆತಗಳನ್ನು ಕಡಿಮೆ ಮಾಡುತ್ತದೆ. ಈ ಮನೆ ಮದ್ದನ್ನು ನೀವು ಭಿನ್ನ ನೋವು, ಕೈ ಕಾಲು ನೋವು, ಸಂಧಿ ನೋವು ಮತ್ತು ಸ್ನಾಯು ನೋವು, ತಲೆ ನೋವುಗಳಿಗೆ ಬಳಸಬಹುದು. ಮೊದಲಿಗೆ ನಾವು … Read more

ಕೈಯಿಂದ ಜಾರಿ ಅರಿಶಿನ ಕುಂಕುಮ ಬಿದ್ದರೆ ಏನು ಅರ್ಥ..?

ನಮ್ಮ ಹಿಂದೂ ಧರ್ಮದಲ್ಲಿ ಅರಿಶಿನ ಮತ್ತು ಕುಂಕುಮಕ್ಕೆ ಉತ್ತಮ ಮೌಲ್ಯವಿದೆ ಪೂಜೆ ಮಾಡುವಾಗ ಇದನ್ನು ನಾವು ಹೆಚ್ಚಾಗಿ ಬಳಸುತ್ತೇವೆ ಅರಿಶಿಣ ಸೂರ್ಯ ಹಾಗೂ ಅದೃಷ್ಟದ ಪ್ರತೀಕ ಇದು ನಮ್ಮ ಜೀವನದಲ್ಲಿ ಏಳಿಗೆಯನ್ನು ಎತ್ತಿ ಹಿಡಿಯುತ್ತದೆ ನಾವು ಪೂಜೆ ಮಾಡುವಾಗ ಅರಿಶಿನವನ್ನು ಹೆಚ್ಚಾಗಿ ಬಳಸುತ್ತೇವೆ ಅರಿಶಿನ ಆರೋಗ್ಯದ ಕ್ಷೇತ್ರದಲ್ಲಿ ಉತ್ತಮ ಸ್ಥಾನವನ್ನು ಪಡೆದಿದೆ. ಮದುಮಗಳನ್ನು ಎಲ್ಲಾ ರೀತಿಯಿಂದ ಪುನೀತಗೊಳಿಸಲು ಅರಿಶಿಣ ಶಾಸ್ತ್ರವನ್ನು ಮಾಡುತ್ತೇವೆ ಹಿಂದೂ ಧರ್ಮದಲ್ಲಿ ಅರಿಶಿನವನ್ನು ದಾನ ಮಾಡುವುದು ಶುಭವೆಂದು ತಿಳಿಸಲಾಗಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರಿಶಿನವನ್ನು … Read more

ಮನೆಯಲ್ಲಿ ಕಡಜ ಗೂಡು ಕಟ್ಟಿದರೆ ಏನರ್ಥ.. ?

ಎಲ್ಲರ ಮನೆಯಲ್ಲೂ ಕಡಜ ಗೂಡು ಕಟ್ಟುವುದಿಲ್ಲ ಕೆಲವರು ಮನೆಯಲ್ಲಿ ಮಾತ್ರ ಕಳೆದ ಗೂಡನ್ನು ಕಟ್ಟುತ್ತದೆ ಕಡಜ ಗೂಡು ಕಟ್ಟುವ ಮಣ್ಣು ಯಾರು ತುಳಿಯದೇ ಇರುವ ಒಂದು ಶ್ರೇಷ್ಠವಾದ ಮಣ್ಣು ಆಗಿರುತ್ತದೆ ಈ ಮಣ್ಣಿನಲ್ಲಿ ಮಹಾಲಕ್ಷ್ಮಿಯು ನೆಲೆಸಿರುತ್ತಾಳೆ. ಮನೆಯಲ್ಲಿ ಕಡಜ ಗೂಡು ಕಟ್ಟುವುದು ತುಂಬಾ ಒಳ್ಳೆಯದು ಈ ಮನೆಯಲ್ಲಿ ಯಾರಿಗಾದರೂ ಸಂತಾನ ಭಾಗ್ಯ ಉಂಟಾಗುತ್ತದೆ ಮತ್ತು ಹಣದ ಬಗ್ಗೆ ಉಂಟಾಗುತ್ತದೆ ಕಡಜದ ಗೂಡನ್ನು ಹೊಡೆಯುವುದು ತಪ್ಪು ಆದರೆ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಕಚ್ಚುವ ಭಯವಿರುತ್ತದೆ ಈ ಕಾರಣದಿಂದ ಗೂಡಿನಲ್ಲಿ … Read more

ಅಕ್ಟೊಬರ್ 25ನೇ ತಾರೀಕು ಶಕ್ತಿಶಾಲಿ ದೀಪಾವಳಿ ಅಮವಾಸೆಯ ನಂತರ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಗಜಕೇಸರಿಯೋಗ ಶುರು

ಅಕ್ಟೊಬರ್ 25ನೇ ತಾರೀಕು ಶಕ್ತಿಶಾಲಿ ದೀಪಾವಳಿ ಅಮವಾಸೆಯ ನಂತರ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಗಜಕೇಸರಿಯೋಗ ಶುರು ಈ ರಾಶಿಯ ಹೂಡಿಕೆದಾರರು ತುಂಬಾ ಆಲೋಚಿಸಿ ಸಲಹೆಯನ್ನು ಪಡೆದುಕೊಂಡು ಹೂಡಿಕೆಯನ್ನು ಮಾಡಬೇಕು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಗತಿ ದೊರೆಯುತ್ತದೆ ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಾ ಸರ್ಕಾರಿ ಕೆಲಸವು ಪರಿಪೂರ್ಣವಾಗುತ್ತದೆ ನೀವು ಮನಸ್ಸು ಮಾಡಬೇಕು ಕೌಟುಂಬಿಕವಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿರುವ ಕುಟುಂಬದ ವಾಸ್ತವ್ಯ ಉತ್ತಮವಾಗಿರುತ್ತದೆ ತಾಯಿಯ ಆರೋಗ್ಯದಲ್ಲಿ ಒಂದಿಷ್ಟು ಸಮಸ್ಯೆ ಇರುತ್ತದೆ ರಿಯಲ್ ಎಸ್ಟೇಟ್ ಉದ್ಯೋಗಿಗಳಿಗೆ ಉತ್ತಮ ಸಮಯ ಹಿರಿಯರ … Read more

ಹೀಗೆ ಮಾಡಿ ಸೊಳ್ಳೆಗಳು ನಿಮ್ಮ ಮನೆ ಬಳಿ ಬರುವುದೇ ಇಲ್ಲ!

ಒಂದು ಚಿಕ್ಕ ಸೊಳ್ಳೆಯು ಮನುಷ್ಯನ ಜೀವನವನ್ನೇ ಹಾಳು ಮಾಡಿಬಿಡುತ್ತದೆ ಮನುಷ್ಯನಿಗೆ ಒಂದು ಚಿಕ್ಕ ಸೊಳ್ಳೆಯಿಂದ ಎಷ್ಟು ಕಾಯಿಲೆಗಳು ಬರುತ್ತದೆ ಡೆಂಗ್ಯೂ ಚಿಕನ್ ಗುನ್ಯಾ ವೈರಲ್ ಫೀವರ್ ಬರುತ್ತದೆ ಸೊಳ್ಳೆಗಳು ಮನುಷ್ಯನ ರಕ್ತ ಕುಡಿಯುವುದರ ಜೊತೆಗೆ ಅದರಲ್ಲಿರುವ ಕೆಲವು ವೈರಸ್ ನ ಅಂಶಗಳನ್ನು ನಮ್ಮ ದೇಹದಲ್ಲಿ ಬಿಡುಗಡೆ ಮಾಡುತ್ತದೆ. ಇದರಿಂದ ನಮಗೆ ಅನೇಕ ಕಾಯಿಲೆಗಳು ಬರುತ್ತದೆ ಇದಕ್ಕೆ ಪರಿಹಾರವಾಗಿ ಸರ್ಕಾರವು ಅನೇಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ ಮನೆಯ ಮುಂದೆ ನಾವು ಯಾವುದೇ ಕಾರಣಕ್ಕೂ ನೀರುಗಳನ್ನು ನಿಲ್ಲಲು ಬಿಡಬಾರದು … Read more

ಕನ್ಯಾ ರಾಶಿ ವರ್ಷ ಭವಿಷ್ಯ 2023

ಈ ರಾಶಿಯವರಿಗೆ ಈ ಹೊಸ ವರ್ಷದಿಂದ ನಿಮ್ಮ ಬಾಳು ಭಾಗ್ಯೋದಯವಾಗುತ್ತದೆ ಇಂದು ನೀವು ಗತವೈಭವಕ್ಕೆ ಮರಳುವ ವರ್ಷ ಕಳೆದ ವರ್ಷಗಳಿಂದ ಅನುಭವಿಸಿದ ನೀವು ಸೋಲು ಅವಮಾನ ಕಷ್ಟ ನಷ್ಟಗಳನ್ನು ಕಳೆದು ಸಂತೋಷದಿಂದ ಇರುವ ವರ್ಷ ಉತ್ತಮ ಜೀವನವು ಇನ್ನು ಮುಂದೆ ನಿಮಗೆ ಒದಾಗಿ ಬರುತ್ತದೆ ಕೈ ಬಿಟ್ಟು ಹೋದ ಹಣವು ಹಿಂದಿರುಗಿ ಬರುತ್ತದೆ ಕುಟುಂಬದಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ ನಾನ ಕಾರಣಗಳಿಂದ ದೂರವಾದ ಗಂಡ ಹೆಂಡತಿಯು ನಿಮ್ಮನ್ನು ನೋಡಿ ಹಾಗೆ ಹೋಗುತ್ತಿದ್ದ ಸಂಬಂಧಿಕರು ನಿಮ್ಮನ್ನು ನೋಡಿ ಹುಡುಕಿಕೊಂಡು … Read more

ಜರಿ ಕಡಿದರೆ ತಕ್ಷಣವೇ ಏನು ಮಾಡಬೇಕು

ಜರಿ ಇದರ ಹೆಸರನ್ನು ಕೇಳಿದರೆ ಸಾಕು ಸಾಕಷ್ಟು ಜನರ ಮೈಮೇಲೆ ಇರುವ ರೋಗಗಳು ಎದ್ದು ನಿಲ್ಲುತ್ತದೆ ಇದು ಹೆಚ್ಚಾಗಿ ತಂಪು ಇರುವ ಜಾಗಗಳಲ್ಲಿ ಜೀವಿಸುತ್ತದೆ ಇದು ಕಚ್ಚಿದರೆ ವಿಪರೀತ ಮೂರು ಗಂಟೆಗಳ ಕಾಲ ನೋವು ಇರುತ್ತದೆ ಜರಿ ಕಡಿದ ಜಾಗವನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಮತ್ತು ಬಿಸಿ ನೀರಿನಲ್ಲಿ ಮುಳುಗಿಸಿ ಶುದ್ಧವಾದ ಬಟ್ಟೆಯಿಂದ ಒರೆಸಬೇಕು. ಇದರಿಂದ ವಿಷದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಆ ಜಾಗದಲ್ಲಿ ಬೆಳ್ಳುಳ್ಳಿಯ ಪೇಸ್ಟ್ ಅನ್ನು ಆ ಜಾಗಕ್ಕೆ ಹಾಕಿ ಬಟ್ಟೆಯನ್ನು ಕಟ್ಟಬೇಕು ಇದರಿಂದ … Read more

ಕೀಲುಗಳಲ್ಲಿ ಗ್ರೀಸ್ ಹೆಚ್ಚಿಸುವ ಸುಲಭ ವಿಧಾನ!

ಇತ್ತೀಚಿನ ದಿನಗಳಲ್ಲಿ ಕೀಲು ನೋವು ಮಂಡಿ ನೋವು ಅನ್ನೋದು ತುಂಬಾ ದೊಡ್ಡ ಸಮಸ್ಯೆಯಾಗಿ ಕಂಡುಬರುತ್ತದೆ ಇದು ಪ್ರತಿಯೊಬ್ಬರಿಗೂ ಸಹ ಚಿಕ್ಕವಯಸ್ಸಿನಿಂದಲೂ ಸಹ ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಗೆ ವಯಸ್ಸಿನ ಮಿತಿಯೇ ಇಲ್ಲ ನೀವು ಮಾಡುವ ಈ ಕೆಲವು ಉಪಾಯಗಳಿಂದ ಮಂಡಿಗಳಲ್ಲಿ ಗ್ರೀಸ್ ಗಳನ್ನು ನೀವು ಹೆಚ್ಚಿಸಿಕೊಳ್ಳಬಹುದು. ಇದನ್ನು ನೀವು ಮಾಡುತ್ತಾ ಬಂದರೆ ನಿಮ್ಮ ಕೀಲು ನೋವು ಮತ್ತು ಮಂಡಿ ನೋವುಗಳನ್ನು ಕಡಿಮೆ ಮಾಡಬಹುದು ವಯಸ್ಸಾದವರಿಗೆ ಈ ಸಮಸ್ಯೆ ಸರ್ವೇಸಾಮಾನ್ಯವಾಗಿದೆ ಇವರಿಗೆ ಕಾಲುಗಳಲ್ಲಿ … Read more

ಕುಂಬಳಕಾಯಿ ಬೀಜಗಳು ನೆನೆಸಿ ತಿಂದರೆ ಏನಾಗುತ್ತದೆ

ಕುಂಬಳಕಾಯಿಯ ಬೀಜ ಇದರ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ ಕುಂಬಳಕಾಯಿಯಲ್ಲಿ ಅನೇಕ ರೀತಿಯ ಕುಂಬಳಕಾಯಿಗಳು ಬರುತ್ತದೆ ಬೂದು ಕುಂಬಳಕಾಯಿ ಸಿಹಿ ಕುಂಬಳಕಾಯಿ ಮತ್ತು ಇನ್ನು ಅನೇಕ ಕುಂಬಳಕಾಯಿಗಳು ಕಂಡುಬರುತ್ತದೆ ಕುಂಬಳಕಾಯಿಯ ಬೀಜಗಳಲ್ಲಿ ಕ್ಯಾಲ್ಸಿಯಂ ಐರನ್ ವಿಟಮಿನ್ ಸಿ ಅಂಶಗಳನ್ನು ನಾವು ಕಾಣಬಹುದು ಇದರ ಜೊತೆಗೆ ಸೂಕ್ಷ್ಮ ಪೋಷಕಾಂಶಗಳ ಅಂಶಗಳು ಇದರಲ್ಲಿ ಹೆಚ್ಚಾಗಿ ಇರುತ್ತದೆ. ಕುಂಬಳಕಾಯಿಯಲ್ಲಿ ಯಾವೆಲ್ಲ ತತ್ವಗಳು ಇರುತ್ತದೋ ಆ ಎಲ್ಲಾ ತತ್ವಗಳು ಕುಂಬಳಕಾಯಿಯ ಬೀಜಗಳಲ್ಲಿ ಸಹ ಇರುತ್ತದೆ ಕುಂಬಳಕಾಯಿಯ ಬೀಜವನ್ನು ಸೇವನೆ ಮಾಡುವುದರಿಂದ ನರ ದೌರ್ಬಲ್ಯವೂ … Read more

399 ವರ್ಷಗಳ ನಂತರ ಇಂದಿನ ಮಧ್ಯರಾತ್ರಿಯಿಂದ 4ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಶುರು !

399 ವರ್ಷಗಳ ನಂತರ ಇಂದಿನ ಮಧ್ಯರಾತ್ರಿಯಿಂದ 4ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಶುರು ಗುರುರಾಯರ ಕೃಪೆಯಿಂದ ಮಾಡುವ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ ನಾಳೆಯಿಂದ ನಿಮಗೆ ಅದೃಷ್ಟ ದಿನ ಶುರುವಾಗುತ್ತದೆ ಎಂದು ಹೇಳಬಹುದು ಸೂರ್ಯದೇವನ ಅದೃಷ್ಟವನ್ನು ಪಡೆದುತ್ತಿರುವ ಈ ರಾಶಿಗಳು ಯಾವುದು ಎಂದು ಈಗ ತಿಳಿಯೋಣ ಈ ದಿನ ರಾಜಕಾರಣಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಪರಿಪೂರ್ಣವಾದ ದಿನ ಎಂದು ಹೇಳಬಹುದು ರಂಗಭೂಮಿಯ ಕಲಾವಿದರಿಗೆ ಹೊಸ ಆರಂಭ ಇರುತ್ತದೆ ಸ್ನೇಹಿತರೊಂದಿಗೆ ಹಣಕಾಸಿನ ವಿಷಯವನ್ನು ಹಂಚಿಕೊಳ್ಳಬಾರದು ಕುಟುಂಬದವರೊಂದಿಗೆ ಸಮಯವನ್ನು ಕಳೆಯಲು … Read more