ತ್ರಿಫಲ ಚೂರಣದ ಪ್ರಯೋಜನಗಳು!

ನೆಲ್ಲಿಕಾಯಿ, ಹಣಲೇ ಕಾಯಿ, ತಾರೇ ಕಾಯಿ ಇವುಗಳ ಬೀಜವನ್ನು ತೆಗೆದ ನಂತರ ಹೊರಗಡೆ ಇರುವ ಸಿಪ್ಪೆಯನ್ನು ಸಮಪ್ರಮಾಣದಲ್ಲಿ ಸೇರಿಸಿದಾಗ ತ್ರಿಫಲ ಚೂರ್ಣ ಆಗುತ್ತದೆ.ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಹಲವಾರು ದೋಷಗಳನ್ನು ನಿವಾರಣೆ ಮಾಡುತ್ತದೆ. ವಾತ-ಪಿತ್ತ ಕಸ ಮೂರು ದೋಷಗಳನ್ನು ನಿವಾರಿಸುವಂತಹ ಗುಣ ಇದರಲ್ಲಿದೆ.ಇದು ರೋಗವನ್ನು ತಡೆಗಟ್ಟುವಂತಹ ದೇಹದ ಶಕ್ತಿಯನ್ನು ಹೆಚ್ಚು ಮಾಡುವಂತಹ, ಮುಪ್ಪನ್ನು ದೂರ ಮಾಡುವಂತಹ ಒಂದು ಉಪಯುಕ್ತ ಔಷಧ. ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಗುಣ ತ್ರಿಫಲ ಚೂರ್ಣ ದಲ್ಲಿದೆ.ಹೊಟ್ಟೆಯ ಭಾಗದಲ್ಲಿ ಕೊಬ್ಬು ಜಾಸ್ತಿಯಾದರೆ ಹಲವಾರು ಕಾಯಿಲೆಗಳಿಗೆ … Read more

ಎಕ್ಕದ ಗಿಡವನ್ನು ಪೂಜಿಸಿದರೆ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ!

If you worship the acacia plant, wealth will increase in your home :ನಮಸ್ಕಾರ ಪ್ರಿಯ ಸ್ನೇಹಿತರೇ, ಎಕ್ಕದ ಗಿಡ ತುಂಬಾ ಪವಿತ್ರವಾದ ಗಿಡವಾಗಿದೆ. ಈ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ತುಂಬಾ ಹೆಚ್ಚು ಒಳ್ಳೆಯ ಫಲವು ದೊರೆಯುತ್ತದೆ. ಗುರುಜೀ ಫ್ರೀ ಆಗಿ ನೀಡುವ ಮಾಹಾ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿರಿ ಸ್ನೇಹಿತರೆ, ಈ ಗಿಡವನ್ನು ಪೂಜೆ ಮಾಡಿದರೆ ಎಲ್ಲಾ ರೀತಿಯಲ್ಲೂ ಕೂಡ ಒಳ್ಳೆಯ ಶುಭಫಲವನ್ನು ಪಡೆದುಕೊಳ್ಳಬಹುದು ಐಶ್ವರ್ಯವೂ ಸಹ ವೃದ್ಧಿಯಾಗುತ್ತದೆ ಎಂಬ ನಂಬಿಕೆ … Read more

ಖರ್ಜುರ ಸೇವಿಸುವ ಮುನ್ನ ಈ ಮಾಹಿತಿ ತಪ್ಪದೆ ನೋಡಿ!

Check this information before consuming dates :ನಮ್ಮ ಆಹಾರ ಪದ್ಧತಿಯಲ್ಲಿ ಕೇವಲ ಸೊಪ್ಪು-ತರಕಾರಿ, ಹಣ್ಣು-ಹಂಪಲು ಇಷ್ಟಿದ್ದರೆ ಸಾಲದು. ಆಗಾಗ ಡ್ರೈ ಫ್ರೂಟ್ಸ್, ಒಣ ದ್ರಾಕ್ಷಿ, ಹಸಿ ಖರ್ಜೂರ ಇವುಗಳನ್ನು ಕೂಡ ಸೇವನೆ ಮಾಡಬೇಕು. ಏಕೆಂದರೆ ಕೆಲವೊಂದು ವಿಶೇಷವಾದ ಪೌಷ್ಠಿಕ ಸತ್ವಗಳು ಇವುಗಳಲ್ಲಿ ಸಿಗುತ್ತವೆ. ಇದರಿಂದ ವಿಶಿಷ್ಟವಾದ ಆರೋಗ್ಯ ಪ್ರಯೋಜನಗಳು ಇರುತ್ತವೆ. ಆಗಾಗ ಇವುಗಳನ್ನು ಸೇವನೆ ಮಾಡದೆ ಹೋದರೆ ಇಂತಹ ಪ್ರಯೋಜನಗಳನ್ನು ಮಿಸ್ ಮಾಡಿಕೊಂಡಂತೆ ಆಗುತ್ತದೆ. ಹಾಗಾಗಿ ದ್ರಾಕ್ಷಿ ಗೋಡಂಬಿ ಖರ್ಜೂರ ಇತ್ಯಾದಿಗಳನ್ನು ಆಗಾಗ ಯಾವುದಾದರೂ ಒಂದು … Read more

ಮಲಗುವ ಮೊದಲು ಲವಂಗ ತಿಂದರೆ ಏನಾಗುತ್ತೆ ಗೊತ್ತಾ?

ಲವಂಗ ಒಂದು ಮಸಾಲೆ ಪದಾರ್ಥ ಮತ್ತು ಹಲ್ಲು ನೋವು ಬಂದಾಗ ಕೂಡ ಲವಂಗವನ್ನು ಇಟ್ಟುಕೊಳ್ಳುತ್ತಿರಿ. ಮಸಾಲೆ ಪದಾರ್ಥ ರೂಪದಲ್ಲಿ ಜೀರ್ಣ ವ್ಯವಸ್ಥೆಯನ್ನು ಸರಿ ಮಾಡುತ್ತದೆ ಎಂದು ಹೇಳಬಹುದು.ಲವಂಗ ಕಾಮೋತೇಜಕ. ಈ ಲವಂಗ ತೆಗೆದುಕೊಂಡು ಬಂದು ಪುಡಿಯನ್ನು ಮಾಡಿ ಹಾಲಿನ ಜೊತೆ ಮಿಶ್ರಣ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ ಕುಡಿತ ಬನ್ನಿ ಕಂಡಿತಾವಾಗಿ ನಿಮಗೆ ಆಸಕ್ತಿ ನಿಮಗೆ ಜಾಸ್ತಿ ಆಗುತ್ತದೆ. ಕಾಮೋತೇಜಕದಲ್ಲಿ ದೈಹಿಕ ಶಕ್ತಿಗಿಂತ ಮಾನನಸಿಕ ಶಕ್ತಿ ಬಹಳ ಮುಖ್ಯ ಆಗುತ್ತದೆ.

ಮಾವಿನ ಎಲೆ ಈ ತರ ಮಾಡಿದ್ರೆ ಆರೋಗ್ಯದ ಮೇಲೆ ಎಂತಾ ಜಾದು ಮಾಡತ್ತೆ ಗೊತ್ತಾ!

ಮಾವಿನ ಎಲೆಗಳಿಂದ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ.ಈ ವಿಷಯ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಮಾವಿನ ಎಲೆಗಳನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಮಾವಿನ ಎಲೆಗಳನ್ನು ಸೇವನೆ ಮಾಡುವುದರಿಂದ ಈ ರೀತಿಯ ಪ್ರಯೋಜನಗಳು ಸಿಗುತ್ತದೆ. ಮಾವಿನ ಎಲೆಯಲ್ಲಿ ಸಾಕಷ್ಟು ಮೆಡಿಸಿನ್ ಗುಣಗಳಿವೆ. ಆಯುರ್ವೇದದಲ್ಲಿ ಮಾವಿನ ಎಲೆಗಳನ್ನು ಹಲವಾರು ಔಷಧಿಗಳಲ್ಲಿ ಬಳಸುತ್ತಾರೆ.ಈ ಮಾವಿನ ಹಣ್ಣಿನ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಗಳಾದ ವಿಟಮಿನ್ ಎ, ಬಿ, ಸಿ ಹಾಗೂ ಖಾನಿಜಾಂಶಗಳಾದ ಕಪರ್ ಮೆಗ್ನಿಸಿಯಂ ಹೆಚ್ಚಾಗಿ ಇರುತ್ತದೆ.ಈ … Read more

ಸಾಯಿಬಾಬಾ ಕೃಪೆಯಿಂದ ಈ 4 ರಾಶಿಗಳ ಅದೃಷ್ಟ ತೆರೆದುಕೊಳ್ಳುತ್ತದೆ, ಇಂದು ನಿಮ್ಮ ಜಾತಕ ಏನು ಹೇಳುತ್ತದೆ ಗೊತ್ತಾ?

Kannada Astrology:ಮೇಷ- ಸೂರ್ಯ, ಬುಧ ಮತ್ತು ಗುರು ಈ ರಾಶಿಯಲ್ಲಿದ್ದು ಚಂದ್ರನು ಶನಿಯ ರಾಶಿ ಮಕರ ರಾಶಿಯಲ್ಲಿದ್ದಾನೆ. ಇಂದು ಈ ಸಾಗಣೆಯು ವ್ಯವಹಾರದಲ್ಲಿ ಹೋರಾಟವನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಸ್ಥಗಿತಗೊಂಡ ಕಾಮಗಾರಿ ನಡೆಯಲಿದೆ. ಹಳದಿ ಮತ್ತು ಕಿತ್ತಳೆ ಬಣ್ಣಗಳು ಮಂಗಳಕರ. ಎಳ್ಳನ್ನು ದಾನ ಮಾಡಿ ಎಳ್ಳನ್ನು ದಾನ ಮಾಡಿ. ತಂದೆಯ ಆಶೀರ್ವಾದ ಪಡೆಯಿರಿ. ವೃಷಭ ರಾಶಿ- ಸೂರ್ಯ-ಗುರು ಮತ್ತು ಚಂದ್ರನ ಒಂಬತ್ತನೇ ಸಂಚಾರದ ಹೊಂದಾಣಿಕೆಯಿಂದಾಗಿ ಆರೋಗ್ಯದಲ್ಲಿ ಪ್ರಗತಿಯ ಲಕ್ಷಣಗಳು ಕಂಡುಬರುತ್ತವೆ. ಕೆಲಸದ ಬಗ್ಗೆ ನಿರ್ಲಕ್ಷ್ಯವನ್ನು ತಪ್ಪಿಸಿ. … Read more

ತೆಂಗಿನಕಾಯಿ ಚಿಪ್ಪಿನ ಎಣ್ಣೆಯಲ್ಲಿರುವ ಗುಣಗಳು!

Benefits of coconut shell oil:ನೀವು ಮನೆಯಲ್ಲಿ ಬಳಕೆ ಮಾಡದೆ ತೆಗಿನ ಚಿಪ್ಪನ್ನು ಎಸೆದು ಬಿಡ್ತೀರಾ ಆದರೆ ಇದರಿಂದ ಎಣ್ಣೆ ತಯಾರು ಮಾಡಬಹುದು ಆದರೆ ಯಾವ ರೀತಿ ತಯಾರು ಮಾಡಬಹುದು ಅನ್ನೋದು ಗೊತ್ತು ಮತ್ತು ಎಣ್ಣೆಯನ್ನು ಯಾವ ಕಾಯಿಲೆಗೆ ಬಳಸುತ್ತಾರೆ ಎನ್ನುವುದು ಗೊತ್ತು. ಆದರೆ ನಮಗೇನು ಗೊತ್ತು ಅಂತ ಮೂಗುಮುರಿತಾ ಇದ್ರೆ. ತೆಂಗಿನ ಚಿಪ್ಪಿನಿಂದ ಎಣ್ಣೆಯನ್ನು ಹೇಗೆ ತಯಾರು ಮಾಡೋದು ಮತ್ತು ಯಾವ ರೀತಿ ಕಾಯಿಲೆಗೆ ಉಪಯೋಗಿಸಬಹುದು ಅಂತ ತಿಳಿಸಿಕೊಡುತ್ತೇವೆ. ಗ್ಯಾಂಗ್ರಿನ್ ಕಾಯಿಲೆ ಇರುವವರಿಗೆ ಮತ್ತು ಡಯಾಬಿಟಿಸ್ … Read more

ಕುತ್ತಿಗೆ ಸುತ್ತ ಕಪ್ಪುಕಲೆ 10 ನಿಮಿಷದಲ್ಲಿ ಮಂಗಮಾಯ!

Black spot around the neck: ಮೈ ಎಲ್ಲ ಬೆಳಗ್ಗಿದ್ದರೂ, ಕುತ್ತಿಗೆಯ ಸುತ್ತ ಕಪ್ಪಾಗಿರುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಕೇವಲ ಸಮಸ್ಯೆಯಾಗಿರದೇ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಈ  ಕಪ್ಪು ಕಲೆಗೆ ಸರಿಯಾದ ಚಿಕಿತ್ಸೆ ಇಲ್ಲದಿದ್ದಾಗ ಸಾಕಷ್ಟು ಜನರು ಕುತ್ತಿಗೆ ಸಂಪೂರ್ಣವಾಗಿ ಮುಚ್ಚಿಕೊಂಡಿರುವ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಇನ್ನೂ ಮುಂದೆ ಇಂತಹ ಸಮಸ್ಯೆಗಳಿಗೆ ಚಿಂತಿಸಬೇಕಿಲ್ಲ. ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಕತ್ತಿನ ಭಾಗ ಕಪ್ಪು ಕಲೆಯನ್ನು ನಿವಾರಿಸಬಹುದಾಗಿದೆ ಎಂದು ಡಾ. ಶರದ್​​​ … Read more

ಇಂದಿನ ಮದ್ಯರಾತ್ರಿಯಿಂದ 2050ರವರೆಗೂ 7 ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜಯೋಗ ಗುರುಬಲ ಶುರು ಮಹಾಶಿವನ ಕೃಪೆಯಿಂದ

Kannada Astrology :ಮೇಷ – ಇಂದು ಶುಭವಾಗಲಿದೆ. ಲಾಭದಾಯಕ ಮತ್ತು ಸಮೃದ್ಧ ಪರಿಸ್ಥಿತಿಗಳನ್ನು ರಚಿಸಲಾಗುತ್ತಿದೆ. ಕಠಿಣ ಪರಿಶ್ರಮದ ಜೊತೆಗೆ ಕೆಲಸ ಮಾಡುವ ವಿಧಾನವೂ ಬದಲಾಗಬೇಕು. ವ್ಯಾಪಾರದ ಪರಿಸ್ಥಿತಿಗಳು ಉದ್ಯಮಿಗಳಿಗೆ ತುಂಬಾ ಒಳ್ಳೆಯದು. ದೀರ್ಘ ಬಾಕಿಯಿರುವ ಕೆಲಸ ಅಥವಾ ಡೀಲ್‌ಗಳು ಅಂತಿಮವಾಗುತ್ತವೆ. ಉದ್ಯೋಗಿಗಳೊಂದಿಗೆ ಯಾವಾಗಲೂ ಧನಾತ್ಮಕ ಮತ್ತು ಸಹಕಾರ ವರ್ತನೆಯನ್ನು ಇಟ್ಟುಕೊಳ್ಳಿ. ಯುವಕರು ಮತ್ತು ವಿದ್ಯಾರ್ಥಿಗಳಿಗೆ ದಿನವು ಸಾಮಾನ್ಯವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ, ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಜನರು ಜಾಗರೂಕರಾಗಿರಬೇಕು. ಸಾಂಕ್ರಾಮಿಕ ಸಮಯದಲ್ಲಿ, ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. … Read more

ಬಿಸಿಲಿನ ಜಳಕ್ಕೆ ಈ ಪಾನೀಯ ಯಾರು ಕುಡಿಯಬೇಡಿ ಯಾಕೆಂದ್ರೆ…!!

Who should not drink this drink in the summer: ಬೇಸಿಗೆಯಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ದೇಹದಿಂದ ಬೆವರು ಹೆಚ್ಚು ಹರಿದು ಹೋಗುತ್ತದೆ. ಹಾಗಾಗಿ ನಮ್ಮ ದೇಹ ನಿರ್ಜಲೀಕರಣಕ್ಕೆ ಗುರಿಯಾ ಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೂ ಸಾಕಾಗುವುದಿಲ್ಲ.ಬೆವರಿನಲ್ಲಿ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಸಹ ನಮ್ಮ ದೇಹದಿಂದ ಹೊರಗೆ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ಆದಷ್ಟು ಆರೋಗ್ಯ ಕರವಾದ ಹಾಗೂ ನೈಸರ್ಗಿಕ ರೂಪದ ಪಾನೀಯಗಳನ್ನು ಸೇವಿಸಲು ಮುಂದಾಗಬೇಕು. ಇದರಿಂದ ಬೇರೆ ಸಮಯದಂತೆ ಬೇಸಿಗೆ ಕಾಲದಲ್ಲೂ … Read more