17 ಜೂಲೈ ನಾಗರ ಅಮಾವಾಸ್ಯೆ ನಾಯಿಗೆ ಈ 1 ವಸ್ತು ತಿನ್ನಿಸಿ ಎಲ್ಲಾ ಕಷ್ಟ ಶತ್ರು ನಾಶ ಆಗುವರು!

ಜೂಲೈ 17 ಸೋಮವತಿ ಅಮಾವಾಸ್ಯೆ ದಿನ ನಾಯಿಗೆ ಈ ಒಂದು ಚಿಕ್ಕ ವಸ್ತು ತಿನ್ನಿಸಿ ನಿಮ್ಮ ಜೀವನದಲ್ಲಿ ಇರುವ ಶತ್ರುನಾಶ ಆಗುತ್ತದೆ ಹಾಗು ಪಿತ್ರ ದೋಷ ಕೂಡ ನಾಶ ಆಗುತ್ತದೆ.ಶಾಸ್ತ್ರದಲ್ಲಿ ಈ ಅಮಾವಾಸ್ಯೆ ಗೆ ವಿಶೇಷವಾದ ಮಹತ್ವವನ್ನು ತಿಳಿಸಿದ್ದರೆ. ಈ ದಿನ ಮಾಡಿದ ಧನ ಧರ್ಮ ಅಧಿಕ ಫಲಗಳನ್ನು ಕೊಡುತ್ತಾವೇ. ಈ ಬಾರಿ ಸೋಮವಾರ ನಾಗರ ಅಮಾವಾಸ್ಯೆ ಬಂದಿದೆ. ಹಾಗಾಗಿ ಇದನ್ನು ಸೋಮವತಿ ಅಮಾವಾಸ್ಯ ಎಂದು ಕರೆಯುತ್ತಾರೆ. ಸೋಮವಾರ ದಿನ ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಎಳ್ಳು, … Read more

ಈರುಳ್ಳಿ ಮೇಲೆ ಹೀಗೆ ಸ್ವಲ್ಪ ಪೇಸ್ಟ್ ಹಾಕಿ ಸಾಕು ಅಮೇಲೆ ನೋಡಿ ಮ್ಯಾಜಿಕ್!

ಈರುಳ್ಳಿ ಮೇಲೆ ಚೂರು ಟೂತ್ ಪೇಸ್ಟ್ ಅನ್ನು ಹಾಕಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಇದನ್ನು ಹೀಗೂ ಬಳಸಬಹುದು ಅಂತ ತಿಳಿದೇ ಇರಲಿಲ್ಲ. ಈರುಳ್ಳಿ ಇಂದ ಕೆಲವೊಂದು ಟಿಪ್ಸ್ ಮಾಡುವುದನ್ನು ತಿಳಿಸಿಕೊಡುತ್ತೀವಿ. ಅರ್ಧ ಈರುಳ್ಳಿ ಕಟ್ ಮಾಡಿ ಅದರ ಮೇಲೆ ಟೂತ್ ಪೇಸ್ಟ್ ಹಾಕಿಕೊಳ್ಳಿ. ಕೆಲವೊಂದು ಬಾರಿ ದೋಸೆ ಹಚ್ಚಿನಲ್ಲಿ ದೋಸೆ ಮಾಡಿದರೆ ದೋಸೆ ಎದ್ದೇಳುವುದಿಲ್ಲ. ಇಲ್ಲವಾದರೆ ಅಂಬ್ಲೆಟ್ ಮಾಡಿದ ನಂತರ ದೋಸೆ ಮಾಡಿದರೆ ಅಂಬ್ಲೆಟ್ ಸ್ಮೆಲ್ ಬರುತ್ತಿರುತ್ತದೆ. ಆಗ ನೀವು ಅರ್ಧ ಈರುಳ್ಳಿ ಗೆ … Read more

ಬರಿ ಒಂದು ಎಸಳು ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡೀ ಸಾಕು ಅಮೇಲೆ ನೋಡಿ ನಿಮಗೆ ಎಷ್ಟು ಲಾಭ ಆಗುತ್ತೆ ಅಂತಾ !

ಬೆಳ್ಳುಳ್ಳಿ ಒಳಗೆ ಖರದ ಅಂಶ ಇರುತ್ತದೆ.ಇದೆ ಒಂದು ಕಾರಣದಿಂದ ನಕಾರಾತ್ಮಕ ಶಕ್ತಿಗಳು ಹತ್ತಿರಕ್ಕೂ ಬರುವುದಿಲ್ಲ.ಬೆಳ್ಳುಳ್ಳಿಯನ್ನು ತಂತ್ರ ಶಾಸ್ತ್ರಗಳಲ್ಲಿ ಕಲ್ಯಾಣ ಕರೀ ಎಂದು ತಿಳಿಸಿದ್ದಾರೆ.ಕೆಲವರು ಕೆಟ್ಟ ಭಾವನೆ ಇಟ್ಟುಕೊಂಡು ಮನೆ ಒಳಗೆ ಬರುತ್ತಾರೆ.ಇದರಿಂದ ಅವರ ಜೊತೆ ನೆಗೆಟಿವ್ ವಿಷಯಗಳು ಬರುತ್ತವೆ.ಇವುಗಳಿಂದ ನೀವು ಉಳಿದುಕೊಳ್ಳಬೇಕು ಎಂದರೆ ಬೆಳ್ಳುಳ್ಳಿ ಮಾಲೆಯನ್ನು ಮನೆಯ ಮುಖ್ಯದ್ವಾರಕ್ಕೆ ಹಾಕಬೇಕು.ಇದು ತನ್ನ ಒಳಗೆ ನಕಾರಾತ್ಮಕ ಶಕ್ತಿಗಳನ್ನು ಎಳೆದುಕೊಂಡು ನಾಶ ಮಾಡುವ ಕಾರ್ಯವನ್ನು ಮಾಡುತ್ತದೆ.ಮನೆಯ ಒಳಗೆ ಯಾವುದೇ ರೀತಿಯ ಕೆಟ್ಟ ಶಕ್ತಿ ಪ್ರವೇಶ ಮಾಡದಂತೆ ಇದು ಮಾಡುತ್ತದೆ.ಒಂದು ವೇಳೆ … Read more

ಊಸು ಅಥವಾ ಗ್ಯಾಸ್ ಬಂದ್ರೆ ಹಿಡಿದಿಟ್ಟುಕೊಳ್ಳುವ ಅಭ್ಯಾಸ ಇದ್ರೆ ತಪ್ಪದೆ ಈ ಮಾಹಿತಿ ನೋಡಿ!

ಊಸು ಬಿಡುವುದರಿಂದ ಆಗುವ ಲಾಭಗಳು ಎಷ್ಟೊಂದಿವಿ ಗೊತ್ತಾ ಊಸು ಬಿಡೋದು ಅಂದ್ರೆ ಎಲ್ಲರು ಮುಜುಗರ ಪಡುತ್ತಾರೆ ಮತ್ತು ಅವಹೇಳನ ಮಾಡುವುದಲ್ಲದೆ ಕೆಟ್ಟದಾಗಿ ನೋಡುತ್ತಾರೆ ಒಂದು ಸತ್ಯ ವಿಷ್ಯ ವೇನೆಂದರೆ ಊಸು ಬಿಡದೆ ಇರುವವರು ಯಾರು ಇಲ್ಲ ಯಾಕೆಂದರೆ ದೇಹದಲ್ಲಿ ಕರುಳು ಆಹಾರ ವಿಭಜನೆ ಮಾಡುವಾಗ ಆಹಾರ ಪಚನ ಕ್ರಿಯೆ ನಡೆಯುತ್ತದೆ ಅಂತಹ ಸಂದರ್ಭದಲ್ಲಿ ಕೆಲವು ಪೋಷ ಕಾಂಶಗಳು ಕೆಲವು ಅನಿಲಗಳನ್ನ ಬಿಡುಗಡೆ ಮಾಡುತ್ತವೆ, ಇದೆ ಅನಿಲ ದೇಹದ ಹೊರ ಬಂದಾಗ ಅದನ್ನು ಊಸು ಅಂತ ಕರೆಯುವುದು. ಇದು … Read more

ಮನಿ ಪ್ಲಾಂಟ್ ನ ಗಿಡದ ಒಳಗೆ ಈ ಒಂದು ವಸ್ತುವನ್ನು ಹಾಕಿರಿ ಸಾಕು!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು ಮನಿ ಪ್ಲಾಂಟ್ ಅನ್ನು ಕದ್ದು ಕೊಂಡು ಬರಬೇಕು. ಇದರಿಂದ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ವೃದ್ಧಿ ಆಗುತ್ತದೆ. 2, ಮನಿ ಪ್ಲಾಂಟ್ ಅನ್ನು ಮನೆಯ ಮುಖ್ಯ ದ್ವಾರದ ಮೇಲೆ ಇಡಬೇಕು. ಇದರಿಂದ ನಿಮಗೆ ಸುಖ ಶಾಂತಿ ಹೆಚ್ಚಾಗುತ್ತದೆ. ಜೊತೇಗೆ ನಿಮ್ಮ ಮನೆಯ ಟೆರಸ್ ಮೇಲೆ ಮನಿ ಪ್ಲಾಂಟ್ ಅನ್ನು ಇಡಬಹುದು. … Read more

ಜೂಲೈ 15 ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ ಗುರುಬಲ!

ಜೂಲೈ 15ನೇ ತಾರೀಕು ಬಹಳ ವಿಶೇಷವಾದ ಹಾಗು ಭಯಂಕರವಾದ ಶನಿವಾರ. ಶನಿವಾರದಂದು ಈ 7 ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಗುರುಬಲ ರಾಜಯೋಗ ಆರಂಭವಾಗಲಿದೆ. ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಶನಿದೇವನ ಆಶೀರ್ವಾದದಿಂದ ಉನ್ನತ ಮಟ್ಟದ ವೃತ್ತಿ ದೊರೆಯಲಿದೆ.ಈಗಾಗಲೇ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಕೂಡ ದೊರೆಯುವ ಯೋಗ ಕೂಡ ಇದ್ದು ಜಾತಕದಲ್ಲಿ ಯಾವುದೇ ದೋಷಗಳು ಇದ್ದರು ನಿವಾರಣೆ ಆಗಲಿದೆ. ಈ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳ ಜೀವನದಲ್ಲಿ ಎರಡನೇ ವ್ಯಕ್ತಿಗಳ … Read more

ಬೆಳ್ಳುಳ್ಳಿಯನ್ನು ಮೊಳಕೆ ಬಂದ ಮೇಲೆ ತಿನ್ನಿ ಅದ್ಬುತವಾದ ಲಾಭವನ್ನು ಪಡೆಯಿರಿ!

ಮೊಳಕೆ ಕಟ್ಟಿದ ಯಾವುದೇ ಪದಾರ್ಥಗಳಿಂದ ದೂರ ಉಳಿಯುತ್ತೇವೆ ಎನ್ನುವವರು ನಮ್ಮ ಮಧ್ಯೆ ಹಲವು ಮಂದಿ ಇದ್ದಾರೆ. ಅದೇನೋ ಗೊತ್ತಿಲ್ಲ ಅವರ ಪ್ರಕಾರ ಮೊಳಕೆ ಕಟ್ಟಿದ ಯಾವುದೇ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಕೆಟ್ಟದ್ದು ಉಂಟು ಮಾಡುತ್ತವೆ ಎಂದಿರುತ್ತದೆ. ಮೊಳಕೆಯಲ್ಲಿ ಸಾಕಷ್ಟು ರಾಸಾಯನಿಕ ಅಂಶಗಳನ್ನು ಆಹಾರ ಪದಾರ್ಥಗಳು ಬಿಡುಗಡೆ ಮಾಡಿರುತ್ತವೆ ಎಂಬುದು ಅವರ ನಂಬಿಕೆ. ಇದರ ಕಾರಣದಿಂದ ಮೊಳಕೆ ರಹಿತ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಹಲವು ಕಡೆ ನಾವು ಬೆಳ್ಳುಳ್ಳಿಯನ್ನು ಮೊಳಕೆ ಬರಿಸಿ ಆಮೇಲೆ ಸೇವನೆ ಮಾಡುವ … Read more

ಹಿಪ್ಪಲಿ ಸಸ್ಯದ ಅರೋಗ್ಯಕರಿ ಉಪಯೋಗಗಳು !

ಆಯುರ್ವೇದದಲ್ಲಿ ಹಿಪ್ಪಲಿ ಬಳಕೆ ಹೆಚ್ಚಾಗಿ ಮಾಡುತ್ತಾರೆ. ಅನೇಕ ರೀತಿಯ ಅರೋಗ್ಯ ಸಮಸ್ಸೆಗಳಿಗೆ ಮನೆಮದ್ದಿನ ರೀತಿಯಲ್ಲಿ ಇದು ನೇರವಾಗುತ್ತದೆ.ಹಿಪ್ಪಲಿ ದೇಹದಲ್ಲಿನ ಅಧಿಕ ಬೊಜ್ಜನ್ನು ಕರಗಿಸಲು ಸಹಾಯಕವಾಗಿದೆ. ಹಿಪ್ಪಲಿ ಪುಡಿಗೆ ಜೇನುತುಪ್ಪ ಸೇರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರೇಲ್ ಮಟ್ಟ ಕಡಿಮೆ ಆಗುತ್ತದೆ. ಹೊಟ್ಟೆ ಸೊಂಟದ ಭಾಗದ ಬೊಜ್ಜು ಕರಗುತ್ತದೆ. ಹಿಪ್ಪಲಿ ಬಳಕೆಯಿಂದ ದೇಹದಲ್ಲಿ ಅಧಿಕ ಹಾಗು ಕೆಟ್ಟ ಕೊಲೆಸ್ಟ್ರಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದರಿಂದ ಹೃದಯದ ಆರೋಗ್ಯವನ್ನು ಕೂಡ ಉತ್ತಮವಾಗಿ ಇಟ್ಟುಕೊಳ್ಳಬಹುದು. ಹಿಪ್ಪಲಿ ಅನ್ನು … Read more

999 ವರ್ಷಗಳ ನಂತರ ಇಂದಿನ ಮದ್ಯರಾತ್ರಿಯಿಂದ 3 ರಾಶಿಯವರಿಗೆ ಬಾರಿ ಅದೃಷ್ಟ ಗುರುರಾಯರ ಕೃಪೆಯಿಂದ ಮುಟ್ಟಿದೆಲ್ಲ ಬಂಗಾರ

ಮೇಷ- ಈ ದಿನ, ಹಣದ ಕೊರತೆಯಿಂದ, ಕೆಲವು ಕೆಲಸಗಳು ಸ್ಥಗಿತಗೊಳ್ಳಬಹುದು, ಮತ್ತೊಂದೆಡೆ, ಕೆಲಸದಲ್ಲಿ ನಿರ್ಲಕ್ಷ್ಯವು ಉದ್ಯೋಗಕ್ಕೆ ಅಪಾಯವನ್ನುಂಟುಮಾಡುತ್ತದೆ. ಧಾನ್ಯಗಳ ದೊಡ್ಡ ವ್ಯಾಪಾರಿಗಳು ಹಿಂಜರಿತವನ್ನು ಎದುರಿಸುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಸ್ಟಾಕ್ ಅನ್ನು ಹೆಚ್ಚಿಸುವ ಅಗತ್ಯವಿಲ್ಲ. ಫಲಿತಾಂಶವನ್ನು ತಲುಪಿದ ನಂತರ, ಯುವಕರು ಕೆಲಸದಲ್ಲಿ ನಿರ್ಲಕ್ಷಿಸಬಾರದು, ಏಕೆಂದರೆ ಇಲ್ಲಿ ನಿರ್ಲಕ್ಷ್ಯವು ನಿಮಗೆ ಹಾನಿ ಮಾಡುತ್ತದೆ. ಗರ್ಭಕಂಠದ ರೋಗಿಗಳು ಜಾಗರೂಕರಾಗಿರಬೇಕು, ಕುತ್ತಿಗೆಯನ್ನು ನೇರವಾಗಿ ಇಟ್ಟುಕೊಳ್ಳಬೇಕು. ಕುಟುಂಬದಲ್ಲಿ ಇತರರ ವಿವಾದಗಳಿಂದ ದೂರವಿರುವುದು ಒಳ್ಳೆಯದು, ನಡುವೆ, ಸ್ವತಃ ಬಿಕ್ಕಟ್ಟು ಉಂಟಾಗಬಹುದು. ವೃಷಭ ರಾಶಿ- ಈ ರಾಶಿಯವರಿಗೆ … Read more

ಕಮಲದ ಬೀಜಗಳಲ್ಲಿ ಅಡಗಿದೆ ನಿಮ್ಮ ಆಯಸ್ಸಿನ ಗುಟ್ಟು!

ಕಮಲದ ಬೀಜಗಳಲ್ಲಿ ಅಡಗಿದೆ ನಿಮ್ಮ ಆಯಸ್ಸಿನ ಗುಟ್ಟು ನೀವು ಆಶ್ಚರ್ಯ ಪಡುತ್ತೀರಾ.ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸದು ಎನಿಸುತ್ತದೆ. ಆದರೆ ತಾವರೆ ಹೂಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಎಂದು ಮತ್ತೆ ಕೆಲವರು ಲೋಟಸ್ ನಟ್ಸ್ ಎಂದು ಕರೆಯುತ್ತಾರೆ. ಇದನ್ನು ಸಾರಿನಲ್ಲಿ ಕೆಲವರು ಬಳಸುವುದುಂಟು ಈ ಬೀಜಗಳನ್ನು ಒಣಗಿಸಿ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ಸಂಪ್ರದಾಯಕ ಔಷಧಗಳನ್ನು ತಯಾರಿಸುತ್ತಾರೆ. ಈ ಬೀಜಗಳಿಂದ ಸಾಕಷ್ಟು ಪೋಷ್ಟಿಕಗಳು ಲಭ್ಯವಾಗುತ್ತದೆ. ಇವುಗಳೊಂದಿಗೆ … Read more