ಎಳ್ಳಿನ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯವಿದು!

ಅಡಿಗೆ ಮನೆಯಲ್ಲಿರುವಂತಹ ಸಾಂಬಾರ್ ಪದಾರ್ಥಗಳು ತುಂಬಾನೇ ಆರೋಗ್ಯಕಾರಿ ಹಲವು ಚಿಕಿತ್ಸಾ ಗುಣಗಳನ್ನು ಹೊಂದಿರುತ್ತದೆ. ಇಂತಹ ಒಂದು ಸಾಂಬಾರು ಪದಾರ್ಥ ಎಂದರೆ. ಅದು ಎಳ್ಳು..ಎಳ್ಳು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದು. ಇದರಲ್ಲಿ ವಿಟಮಿನ್ ಬಿ. ಸಿ. ಸಿಂತಾಲ್. ಮನಿಯ . ತಾಮ್ರ ಮೆಗ್ನೀಷಿಯಂ. ಕಬ್ಬಿನಾಂಶ ಮತ್ತು ಪಾಸ್ಪರ ಅಂಶ ವಿದೆ. ಇದು ಉಷ್ಣಗುಣವನ್ನು ಹೊಂದಿರುವುದರಿಂದ. ಚಳಿಗಾಲದಲ್ಲಿ ಇದರ ಸೇವನೆ ಹೆಚ್ಚಾಗಿ ಮಾಡಲಾಗುತ್ತದೆ. ಎಳ್ಳು ಸೇವಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿಯೋಣ. ಸರಿಯಾದ ಸಮಯ ಯಾವುದು ದಿನದಲ್ಲೇ ಎಷ್ಟು … Read more

ನೀರು ಕಣಗಿಲೆ ಚರಂಡಿ ಬದಿಯ ಔಷಧಿಯ ಗಿಡ!

ಕೆರೆಕಟ್ಟೆಗಳ ಬಳಿಯಲ್ಲೂ ಅಥವಾ ನಗರ ಚರಂಡಿ ಬಳಿಯಲು ಈ ಸಸ್ಯವನ್ನು ನೋಡಿರುತ್ತೀರಿ. ಇದರ ಹೆಸರು ನೀರು ಕಣಗಿಲೆ ಇದು ಕೂಡ ಅದ್ಭುತವಾದ ಔಷಧೀಯ ಸಸ್ಯ. ನೀರು ಕಣಗಿಲೆ ವೈಜ್ಞಾನಿಕ ಹೆಸರು ಪೋಲಿಗನೋ ಗ್ರಾಫ್ ಗಮ್ . ಪೋಲಿಗನೋ ಕುಟುಂಬಕ್ಕೆ ಸೇರಿದ ಈ ಸಸ್ಯ ವನ್ನ ಕನ್ನಡದಲ್ಲಿ ನೀರು ಕಣಗಿಲೆ . ನೀರು ಸಣ್ಣ ಸೊಪ್ಪು. ಕೆಂಪು ನೆಲಕಣಗಿಲು ಎಂದರೆ. ಆಂಗ್ಲ ಭಾಷೆಯಲ್ಲಿ ಕಾಮನ್ ಮಾರ್ಸ್ ಬಗ್ ಫೀಡ್ ಆಗು. ಡೆನ್ಸ್ ಕ್ಲಾವರ್ . ನಾಟ್ ಬಿಟ್ ಎನ್ನಲಾಗಿದೆ. … Read more

ಡಿಸೆಂಬರ್ 23 ಶಕ್ತಿಶಾಲಿ ಎಳ್ಳಮಾವಾಸ್ಯೆ ಇರುವುದರಿಂದ ಬಾರಿ ಅದೃಷ್ಟ ಬರಲಿದೆ 5 ರಾಶಿವರಿಗೆ ನೀವೇ ಕೋಟ್ಯಾಧಿಪತಿಗಳು

ಮೇಷ ರಾಶಿ: ಇಂದು ವ್ಯಾಪಾರ ಪಾಲುದಾರಿಕೆಗೆ ಸಂಬಂಧಿಸಿದಂತೆ ಪ್ರಯೋಜನಗಳು ಇರುತ್ತವೆ. ಉದ್ಯೋಗದಲ್ಲಿ ಹುದ್ದೆ ಬದಲಾವಣೆ ಸಾಧ್ಯತೆ ಇದೆ. ನಿಮ್ಮ ಚುರುಕಾದ ಮತ್ತು ಕ್ರಿಯಾಶೀಲ ಮನಸ್ಸಿನಿಂದ ನೀವು ಏನನ್ನಾದರೂ ಸುಲಭವಾಗಿ ಕಲಿಯಬಹುದು. ವ್ಯಾಪಾರ ಪ್ರಯಾಣದ ಕಾಕತಾಳೀಯವಿದೆ. ನಿಮ್ಮ ಪ್ರೇಮಿಯನ್ನು ನೀವು ಅನುಮಾನಿಸಬಾರದು. ವೃಷಭ ರಾಶಿ: ಇಂದು ವ್ಯಾಪಾರದಲ್ಲಿ ಹಣದ ನಿಶ್ಚಲತೆಯ ಆಗಮನವಾಗಬಹುದು. ಇಂದು ಹವಾಮಾನದ ಮನಸ್ಥಿತಿಯು ನೀವು ಹಾಸಿಗೆಯಿಂದ ಎದ್ದೇಳಲು ಒಪ್ಪುವುದಿಲ್ಲ. ಸ್ಥಳ ಬದಲಾವಣೆ ಆಗಬಹುದು. ಮಕ್ಕಳ ಸಂತಸದಲ್ಲಿ ಹೆಚ್ಚಳವಾಗಲಿದೆ. ಇಂದು ಆರೋಗ್ಯ ಸಮಸ್ಯೆ ಎದುರಾಗಲಿದೆ. ವಾಹನ ಚಲಾಯಿಸುವಾಗ … Read more

ಈ ಗಿಡದ ಬಗ್ಗೆ ನಿಮಗೆ ಯಾರು ಹೇಳದ ಸತ್ಯಗಳು ಇಲ್ಲಿವೆ ನೋಡಿ!

ಸಾಮಾನ್ಯವಾಗಿ ಮುಟ್ಟಿದರೆ ಮುನಿ ಗಿಡ ಸಾಧಾರಣವಾಗಿ ಎಲ್ಲರ ಮನೆಯ ಹತ್ತಿರ ಇರುತ್ತಾದೆ. ಇದರಿಂದ ಹಲವಾರು ರೀತಿಯ ಉಪಯೋಗವನ್ನು ಪಡೆದುಕೊಳ್ಳಬಹುದು. ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳು, ಮುಚ್ಚಿದ ಮುಳ್ಳು ಎಂದು ಕರೆಯುತ್ತಾರೆ. ಹಲವಾರು ಹೆಸರಿನಲ್ಲಿ ಕರೆಸಿಕೊಳ್ಳುವ ಈ ಮುಳ್ಳಿನ ಗಿಡ ತುಂಬಾನೇ ಉಪಯೋಗವಾಗುತ್ತದೆ.ಇದರ ಬೇರು ಕಾಂಡ ಎಲೆ ಔಷಧಿ ಗುಣವನ್ನು ಹೊಂದಿದೆ. ಮುಟ್ಟಿದರೆ ಮುನಿ ಗಿಡ ಚರ್ಮರೋಗ ಚರ್ಮದ ಸಮಸ್ಯೆ ಬೆವರಿನ ಗುಳ್ಳೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಈ ಗಿಡದ ಎಲೆಯ ರಸವನ್ನು ತೆಗೆದು ಚರ್ಮದ ಮೇಲೆ ಹಚ್ಚಿದರೆ … Read more

ಹೀಗೆ ಪ್ರಾರ್ಥಿಸಿದರೆ ನಿಮ್ಮ ಕಳೆದು ಹೋದ ವಸ್ತು ಎಲ್ಲಿದ್ದರೂ ಸಿಕ್ಕೇ ಸಿಗುವುದು!

ಅಮೂಲ್ಯವಾದ ವಸ್ತು ಕಾಣೆಯಾದರೆ ಸಹಜವಾಗಿ ಪ್ರತಿಯೊಬ್ಬರೂ ಕಾಂಗಲು ಆಗುತ್ತಾರೆ.ಇಂತಹ ಸಮಯದಲ್ಲಿ ಯೋಚನೇ ಮಾಡದೇ ಮಹತ್ಮರು ತಿಳಿಸಿಕೊಟ್ಟ ಪ್ರಾರ್ಥನೆ ಮಾಡಿದರೆ ಕಳೆದು ಹೋದ ವಸ್ತು ಸಿಕ್ಕೇ ಸಿಗುವುದು. ಅದಕ್ಕೆ ದೃಢ ವಿಶ್ವಾಸಬೇಕು. ಹಲವು ಮಹಾತ್ಮಾರು ಹಲವು ವಿಧಾದ ಪ್ರಾರ್ಥನೆಗಳನ್ನು ತಿಳಿಸಿಕೊಟ್ಟಿದ್ದಾರೆ. ಈ ರೀತಿ ಮಂತ್ರವನ್ನು ಹೇಳಿದರೆ ನಿಮ್ನ ವಸ್ತು ಕಳೆದು ಹೋದರು ಬೇಗನೇ ಮರಳಿ ಸಿಗುತ್ತದೆ. ಈ ಗಿಡದ ಬಗ್ಗೆ ನಿಮಗೆ ಯಾರು ಹೇಳದ ಸತ್ಯಗಳು ಇಲ್ಲಿವೆ ನೋಡಿ…ಸಾಮಾನ್ಯವಾಗಿ ಮುಟ್ಟಿದರೆ ಮುನಿ ಗಿಡ ಸಾಧಾರಣವಾಗಿ ಎಲ್ಲರ ಮನೆಯ ಹತ್ತಿರ … Read more

ನೆಲ್ಲಿಕಾಯಿ ಕಷಾಯ/ಈ ಒಂದು ಸಸಿ ಹಲವು ರೋಗಗಳ ಭಂಡಾರ!

ಇನ್ನು ನೆಲ್ಲಿಕಾಯಿ ಗಿಡಮೂಲಿಕೆ ಕೂಡ ಲಭ್ಯವಿದೆ. ಇದನ್ನು ಚಹಾದಲ್ಲಿ ಬೆರೆಸಿ ಅಥವಾ ಕಷಾಯವಾಗಿ ಕುಡಿಯಬಹುದು. ಹಾಗೆಯೇ ಕಷಾಯ ತಯಾರಿಸುವಾಗ ಇನ್ಮುಂದೆ ನೆಲ್ಲಿಕಾಯಿಯನ್ನು ಕೂಡ ಬಳಸಿ.ನೀವು ಆರೋಗ್ಯವಂತರಾಗಿಲು ಬಯಸಿದರೆ ಸೂಪರ್ ಫುಡ್​ ಸೇವನೆ ಅತ್ಯಗತ್ಯ. ಅದರಲ್ಲೂ ಭಾರತದಲ್ಲಿ ಕಂಡು ಬರುವ ಕೆಲ ಹಣ್ಣುಗಳ ಸೇವನೆಯ ಮೂಲಕ ಅನೇಕ ರೋಗಗಳಿಂದ ದೂರವಿರಬಹುದು. ಅವುಗಳಲ್ಲಿ ನೆಲ್ಲಿಕಾಯಿ ಕೂಡ ಒಂದು. ಏಕೆಂದರೆ ನೆಲ್ಲಿಕಾಯಿ ನಮ್ಮ ದೇಹದ 46 ಪ್ರತಿಶತದಷ್ಟು ವಿಟಮಿನ್ ಸಿ ಮತ್ತು ಪೌಷ್ಠಿಕಾಂಶದ ಅಂಶಗಳನ್ನು ಪೂರೈಸಬಲ್ಲದು. ವಿಟಮಿನ್ ಸಿ ಹೇರಳವಾಗಿರುವ ಕಾರಣ, … Read more

ಕರ್ಕಾಟಕ ರಾಶಿ ಶನಿ ಗೋಚಾರ ಫಲ 2023 ಕುಂಭದಲ್ಲಿ ಶನಿ ಪಲ್ಲಟ ವಾರ್ಷಿಕ ಭವಿಷ್ಯ.!

ವೀಕ್ಷಕರೆ ಈ ಒಂದು 2023ರ ಇಸ್ವಿಯಲ್ಲಿ ಶನಿಯ ಪ್ರಭಾವ ಯಾವ ವಿಧವಾಗಿದೆ ಅನ್ನೋದು ತಿಳಿದುಕೊಳ್ಳೋಣ. ದ್ವಾದಶ ರಾಶಿಗಳ ಮೇಲೆ ಅನ್ನೋದನ್ನ ತಿಳಿದುಕೊಳ್ಳೋಣ. ಹಾಗೇನೆ ದ್ವಾದಶ ರಾಶಿಗಳ ಮೇಲೆ ಶನಿಯ ಪ್ರಭಾವ ಅನ್ನುವಂತಹದು ಯಾವ ದಿನದಿಂದ 2023 ನೇ ಇಸ್ವಿಯಲ್ಲಿ ಬರ್ತಾ ಇದೆ ಹೇಗಿರುತ್ತದೆ.. ಅನ್ನೋದನ್ನ ಮುಖ್ಯವಾಗಿ ತಿಳಿದುಕೊಳ್ಳುತ್ತಾ. ಉಳಿದ ಗ್ರಹಗಳ ಪ್ರಭಾವ ಕೂಡ ಈ ಒಂದು ಗುರು ರಾಹು ಕೇತುಗಳ ಪ್ರಭಾವ ಕೂಡ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ. ದ್ವಾದಶ ರಾಶಿಯಲ್ಲಿ ನಾಲ್ಕನೇ ಆಗಿರುವಂತಹ ಕರ್ಕಾಟಕ ರಾಶಿ ಅವರಿಗೆ … Read more

ಇಂದು ಡಿಸೆಂಬರ್ 15 ಗುರುವಾರ 6 ರಾಶಿಯವರಿಗೇ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಶುರು ನೀವೇ ಕೋಟ್ಯಾಧಿಪತಿಗಳು ಗುರುಬಲ

ಮೇಷ ರಾಶಿಯ ದಿನ ಭವಿಷ್ಯ: ವ್ಯಾಪಾರದಲ್ಲಿ ಲಾಭ ನಿರೀಕ್ಷಿಸಲಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಮಕ್ಕಳೊಂದಿಗೆ ಆಟವಾಡುವುದು ಉತ್ತಮ ಮತ್ತು ವಿಶ್ರಾಂತಿಯ ಅನುಭವವಾಗಿರುತ್ತದೆ. ವಿಪರೀತ ಖರ್ಚು ಇರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ವೃಷಭ ರಾಶಿ ದಿನ ಭವಿಷ್ಯ: ವೈದ್ಯಕೀಯ ವೆಚ್ಚಗಳು ಹೆಚ್ಚಾಗಬಹುದು. ಪಾಲುದಾರಿಕೆಯಿಂದ ದೂರವಿರಿ ಮತ್ತು ವ್ಯಾಪಾರ ಇತ್ಯಾದಿಗಳಲ್ಲಿ ಹಂಚಿಕೊಳ್ಳಿ. ಪರಿಚಯಸ್ಥರು ನಿಮಗೆ ಸಮಸ್ಯೆಯಾಗಬಹುದು. ಮನದಲ್ಲಿ ನಿರಾಸೆ ಮತ್ತು ಅತೃಪ್ತಿ ಉಳಿಯುತ್ತದೆ. ಆರ್ಥಿಕ ವಿಷಯಗಳು ಬಗೆಹರಿಯುತ್ತವೆ, ವಿತ್ತೀಯ ಲಾಭದ ಅವಕಾಶಗಳು ಲಭ್ಯವಾಗುತ್ತವೆ. ಮಿಥುನ … Read more

ಮನೆಗೆ ಹಾವು ಬಂದರೆ ಅದರ ಫಲ ಏನು ?

ಇಂದಿನ ಲೇಖನದಲ್ಲಿ ಸರ್ಪ ದೋಷದ ವಿಚಾರದ ಬಗ್ಗೆ ತಿಳಿಸುತ್ತಿದ್ದೇನೆ. ಭಾರತೀಯರು ಪ್ರಾಣಿಗಳಿಗೆ ದೈವತ್ವದ ಸ್ಥಾನ ಕೊಟ್ಟಿದ್ದೇವೆ. ಆ ಪೈಕಿ ಹಾವುಗಳನ್ನು ಸುಬ್ರಹ್ಮಣ್ಯ ಎಂದು ನಂಬಿದ್ದೇವೆ. ಇನ್ನು ಆ ಭಗವಂತ ಅವುಗಳಿಗೆ ನಾಗಲೋಕ ಅಂತ ಪ್ರತ್ಯೇಕವಾದ ಲೋಕವನ್ನೇ ನೀಡಿದ್ದಾನೆ ಎಂಬುದು ಕೂಡ ನಮ್ಮ ಪುರಾಣಗಳಿಂದ ಕೇಳಿಕೊಂಡು ಬಂದಿರುವ ಸಂಗತಿ. ಇನ್ನು ನಾವು ವಾಸಿಸುವ ಈ ಭೂಮಿಯಲ್ಲಿ ಮನುಷ್ಯರಿಗೆ ಹೇಗೆ ಬದುಕುವ ಹಕ್ಕು ಇದೆಯೋ ಅದೇ ರೀತಿ ಎಲ್ಲ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಅದರಲ್ಲೂ ಸರ್ಪಗಳು ಅಂದರೆ ಹಾವುಗಳಿಗೆ ತೊಂದರೆ … Read more

ಲಿವರ್ ಡ್ಯಾಮೇಜ್ ಆದ್ರೆ ಏನೆಲ್ಲಾ ಸಮಸ್ಸೆಗಳಾಗ್ತಾವೆ ಗೊತ್ತಾ?ಯಾಕೃತಿನ ಅರೋಗ್ಯ ಕಾಪಾಡೋದು ಹೇಗೆ?

ಪ್ರತಿಯೊಬ್ಬರಿಗೂ ಪ್ರತಿಯೊಂದು ಅಂಗನು ತುಂಬಾನೇ ಮಹತ್ವನೇ ಬಿಡಿ.ಲಿವರ್ ಅಥವಾ ಯಾಕೃತ್ ಮಾನವ ದೇಹದ ಅತ್ಯ ಅಮೂಲ್ಯ ಅತ್ಯಂತ ಅವಶ್ಯಕ ಅಂಗ. ಇದನ್ನು ದೇಹದ ಅತೀ ದೊಡ್ಡ ಅಂಗ ಎಂದು ಹೇಳಲಾಗುತ್ತದೆ. ಚಯಪಾಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಲಿವರ್ ಹಲವಾರು ಕಾರ್ಯವನ್ನು ಮಾಡುತ್ತದೆ.ದೇಹದಲ್ಲಿ ಲಿವರ್ ಸರಿಯಾಗಿ ಕೆಲಸ ಮಾಡದಿದ್ದರೆ ದೇಹದಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತದೆ. ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು ಎಂದರೆ ಮನೆಮದ್ದು ಸಹಾಯದಿಂದ ಸುಲಭವಾಗಿ ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಚುರುಕುಗೊಳಿಸಬಹುದು. ಲಿವರ್ ನ ಪ್ರಾಮುಖ್ಯತೆ :1, ಲಿವರ್ … Read more