ಮನೆ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿದರೆ ಅದೃಷ್ಟ ಬದಲಾಗುತ್ತದೆ!

kannada tips :ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದದ್ದು. ಇದಕ್ಕಾಗಿ ಮನೆಯನ್ನು ಪ್ರತಿದಿನ ಒರೆಸಲಾಗುತ್ತದೆ. ಅದರೆ ಮನೆಯನ್ನು ಒರೆಸುವ ನೀರಿಗೆ ಬೇವಿನ ಎಲೆಯನ್ನು ಹಾಕಿ ಒರೆಸಿದರೆ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಯನ್ನು ಪ್ರವೇಶಿಸಿ ಶಾಶ್ವತವಾಗಿ ನೆಲೆಸುತ್ತಾಳೆ.ಯಾರ ಮನೆಯಲ್ಲಿ ಮನೆಯನ್ನು ಒರಸುವಾಗ ಕೆಲವೊಂದು ನಿಯಮವನ್ನು  ಯಾರು ಪಾಲಿಸುತ್ತಾರೋ ಅಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಹಾಗಾದರೆ ನಿಯಮಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ. ಬಹಳಷ್ಟು ಜನರು ಅಜಾಗರೂಕತೆಯಿಂದ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಬಡತನವು ಮನೆಯಲ್ಲಿ ತಾಂಡವವಾಡುತ್ತದೆ. ಹಣ ಬರುವ … Read more

Kesari benefits in kannada :ಪುರುಷರಿಗೆ ಕೇಸರಿ ಪ್ರಯೋಜನಗಳು!

Kesari benefits in kannada ಇವತ್ತಿನ ವಿಷಯ ಕೇಸರಿಯ ಪ್ರಯೋಜನ !ಕೇಸರಿಯ ಪ್ರಯೋಜನಗಳ ಬಗ್ಗೆ ಕೇಸರಿ ಯನ್ನು ಸಿಹಿ ತಿಂಡಿಗಳ ಲ್ಲಿ ಕೇಸರಿ ಹಾಲಿನಲ್ಲಿ ,ಸೌಂದರ್ಯ ಉತ್ಪಾದನೆ ಗಳಲ್ಲಿ ಉಪಯೋಗಿಸುತ್ತಾರೆ.ಕೇಸರಿಯ ಸೇವನೆಯಿಂದ ಮಹಿಳೆಯ ಮುಟ್ಟಿನ ಸಮಯ ದಲ್ಲಿ ಆಗುವ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಕೇಸರಿ ಒಂದು ಸುಗಂಧ ಕೊಡುವ ವಾಗಿದೆ.ಕೇಸರಿ ಗಿಡದಲ್ಲಿ ಬಿಡುವ ಹೂಗಳಿಂದ ಕೇಸರಿ ದಳಗಳು ಸಿಗುತ್ತದೆ. ಈ ದಳಗಳನ್ನು ಒಣಗಿಸಿ ಅಂಗಡಿಗಳ ಲ್ಲಿ ಮಾರಲಾಗುತ್ತದೆ. ಕೇಸರಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕೇಸರಿ ದಳ ಗಳು … Read more

Kannada News :ಪ್ಲಾಸ್ಟಿಕ್ ಬಾಟಲ್ ನೀರು ಕುಡಿಯುವವರು ಈ ಮಾಹಿತಿ ನೋಡಲೇಬೇಕು!

Kannada News ಮನುಷ್ಯನ ದೇಹಕ್ಕೆ ಅತ್ಯಮೂಲ್ಯವಾದ ಆಹಾರವೆಂದರೆ ನೀರು ಅದು ನಮಗೆ ತುಂಬಾ ಮುಖ್ಯವಾದದ್ದು ಇತ್ತೀಚೆಗೆ ಜನರು ಫಿಲ್ಟರ್ ನೀರು ಕುಡಿಯುವುದನ್ನು ಹೆಚ್ಚಾಗಿದೆ ಜನರು ಪ್ಲಾಸ್ಟಿಕ್ ಬಳಕೆ ಮಾಡುವುದು ತುಂಬಾ ಜಾಸ್ತಿಯಾಗಿದೆ ಅದರಲ್ಲಿ ಕುಡಿದರೆ ಏನಾಗುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ ಅದನ್ನು ಕುಡಿಯುವುದರಿಂದ ತುಂಬಾನೇ ಕ ತೊಂದರೆಗಳು ಉಂಟಾಗುತ್ತದೆ ಆದರೆ ಜನರು ಮಿನರಲ್ ವಾಟರ್ ಮತ್ತು ಫಿಲ್ಟರ್ ವಾಟರ್ ಅನ್ನು ಕುಡಿಯುತ್ತಾರೆ ಸಿಹಿ ಆಗಿದೆ ಅಂತ ಈ ನೀರಿನಲ್ಲಿ ಯಾವುದೇ ಅಂಶಗಳು ಇರುವುದಿಲ್ಲ ಆ ನೀರನ್ನು ಅಂಶವನ್ನು … Read more

Health tips Kannada :ಬೇಸಿಗೆ ಬಂತು ಅಂತ ಕಬ್ಬಿನ ಹಾಲನ್ನು ಕುಡಿಯುತ್ತೀರಾ?

Health tips Kannada:ಕಬ್ಬಿನ ಹಾಲು ಅಥವಾ ರಸವು ದೇಹದ ಶಾಖದ ಪ್ರತಿಕ್ರಿಯೆಯನ್ನು ನಿರ್ವಹಿಸುತ್ತದೆ.ಇದು ಹೊಟ್ಟೆಯನ್ನು ತಂಪಾಗಿರುವಂತೆ ಮಾಡುತ್ತದೆ. ಕೇವಲ 10 ಅಥವಾ 15ರೂಪಾಯಿಗೆ ದೊರೆಯುವ ಪೋಷಕಾಂಶವುಳ್ಳ ಪಾನಿಯವನ್ನು ಆರೋಗ್ಯದ ದೃಷ್ಟಿಯಿಂದ ಕುಡಿಯುವುದು ಒಳ್ಳೆಯದು. ಕಬ್ಬಿನ ರಸವು ಕರುಳನ್ನು ತೆರುಳುಗೊಳಿಸಲು ಸಹಾಯ ಮಾಡುವುದಲ್ಲದೆ ಚಯಾಪಚಯವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಕಬ್ಬಿನ ರಸವು ಅತ್ಯುತ್ತಮವಾದ ಪಾನೀಯವಾಗಿದೆ. ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ನೀರನ್ನು ಕುಡಿಯುವುದನ್ನು ಸಂಪೂರ್ಣವಾಗಿ ಮರೆಯುತ್ತಾರೆ. ಅಂತವರು ದ್ರವ ಪದಾರ್ಥದಲ್ಲಿರುವ ಕಬ್ಬಿನ ರಸವನ್ನು ಕುಡಿದರೆ ಹಲವಾರು … Read more

Dream:ಕನಸಿನಲ್ಲಿ ಕತ್ತೆ ಹೀಗೆ ಕಂಡರೆ ನಿಮ್ಮ ಪ್ರೇಮ ವಿಚಾರಗಳಲ್ಲಿ ಹುಷಾರು!

dream interpretation :ಒಂದು ವೇಳೆ ನಿಮ್ಮ ಕನಸಿನಲ್ಲಿ ಕತ್ತೆಯನ್ನು ನೋಡಿದ್ರೆ ಆದರೆ ತುಂಬಾನೇ ಒಳ್ಳೆಯ ಕನಸು. ಕತ್ತೆ ಹಾಗೆ ಸುಮ್ಮನೆ ಕುಳಿತುಕೊಂಡಿರೋ ತರನು ಅಥವಾ ಓಡಾಡಿಕೊಂಡಿರುವ ತರನು ನೋಡಿದೆ ಆದರೆ. ಮುಂಬರುವ ದಿನಗಳಲ್ಲಿ ನಿಮ್ಮ ಪ್ರೀತಿ ಸಂಬಂಧಿಸಿದ ವಿಷಯಗಳಲ್ಲಿ ತುಂಬಾನೇ ಒಳ್ಳೆಯದಾಗುತ್ತದೆ. ಅಂದ್ರೆ ಪ್ರೀತಿ ಅಂತ ಅಂದ್ರೆ ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಅಂತಾನೆ ಅಲ್ಲ ಅಥವಾ ಹಸ್ಬೆಂಡ್ ವೈಫ್ ಅಂತಾನೆ ಅಲ್ಲ ನಿಮ್ಮ ತಂದೆ ತಾಯಿಯ ಪ್ರೀತಿ ಇರಬಹುದು ಅಥವಾ ನಿಮ್ಮ ಮಕ್ಕಳ ಪ್ರೀತಿ ಇರಬಹುದು … Read more

ಇಂದು ಮಾರ್ಚ್10 ಇಂದಿನ ಮದ್ಯರಾತ್ರಿಯಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಮುಂದಿನ 5 ವರ್ಷಗಳ ವರೆಗೂ ಶುಕ್ರದೆಸೆ

ಮೇಷ ರಾಶಿ: ಕೌಟುಂಬಿಕ ಕಾರ್ಯದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು. ಆದರೂ ನಿಮ್ಮ ಆಯ್ಕೆಯಲ್ಲಿ ಜಾಗರೂಕರಾಗಿರಿ. ಒಳ್ಳೆಯ ಸ್ನೇಹಿತರು ನಿಧಿಯಂತೆ, ಅದು ಜೀವನದುದ್ದಕ್ಕೂ ಹೃದಯಕ್ಕೆ ಹತ್ತಿರದಲ್ಲಿದೆ. ಇಂದು, ಪ್ರಣಯದ ದೃಷ್ಟಿಕೋನದಿಂದ ವಿಶೇಷವಾದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ. ನೀವು ಬಹಳ ದಿನಗಳಿಂದ ಕಚೇರಿಯಲ್ಲಿ ಯಾರೊಂದಿಗಾದರೂ ಮಾತನಾಡಲು ಬಯಸುತ್ತೀರಿ. ಇಂದು ಹಾಗೆ ಮಾಡಲು ಸಾಧ್ಯವಾಗಿದೆ. ಪರಿಸ್ಥಿತಿಯನ್ನು ಜಯಿಸಲು ನೀವು ಬಲವಾದ ಇಚ್ಛೆಯನ್ನು ಹೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ವೃಷಭ ರಾಶಿ: ನಿಮ್ಮ ಜೀವನ ಮತ್ತು ಆರೋಗ್ಯವನ್ನು ಗೌರವಿಸಿ. ನಿಮ್ಮ ಉಳಿತಾಯವನ್ನು ಸಾಂಪ್ರದಾಯಿಕ ರೀತಿಯಲ್ಲಿ ಹೂಡಿಕೆ … Read more

ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಇಂದಿನ ಮದ್ಯರಾತ್ರಿಯಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ಶನಿದೇವನ ಸಂಪೂರ್ಣ ಕೃಪೆ

ಮೇಷ ರಾಶಿ: ಇಂದು ವ್ಯಾಪಾರಕ್ಕೆ ಅನುಕೂಲಕರ ಸಮಯ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಯಾವುದೇ ಹೊಸ ಉದ್ಯಮಕ್ಕೆ ಉತ್ತಮ ಸಮಯ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಅಂಟಿಕೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಕುಟುಂಬದ ಬೆಂಬಲ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ವೃಷಭ ರಾಶಿ : ಇಂದು ನೀವು ಭೂಮಿ ಖರೀದಿಸುವ ಯೋಜನೆಯನ್ನು ಮಾಡಬಹುದು. ಮಾಧ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವಾಹನ ಖರೀದಿಸಲು ಬಯಸುತ್ತೀರಿ. ಹೊರಗಿನ ಆಹಾರವನ್ನು ತಪ್ಪಿಸುವ ಅವಶ್ಯಕತೆಯೂ ಇದೆ. ನಿಮ್ಮ ಕೆಲಸದಲ್ಲಿ … Read more

Kannada news :ಈ ಸೊಪ್ಪು ಸಿಕ್ಕಿದ್ರೆ ತಪ್ಪದೇ ಬಳಸಿ ಎಂತಾ ಅದ್ಭುತ ಇದೆ ಗೊತ್ತಾ ಇದ್ರಲ್ಲಿ!

Kannada news:ತೂಕ ಕಡಿಮೆ ಮಾಡಿಕೊಳ್ಳುವರಿಗೆ ತುಂಬಾನೇ ಬೆಸ್ಟ್ ಈ ಒಂದು ಸೊಪ್ಪು ಅಂತಾನೆ ಹೇಳಬಹುದು. ನಮ್ಮ ಪ್ರತಿನಿತ್ಯದ ಆಹಾರದ ಅಡುಗೆಯಲ್ಲಿ ನಾವು ಬೇರೆ ಬೇರೆ ರೀತಿಯ ಹಣ್ಣು, ತರಕಾರಿ, ಸೊಪ್ಪುಗಳು ಎಲ್ಲವೂ ಗಳನ್ನು ಕೂಡ ಬಳಸುತ್ತೇವೆ. ಬೇರೆ ಬೇರೆ ರೀತಿಯ ಪೋಷಕಾಂಶಗಳು ನಮಗೆ ಸಿಗೋದ್ರಿಂದ. ನಾವು ಆರೋಗ್ಯವಂತರಾಗಿ ಇರುವುದಕ್ಕೆ ಸಹಾಯ ಆಗುತ್ತೆ. ಇನ್ನು ಸೊಪ್ಪುಗಳಂತು ಪೋಷಕಾಂಶಗಳ ಆಗರ ಅಂತಾನೆ ಹೇಳಬಹುದು. ಬೇರೆ ಬೇರೆ ರೀತಿಯ ಸೊಪ್ಪು ಗಳನ್ನು ನಾವು ದಿನನಿತ್ಯ ಬಳಸ್ತೀವಿ. ನಮ್ಮ ಆರೋಗ್ಯ ಕ್ಕೆ ಕೂಡ … Read more

ಹೋಳಿ ಹುಣ್ಣಿಮೆ ದಿನ ಗುಪ್ತವಾಗಿ 1 ರೂಪಾಯಿಯ ನಾಣ್ಯ ಇಲ್ಲಿ ಇಟ್ಟುಬಿಡಿ ದಶ ದಿಕ್ಕುಗಳಿಂದ ಹಣ ನೆಪ ಮಾಡಿಕೊಂಡು ಬರುತ್ತದೆ!

Kannada News :ಪ್ರತಿವರ್ಷ ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ತಿಥಿಯೊಂದು ಹೋಳಿ ಹುಣ್ಣಿಮೆ ಹಬ್ಬದ ಆಚರಣೆಯನ್ನು ಎಲ್ಲಾರು ಮಾಡುತ್ತೇವೆ.ಯಾವಾಗ ಹಿರಣ್ಯ ಕಶ್ಯಪನ್ನು ಭಗವಂತನಾದ ವಿಷ್ಣುವಿನ ಭಕ್ತಿಯಲ್ಲಿ ಲಿನರಾದ ತನ್ನ ಮಗನಾದ ಭಕ್ತ ಪ್ರಹ್ಲಾದನನ್ನು ಬೆಂಕಿಯಲ್ಲಿ ಸುಟ್ಟಕಲು ಸಿದ್ದ ಇದ್ದ. ತನ್ನ ತಂಗಿಯ ಹುಲಿಯ ಸಹಾಯ ಪಡೆಯಲು ಮುಂದಾಗುತ್ತನೇ. ಆಗ ಭಕ್ತ ಪ್ರಹ್ಲಾದನು ಉಳಿಸಿಕೊಳ್ಳಲು ಭಗವಂತನಾದ ಶ್ರೀಹರಿ ವಿಷ್ಣು ಅವರು ಚಮತ್ಕರವನ್ನು ಮಾಡುತ್ತಾರೆ.ಆ ಬೆಂಕಿಯಲಿ ಹುಲಿಕಾ ಸುಟ್ಟು ಭಸ್ಮ ಆಗುತ್ತಾಳೆ. ಇಲ್ಲಿ ಪ್ರಹ್ಲಾದನ ಪ್ರಾಣ ಉಳಿಯುತ್ತದೆ.ಆಗಿನಿಂದ ಈ … Read more

ಬೆಲ್ಲ ಮತ್ತು ಶೇಂಗಾ ಇವತ್ತೆ ತಿನ್ನಿ ಯಾಕಂದ್ರೆ?

ಅತಿ ಹೆಚ್ಚು ಪ್ರೋಟೀನ್ ಅಂಶಗಳನ್ನು ಒಳಗೊಂಡಿರುವ ಕಡಲೆಕಾಯಿ ಆರೋಗ್ಯ ವನ್ನು ಸುಧಾರಿಸ ಲು ಸಹಾಯ ಮಾಡುತ್ತದೆ.ಶೇಂಗಾ ಎಂದು ಕರೆಸಿಕೊಳ್ಳುವ ಈ ಬೀಜ ಆರೋಗ್ಯ ಕ್ಕೆ ತುಂಬಾ ಒಳ್ಳೆಯದು. ಪ್ರತಿ ದಿನ ಸುಮಾರು 10 ಗ್ರಾಂ ನಷ್ಟು ಶೇಂಗಾ ತಿನ್ನುವುದರಿಂದ ದೀರ್ಘಕಾಲದ ಮಾರಣಾಂತಿಕ ಕಾಯಿಲೆಗಳನ್ನ ತಡೆಯ ಬಹುದು.ಅಲ್ಲದೆ ಶೇಂಗಾ ವನ್ನ ಬೇಯಿಸಿ ತಿಂದರೆ ಇನ್ನೂ ಒಳ್ಳೆಯದು. ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಯ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಶೇಂಗಾ ದಲ್ಲಿ ಹೆಚ್ಚು ಫೈಬರ್ ಅಂಶವಿದ್ದು, ಇದು ಮಲಬದ್ಧತೆ ಸಮಸ್ಯೆಯನ್ನು ಸುಧಾರಿಸುತ್ತದೆ. … Read more