ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ

ಪ್ರತಿ ಮನೆಗೂ ತುಂಬಾನೇ ನೆಗೆಟಿವ್ ಎನರ್ಜಿ ಎನ್ನುವುದು ಮನೆಗೆ ಪ್ರವೇಶವಾಗುತ್ತದೆ ಇದನ್ನು ತಡೆಯಲು ನಾವು ಯಾವ ದೇವರ ಫೋಟೋವನ್ನು ಇಟ್ಟು ಪೂಜೆ ಮಾಡಬೇಕು ಎಂದು ತಿಳಿದುಕೊಳ್ಳೋಣ ನಾವು ಮಲಗುವ ಕೋಣೆಯಲ್ಲಿ ಗಣೇಶನ ಭಾವಚಿತ್ರ ಇರಬೇಕು ಎದ್ದ ತಕ್ಷಣ ಗಣೇಶನನ್ನು ನೋಡುವುದರಿಂದ ತುಂಬಾ ಒಳ್ಳೆಯದು ಮನೆಯಲ್ಲಿ ಯಾವುದೇ ಕಾರಣಕ್ಕೂ ಶನಿ ದೇವರ ಭಾವಚಿತ್ರ ಅಥವಾ ವಿಗ್ರಹವನ್ನು ಇಡಬಾರದು. ದೇವಸ್ಥಾನದಲ್ಲಿ ಮಾತ್ರ ಇಡಬಹುದು ಮತ್ತು ಮನೆಗಳಲ್ಲಿ ಯಾವುದೇ ಕಾರಣಕ್ಕೂ ರಾಹು ಮತ್ತು ಕೇತು ಮತ್ತು ಇತರೆ ಗ್ರಹಗಳ ಭಾವಚಿತ್ರವನ್ನು ಇಡಬಾರದು … Read more

ಈ ಹೂವಿನ ರಹಸ್ಯ ತಿಳಿದರೆ ಶಾಕ್ ಆಗ್ತೀರಾ!

ಶಂಕ ಪುಷ್ಪ ಹೂವನ್ನು ಕೇವಲ ದೇವರ ಪೂಜೆಗೆ ಅಷ್ಟೇ ಅಲ್ಲದೆ ಆರೋಗ್ಯ ವರದಕವಾಗಿಯೂ ಸಹ ಇದನ್ನು ಬಳಸುತ್ತಾರೆ ಶಂಕ ಪುಷ್ಪದಲ್ಲಿ ಏಕ ಮತ್ತು ದ್ವಿತೀಯ ಎಂಬ ಎರಡು ತಳಿಗಳು ಇದೆ ಏಕ ಪುಷ್ಪ ಹೂವಿನಲ್ಲಿ ದೊಡ್ಡದಾದ ಹೆಸಲು ಇರುತ್ತದೆ ಬಿಳಿ ಬಣ್ಣದ ಶಂಕ ಪುಷ್ಪವೂ ವೈದ್ಯಕೀಯ ಶಾಸ್ತ್ರದಲ್ಲಿ ಹೆಚ್ಚು ಇದು ಹೊಟ್ಟೆ ಸೆಳೆತ ಪಚನ ಕ್ರಿಯೆ ಮೂತ್ರನಾಳ ಖೈಲೆ ಮತ್ತು ಹೊಟ್ಟೆ ಉಬ್ಬರದ ತೊಂದರೆಗಳಿಗೆ ಇದು ಪರಿಹಾರ ನೀಡುತ್ತದೆ ಇದು ತಲೆನೋವು ಸಹ ಉತ್ತಮ ಮನೆಮದ್ದಾಗಿ ಪರಿಣಾಮಕಾರಿಯಾಗಿ … Read more

ಪೂಜೆ ಮಾಡುವಾಗ ಆಗುವ ಘಟನೆಗಳು ಹಾಗೂ ಅದರ ಸಂಕೇತಗಳು!

ಮೊದಲನೆಯದಾಗಿ ನೀವು ಮನೆಯಲ್ಲಿ ಪೂಜೆ ಮಾಡುವಾಗ ಯಾರಾದರೂ ಭಿಕ್ಷಕರು ಅಥವಾ ಯಾರಾದರೂ ಬಂದು ಜೋರಾಗಿ ಶಿವನ ನಾಮ ಸ್ಮರಣೆ ಮಾಡುತ್ತಿದ್ದರು ಇದು ಬಹಳ ಒಳ್ಳೆಯದು ಎಂದು ಹೇಳಬಹುದು ಹಾಗೆ ಈ ಒಂದು ಸಮಯದಲ್ಲಿ ನಿಮಗೆ ಇಷ್ಟ ಆಗುತ್ತದೋ ಅಷ್ಟು ದಾನವನ್ನು ನೀವು ಅವರಿಗೆ ನೀಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮಗೆ ಸಾಕಷ್ಟು ಲಾಭಗಳು ದೊರೆಯುತ್ತದೆ ಎಂದು ಹೇಳಲಾಗುತ್ತದೆ ಎರಡನೆಯದಾಗಿ ನೀವು ನಿಮ್ಮ ಮನೆಯಲ್ಲಿ ದೀಪವನ್ನು ಹಚ್ಚಿದಾಗ ಆ ದೀಪವು ಜೋರಾಗಿ ಉರಿಯಲು ಪ್ರಾರಂಭಿಸಿದರೆ ಅದು ನಿಮಗೆ ಸಾಕಷ್ಟು ಉತ್ತಮ … Read more

ಲಕ್ಕಿ ಸೊಪ್ಪು ಬಂಗಾರದ ಉಪಯೋಗ!

ಲೆಕ್ಕಿ ಸೊಪ್ಪಿನ ಬಗ್ಗೆ ನಿಮಗೆ ಎಷ್ಟು ಗೊತ್ತು ಇದನ್ನು ನೀರು ಗುಂಡಿ ಎಂದು ಸಹ ಕರೆಯುತ್ತಾರೆ ಈ ಗಿಡವು ನೀಲಿ ಬಣ್ಣ ಮತ್ತು ಹಸಿರು ಬಣ್ಣ ಮತ್ತು ಕಪ್ಪು ಬಣ್ಣದಲ್ಲಿ ಸಹ ಕಾಣಸಿಗುತ್ತದೆ ಕರಿ ಲಕ್ಕಿ ಗಿಡವನ್ನು ಬಂಗಾರದ ತಯಾರಿಕೆಯಲ್ಲಿ ಸಹ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ ಇದನ್ನು ನಾವು ದೇವರ ಪೂಜೆಯನ್ನು ಸಹ ಬಹಳ ಬಳಸುತ್ತೇವೆ. ಈ ಗಿಡವು ಸಂಪೂರ್ಣ ಉಷ್ಣ ವಾಗಿದ್ದು ಆದರೆ ಹೂವುಗಳು ಮಾತ್ರ ಸಂಪೂರ್ಣ ಶೀತಮಯವಾಗಿ ಇರುತ್ತದೆ ಕ್ರಿಮಿಕೀಟದ ಬಾಧೆ ಇದ್ದಾಗ ಇತರ … Read more

ನಾಲ್ಕು ದಿನ ಈ ಎರಡು ಎಲೆಗಳನ್ನು ತಿಂದರೆ ಸಾಕು. ನೂರು ವರ್ಷಗಳವರೆಗೂ ಕಿಡ್ನಿಯಲ್ಲಿ ಕಲ್ಲು ಬರುವುದಿಲ್ಲ

ಇವತ್ತಿನವರೆಗೂ ಸಹ ಹಳ್ಳಿಯ ಜನರು ಈ ಎಲೆಯ ಪ್ರಯೋಗ ಮತ್ತು ಉಪಯೋಗವನ್ನು ಪಡೆಯುತ್ತಲೇ ಇದ್ದಾರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡರೆ ಸಾಕು ನಿಮಗೆ ಸುಸ್ತು ಅನೀದ್ರತೆ ಕಿಡ್ನಿಯಲ್ಲಿ ಕಲ್ಲು ಇನ್ನೂ ಅನೇಕ ರೀತಿಯ ತೊಂದರೆಗಳು ನಿವಾರಣೆ ಆಗುತ್ತದೆ ಬೆಳಗ್ಗೆ ಎದ್ದ ತಕ್ಷಣ ನೀವು ಈ ಎಲೆಯನ್ನು ಸೇವಿಸಿ ಬಿಸಿ ನೀರನ್ನು ಕುಡಿದರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ ಎಲೆ ಯಾವುದು ಎಂದರೆ ಕಾಡು ಬಸಳೆ ಸೊಪ್ಪು ಈ ಗಿಡವು ಕಾಡಿನಲ್ಲಿ ಸಿಗುವ ಗಿಡವಾಗಿದೆ ಇದನ್ನು … Read more

ಶಕುನ ಶಾಸ್ತ್ರದ ಪ್ರಕಾರ ಜೀವನದಲ್ಲಿ ಒಳ್ಳೆ ಸಮಯ ಬರುವ ಸೂಚನೆಗಳು!

ರಾತ್ರಿ ಮಲಗಿದ್ದಾಗ ನಮಗೆ ಕನಸು ಬೀಳುವುದು ಸರ್ವೇಸಾಮಾನ್ಯ ಕನಸಿನಲ್ಲಿ ನಾವು ವಿಧದ ದೃಷ್ಟಿಗಳನ್ನು ನಾವು ನೋಡುತ್ತೇವೆ ಪ್ರತಿಯೊಂದು ಕನಸುಗಳು ಅದರದೇ ಆದ ಮಹತ್ವಗಳನ್ನು ಹೊಂದಿರುತ್ತದೆ ಒಂದೊಂದು ಕನಸುಗಳು ಒಂದೊಂದು ರೀತಿಯ ಸೂಚನೆಗಳನ್ನು ನಮಗೆ ನೀಡುತ್ತದೆ ನಾಯಿಯು ಮನುಷ್ಯನ ಅತ್ಯಂತ ನಂಬಿಕಸ್ತ ಪ್ರಾಣಿಯಾಗಿದೆ ಮತ್ತು ಮನುಷ್ಯನ ಅತಿ ಹೆಚ್ಚು ಪ್ರೀತಿಸುವ ಪ್ರಾಣಿ ಮತ್ತು ಅತಿ ಹೆಚ್ಚು ಸಾಕಿರುವ ಪ್ರಾಣಿ ನಾಯಿಯಾಗಿದೆ ಕನಸಿನಲ್ಲಿ ನಾಯಿ ಬಂದರೆ ಕೆಲವೊಮ್ಮೆ ಒಳ್ಳೆ ಶಕುನ ಮತ್ತು ಕೆಲವೊಮ್ಮೆ ಕೆಟ್ಟ ಶಕುನ ಎಂದು ಹೇಳಲಾಗುತ್ತದೆ ನಿಮ್ಮ … Read more

ದೇವರಿಗೆ ಮೂಡಿಸಿದ ದಾಸವಾಳ ಹೂವು ಎಸೆಯುವ ಮುನ್ನ ಇದನ್ನು ನೋಡಿ!

ದಾಸವಾಳ ಎಂದರೆ ಯಾರಿಗೆ ತಿಳಿದಿರುವುದಿಲ್ಲ ಪ್ರತಿಯೊಬ್ಬರಿಗೂ ದಾಸವಾಳ ಎಂದರೆ ತಿಳಿದೇ ತಿಳಿದಿರುತ್ತದೆ ದಾಸವಾಳವನ್ನು ನಾವು ಪ್ರತಿನಿತ್ಯ ಪೂಜೆಗೆ ಬಳಸುತ್ತೇವೆ, ಪೂಜೆ ಮುಗಿದ ನಂತರ ಅದನ್ನು ನಾವು ಎಸೆದು ಬಿಡುತ್ತೇವೆ ಆದರೆ ಅದರ ಪ್ರಯೋಜನ ಮತ್ತು ಲಾಭವನ್ನು ತಿಳಿದರೆ ಯಾವುದೇ ಕಾರಣಕ್ಕೂ ನೀವು ಎಸೆಯುವುದಿಲ್ಲ ಇದರಿಂದ ತುಂಬಾ ಉಪಯೋಗಗಳು ನಮಗೆ ದೊರೆಯುತ್ತದ ದಾಸವಾಳದ ದೇವರಿಗೆ ಮೂಡಿಸಿದ ಹೂವನ್ನು ಬಿಸಿಲು ಬದಲು ಅದನ್ನು 5 ರಿಂದ 6 ದಿನ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಬೇಕು ಅಂತರಾದನ್ನು ಪೌಡರ್ ನ ರೀತಿಯಲ್ಲಿ ಮಿಕ್ಸಿಯಲ್ಲಿ … Read more

ಅಕ್ವೇರಿಯಂ ವಾಸ್ತು/ ಎಷ್ಟು ಮೀನುಗಳಿರಬೇಕು? ಸಂಪತ್ತು ವೃದ್ಧಿಸಲು ಯಾವ ದಿಕ್ಕಿನಲ್ಲಿಡಬೇಕು? 

ಅಕ್ವೇರಿಯಂ ಅನ್ನು ನಾವು ಮನೆಯಲ್ಲಿ ಏಕೆ ಇರಬೇಕು ಎಂದರೆ ಇದು ಮನೆಯಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ವೃದ್ಧಿಸುತ್ತದೆ ವಾತಾವರಣದಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ಇದು ಗ್ರಹಿಸುತ್ತದೆ ಅಕ್ವೇರಿಯಂ ಅನ್ನು ನಾವು ಅದರ ಒಳಗಿನ ಮೀನನ್ನು ನೋಡುವಾಗ ನಮಗೆ ಹೆಚ್ಚಿನ ಸ್ಟ್ರೆಸ್ ಕಡಿಮೆಯಾಗುತ್ತದೆ ಮನಸ್ಸಿಗೆ ತುಂಬಾ ಖುಷಿ ಉಂಟಾಗುತ್ತದೆ ಮಕ್ಕಳಿಗೆ ಇದು ಹೆಚ್ಚಿನ ಉಪಯೋಗ ಇರುತ್ತದೆ ಅಕ್ವೇರಿಯಂ ಎಷ್ಟು ಒಳ್ಳೆಯದು ಅದನ್ನು ನಾವು ಇಟು ಬದಿಕ್ಕು ಸಹ ತುಂಬಾ ಜಾಗರೂಕತೆಯಿಂದ ತೆಗೆದು ಇಡಬೇಕು ಇಲ್ಲವಾದರೆ ಅನೇಕ ರೀತಿಯ ಕಷ್ಟ … Read more

400ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಗುರುಬಲ ಶುಕ್ರದೆಸೆ ಮುಂದಿನ 12 ವರ್ಷಗಳ ವರೆಗೂ ರಾಜಯೋಗ ಶುರು !

ಮೇಷ – ಇದು ಅಪಾಯಕಾರಿ ಸಮಯ. ಎಚ್ಚರಿಕೆಯಿಂದ ನಡೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ವ್ಯಾಪಾರ, ಪ್ರೀತಿ ಮತ್ತು ಮಕ್ಕಳು ಎಲ್ಲವೂ ಪರಿಣಾಮ ಬೀರುತ್ತವೆ. ಋಣಾತ್ಮಕ ಸಮಯ. ಕೆಂಪು ಐಟಂ ಅನ್ನು ನಿಮ್ಮೊಂದಿಗೆ ಇರಿಸಿ. ಕಾಳಿ ಮಾತೆಯ ಪಾದಕ್ಕೆ ಶರಣಾಗು. ಯಾವುದೇ ಹೊಸ ಹೂಡಿಕೆ ಮಾಡುವ ಮೊದಲು ನೀವು ಅನುಭವಿ ಜನರೊಂದಿಗೆ ಮಾತನಾಡಬೇಕು. ವೃಷಭ ರಾಶಿ- ಸಂಗಾತಿಯು ಸಂಪೂರ್ಣ ಬೆಂಬಲದೊಂದಿಗೆ ಆಡುತ್ತಾರೆ. ವ್ಯಾಪಾರ ಲಾಭ ಇರುತ್ತದೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ, ಲಗ್ನವು … Read more

ಬೆಣ್ಣೆಯಿಂದ ಆಗುವ ಉಪಯೋಗಗಳು!

ಬೆಣ್ಣೆ ಇದು ಮೆದುವಾಗಿ ಇರುವ ಮತ್ತು ರಸ ತತ್ವಗಳನ್ನು ಹೊಂದಿರುವ ಒಂದು ಪದಾರ್ಥವಾಗಿದೆ ಬೆಣ್ಣೆಯು ವಾತ ಮತ್ತು ಪಿತ್ತ ರೋಗಗಳನ್ನು ಶ್ರಮಾನ ಮಾಡುವ ಒಂದು ಗುಣವನ್ನು ಹೊಂದಿದೆ ಬೆಣ್ಣೆಯನ್ನು ಸೇವಿಸುವುದರಿಂದ ಉಷ್ಣತೆಯ ಪ್ರಕೋಪಗಳು ಕಡಿಮೆಯಾಗುತ್ತದೆ ಇದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂತಹ ಒಂದು ಪದಾರ್ಥ ಇದು ಮಧುರ ರಸವನ್ನು ಹೊಂದಿದೆ ಅಂದರೆ ಇದರ ರುಚಿಯು ಮಧುರವಾಗಿ ಇರುತ್ತದೆ ಎಣ್ಣೆಯನ್ನು ತಯಾರಿಸಬೇಕು ಎಂದರೆ ನಾವು ಸಣ್ಣ ಉರಿಯಲ್ಲಿ ಹಾಲನ್ನು ಕಾಯಿಸಬೇಕು ನಂತರ ಹಾಲನ್ನು ಸಂಪೂರ್ಣವಾಗಿ ಆರಿಸಬೇಕು ನಂತರ … Read more