ಗೊಬ್ಬರ ಗಿಡದ ಉಪಯೋಗಗಳು! ಪ್ರತಿಯೊಬ್ಬ ಕೃಷಿಕ ತಿಳಿಯಲೇಬೇಕಾದ ಮಾಹಿತಿ.

ಸ್ಥಳೀಯವಾಗಿ ಗೊಬ್ಬರದ ಗಿಡ ಅಂತಾರೆ ಕರ್ನಾಟಕದ ಅತ್ಯಂತ, ಗ್ಲಿರಿಸೀರಿಯ ಇಂಗ್ಲಿಷ್ ನಲ್ಲಿ ಕರೆಯುತ್ತಾರೆ. ಇಲ್ಲಿಯನ್ನ ಕೊಲ್ಲುವುದು ಆ ಸಸ್ಯದಲ್ಲಿ ವಿಷ ಗುಣವನ್ನು ಹೊಂದಿದೆ ಅಂತ ಹೇಳಬಹುದು. ತುಂಬಾನೇ ಅನುಕೂಲವಾಗಿರುವಂತ ಗಿಡ ಅಂತಾನೇ ಹೇಳಬಹುದು ಪೊದೆತರ ಯಾಕ್ ಬೆಳೆಯುತ್ತೆ ಅಂತ ಯೋಚನೆ ಮಾಡಿದಾಗ. ಮೊದಲನೇ ಸಾರಿ ನೀವು ಹೊಲ ಮಾಡುವಾಗ ಏನು ಗಿಡಗಳ ಇಲ್ಲ ಅಂದಾಗ ಸಾವಯವ ಇಂಗಾಲವನ್ನು ಅಥವಾ ಮಣ್ಣಿನಲ್ಲಿ ಆ ತರಹದ ಹ್ಯುಮಸ್ ಕ್ರಿಯೇಟ್ ಮಾಡಬೇಕು ಅಂದ್ರೆ ಜೀವರಾಶಿಯನ್ನು ಹೆಚ್ಚು ಮಾಡಬೇಕೆಂದರೆ . ತುಂಬಾ ಎಲೆಗಳು … Read more

ಹಸಿ ಬೆಳ್ಳುಳ್ಳಿ ತಿನ್ನುವುದರ ಪ್ರಯೋಜನಗಳು.?

health benefits of eating garlic clove at night ರಾತ್ರಿ ಹೊತ್ತು ಬೆಳ್ಳುಳ್ಳಿಯ ಸೇವನೆಯಿಂದ ಏನು ಲಾಭ: ರಾತ್ರಿ ಮಲಗುವ ಮುನ್ನ ಹತ್ತು ದಿನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು.ರಾತ್ರಿ ಹೊತ್ತು ಬೆಳ್ಳುಳ್ಳಿಯ ಸೇವನೆಯಿಂದ ಏನ ಲಾಭ: ಬೆಳ್ಳುಳ್ಳಿಯನ್ನು ನಾವು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ನಮ್ಮ ದೇಹಕ್ಕೆ ಬಹಳಷ್ಟು ಲಾಭ ಇದೆ ಬೆಳ್ಳುಳ್ಳಿಯಲ್ಲಿ ವಿಟಮಿನ್ ಎ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ಬಹಳಷ್ಟು ಸತ್ವಗಳು ಸಹ ಕಂಡುಬರುತ್ತವೆ. … Read more

Jaji mallige ಜಾಜಿ ಹೂವು ಧಾರ್ಮಿಕ ಮಹತ್ವ ಹಾಗು ಔಷಧಿಯ ಗುಣಗಳು!

jaji mallige ಜಾಜಿಮಲ್ಲಿಗೆ ಎಂದ ಕೂಡಲೇ ಮಹಿಳೆಯರ ಮನಸ್ಸು ಮುದಗೊಳ್ಳುವುದು. ಈ ಹೂವು ಬಿಳಿಯಾಗಿದ್ದು ತುಸು ನಸುಗೆಂಪಿನಿಂದ ಕೂಡಿ ಮನಮೋಹಕವಾಗಿರುತ್ತದೆ. ಜಾಜಿ ಮಲ್ಲಿಗೆ ಬಳ್ಳಿಯ ಹೂವು. ಈ ಹೂವನ್ನು ಮನೆ ಅಂಗಳಗಳಲ್ಲಿ ಹಾಗೂ ತೋಟಗಳಲ್ಲಿ ಸುಲಭವಾಗಿ ಬೆಳೆಯಬಲ್ಲದು. ಇದನ್ನು ಸುವಾಸನೆಯುಕ್ತ ಹೂಗಳಿಗೆ ಹಾಗೂ ಸುಗಂಧದ ಎಣ್ಣೆಯ ಸಲುವಾಗಿ ಬೆಳೆಯುತ್ತಾರೆ. ವಿಶ್ವ ಪ್ರಸಿದ್ಧ ಜಾಸ್ಮಿನ್ ತೈಲವನ್ನು ಜಾಜಿ ಮಲ್ಲಿಗೆಯಿಂದ ತಯಾರಿಸುತ್ತಾರೆ. ಜಾಜಿ ಮಲ್ಲಿಗೆಯಲ್ಲಿ ಸಮಗ್ರ ಗಿಡ ಅಂದರೆ ಎಲೆ, ಹೂ, ಬೇರು, ಕಾಂಡ ಎಲ್ಲವು ಉಪಯುಕ್ತ ಗುಣ ಹೊಂದಿವೆ. … Read more

ಇಂದು ಜನವರಿ 10 ಭಯಂಕರ ಮಂಗಳವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಶುಕ್ರದೆಸೆ ಗುರುಬಲ ಆರಂಭ ಮುಟ್ಟಿದೆಲ್ಲ ಬಂಗಾರ

Dina bhavsihya january 10 ಮೇಷ: ಇಂದು ದೂರ ಪ್ರಯಾಣದಿಂದ ದೂರವಿರಲು ಪ್ರಯತ್ನಿಸಿ. ಸಂಬಂಧಗಳಲ್ಲಿ ಯಾರೊಂದಿಗೂ ವಾದ ಮಾಡಬೇಡಿ. ಇಂದು ನೀವು ಪ್ರಾರಂಭಿಸುವ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ರಿಯಲ್ ಎಸ್ಟೇಟ್ ಮತ್ತು ಹಣಕಾಸಿನ ವ್ಯವಹಾರಗಳಿಗೆ ಉತ್ತಮ ದಿನ. ವೃಷಭ: ಇಂದು ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರುವುದು. ಕಾರ್ಯಕ್ಷೇತ್ರದಲ್ಲಿ ನಿರೀಕ್ಷೆಯಂತೆ ಯಶಸ್ಸು ದೊರೆಯಲಿದೆ. ಕೌಟುಂಬಿಕ ವಿಷಯಗಳಲ್ಲಿ ಸಂಗಾತಿಯೊಂದಿಗೆ ಯಾವುದೋ ವಿಷಯದ ಬಗ್ಗೆ ಮಾತುಕತೆ ಇರುತ್ತದೆ. ಇಂದು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು … Read more

ಮೂಳೆ ಮುರಿದಾಗ ಯಾವ ಆಹಾರ ತಿನ್ನಬೇಕು!

Foods to heal broken bones ನಡೆಯುವಾಗ, ಓಡುವಾಗ, ಅಥವಾ ಆಟವಾಡುವಾಗ ಕೆಲವೊಮ್ಮೆ ಎಡವಿ ಬೀಳುತ್ತೇವೆ. ಇದರಿಂದ ಮೂಳೆ ಮೂರಿತ ಉಂಟಾಗಬಹುದು. ಆಗ ವೈದ್ಯರ ಬಳಿ ಚಿಕಿತ್ಸೆ ಮಾಡುತ್ತೇವೆ. ಹಾಗೇ ಈ ಸಮಯದಲ್ಲಿ ಅದರ ಜೊತೆಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಮೂಳೆಗಳು ವೇಗವಾಗಿ ಸರಿಯಾಗುತ್ತದೆ. ಸೋಂಪು ಕಾಳು ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು! ಹಾಲು, ಮೊಸರು, ಗಿಣ್ಣು ಇತ್ಯಾದಿಗಳಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕ ಮಟ್ಟದಲ್ಲಿದೆ. ಮೂಳೆಗಳನ್ನು ಬಲಗೊಳಿಸಲು ಪ್ರಮುಖವಾಗಿ ಕ್ಯಾಲ್ಸಿಯಂ ಅಗತ್ಯವಿದೆ ಮತ್ತು … Read more

ಸೋಂಪು ಕಾಳು ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು!

Sompu kalu :ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು. ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ! ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ … Read more

ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ!

Flower in Dream ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಇದಕ್ಕೂ ಕೂಡ ಅರ್ಥ ಇರುತ್ತದೆ.ಯಾವುದಾದರೂ ಒಳ್ಳೆಯ ರೀತಿಯ ಕೆಲಸಗಳು ಆಗಬೇಕು ಎಂದರೆ ಈ ಬಣ್ಣದ ಹೂವುಗಳು ಕನಸಿನಲ್ಲಿ ಕಂಡರೆ ಶುಭಕರ ಎಂದು ಹೇಳಲಾಗಿದೆ ಹಾಗೂ ಇನ್ನು ಕೆಲವು ಹೂವುಗಳು ಕಂಡರೆ ಮುಂದೆ ಆಗುವ ಕೆಟ್ಟ ಸೂಚನೆಗಳ ಬಗ್ಗೆ ಸೂಚನೆಗಳನ್ನು ನೀಡುತ್ತದೆ. ಬನದ ಹುಣ್ಣಿಮೆ ಇದೆ ಸರಳವಾಗಿ ಲಕ್ಷ್ಮಿ ಪೂಜೆಯನ್ನು ಈ ರೀತಿ ಮಾಡಿ! ಇನ್ನು ಕನಸಿನಲ್ಲಿ ನೀವು ದೇವರಿಗೆ ಹೂವುಗಳನ್ನು ಅರ್ಪಿಸುವ ರೀತಿ ಕನಸು ಬಿದ್ದರೆ … Read more

ಈ ಸತ್ಯ ಗೊತ್ತಾದರೆ ಪಪ್ಪಾಯ ಬೀಜಗಳನ್ನು ಯಾವತ್ತು ಬಿಸಾಡಲ್ಲ!

papaya health benefits in kannada ಸಾಮಾನ್ಯವಾಗಿ ಪಪ್ಪಾಯ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯೂತ್ತಾರೆ. ಅದರೆ ಕೇವಲ ಪಪ್ಪಾಯ ಹಣ್ಣು ಮಾತ್ರವಲ್ಲದೆ ಅದರ ಬೀಜಗಳು ಕೂಡ ಆರೋಗ್ಯಕರ ಅಂಶವನ್ನು ಹೊಂದಿದೆ.ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.ಪಪ್ಪಾಯ ಹಣ್ಣಿನ ಆರೋಗ್ಯಕರ ಲಾಭಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. Dream Meaning :ಕನಸಿನಲ್ಲಿ ಬಾಳೆಹಣ್ಣು ಬಂದರೆ! 1,ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ–ಹೊಟ್ಟೆ ನೋವಿನಿಂದ ಬಳಲುತ್ತಿರುವವರು ದಿನಕ್ಕೆ ಮೂರು ಬಾರಿ ಒಂದು ಚಮಚ ಪಪ್ಪಾಯ ಬೀಜದ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆ … Read more

ಒಂದು ವಾರ ತಿಂದು ನೋಡಿ ಪೈಲ್ಸ್ ಮಲಬದ್ಧತೆ ರಕ್ತ ಹೀನತೆ ಸುಸ್ತು ಎಲ್ಲ ಸಮಸ್ಯೆಯೂ ನಿವಾರಣೆ!

piles tips kannada ಮನುಷ್ಯನ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಒಂದರ ನಂತರ ಮತ್ತೊಂದು ಸಮಸ್ಯೆಯೂ ಬರುತ್ತದೆ ಇದೇ ರೀತಿ ಮನುಷ್ಯನು ಸಹ ತನ್ನ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡುತ್ತಾರೆ ಇದರ ಬದಲು ನೀವು ನಿಮ್ಮ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಇದನ್ನು ನೀವು ಮನೆಯಲ್ಲಿ ಬಳಸಿ ಇದರಿಂದ ನಿಮ್ಮ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ ಈ ವಸ್ತುವೇ ಅಂಜೂರ ಇದಕ್ಕೆ ಆರೋಗ್ಯ ಗುಣವು ಹೆಚ್ಚಾಗಿಯೇ ಇದೆ ಇದರ ಬೆಲೆ ತುಂಬಾ ಹೆಚ್ಚಾಗಿಯೇ ಇದೆ ಈ … Read more

ಮರವಿನ ಸಮಸ್ಯೆ ಇದ್ದರೆ ಹೀಗೆ ಮಾಡಿದರೆ ಸಾಕು!

Health Tips :ದಾವಂತ ಈ ಸಮಸ್ಯೆಯು ಪಿತ್ತದಿಂದ ಆಗುವಂತಹ ಒಂದು ಸಮಸ್ಯೆ ಆಗಿರುತ್ತದೆ ಕೆಲವೊಮ್ಮೆ ಬಾರಿ ವಾತವೂ ಸಹ ಪ್ರಕೋಪದಲ್ಲಿ ಇದ್ದಾಗ ಈ ರೀತಿ ಆಗುತ್ತದೆ ಈ ರೀತಿ ಸಮಸ್ಯೆ ಇರುವವರು ಯಾವುದಾದರೂ ಒಂದು ಕೆಲಸ ಮಾಡುವ ಸಮಯದಲ್ಲಿ ಕೆಲಸದ ಗಡಿಬಿಡಿಯಲ್ಲಿ ಕೆಲಸಕ್ಕೆ ಬೇಕಾದ ವಸ್ತುಗಳನ್ನು ಮರೆತು ಹೋಗುತ್ತಾರೆ.ಮುತ್ತು ಗದಲ್ಲಿರೋ ಮಹಾ ಔಷಧಿಗಳ ಬಗ್ಗೆ ನಿಮಗೆ ಗೊತ್ತಾ? ಇದು ಇವರಿಗೆ ತಾಯಿಯ ಗರ್ಭದಿಂದಲೇ ಸಹ ಬರುತ್ತದೆ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಿಗೆ ಸಾತ್ವಿಕವಾದ ಆಹಾರವನ್ನು ನೀಡಬೇಕು ಡ್ರೈಫ್ರೂಟ್‌ಗಳನ್ನು ಸಣ್ಣ … Read more