ಮುಟ್ಟಿನ ನೋವಿಗೆತಕ್ಷಣ ಪರಿಹಾರ..ಈ ಮನೆಮದ್ದು…

ಸ್ನೇಹಿತರೆ, ಈ ಮೊದಲು ಹಲವಾರು ಮನೆಮದ್ದುಗಳನ್ನು ಮುಟ್ಟಿನ ನೋವಿಗೆ ತಿಳಿಸಿದ್ದೇನೆ.ಅದರಲ್ಲಿ ಇದು ಒಂದು ಚಮತ್ಕಾರಿ ಮನೆಮದ್ದು. ಮುಟ್ಟಿನ ನೋವು ಯಾವ ಉದ್ದೇಶದಿಂದ ಬರುತ್ತಿದೆ ಎಂಬುದನ್ನು ಮೊದಲು ತಿಳಿದು, ಮನೆಯಲ್ಲೇ ಈ ಮನೆಮದ್ದು ಮಾಡಿಕೊಳ್ಳಬಹುದು. ಹಲವಾರು ರೀತಿ ಯಲ್ಲಿ ಕಾಡುವ ಮುಟ್ಟಿನ ನೋವಿನಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಿರುವವರ ಹೆಣ್ಣುಮಕ್ಕಳು ಹೆಚ್ಚು. ಇಂಥಹ ಮುಟ್ಟಿನ ನೋವಿಗೆ ತಕ್ಷಣ ಅರ್ಧ ತಾಸಿನ ಅವದಿಯಲ್ಲಿ ನೋವು ಶಮನವಾಗಿ ಎಂದಿನಂತೆ ನೀವು ಆರಾಮದಾಯಕ ಚೈತನ್ಯ ಪಡೆಯಲು ಈ ವಿಶೇಷ ಮನೆಯಮದ್ದು ಮಾಡಿಕೊಳ್ಳಿ. ಅಗತ್ಯ … Read more

ಹಾಸಿಗೆ ಮೇಲೆ ಇದನ್ನು ಹಾಕಿ ಸಾಕು ಹಾಸಿಗೆ ಹೊಸದರಂತೆ ಇರುತ್ತದೆ!

ಹಾಸಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ವಾಸನೆ ಬರುತ್ತದೆ. ಬೆಡ್ ಬೇಗನೆ ಹಾಳು ಆಗುತ್ತದೆ.ಬೆಡ್ ನಲ್ಲಿ ನಾನಾ ರೀತಿಯ ಬಾಕ್ಟೆರಿಯಗಳು ಇರುತ್ತೆ. ಹಾಗೇನೆ ಬೆಡ್ ಅನ್ನು ಕ್ಲೀನ್ ಆಗಿ ಇಟ್ಟಿಲ್ಲ ಅಂದರೆ ಬೆಡ್ ಇಂದ ಕೆಟ್ಟ ಸ್ಮೆಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ಬೆಡ್ ಅನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ.ಹಾಗೇನಾದರೂ ಮಾಡಿದರೆ ಬೆಡ್ ಹಾಳಾಗಿ ಹೋಗುತ್ತದೆ.ಈ ರೀತಿ ಬೆಡ್ ಕ್ಲೀನ್ ಮಾಡಿದರೇ ಬೆಡ್ ನಲ್ಲಿ ಒಂದು ಚೂರು ಕೂಡ ಬ್ಯಾಡ್ ಸ್ಮೆಲ್ ಇರುವುದಿಲ್ಲ ಮತ್ತು ಬೆಡ್ ಕ್ಲೀನ್ … Read more

ರಕ್ತದೊತ್ತಡ ಸಮಸ್ಸೆ ಇದ್ದವರು ಹೆಸರು ಕಾಳು ಸೇವಿಸಿ ನೋಡಿ!

ಪ್ರತಿ ಮನೆಯಲ್ಲಿಯೂ ಸರಳವಾಗಿ ನೆನೆಸಿಟ್ಟು ಹಸಿಯಾಗಿಯೇ ತಿನ್ನಬಹುದಾದ ಕೊಂಚ ಹೊತ್ತಿನಲ್ಲಿಯೇ ಬೆಂದು ಸ್ವಾದಿಷ್ಟ ಧಾಲ್ ಸಿದ್ಧಪಡಿಸಬಹುದಾದ ಕಾರಣಕ್ಕೇ ಹೆಚ್ಚಿನ ಗೃಹಿಣಿಯರು ತೊಗರಿಬೇಳೆಯ ಬದಲಿಗೆ ಹೆಸರುಬೇಳೆಯನ್ನು ಆಯ್ದುಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಹೆಸರುಬೇಳೆ ಈ ಗುಣಗಳಿಗೂ ಮಿಗಿಲಾದ ಆರೋಗ್ಯಕರ ಗುಣಗಳನ್ನು ಪಡೆದಿದೆ ಹೆಸರುಬೇಳೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದ್ದು ಪ್ರಾಚೀನ ಆಯುರ್ವೇದದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ ದಾಖಲೆಗಳ ಪ್ರಕಾರ ಕ್ರಿಸ್ತಪೂರ್ವ 1500 ಇಸವಿಗೂ ಮುನ್ನ ಬಳಸಲ್ಪಡುತ್ತಿದೆ ಹಾಗಾದರೆ ಬನ್ನಿ ಹೆಸರುಬೇಳೆ ಸೇವನೆಯ ಆರೋಗ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ನಿತ್ಯದ ಆಹಾರ ಸೇವನೆಯಲ್ಲಿ ಕೊಂಚ ಹೆಸರು … Read more

ಸೋರಿಯಾಸಿಸ್ ಗೆ ಸರಳ ಮನೆ ಮದ್ದು!

Simple home remedy for psoriasis :-ಸೋರಿಯಾಸಿಸ್:— ಒಂದು ಭಯಾನಕ ಚರ್ಮದ ಕಾಯಿಲೆ ಬಗ್ಗೆ ಈ ದಿನ ಸರಳ , ತುಂಬಾ ಸರಳ ಮನೆಮದ್ದುಗಳನ್ನು ಹೇಳುತ್ತಿದ್ದೇನೆ.ಈ ಪ್ರಕಾರದಲ್ಲಿ ಏನಾದರೂ ಕೆಲವೇ ಕೆಲವು ಕಾಲ ಮುಂಜಾಗ್ರತೆ ವಹಿಸಿದಿರೋ? ಸೋರಿಯಾಸಿಸ್ ವ್ಯಾಧಿ ನಿಮ್ಮನ್ನು ಬಿಟ್ಟು ಓಡಿಹೋಗುವುದು ಖಂಡಿತಾ. ಆದರೆ, ನಾಲ್ಕು ದಿನ ಹಾಗೇ,ನಾಲ್ಕು ದಿನ ಹೀಗೆ ಮಾಡೋದು. ಸಿಕ್ಕ ಸಿಕ್ಕ ಎಲ್ಲಾ ತರಹದ ಮೆಡಿಸಿನ್ ಮಾಡೋದು ಸೋತ ಮುಖ ಮಾಡಿಕೊಳ್ಳೋದು,ಮತ್ತೆ ಹೆಚ್ಚಿದಾಗ ಮರಳಿ ಔಷಧಿ ಹುಡುಕುವ ಕೆಲಸ ನೀವೆಲ್ಲಾ ಏನಾದರೂ … Read more

ಖಾಲಿ ಹೊಟ್ಟೆಗೆ ಒಂದು ಚಮಚ ತುಪ್ಪ ಸೇವಿಸಿ ನೋಡಿ!

ತುಪ್ಪ ಎನ್ನುವುದು ಭಾರತೀಯರ ಅಡುಗೆ ಮನೆಯಲ್ಲೇ ತಪ್ಪದೆ ಇರುವಂತಹ ಸಾಮಗ್ರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆಯುರ್ವೇದದಲ್ಲಿ ಕೂಡ ಇದನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ. ತುಪ್ಪದ ಬಗ್ಗೆ ಕೆಲವರಲ್ಲಿ ತಪ್ಪು ಅಭಿಪ್ರಾಯವಿದ್ದು, ತುಪ್ಪ ಸೇವನೆ ಮಾಡಿದರೆ, ಅದರಿಂದ ದೇಹದಲ್ಲಿ ಕೊಬ್ಬು ಬೆಳೆಯುವುದು ಎಂದು ಹೇಳುವರು. ಆದರೆ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು ಎಂದು ಹೇಳಲಾಗುತ್ತದೆ. ​ದನದ ಹಾಲಿನಿಂದ ತಯಾರಿಸಿದ ತುಪ್ಪ ದನದ … Read more

ಮಾನಸಿಕ ಖಿನ್ನತೆಯ ಮೊದಮೊದಲ ಲಕ್ಷಣಗಳು ಯಾವುವು ಗೊತ್ತೇ?

ಸುಖ-ದುಃಖಗಳೆರಡೂ ಮಾನವನ ಜೀವನದ ಎರಡು ಮಗ್ಗಲುಗಳು. ಇವೆರಡೂ ಒಟ್ಟಿಗಿರಲು ಸಾಧ್ಯವಿಲ್ಲದಿದ್ದರೂ, ಎಲ್ಲರ ಬಾಳಿನಲ್ಲೂ ಆಗಾಗ ಬಂದು ಹೋಗುವ ಅತಿಥಿಗಳು. ನಮಗಿಷ್ಟವಾದ ವ್ಯಕ್ತಿಗಳು, ವಿಷಯಗಳು, ಸಂದರ್ಭಗಳು ನಮ್ಮ ಸುತ್ತಮುತ್ತಲಿದ್ದಾಗ, ನಮಗೆ ಸುಖ, ಸಂತೋಷಗಳಾಗುತ್ತವೆ. ಅದೇ ಇಷ್ಟವಿಲ್ಲದ ಘಟನೆಗಳು, ಕೆಲಸ-ಕಾರ್ಯಗಳು, ವ್ಯಕ್ತಿಗಳು ಎದುರಾದಾಗ ಆಗುವುದೇ ದುಃಖ. ಈ ವ್ಯಸನ ಹೆಚ್ಚಿನ ಸಮಯದವರೆಗೆ ಇದ್ದಾಗ, ಮನಸ್ಸಿನ ಮೇಲೆ ಆಗುವ ದಾಳಿಯೇ ಖಿನ್ನತೆ! ಈ ವಿಷಣ್ಣತೆ ಆ ವ್ಯಕ್ತಿಯೊಬ್ಬನನ್ನು ಸೋಲಿಸುವುದಲ್ಲದೆ, ಸುತ್ತಮುತ್ತಲಿನವರನ್ನೂ ಕಂಗೆಡಿಸುತ್ತದೆ. ಹಾಗಾದರೆ ಈ ಅಸಮಾಧಾನ ಸ್ಥಿತಿಗೆ ಕಾರಣವೇನು? ಖಿನ್ನತೆಯಾಗುವುದು ಒಬ್ಬ … Read more

ಬೆನ್ನಿನ ಮೇಲೆ ಮೊಡವೆಗಳ ಸಮಸ್ಸೆ ನಿವಾರಣೆಗೆ ಈ ಮನೆಮದ್ದುಗಳಲ್ಲಿದೆ ಅದಕ್ಕೆ ಪರಿಹಾರ!

ಮೊಡವೆಗಳು ದೇಹದಲ್ಲಿ ಉಂಟಾಗುವ ಸಾಮಾನ್ಯವಾದ ಸ್ಥಿತಿ. ಇದು ಯಾವುದೇ ವಯಸ್ಸಿನಲ್ಲಿ, ಯಾವ ಸಮಯದಲ್ಲಾದರು ಸಂಭವಿಸಬಹುದು. ಮೊಡವೆಗಳು ಕೇವಲ ತ್ವಚೆಯ ಮೇಲೆಯೇ ಅಲ್ಲದೇ, ದೇಹದ ಇತರ ಭಾಗದ ಮೇಲೂ ಕಾಣಿಸಿಕೊಳ್ಳುತ್ತವೆ. ತ್ವಚೆಯನ್ನು ಹೊರತು ಪಡಿಸಿದರೆ, ಬೆನ್ನು ಸೇರಿದಂತೆ ನಿಮ್ಮ ದೇಹದ ಯಾವುದೇ ಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ, ಹಾರ್ಮೋನ್ ಗಳ ಬದಲಾವಣೆ, ನಿಮ್ಮ ಹಿರಿಯರಿಗೆ ಈ ರೀತಿಯ ಮೊಡವೆಗಳು ಇದ್ದರೆ, ದೇಹದಲ್ಲಿ ಉಂಟಾಗುವ ಬೆವರು ಇವೆಲ್ಲವೂ ನಿಮ್ಮ ಮೊಡವೆಗಳಿಗೆ ಕಾರಣವಾಗಬಹುದು.ಬೆನ್ನಿನ ಮೇಲೆ ಉಂಟಾಗುವ ಮೊಡವೆಗಳು ಕಿರಿಕಿರಿ ಉಂಟು ಮಾಡುತ್ತದೆ. ಔಷಧಿಗಳ … Read more

ಈ ಕಾಯಿಲೆ ಇದ್ದವರು ರಾಗಿ ಮುದ್ದೆ ಯಾವುದೇ ಕಾರಣಕ್ಕೂ ತಿನ್ನಬೇಡಿ!

ಮಧುಮೇಹಿಗಳು ಆಹಾರ ಕ್ರಮದಲ್ಲಿ ರಾಗಿಯನ್ನು ಸೇರ್ಪಡೆ ಮಾಡಿಕೊಂಡರೆ ಅದು ತುಂಬಾ ಒಳ್ಳೆಯದು.ಹಲವಾರು ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಹೊಂದಿರುವ ರಾಗಿಯು ಆರೋಗ್ಯ ರಕ್ಷಣೆ ಮಾಡುವಲ್ಲಿ ತುಂಬಾ ಲಾಭಕಾರಿ ಹಾಗೂ ಅನಾರೋಗ್ಯಗಳನ್ನು ದೂರವಿಡುವುದು. ಅದರಲ್ಲೂ ಮಧುಮೇಹದ ಸಮಸ್ಯೆಯು ಇರುವಂತಹ ಜನರು ಇದನ್ನು ಸೇವನೆ ಮಾಡಿದರೆ ಅದರಿಂದ ತುಂಬಾ ಲಾಭವಾಗಲಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮಧುಮೇಹಿಗಳಿಗೆ ತುಂಬಾ ಸಮಸ್ಯೆ. ಇಂತಹವರು ರಾಗಿಯನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ ಅದರಿಂದ ದೇಹದ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗಿರುವುದು. … Read more

ಮತ್ತೆ ಕೂದಲು ಬರಲು ಪ್ರಾರಂಭ ಇದನ್ನು ತಲೆಗೆ ಹಚ್ಚಿ ನೋಡಿ ಕೂದಲು ಉದುರುವಿಕೆ!

ನಮ್ಮ ತಲೆ ಕೂದಲು ಕಪ್ಪು ಬಣ್ಣದಲ್ಲಿ ನೋಡಲು ಸೊಂಪಾಗಿದ್ದರೆ, ನಮ್ಮ ಅಂದ ಕೂಡ ಹೆಚ್ಚಾಗುತ್ತದೆ. ನಾವು ಕೂಡ ನೋಡಲು ಸುಂದರ ವಾಗಿ ಕಾಣುತ್ತೇವೆ. ಆದರೆ ಇತ್ತೀಚಿನ ಯುವ ಜನತೆ ಈ ಭಾಗ್ಯವನ್ನು ಪಡೆದಿಲ್ಲ ಬಿಡಿ. ಏಕೆಂದರೆ ತುಂಬಾ ಚಿಕ್ಕ ವಯಸ್ಸಿಗೆ ತಲೆ ಕೂದಲು ಉದುರಿ ಹೋಗುತ್ತಿದೆ. ತಲೆ ಕೂದಲಿನ ಸೌಂದರ್ಯ ಮತ್ತು ದಟ್ಟಣೆ ಇಲ್ಲದೆ ಇರುವ ವ್ಯಕ್ತಿಯನ್ನು ನೋಡಿದರೆ ವಯಸ್ಸಾದಂತೆ ಕಾಣುತ್ತದೆ. ನೈಸರ್ಗಿಕ ವಾಗಿ ನಮ್ಮ ತಲೆ ಕೂದಲನ್ನು ಮೊದಲಿನಂತೆ ಉಳಿಸಿಕೊಳ್ಳಲು ಹಲವು ಮಾರ್ಗಗಳಿವೆ. ಅದರಲ್ಲಿ ನಿಸರ್ಗದತ್ತವಾದ … Read more

3 ಮಲಗಳು 6 ಜಲಗಳು ಏನಿದು ಆರೋಗ್ಯದ ಗುಟ್ಟು!

ಮಲ ಎಂದರೆ ಮಲ ವಿಸರ್ಜನೆ ಹಾಗು ಜಲ ಎಂದರೆ ಮೂತ್ರ ವಿಸರ್ಜನೆ. ಒಬ್ಬ ಮನುಷ್ಯ ನಾರ್ಮಲ್ ಆಗಿ ಇದ್ದಾನೆ ಎಂದರೆ ಒಂದು ದಿನದಲ್ಲಿ 3 ಸರಿ ಮಲ ವಿಸರ್ಜನೆ ಆಗುವುದು ನಾರ್ಮಲ್ ಹಾಗು ಒಬ್ಬ ವ್ಯಕ್ತಿ ಅರೋಗ್ಯವಾಗಿ ಇದ್ದಾನೆ ಎಂದರೆ 6 ಸರಿ ಮೂತ್ರ ವಿಸರ್ಜನೆ ಮಾಡಬೇಕು. ಈ ರೀತಿ ಮಾಡಿದರೆ ನೀವು ಅರೋಗ್ಯವಾಗಿ ಇದ್ದೀರಿ ಎಂದು ಅರ್ಥ. 6 ಸರಿ ಮೂತ್ರ ವಿಸರ್ಜನೆ ಮಾಡಿದರೆ ನೀವು ನಿಮ್ಮ ದೇಹಕ್ಕೆ ತೆಗೆದುಕೊಂಡಿರುವ ನೀರು ಸರಿಯಾಗಿದೆ ಎಂದು ಅರ್ಥ. … Read more