ಸ್ತ್ರೀಯರು ಈ ಮೂರು ದಿನಾಂಕದಲ್ಲಿ ಹುಟ್ಟಿದ್ದರೆ ಅದೃಷ್ಟವೋ ಅದೃಷ್ಟ!

ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ತುಂಬಾ ಭಾಗ್ಯಶಾಲಿಗಳು ಆಗಿರುತ್ತಾರೆ.ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿರುತ್ತಾರೆ ಮತ್ತು ಕೆಲ ಹುಡುಗಿಯರು ದುರದೃಷ್ಟಕ್ಕೆ ಕಣ್ಣೀರು ಹಾಕುತ್ತಾರೆ. ಅದೃಷ್ಟವಂತರಾಗಲು ಅವರ ಜನ್ಮ ದಿನಾಂಕ ಕಾರಣವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗು ಹುಡುಗಿಯರ ಅದೃಷ್ಟ ದುರದೃಷ್ಟದ ಬಗ್ಗೆ ವಿವರಿಸಲಾಗಿದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ತಿಂಗಳಿನ 5 ನೇ ತಾರೀಕಿನಂದು ಜನಿಸಿದ ಹುಡುಗಿಯರು ಅದೃಷ್ಟವಂತರಾಗಿರುತ್ತಾರೆ.ಈ ದಿನ ಗ್ರಹದಲ್ಲಿ ಬದಲಾವಣೆ ಆಗುತ್ತದೆ.ಈ ದಿನ ಹುಟ್ಟಿದ ಹೆಣ್ಣು ಮಕ್ಕಳು ಸುಲಭವಾಗಿ ಯಶಸ್ಸನ್ನು ಗಳಿಸುತ್ತಾರೆ. ಇವರ … Read more

6 ಬೆರಳುಗಳನ್ನು ಹೊಂದಿರುವವರ ಬಗ್ಗೆ ಸಾಮುದ್ರಿಕ ಶಾಸ್ತ್ರ ಏನು ಹೇಳುತ್ತದೆ?

ನೀವು 6 ಬೆರಳುಗಳನ್ನು ಹೊಂದಿರುವ ಜನರನ್ನು ನೋಡುತ್ತೀರಿ. ಆದರೆ ಕೈಯಲ್ಲಿ 6 ಬೆರಳುಗಳಿರುವುದರ ಹಿಂದೆ ಹಲವು ವಿಶೇಷ ಚಿಹ್ನೆಗಳು ಅಡಗಿವೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ 6 ಬೆರಳುಗಳಿರುವವರು ಬುಧದ ಪ್ರಭಾವದಿಂದ ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಅಂತಹ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಈ ಜನರ ಕಾರ್ಯ ಸಾಮರ್ಥ್ಯವು ಉಳಿದವರಿಗಿಂತ ವೇಗವಾಗಿರುತ್ತದೆ. ಕೈಯಲ್ಲಿ 6 ಬೆರಳುಗಳನ್ನು ಹೊಂದಿರುವವರು ಅದೃಷ್ಟವಂತರು. ಅಂತಹ ಜನರು ಸಾಮಾನ್ಯವಾಗಿ ಇತರರ ಕೆಲಸವನ್ನು ಟೀಕಿಸುತ್ತಾರೆ. ಅವರು ವಿವಿಧ ಕಾರ್ಯಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ … Read more

ಆಯುರ್ವೇದ ಪ್ರಕಾರ ದಿನಚರಿ ಹೇಗೆ ಇರಬೇಕು!

ಆಯುರ್ವೇದದ ಪ್ರಕಾರ ದಿನಚರಿ ಹೀಗೆ ಇರಬೇಕು. ಆಯುರ್ವೇದ ಎಂದರೆ ಆಯಸ್ಸನ್ನು ವೃದ್ಧಿಸುವ ವಿಜ್ಞಾನ. ಆದಷ್ಟು ಬೆಳಗ್ಗೆ ಏಳುವ ಸಮಯ ನಿಗದಿ ಆಗಬೇಕು. ಆದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು.ಸಾಧನೆ ಮಾಡಲು ಬಯಸುವವರು 3:20 ರಿಂದ 5:40 ರ ಒಳಗೆ ಎದ್ದೇಳಬೇಕು.ಹಲ್ಲು ಉಜ್ಜುವ ಮೊದಲು ಅರ್ಧ ಲೀಟರ್ ನೀರನ್ನು ಕುಡಿಯಬೇಕು. ಇನ್ನು ಮನೆಯಲ್ಲಿ ತಯಾರು ಮಾಡಿರುವ ಚೂರಣದಿಂದ ಹಲ್ಲನ್ನು ಶುದ್ಧ ಮಾಡಿಕೊಳ್ಳಬೇಕು.ನಂತರ ಮೋಶನ್ ಗೆ ಹೋಗಬೇಕು. ನಂತರ ಸ್ನಾನವನ್ನು ಮಾಡಬೇಕು.ಆದಷ್ಟು ಉಗುರು ಬೆಚ್ಚಗೆ ಇರುವ ನೀರಿನಿಂದ ಸ್ನಾನವನ್ನು ಮಾಡಬೇಕು.ನಂತರ ಶುಭ್ರವಾಗಿ … Read more

ಮಲಗುವ ಕೋಣೆಯ ವಿಷಯದಲ್ಲಿ ಈ ತಪ್ಪನ್ನು ಮಾಡಬೇಡಿ…!ಪೂಜೆ ಮಾಡಿಯೂ ವ್ಯರ್ಥ

ಈಗಿನ ಜೀವನ ಶೈಲಿಯಲ್ಲಿ ನಿದ್ರಾಹೀನತೆ ಎನ್ನುವುದು ಸಾಮನ್ಯವಾಗಿದೆ.ನಿದ್ರಾಹೀನತೆ ಶುರು ಆಗುವುದೇ ಮಲಗುವ ಕೋಣೆಯಲ್ಲಿ.ಇದರ ಬಗ್ಗೆ ಗಮನವರಿಸಬೇಕಾಗುತ್ತದೆ.ಮೊದಲು ಮಲಗುವ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಮನಸ್ಸಿಗೆ ಖುಷಿ ಕೊಡುವ ಹಾಗೆ ಮಲಗುವ ಕೋಣೆಯನ್ನು ರಚನೆ ಮಾಡಿಕೊಳ್ಳಬೇಕು.ಕೆಲವರು ಹಲವು ಸಾಮಾನುಗಳನ್ನು ಬೆಡ್ ಕೆಳಗೆ ಇಡುತ್ತಾರೆ.ಇದರಿಂದ ದೂಳು ಹೆಚ್ಚಾಗಿ ಮಲಗುವುದಕ್ಕೂ ಕಿರಿಕಿರಿ ಉಂಟಾಗುತ್ತದೆ ಹಾಗೂ ನೆಗೆಟಿವ್ ಎನರ್ಜಿ ಹೆಚ್ಚಾಗಿ ನಿದ್ರೆಗೆ ತೊಂದರೆ ಆಗುತ್ತದೆ. ನಿದ್ರೆಗೆ ತೊಂದರೆ ಉಂಟಾದಾಗ ಸಂಬಂಧಗಳಲ್ಲಿ ಸಿಟ್ಟು ಜಾಸ್ತಿ ಆಗುತ್ತದೆ.ಹಾಗಾಗಿ ಮಂಚದ ಕೆಳಗೆ ಇರುವ ವಸ್ತುಗಳನ್ನು ಆದಷ್ಟು ಇಡುವುದನ್ನು ಕಡಿಮೆ ಮಾಡಿ. … Read more

ಪೂಜೆ ಮಾಡಬೇಕಾದರೆ ಎಂದಿಗೂ ಈ ತಪ್ಪನ್ನು ಮಾಡಬೇಡಿ…ಪೂಜೆ ಮಾಡಿಯೂ ವ್ಯರ್ಥ

ಹೆಂಗಸರು ಅಥವಾ ಹೆಣ್ಣು ಮಕ್ಕಳು ಕೆಂಪು ಬಟ್ಟೆಯನ್ನು ಧರಿಸಿಕೊಂಡು ಪೂಜೆಯನ್ನು ಮಾಡಬಾರದು, ಕೆಂಪು ಬಳೆಯನ್ನು ಧರಿಸಿಕೊಂಡು ದೇವರಿಗೆ ಪೂಜೆಯನ್ನು ಮಾಡಬಾರದು, ದೇವರಿಗೆ ಪೂಜೆಯನ್ನು ಮಾಡಬೇಕಾದರೆ ಹೆಂಗಸರು ಕೂದಲನ್ನು ಕಟ್ಟಬಾರದು. ಇದಾದ ನಂತರ ದೇವರಿಗೆ ದೀಪವನ್ನು ಹಚ್ಚಿದ ಮೇಲೆ ಯಾವುದೇ ಕಾರಣಕ್ಕೂ ದೇವರ ಮುಂದೆ ಕುಳಿತುಕೊಂಡು ಅಳಬಾರದು. ಈ ರೀತಿ ಮಾಡಿದರೆ ಕೇವಲ ಸಂಕಷ್ಟಗಳು ಎದುರಾಗುತ್ತದೆಯೇ ಹೊರತು ಯಾವುದೇ ರೀತಿಯಲ್ಲೂ ಮನೆಗೆ ಒಳ್ಳೆಯದಾಗುವುದಿಲ್ಲ. ತಾಯಿಯಾಗಲಿ, ತಂಗಿಯಾಗಲಿ, ಮಡದಿಯಾಗಲಿ ಅಥವಾ ಹೆಂಗಸರಾಗಲಿ, ಯಾರು ಕೂಡ ಕೆಂಪು ಬಟ್ಟೆಯನ್ನು ಧರಿಸಿಕೊಂಡು ಪೂಜೆಯನ್ನು … Read more

ನವರತ್ನಗಳನ್ನು ಧರಿಸುವ ವಿಧಾನ!

ಗ್ರಹಗಳಿಗೆ ಸಂಬಂಧಪಟ್ಟ ರತ್ನಗಳನ್ನು ವಿವಿಧ ಪ್ರಯೋಜನಗಳಿಗಾಗಿ ಧರಿಸಲಾಗುತ್ತದೆ, ಉತ್ತಮ ಪ್ರಯೋಜನಗಳನ್ನು ಪಡೆಯಲು ವೈದಿಕ ಮಾರ್ಗಸೂಚಿಗಳ ಪ್ರಕಾರವೇ ಧರಿಸಬೇಕು. ಜ್ಯೋತಿಷ್ಯ ರತ್ನಗಳನ್ನು ಸರಿಯಾದ ಕಾರ್ಯವಿಧಾನದೊಂದಿಗೆ ಧರಿಸಬೇಕು. ವೈದಿಕ ಜ್ಯೋತಿಷ್ಯವು ಪ್ರತಿ ರತ್ನವನ್ನು ಧರಿಸುವ ವಿಧಾನವನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಪ್ರತಿ ರತ್ನಕ್ಕೆ ದಿನ, ಲೋಹ ಮತ್ತು ಬೆರಳುಗಳನ್ನು ಕೂಡಾ ನಿಗದಿಪಡಿಸಲಾಗಿದೆ. ಕೆಲವು ಅಮೂಲ್ಯ ರತ್ನಗಳಿಗೆ ಸಂಬಂಧಿಸಿದ ಈ ಮಾಹಿತಿಗಳು ಇಲ್ಲಿದೆ ನೋಡಿ. ​ಹಳದಿ ನೀಲಮಣಿ ಹಳದಿ ನೀಲಮಣಿ, ಪುಷ್ಯರಾಗ ಗುರುವಿನ ಅಂದರೆ ಗುರು ಗ್ರಹದ ಕಲ್ಲು ಮತ್ತು ಆದ್ದರಿಂದ ಇದನ್ನು … Read more

ಮುತ್ತೈದೆಯರು ನಿತ್ಯ ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕಾ?? ಶಾಸ್ತ್ರದ ಹಿನ್ನೆಲೆ ಏನು ಹೇಳುತ್ತದೆ

ಹಿಂದೂ ಧರ್ಮದಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಹಿಡಿದು ಕೂದಲು ತೊಳೆಯುವವರೆಗೂ ಶಾಸ್ತ್ರಗಳ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಯಾವ ದಿನ ಯಾವ ಕೆಲಸ ಮಾಡಿದರೆ ಶುಭ..? ಯಾವ ಕೆಲಸ ಮಾಡಿದರೆ ಅಶುಭ ಎಂಬುದರ ಬಗ್ಗೆ ಹೇಳಲಾಗಿದೆ. ದಿನಗಳಿಗೆ ತಕ್ಕಂತೆ ಹೇಗೆ ನಿಯಮಗಳನ್ನು ಹೇಳಲಾಗಿದೆಯೋ ಹಾಗೇ, ವಿವಾಹಿತ ಮಹಿಳೆಯರು ಪಾಲಿಸಬೇಕಾದ ಕೆಲವೊಂದು ನಿಯಮಗಳನ್ನು ಕೂಡ ಹೇಳಲಾಗಿದೆ. ಮಹಿಳೆಯರು ಕೂದಲು ತೊಳೆಯುವ ವಿಚಾರವನ್ನು ತೆಗೆದುಕೊಂಡರೆ ಶಾಸ್ತ್ರದಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಸಂಬಂಧಿಸಿದಂತೆ ನಿಯಮಗಳು ಭಿನ್ನವಾಗಿವೆ. ಕೆಲವೊಂದು ದಿನಗಳಲ್ಲಿ ಕೂದಲು ತೊಳೆದ ಮಹಿಳೆಯರಿಗೆ … Read more

ನಿಮ್ಮ ಅದೃಷ್ಟ ಬದಲಾಗಬೇಕಾದರೆ ತುಳಸಿ ಕುಂಡದ ಮೇಲೆ ಈ ಚಿಹ್ನೆಗಳನ್ನು ಹಾಕಿ

ತುಳಸಿಕಟ್ಟೆಯಲ್ಲಿ ಮಂಗಳಕರ ಚಿಹ್ನೆ ಮೂಡಿಸಿದರೆ ಒಳ್ಳೆಯದಾಗುತ್ತದೆಯಂತೆಮಂಗಳಕರ ಚಿಹ್ನೆಗಳಿಂದ ಅದೃಷ್ಟ ಒಲಿಯುತ್ತದೆ ಎಂಬುದು ನಂಬಿಕೆಇದರಿಂದ ದೇವಿ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ಆಸ್ತಿಕರ ವಿಶ್ವಾಸ ಹಿಂದೂ ಧರ್ಮದಲ್ಲಿ ತುಳಸಿಗೆ ಅತ್ಯಂತ ಪೂಜನೀಯ ಸ್ಥಾನ ಇದೆ. ಬಹುತೇಕ ಪೂಜಾ ಕೈಂಕರ್ಯಗಳಲ್ಲಿ ತುಳಸಿಯ ಬಳಕೆಯಾಗುತ್ತದೆ. ಅದೂ ಅಲ್ಲದೆ, ಪ್ರತಿ ಆಸ್ತಿಕ ಹಿಂದೂ ಧರ್ಮೀಯರ ಮನೆಯಲ್ಲಿ ತುಳಸಿಕಟ್ಟೆ ಇರುತ್ತದೆ. ಪ್ರತಿದಿನ ಪೂಜೆ ಕೂಡಾ ಸಲ್ಲಿಕೆಯಾಗುತ್ತದೆ. ಮುಂಜಾನೆ ಭಕ್ತಿಯಿಂದ ತುಳಸಿಗೆ ನೀರೆರೆದು ಪೂಜಿಸಿದ ಬಳಿಕವೇ ಬಹುತೇಕರ ಕೆಲಸಗಳು ಆರಂಭವಾಗುವುದು. ತುಳಸಿಕಟ್ಟೆಗೆ ಪ್ರದಕ್ಷಿಣೆ ಬಂತು ಭಕ್ತಿಯಿಂದ … Read more

ಮಂಗಳವಾರ 2 ಲವಂಗದಿಂದ ಈ ಚಿಕ್ಕ ಕೆಲಸ ಮಾಡಿ ಕೊಟ್ಟ ಹಣ ವಾಪಸ್ ಬರುತ್ತೆ!

ಲವಂಗವನ್ನು ಹಿಂದೂಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಪರಿಹಾರ ಕ್ರಮಗಳಲ್ಲಿ ಇದು ಬಹಳ ಪರಿಣಾಮಕಾರಿ ಎಂದು ಗುರುತಿಸಲ್ಪಟ್ಟಿದೆ. ಮನೆಯಲ್ಲಿ ಅಡುಗೆಯ ರುಚಿಗೂ ಬಳಸಲಾಗುವ ಲವಂಗವನ್ನು ಕೆಲವೊಂದು ಸಮಸ್ಯೆಗಳ ಪರಿಹಾರಕ್ಕಾಗಿಯೂ ಬಳಸಲಾಗುವುದು. ನಿಮ್ಮ ಕೆಲಸಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದರೆ ಲವಂಗದ ಪರಿಹಾರದಿಂದ ಎಲ್ಲವೂ ಸರಾಗವಾಗುವುದು. ಜ್ಯೋತಿಷ್ಯದಲ್ಲಿ ಇದನ್ನು ಶಕ್ತಿ ವಾಹಕವೆಂದು ಕರೆಯಲಾಗುತ್ತದೆ. ನಿಮ್ಮ ಅದೃಷ್ಟವನ್ನು ಬದಲಾಯಿಸಲು ಮತ್ತು ನಿಮ್ಮ ಕನಸುಗಳನ್ನು ಈಡೇರಿಸಲು ನೀವು ಲವಂಗದಿಂದ ಪರಿಹಾರಗಳನ್ನು ಮಾಡಬಹುದು. ಹೀಗೆ ಲವಂಗದ ಚಮತ್ಕಾರದ ಕುರಿತು ವಿವರವಾದ ಮಾಹಿತಿ ಇಲ್ಲಿದೆ. ರಾಹು ಕೇತುವಿನ … Read more

ಬಳೆ ಧರಿಸುವುದರಿಂದ ಆಗುವ ಅನುಕೂಲಗಳು!

Benefits of wearing bracelets! ಬಳೆ ಎಂಬ ಪದವು ಸಂಸ್ಕೃತ ಪದ ಬಂಗಾಲಿ ಅಥವಾ ಬಾಂಗ್ರಿಯಿಂದ ಬಂದಿದೆ, ಅಂದರೆ ತೋಳುಗಳನ್ನು ಅಲಂಕರಿಸುವ ಆಭರಣಗಳು ಎಂದರ್ಥ. ಹಿಂದಿನ ಕಾಲದಿಂದಲೂ ಬಳೆಗಳು ಫ್ಯಾಷನ್ ಪರಿಕರವಾಗಿದೆ.ಸಾಂಪ್ರದಾಯಿಕವಾಗಿ, ವಿವಾಹಿತ ಮಹಿಳೆಯರು ಮಾತ್ರ ಈ ಪರಿಕರವನ್ನು ತಮ್ಮ ದೈನಂದಿನ ಬಟ್ಟೆಗಳೊಂದಿಗೆ ಧರಿಸುತ್ತಾರೆ ಆದರೆ ಇಂದು ಅವು ಮಹಿಳಾ ಪ್ರಧಾನ ಅಲಂಕಾರಿ ವಸ್ತುವಾಗಿವೆ. ಕೆಲವು ವರ್ಣರಂಜಿತ ಬಳೆಗಳಿಲ್ಲದೆ ನಮ್ಮ ಆಭರಣದ ಕ್ಲೋಸೆಟ್‌ಗಳು ಅಪೂರ್ಣವೆಂದೇ ಹೇಳಬಹುದು. ಗಾಜಿನ ಬಳೆಗಳಿಂದ ಹಿಡಿದು ಚಿನ್ನದ ಬಳೆಗಳವರೆಗೆ, ಹಲವಾರು ವಿಧಗಳ ಬಳೆಗಳು … Read more