ಬ್ರಹ್ಮ ದಂಡೆ ಲೈಂ ಗಿಕ ಅಂಗವಿಕಲಕ್ಕೆ ಸುಪ್ರಸಿದ್ಧ ಔಷಧಿ ಸಸ್ಯ!

ಬ್ರಹ್ಮ ದಂಡೆ ಇದರ ವೈಜ್ಞಾನಿಕ ಹೆಸರು ಹೇಕಿನೋಪಸ್ ಇದು ಅತ್ಯಂತ ಸುಂದರ ಸಸ್ಯವಾದರೂ ಮುಟ್ಟಲು ಭಯವಾಗುತ್ತದೆ ಏಕೆಂದರೆ ಈ ಗಿಡದಲ್ಲಿ ತುಂಬಾ ಮುಳ್ಳುಗಳು ಇರುತ್ತದೆ ಈ ಸಸ್ಯವು ಮೂರರಿಂದ ನಾಲ್ಕು ಅಡಿಯ ಎತ್ತರದವರೆಗೂ ಬೆಳೆಯುತ್ತದೆ ಇತರ ಎಲೆಗಳು ಏಳರಿಂದ 12 ಸೆಂಟಿಮೀಟರ್ ದೊಡ್ಡದಾಗಿ ಇರುತ್ತದೆ ಮತ್ತು ಬಿಳಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ ಇದನ್ನು ಸಾಮಾನ್ಯವಾಗಿ ಉಷ್ಣಕಂಠಕ ಎಂದು ಸಹ ಕರೆಯುತ್ತಾರೆ ಜೀರೋ ಫೈವ್ ರೋಟೆಕ್ ಮೂಲದ ಸಚಿವ ಆಗಿದ್ದು ಸಂಪ್ರದಾಯಕವಾಗಿ ಭಾರತೀಯ ಲೈಂಗಿಕ ಕ್ಷೀಣತೆಯ ಸಮಸ್ಯೆಯನ್ನು ಹೋಗಲಾಡಿಸಲು … Read more

ಇಂದು ಭಯಂಕರ ಮಂಗಳವಾರ ಮುಂದಿನ 24 ಗಂಟೆ ಒಳಗೆ 4 ರಾಶಿಯವರಿಗೆ ಬಾರಿ ಅದೃಷ್ಟ ಇವರೇ ಆಗರ್ಭ ಶ್ರೀಮಂತರು ರಾಜಯೋಗ ಶುರು

ಮೇಷ ರಾಶಿ–ಇಂದು ಕುಟುಂಬದ ಬೆಂಬಲ ಸಿಗಲಿದೆ. ಸ್ವಲ್ಪ ಸಮಯದವರೆಗೆ ಅನಾನುಕೂಲತೆಯನ್ನು ಅನುಭವಿಸಬಹುದು ಆದರೆ ನಂತರ ತ್ರಾಣವನ್ನು ಪಡೆಯಬಹುದು. ಕೇತುವಿನ ದೃಷ್ಟಿಯಿಂದ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ವಿವಾಹಿತ ದಂಪತಿಗಳು ಇಂದು ಆಧ್ಯಾತ್ಮಿಕ ಸ್ಥಳಕ್ಕೆ ಭೇಟಿ ನೀಡಬೇಕು. ಆಧುನಿಕ ಧಾರ್ಮಿಕ ಧರ್ಮವು ವಿಷಯಗಳನ್ನು ಸಮಾನವಾಗಿ ನೋಡಲು ನಿಮಗೆ ಸಹಾಯ ಮಾಡುತ್ತದೆ.ಅದೃಷ್ಟ ಸಂಖ್ಯೆ: 12,ಅದೃಷ್ಟ ಬಣ್ಣ: ಹಸಿರು ವೃಶಭ ರಾಶಿ–ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಇಂದು ಪೂರ್ಣಗೊಳ್ಳಲಿದೆ. ಆರ್ಥಿಕವಾಗಿ ಕಷ್ಟದಲ್ಲಿರುವ ಜನರು ಇತರರ ಬೆಂಬಲವನ್ನು ಪಡೆಯುತ್ತಾರೆ. … Read more

ಮನೆಯಲ್ಲಿ ನೆಮ್ಮದಿ ತರುವ ಪಚ್ಚ ಕರ್ಪೂರ / ಇದರ ಶಕ್ತಿ ಅಪಾರ!

ಮೊದಲನೆಯದಾಗಿ, ತಿಳಿಯಬೇಕಾಗಿರುವುದು. ಏನೆಂದರೆ ನಾವು ಸಾಮಾನ್ಯವಾಗಿ ಪೂಜಾ ಉಪಯೋಗಿಸುವ ಕರ್ಪೂರ ಬೇರೆ,ಪಚ್ಚ ಕರ್ಪೂರ ಬೇರೆ…ಪಚ್ಚ ಕರ್ಪೂರಕ್ಕೆ ದುಷ್ಟ ಶಕ್ತಿಗಳು ಹಾಗೂ ನೆಗೆಟಿವ್ ಎನರ್ಜಿ ಅಂತ ಏನ್ ಕರೀತೀವಿ .ಮನೆಯಲ್ಲಿರುವ ಆ ಧನಾತ್ಮಕ ಶಕ್ತಿಯನ್ನು ಹೊರಗಟ್ಟಿ, ಮನೆಯಲ್ಲಿ ಪಾಸಿಟಿವ್ ಎನರ್ಜಿ ಬರಲು ಸಹಕಾರಿಯಾಗುತ್ತದೆ…. ಪಚ್ಚ ಕರ್ಪೂರಕ್ಕೆ ವಿಶೇಷತೆ ಏನೆಂದರೆ, ಅದನ್ನು ಉಪಯೋಗಿಸಿ ಮಾಡಿದ ತಿಂಡಿಗಳು ಬಹಳಷ್ಟು ದಿನ ಕೆಟ್ಟು ಹೋಗುವುದಿಲ್ಲ,ಅದಕ್ಕೆ ಕೆಲವು ಸಿಹಿ ತಿಂಡಿಗಳಿಗೆ ಇದನ್ನು ಉಪಯೋಗಿಸುತ್ತಾರೆ. ಆದರೆ ನೀವು ಇದನ್ನು ನೀರಿನೊಂದಿಗೆ, ಪನ್ನೀರಿನೊಂದಿಗೆ ಸೇವಿಸಲು ಹೋಗಬೇಡಿ. ಮನೆಯಲ್ಲಿ … Read more

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು!

ಸ್ವಾತಿ ನಕ್ಷತ್ರ : ಇದು ನಕ್ಷತ್ರ ಮಾಲಿಕೆಯಲ್ಲಿ ಬರುವ 15ನೇ ನಕ್ಷತ್ರ ಈ ನಕ್ಷತ್ರ ಸಂಜಾತರು ತೇಜಸ್ಸುಗಳಿಂದ ಕೂಡಿದ ದೇಹವನ್ನು ವಿಶಾಲವಾದ ನೇತ್ರವನ್ನು ಹೊಂದಿರುವವರು. ಅಜಾನುಭವ ವ್ಯಕ್ತಿತ್ವ ಹೊಂದಿರುವ ಇವರು ಆರೋಗ್ಯವಂತರು ಆಗಿರುತ್ತಾರೆ.ಗುಣ ನಡವಳಿಕೆಗಳು ಪೂರ್ಣವಾಗಿ ಸತ್ಯವೆನಿಸಿದರು. ಮಾತಿನಲ್ಲಿ ಹೊರಟಾಗಿರುತ್ತಾರೆ. ಧರ್ಮ ನ್ಯಾಯ ನೀತಿಗಳ ಕಟ್ಟುಪಾಡುಗಳೊಂದಿಗೆ ಜೀವಿಸುವ ಸ್ವಾತಿ ನಕ್ಷತ್ರದ ವ್ಯಕ್ತಿಗಳ ಸಾಹಸಿಗಳು ಮತ್ತು ವ್ಯವಹಾರ ಖುಷಿಗಳು. ಇವರಿಗೆ ಆಲೋಕಿಕ ವಿಷಯಗಳೆಂದರೆ ಬಹಳ ಆಸಕ್ತಿ. ಮಾಂತ್ರಿಕ ಶಕ್ತಿಗಳು. ಮತ್ತು ನಿಗೂಢಾತ್ಮಕ ಮತ್ತು ರಸ್ಯಾತ್ಮಕ ವಿಚಾರಗಳೆಂದರೆ ಅವುಗಳ ಬಗ್ಗೆ … Read more

ನಿನ್ನೆ ಮಹಾಶಿವರಾತ್ರಿ ಹಬ್ಬ ಮುಗಿದಿದೆ ನಾಳೆ ಭಯಂಕರ ಅಮಾವಾಸ್ಯೆ 2075 ವರ್ಷಗಳವರೆಗೂ 7 ರಾಶಿಯವರಿಗೆ ಬಾರಿ ಅದೃಷ್ಟ

ಮೇಷ ರಾಶಿ–ಮೇಷ ರಾಶಿಯವರಿಗೆ ಇಂದು ಪ್ರಾಪಂಚಿಕ ಸುಖಭೋಗಗಳು ಹೆಚ್ಚಾಗುವುದು. ನಿಮ್ಮ ಯಾವುದೇ ನಿರ್ಧಾರವನ್ನು ನೀವು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಮತ್ತು ಸಾಕಷ್ಟು ಮಾತುಕತೆಯ ನಂತರ ಇಂದು ಮನೆಯ ಹೊರಗಿನ ಯಾರೊಂದಿಗಾದರೂ ಮಾತನಾಡಬೇಕು, ಇಲ್ಲದಿದ್ದರೆ ನೀವು ತಪ್ಪು ಮಾಡಬಹುದು. ನಿಮ್ಮ ತಾಯಿಯೊಂದಿಗೆ ನೀವು ಯಾವುದೇ ವಿಷಯದ ಬಗ್ಗೆ ಜಗಳವಾಡಬಹುದು. ವೃಷಭ ರಾಶಿ–ವೃಷಭ ರಾಶಿಯವರಿಗೆ ಇಂದು ಸಂತಸದ ದಿನವಾಗಲಿದೆ. ನಿಮ್ಮ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವುದರಿಂದ ನೀವು ಸಂತೋಷವಾಗಿರುತ್ತೀರಿ, ಆದರೆ ನೀವು ಇಂದು ಯಾವುದೇ ಲಾಭದಾಯಕ ಅವಕಾಶವನ್ನು ಬಿಡಬಾರದು, ಇಲ್ಲದಿದ್ದರೆ … Read more

21 ವಾರ ಆಂಜನೇಯ ಸ್ವಾಮಿಗೆ ಹೀಗೆ ಮಾಡಿದರೆ ಎಂತಹ ಸಮಸ್ಯೆಯಾದರೂ ತೊಲಗಿ ಹೋಗುತ್ತದೆ!

ಹನುಮಂತನನ್ನ ಯಾರು ಭಕ್ತಿ ಇಂದ ಪೂಜೆ ಮಾಡುತ್ತಾರೋ ಅವರಿಗೆ ಬೇಗ ಪ್ರಸನ್ನನಾಗಿ ಇಷ್ಟಾರ್ಥಗಳ್ಳನ್ನು ಸಿದ್ಧಿಸಿಕೊಡುತ್ತಾನೆ. ವರಗಳನ್ನ ನೀಡಿ ನಮ್ಮನ್ನು ಪೊರೆಯುತ್ತಾನೆ. ಸ್ವಲ್ಪ ಪೂಜೆ ಸ್ವಲ್ಪ ಪ್ರಾರ್ಥನೆಗೆ ಪ್ರಸನ್ನನಾಗುವ ಹನುಮಂತ ಇಂಥ ಹನುಮಂತನ ಬಗ್ಗೆ ನಾವು ತಿಳಿದುಕೊಳ್ಳೋಣ. ಶನಿವಾರ ಮತ್ತು ಮಂಗಳವಾರ ಹನುಮಂತನನ್ನ ಪೂಜಿಸುತ್ತೇವೆ ಅದು ಶ್ರೇಷ್ಠ ಅಂತಾನೂ ಭಾವಿಸುತ್ತೇವೆ. ಏಕೆಂದರೆ ಮಂಗಳವಾರ ಮತ್ತು ಶನಿವಾರ ಹನುಮಂತನ ವಾರ ಅಂತ ಹೇಳುತ್ತೇವೆ. ನೆಮ್ಮದಿಯ ಜೀವನ ಸಿಗಬೇಕು ಅಂದ್ರೆ ಶ್ರದ್ದ ಭಕ್ತಿಯಿಂದ ಹನುಮಂತನನ್ನು ಪೂಜೆ ಮಾಡಿದರೆ ಸಾಕು ನೆಮ್ಮದಿಯ ಜೀವನವನ್ನು … Read more

ಎಲೆ ಸಿಕ್ಕರೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಬಳಸಿ!

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುವವರೆಗೆ, ಬಿಲ್ವ ಪತ್ರೆ ಸಹಕಾರಿಯಾಗಿದೆ. ನೀವೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದೇ ಬಿಲ್ವ ಪತ್ರೆ ತಿನ್ನಲು ಆರಂಭಿಸಿ. ಇಂದಿನ ಜೀವನಶೈಲಿಯಲ್ಲಿ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .ಇದರಲ್ಲಿ ಮಧುಮೇಹ ,ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ.ಇಂತಹ ಪರಿಸ್ಥಿತಿಯಲ್ಲಿ ಬಿಲ್ವ ಪತ್ರೆ ತಿನ್ನುವ ಮೂಲಕ, ಅಂತಹ ಕಾಯಿಲೆಗಳನ್ನು ದೂರ ಮಾಡಬಹುದು .ಬಿಲ್ವ ಪತ್ರೆ … Read more

ಮನೆಯಲ್ಲಿ ಈ ಫೋಟೋ ವಿಗ್ರಹಗಳನ್ನು ಇಡಬಾರದು ಲಕ್ಷ್ಮಿ ಸದಾ ನೆಲೆಸಿರುತ್ತಾಳೆ!

ಹಿಂದೂ ಧರ್ಮದಲ್ಲಿ ಲಕ್ಷ್ಮೀದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು, ಆಶೀರ್ವಾದವನ್ನು ಪಡೆಯಲು ಭಕ್ತರು ನಾನಾ ವಿಧಗಳಿಂದ ಪೂಜೆ, ಪುನಸ್ಕಾರವನ್ನು ಮಾಡುತ್ತಲೇ ಇರುತ್ತಾರೆ. ಅದಕ್ಕಾಗಿ ಲಕ್ಷ್ಮೀ ದೇವಿಯ ವಿಗ್ರಹ, ಫೋಟೋಗಳನ್ನು ಮನೆಯಲ್ಲಿ ಇಟ್ಟು ಪೂಜಿಸುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಲಕ್ಷ್ಮೀದೇವಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸದೇ ಇದ್ದರೆ ಸಮಸ್ಯೆಗಳುಂಟಾಗುವುದು, ಹಾಗಾದರೆ ಲಕ್ಷ್ಮೀ ದೇವಿಯ ವಿಗ್ರಹಗಳನ್ನು ಹೇಗೆ? ಯಾವ ರೀತಿ ಇಡಬೇಕು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ. ಲಕ್ಷ್ಮೀದೇವಿ ನಿಂತಿರುವ ಫೋಟೋ ಇಡಬಾರದು–ಪ್ರತಿಯೊಬ್ಬರ ಪೂಜಾ ಕೋಣೆಯಲ್ಲೂ ಲಕ್ಷ್ಮೀದೇವಿಯ … Read more

ಫೆಬ್ರವರಿ 17 ಶುಕ್ರವಾರ 3 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ರಾಜಯೋಗ

Dina Bhavishya 17 February 2023 :ಮಕರ ಸಂಕ್ರಾಂತಿ ಮತ್ತು ಮೀನ ರಾಶಿಯವರು ತಮ್ಮ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ.ಚಿನ್ನವನ್ನು ಕಾಲು ಗೆಜ್ಜೆ ಧರಿಸಬಹುದೇ.! ಮೇಷ –ನಿಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ಹಲವಾರು ಸಾಧನೆಗಳು ಇಂದು ನಿಮ್ಮೊಂದಿಗೆ ನಡೆಯುವ ನಿರೀಕ್ಷೆಯಿದೆ. ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ನಿಮಗೆ ಕೆಲವು ಉತ್ತಮ ಪ್ರತಿಫಲಗಳನ್ನು ತರುವುದರಿಂದ ತಾಳ್ಮೆಯಿಂದಿರಿ. ಆರೋಗ್ಯ ಚೆನ್ನಾಗಿ ಕಾಣುತ್ತದೆ. ವೃಷಭ ರಾಶಿ–ಇಂದು ವಿಶ್ವಾಸಾರ್ಹ ಮೂಲದಿಂದ ಹಣ ಬರುವ ಸಾಧ್ಯತೆ ಇದೆ. ಅಲ್ಲದೆ, ನಿಮ್ಮ ಹಠಾತ್ … Read more

ಯಾವ ರಾಶಿಗೆ ಯಾವ ಬಣ್ಣ ಬಟ್ಟೆ.ಅದೃಷ್ಟ ತರುತ್ತದೆ!

ಒಟ್ಟು 12 ರಾಶಿಗಳು ಇರುತ್ತವೆ. ಪ್ರತಿ ರಾಶಿವ ಪ್ರತ್ಯೇಕವಾದ ಅದೃಷ್ಟದ ಬಣ್ಣ ಇರುತ್ತದೆ. ಸೂರ್ಯನ ಚಲನೆ ಆಧಾರದ ಮೇಲೆ ನಿಮ್ಮ ರಾಶಿ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಯಾವ ರೀತಿ ನಿಮ್ಮ ಸ್ವಭಾವದ ಮೇಲೆ ಬೀರುತ್ತವೆ.. ಮೊದಲನೆಯದಾಗಿ ಮೇಷ ರಾಶಿಯವರಿಗೆ: ಈ ರಾಶಿಯವರು ಯಾವುದೇ ಕೆಲಸವನ್ನು ಉತ್ಕಟವಾದ ಪ್ರೀತಿಯಿಂದ ಮಾಡುತ್ತಾರೆ. ತುಂಬಾ ಖುಷಿ ಮತ್ತು ಅತಿ ಉತ್ಸಾಹದಿಂದ ಕಾಣಿಸಿಕೊಳ್ಳುತ್ತಾರೆ. ಹೇಗೆ ಕೆಂಪು ಬಣ್ಣ ಕಾಣುತ್ತೊ.ಯಾರು ಮೇಷ ರಾಶಿಯವರು ಕೆಂಪು ಬಣ್ಣ ಇನ್ನಷ್ಟು ಬಲ ಧೈರ್ಯವನ್ನು ತಂದುಕೊಡುತ್ತದೆ. ವೃಷಭ ರಾಶಿ: … Read more