ಎಂತಹ ಕೈ ಕಾಲು ನೋವು ಸ್ನಾಯು ಸೆಳೆತ ಊತವಾದರೂ ಈ ಎಲೆಯ ಶಾಖ ಕಡಿಮೆ ಮಾಡುತ್ತದೆ

ಅಡುಗೆ ಮನೆಯ ಸಾಮಾನೆನಲ್ಲಿ ಕಾಳುಮೆಣಸು ಸಹ ಒಂದು. ಕಾಳುಮೆಣಸನ್ನು ನಾವು ಆರೋಗ್ಯ ಚಿಕಿತ್ಸೆಗೆ ಹೆಚ್ಚಾಗಿ ಬಳಸುತ್ತೇವೆ. ಇದೇ ರೀತಿ ಕಾಳು ಮೆಣಸಿನ ಎಲೆಯನ್ನು ಸಹ ನಾವು ಬಹಳಷ್ಟು ಆರೋಗ್ಯ ಚಿಕಿತ್ಸೆಗೆ ಬಳಸುತ್ತೇವೆ. ಕಾಳು ಮೆಣಸಿನಲ್ಲಿರುವ ಎಲೆಯಲ್ಲಿ ಪೈಪರಿನ್ ಅಂಶವಿದ್ದು ಇದು ನಮ್ಮ ನೋವು ಮತ್ತು ಸ್ನಾಯು ಸೆಳೆತಗಳನ್ನು ಕಡಿಮೆ ಮಾಡುತ್ತದೆ. ಈ ಮನೆ ಮದ್ದನ್ನು ನೀವು ಭಿನ್ನ ನೋವು, ಕೈ ಕಾಲು ನೋವು, ಸಂಧಿ ನೋವು ಮತ್ತು ಸ್ನಾಯು ನೋವು, ತಲೆ ನೋವುಗಳಿಗೆ ಬಳಸಬಹುದು. ಮೊದಲಿಗೆ ನಾವು … Read more

ಕೈಯಿಂದ ಜಾರಿ ಅರಿಶಿನ ಕುಂಕುಮ ಬಿದ್ದರೆ ಏನು ಅರ್ಥ..?

ನಮ್ಮ ಹಿಂದೂ ಧರ್ಮದಲ್ಲಿ ಅರಿಶಿನ ಮತ್ತು ಕುಂಕುಮಕ್ಕೆ ಉತ್ತಮ ಮೌಲ್ಯವಿದೆ ಪೂಜೆ ಮಾಡುವಾಗ ಇದನ್ನು ನಾವು ಹೆಚ್ಚಾಗಿ ಬಳಸುತ್ತೇವೆ ಅರಿಶಿಣ ಸೂರ್ಯ ಹಾಗೂ ಅದೃಷ್ಟದ ಪ್ರತೀಕ ಇದು ನಮ್ಮ ಜೀವನದಲ್ಲಿ ಏಳಿಗೆಯನ್ನು ಎತ್ತಿ ಹಿಡಿಯುತ್ತದೆ ನಾವು ಪೂಜೆ ಮಾಡುವಾಗ ಅರಿಶಿನವನ್ನು ಹೆಚ್ಚಾಗಿ ಬಳಸುತ್ತೇವೆ ಅರಿಶಿನ ಆರೋಗ್ಯದ ಕ್ಷೇತ್ರದಲ್ಲಿ ಉತ್ತಮ ಸ್ಥಾನವನ್ನು ಪಡೆದಿದೆ. ಮದುಮಗಳನ್ನು ಎಲ್ಲಾ ರೀತಿಯಿಂದ ಪುನೀತಗೊಳಿಸಲು ಅರಿಶಿಣ ಶಾಸ್ತ್ರವನ್ನು ಮಾಡುತ್ತೇವೆ ಹಿಂದೂ ಧರ್ಮದಲ್ಲಿ ಅರಿಶಿನವನ್ನು ದಾನ ಮಾಡುವುದು ಶುಭವೆಂದು ತಿಳಿಸಲಾಗಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರಿಶಿನವನ್ನು … Read more

ಮನೆಯಲ್ಲಿ ಕಡಜ ಗೂಡು ಕಟ್ಟಿದರೆ ಏನರ್ಥ.. ?

ಎಲ್ಲರ ಮನೆಯಲ್ಲೂ ಕಡಜ ಗೂಡು ಕಟ್ಟುವುದಿಲ್ಲ ಕೆಲವರು ಮನೆಯಲ್ಲಿ ಮಾತ್ರ ಕಳೆದ ಗೂಡನ್ನು ಕಟ್ಟುತ್ತದೆ ಕಡಜ ಗೂಡು ಕಟ್ಟುವ ಮಣ್ಣು ಯಾರು ತುಳಿಯದೇ ಇರುವ ಒಂದು ಶ್ರೇಷ್ಠವಾದ ಮಣ್ಣು ಆಗಿರುತ್ತದೆ ಈ ಮಣ್ಣಿನಲ್ಲಿ ಮಹಾಲಕ್ಷ್ಮಿಯು ನೆಲೆಸಿರುತ್ತಾಳೆ. ಮನೆಯಲ್ಲಿ ಕಡಜ ಗೂಡು ಕಟ್ಟುವುದು ತುಂಬಾ ಒಳ್ಳೆಯದು ಈ ಮನೆಯಲ್ಲಿ ಯಾರಿಗಾದರೂ ಸಂತಾನ ಭಾಗ್ಯ ಉಂಟಾಗುತ್ತದೆ ಮತ್ತು ಹಣದ ಬಗ್ಗೆ ಉಂಟಾಗುತ್ತದೆ ಕಡಜದ ಗೂಡನ್ನು ಹೊಡೆಯುವುದು ತಪ್ಪು ಆದರೆ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಕಚ್ಚುವ ಭಯವಿರುತ್ತದೆ ಈ ಕಾರಣದಿಂದ ಗೂಡಿನಲ್ಲಿ … Read more

ಹೀಗೆ ಮಾಡಿ ಸೊಳ್ಳೆಗಳು ನಿಮ್ಮ ಮನೆ ಬಳಿ ಬರುವುದೇ ಇಲ್ಲ!

ಒಂದು ಚಿಕ್ಕ ಸೊಳ್ಳೆಯು ಮನುಷ್ಯನ ಜೀವನವನ್ನೇ ಹಾಳು ಮಾಡಿಬಿಡುತ್ತದೆ ಮನುಷ್ಯನಿಗೆ ಒಂದು ಚಿಕ್ಕ ಸೊಳ್ಳೆಯಿಂದ ಎಷ್ಟು ಕಾಯಿಲೆಗಳು ಬರುತ್ತದೆ ಡೆಂಗ್ಯೂ ಚಿಕನ್ ಗುನ್ಯಾ ವೈರಲ್ ಫೀವರ್ ಬರುತ್ತದೆ ಸೊಳ್ಳೆಗಳು ಮನುಷ್ಯನ ರಕ್ತ ಕುಡಿಯುವುದರ ಜೊತೆಗೆ ಅದರಲ್ಲಿರುವ ಕೆಲವು ವೈರಸ್ ನ ಅಂಶಗಳನ್ನು ನಮ್ಮ ದೇಹದಲ್ಲಿ ಬಿಡುಗಡೆ ಮಾಡುತ್ತದೆ. ಇದರಿಂದ ನಮಗೆ ಅನೇಕ ಕಾಯಿಲೆಗಳು ಬರುತ್ತದೆ ಇದಕ್ಕೆ ಪರಿಹಾರವಾಗಿ ಸರ್ಕಾರವು ಅನೇಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ ಮನೆಯ ಮುಂದೆ ನಾವು ಯಾವುದೇ ಕಾರಣಕ್ಕೂ ನೀರುಗಳನ್ನು ನಿಲ್ಲಲು ಬಿಡಬಾರದು … Read more

ಜರಿ ಕಡಿದರೆ ತಕ್ಷಣವೇ ಏನು ಮಾಡಬೇಕು

ಜರಿ ಇದರ ಹೆಸರನ್ನು ಕೇಳಿದರೆ ಸಾಕು ಸಾಕಷ್ಟು ಜನರ ಮೈಮೇಲೆ ಇರುವ ರೋಗಗಳು ಎದ್ದು ನಿಲ್ಲುತ್ತದೆ ಇದು ಹೆಚ್ಚಾಗಿ ತಂಪು ಇರುವ ಜಾಗಗಳಲ್ಲಿ ಜೀವಿಸುತ್ತದೆ ಇದು ಕಚ್ಚಿದರೆ ವಿಪರೀತ ಮೂರು ಗಂಟೆಗಳ ಕಾಲ ನೋವು ಇರುತ್ತದೆ ಜರಿ ಕಡಿದ ಜಾಗವನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಮತ್ತು ಬಿಸಿ ನೀರಿನಲ್ಲಿ ಮುಳುಗಿಸಿ ಶುದ್ಧವಾದ ಬಟ್ಟೆಯಿಂದ ಒರೆಸಬೇಕು. ಇದರಿಂದ ವಿಷದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಆ ಜಾಗದಲ್ಲಿ ಬೆಳ್ಳುಳ್ಳಿಯ ಪೇಸ್ಟ್ ಅನ್ನು ಆ ಜಾಗಕ್ಕೆ ಹಾಕಿ ಬಟ್ಟೆಯನ್ನು ಕಟ್ಟಬೇಕು ಇದರಿಂದ … Read more

ಕೀಲುಗಳಲ್ಲಿ ಗ್ರೀಸ್ ಹೆಚ್ಚಿಸುವ ಸುಲಭ ವಿಧಾನ!

ಇತ್ತೀಚಿನ ದಿನಗಳಲ್ಲಿ ಕೀಲು ನೋವು ಮಂಡಿ ನೋವು ಅನ್ನೋದು ತುಂಬಾ ದೊಡ್ಡ ಸಮಸ್ಯೆಯಾಗಿ ಕಂಡುಬರುತ್ತದೆ ಇದು ಪ್ರತಿಯೊಬ್ಬರಿಗೂ ಸಹ ಚಿಕ್ಕವಯಸ್ಸಿನಿಂದಲೂ ಸಹ ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಗೆ ವಯಸ್ಸಿನ ಮಿತಿಯೇ ಇಲ್ಲ ನೀವು ಮಾಡುವ ಈ ಕೆಲವು ಉಪಾಯಗಳಿಂದ ಮಂಡಿಗಳಲ್ಲಿ ಗ್ರೀಸ್ ಗಳನ್ನು ನೀವು ಹೆಚ್ಚಿಸಿಕೊಳ್ಳಬಹುದು. ಇದನ್ನು ನೀವು ಮಾಡುತ್ತಾ ಬಂದರೆ ನಿಮ್ಮ ಕೀಲು ನೋವು ಮತ್ತು ಮಂಡಿ ನೋವುಗಳನ್ನು ಕಡಿಮೆ ಮಾಡಬಹುದು ವಯಸ್ಸಾದವರಿಗೆ ಈ ಸಮಸ್ಯೆ ಸರ್ವೇಸಾಮಾನ್ಯವಾಗಿದೆ ಇವರಿಗೆ ಕಾಲುಗಳಲ್ಲಿ … Read more

ಕುಂಬಳಕಾಯಿ ಬೀಜಗಳು ನೆನೆಸಿ ತಿಂದರೆ ಏನಾಗುತ್ತದೆ

ಕುಂಬಳಕಾಯಿಯ ಬೀಜ ಇದರ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ ಕುಂಬಳಕಾಯಿಯಲ್ಲಿ ಅನೇಕ ರೀತಿಯ ಕುಂಬಳಕಾಯಿಗಳು ಬರುತ್ತದೆ ಬೂದು ಕುಂಬಳಕಾಯಿ ಸಿಹಿ ಕುಂಬಳಕಾಯಿ ಮತ್ತು ಇನ್ನು ಅನೇಕ ಕುಂಬಳಕಾಯಿಗಳು ಕಂಡುಬರುತ್ತದೆ ಕುಂಬಳಕಾಯಿಯ ಬೀಜಗಳಲ್ಲಿ ಕ್ಯಾಲ್ಸಿಯಂ ಐರನ್ ವಿಟಮಿನ್ ಸಿ ಅಂಶಗಳನ್ನು ನಾವು ಕಾಣಬಹುದು ಇದರ ಜೊತೆಗೆ ಸೂಕ್ಷ್ಮ ಪೋಷಕಾಂಶಗಳ ಅಂಶಗಳು ಇದರಲ್ಲಿ ಹೆಚ್ಚಾಗಿ ಇರುತ್ತದೆ. ಕುಂಬಳಕಾಯಿಯಲ್ಲಿ ಯಾವೆಲ್ಲ ತತ್ವಗಳು ಇರುತ್ತದೋ ಆ ಎಲ್ಲಾ ತತ್ವಗಳು ಕುಂಬಳಕಾಯಿಯ ಬೀಜಗಳಲ್ಲಿ ಸಹ ಇರುತ್ತದೆ ಕುಂಬಳಕಾಯಿಯ ಬೀಜವನ್ನು ಸೇವನೆ ಮಾಡುವುದರಿಂದ ನರ ದೌರ್ಬಲ್ಯವೂ … Read more

ದೇವರ ಮನೆಯಲ್ಲಿ ಗೊತ್ತಿಲ್ಲದೆ ಇಂತಹ ವಸ್ತುಗಳನ್ನು ಇಡಲೇಬಾರದು!

ನಾವು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ತಪ್ಪಿಗೆ ನಾವು ಮತ್ತು ನಮ್ಮ ಮನೆಯವರು ತುಂಬಾ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತೇವೆ ನಾವು ಎಷ್ಟೇ ಪೂಜೆ ಪುನಸ್ಕಾರ ಮಾಡಿದರು ಇದು ಸರಿ ಹೋಗುವುದಿಲ್ಲ ಇದಕ್ಕೆ ಕಾರಣವೆಂದರೆ ನಮ್ಮ ಪೂಜೆ ಕೊಠಡಿಯಲ್ಲಿ ಮಾಡುವ ಈ ಸಣ್ಣ ತಪ್ಪುಗಳು ಆಗಿರುತ್ತದೆ ಎಷ್ಟೋ ಜನರು ತಮ್ಮ ಮನೆಯಲ್ಲಿ ಭಿನ್ನವಾದ ಮತ್ತು ಮುಖದಲ್ಲಿ ಕಳೆ ಇಲ್ಲದ ವಿಗ್ರಹಗಳನ್ನು ಇಟ್ಟಿರುತ್ತಾರೆ ಇದು ತಪ್ಪು ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೂ ಅರಿದ ದೇವರ ಪುಸ್ತಕಗಳನ್ನು ಇಟ್ಟುಕೊಳ್ಳಬಾರದು ಮತ್ತು ಉಗ್ರವಾದ … Read more

ದಿನಾಲು ಕೆಟ್ಟ ಕನಸುಗಳು ನಿಮ್ಮ ನಿದ್ರೆ ಹಾಳು ಮಾಡುತ್ತಿದ್ದರೆ ತಪ್ಪದೆ ಈ ರೀತಿ ಮಾಡಿ

ಪ್ರತಿಯೊಬ್ಬರು ತಮ್ಮ ದೇಹದ ಅನೇಕ ನ್ಯೂನತೆಗಳನ್ನು ನಿದ್ದೆಯಿಂದಲೇ ನಿವಾರಿಸಿಕೊಳ್ಳುತ್ತಾರೆ ಹೆಚ್ಚು ಕೆಲಸ ಮಾಡಿ ಮಲಗಿ ಏನೋ ಒಂದು ರೀತಿಯ ಆರಾಮ ಕೆಲವರು ಯಾರಿಗೂ ಹೇಳಿಕೊಳ್ಳಲಾಗದ ವಿಷಯಗಳನ್ನು ನಿದ್ದೆಯಲ್ಲಿ ಕನ್ವರಿಸುತ್ತಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯದಲ್ಲಿ ವ್ಯಕ್ತಿಯ ನಿದ್ರೆಯು ಆತನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಕೆಲವೊಂದು ನಿಯಮಗಳಲ್ಲಿ ಕೆಲವು ಅನ್ವಯಗಳನ್ನು ಅನುಸರಿಸಿದರೆ ಕೆಟ್ಟ ಕನಸುಗಳು ಬೀಳುವುದಿಲ್ಲ ಕೆಟ್ಟ ಕನಸುಗಳಿಂದ ಮುಕ್ತಿ ಹೊಂದಬೇಕು ಎಂದರೆ ಸುಲಭವಾದ ಕೆಲಸಗಳೆಂದರೆ ಉಪ್ಪಿನಿಂದ ನೆಲವನ್ನು ವಹಿಸಬೇಕು ಉಪ್ಪಿನ ನೀರಿನಿಂದ ನೆಲವನ್ನು … Read more

ದೀಪಾವಳಿ ಹಬ್ಬದ ಸಮಯದಲ್ಲಿ ಈ ವಸ್ತುವನ್ನು ಇನ್ನೊಬ್ಬರಿಗೆ ಕೊಡಬೇಡಿ!

ದೀಪಾವಳಿ ಹಬ್ಬದ ಸಮಯದಲ್ಲಿ ಈ ಕೆಲವು ವಸ್ತುಗಳನ್ನು ಕೊಟ್ಟರೆ ಅದೃಷ್ಟ ಲಕ್ಷ್ಮಿಯು ನಿಮ್ಮ ಬಳಿ ಬರುವುದಿಲ್ಲ ಅದರಲ್ಲಿ ಮೊದಲನೆಯದಾಗಿ ಸ್ಟೀಲ್ ಪಾತ್ರೆ ಅಥವಾ ಸ್ಟೀಲ್ನ ಯಾವುದೇ ವಸ್ತುಗಳನ್ನು ನೀವು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬಾರದು ಇದರಿಂದ ಸಾಕಷ್ಟು ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಬರುತ್ತದೆ. ಎರಡನೆಯದಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಯಾವುದೇ ಕಾರಣಕ್ಕೂ ರೇಷ್ಮೆ ಸೀರೆ ಅಥವಾ ರೇಷ್ಮೆಯ ವಸ್ತುಗಳನ್ನು ಬೇರೆಯವರಿಗೆ ನೀಡಬಾರದು ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಲಕ್ಷ್ಮಿ ಬೇರೆಯವರ ಮನೆಗೆ ಹೋಗುತ್ತದೆ ಮೂರನೆಯದಾಗಿ … Read more