ಬೆಂಡೆಕಾಯಿಯ ಪ್ರಯೋಜನಗಳು:ಈ ರೋಗಗಳಿಗೆ ಪ್ರಯೋಜನಕಾರಿ!

ಬೆಂಡೆಕಾಯಿಯ ಪ್ರಯೋಜನಗಳು: ಬೆಂಡೆಕಾಯಿ ತಿನ್ನಲು ರುಚಿಯಾಗಿರುತ್ತದೆ. ಆದರೆ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಇದನ್ನು ತಿನ್ನುವುದರಿಂದ ಅನೇಕ ರೋಗಗಳು ಗುಣವಾಗುತ್ತವೆ. ಹಾಗಾದರೆ ಬೆಂಡೆಕಾಯಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ. ಇಂದಿನ ವೇಗದ ಜೀವನದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ತಪ್ಪು ಆಹಾರ ಮತ್ತು ಕುಡಿಯುವ ಅಭ್ಯಾಸ ಮತ್ತು ಜೀವನಶೈಲಿಯಿಂದ ನಾವೇ ಅನೇಕ ರೋಗಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಆಹಾರದ ಬಗ್ಗೆ ಬಹಳ … Read more

ಈ ಜ್ಯೂಸ್ ಸಿಕ್ಕರೆ ಸಕ್ಕರೆ ಕಾಯಿಲೆ ಇವತ್ತೇ ಸೇವಿಸಿ ನೋಡಿ!

ಮನುಷ್ಯನಲ್ಲಿ ಯಾವ ಸಂದರ್ಭದಲ್ಲಿ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ ಹೇಳಲು ಬರುವುದಿಲ್ಲ. ಯಾಕೆ ಹೀಗೆ ಆಗುತ್ತದೆ ಎಂದು ನೋಡುವುದಾದರೆ, ಇಂದಿನ ಯುವಜನತೆಯರು ಅನುಸರಿಸುತ್ತಿರುವ ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು. ಪ್ರಮುಖವಾಗಿ ಕೆಟ್ಟ ಕೊಲೆಸ್ಟ್ರಾಲ್‌ಗೆ ಮುಕ್ತ ಆಹ್ವಾನ ನೀಡುವಂತಹ, ಅನಾರೋಗ್ಯಕಾರಿ ಆಹಾರಗಳಾದ ಪಿಜ್ಜಾ, ಬರ್ಗರ್, ಎಣ್ಣೆಯಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ, ಈ ಸಮಸ್ಯೆ ಬಹಳ ಬೇಗನೇ ಮನುಷ್ಯನಲ್ಲಿ ಕಾಣಿಸಿ ಕೊಳ್ಳುತ್ತವೆ. ಕೊನೆಗೆ ಹೃದಯದ ಕಾರ್ಯ ಚಟುವಟಿಕೆಯಲ್ಲಿ ಸಮಸ್ಯೆಗಳು … Read more

ಆಗಸ್ಟ್ 11, ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ

ಮೇಷ ರಾಶಿ–ಮೇಷ ರಾಶಿಯವರಿಗೆ ಇಂದು ಅತ್ಯಂತ ಫಲಪ್ರದವಾಗಲಿದೆ. ನಿಮ್ಮ ದೀರ್ಘಕಾಲ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸುವ ಬಗ್ಗೆ ನೀವು ಚಿಂತಿತರಾಗುತ್ತೀರಿ, ಇದು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ಕುಟುಂಬದ ಸದಸ್ಯರ ನಿವೃತ್ತಿಯಿಂದಾಗಿ ಸಣ್ಣ ಅನಿರೀಕ್ಷಿತ ಪಾರ್ಟಿಯನ್ನು ಆಯೋಜಿಸಬಹುದು. ನೀವು ಹೊಸ ವಾಹನವನ್ನು ಮನೆಗೆ ತರಬಹುದು. ಪ್ರೇಮ ಜೀವನ ನಡೆಸುತ್ತಿರುವವರು ಭಾರವಾದ ವ್ಯಕ್ತಿಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಬಹುದು. ವೃಷಭ ರಾಶಿ–ವೃಷಭ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ವಿಹಾರಕ್ಕೆ ಹೋಗಲು ಯೋಜಿಸುತ್ತೀರಿ ಮತ್ತು ನಿಮ್ಮ ಕೆಲಸಕ್ಕೆ … Read more

ಬರೀ 7 ದಿನದಲ್ಲಿ ನಿಮ್ಮ ತೂಕ ಹೆಚ್ಚಾಗಲು ಪ್ರಾರಂಭ ಎಷ್ಟೇ ಸಣ್ಣ/ತೆಳ್ಳಗಿರಲಿ!

ಶರೀರದಲ್ಲಿ ಪಿತ್ತ ವಿಕಾರ ಉಂಟಾದರೆ ಶರೀರದಲ್ಲಿ ಮಾಂಸದಾತು ಮತ್ತು ಮೆದದಾತು ಸರಿಯಾಗಿ ಕ್ರಿಯಾಶೀಲವಾಗಿ ಬೆಳವಣಿಗೆ ಆಗುವುದಿಲ್ಲ. ತುಪ್ಪದ ಸೇವನೆಯನ್ನು ನಿಯಮಿವಾಗಿ ಮಾಡುವುದರಿಂದ ಮಾಂಸಕಂಡಗಳ ಬಲವರ್ಧನೆ ಆಗುತ್ತದೆ ಮತ್ತು ಪಿತ್ತ ಸಮ್ಯವಸ್ತೇಯಲ್ಲಿ ಬರುತ್ತದೆ. ಇನ್ನು ಒಂದು ಮುಷ್ಠಿ ನೆನಸಿದ ಶೇಂಗಾ ಬೀಜ ಹಾಗು ಒಂದು ಅಥವಾ ಎರಡು ಪಚ್ಚೆ ಬಾಳೆಹಣ್ಣಣ್ಣು ಮಿಕ್ಸಿ ಮಾಡಿ ಜ್ಯೂಸ್ ತರ ಮಾಡಿ ಕುಡಿಬೇಕು. ಇದಕ್ಕೆ ಆರ್ಗಾನಿಕ್ ಬೆಲ್ಲವನ್ನು ಸಹ ಹಾಕಿ ಹಾಗು 3 ರಿಂದ 4 ಚಮಚ ತುಪ್ಪವಣ್ಣು ಹಾಕಿ ಕುಡಿಯಬೇಕು . … Read more

ವರಮಹಾಲಕ್ಷ್ಮಿ ದೇವಿಯನ್ನು ಯಾವ ದಿಕ್ಕಿನಲ್ಲಿ ಕೂರಿಸಿ ಪೂಜೆ ಮಾಡಬೇಕು? ಎಷ್ಟು ದೀಪಗಳನ್ನು ಹಚ್ಚಬೇಕು!

ವರಮಹಾಲಕ್ಷ್ಮಿ ಪೂಜೆ ಮಾಡುವುದಕ್ಕೆ ಸೂಕ್ತವಾದ ಹಾಗು ಶ್ರೇಷ್ಠವಾದಂತಹ ಸಮಯ ಯಾವುದು ಎಂದು ತಿಳಿದುಕೊಳ್ಳೋಣ. ವರಮಹಾಲಕ್ಷ್ಮಿ ಪೂಜೆ ಮಾಡುವುದಕ್ಕೆ ಸೂಕ್ತವಾದ ಸಮಯ ಎಂದರೆ ಅದು ಬ್ರಾಹ್ಮೀ ಮುಹೂರ್ತ. ಬೆಳಗಿನ ಜಾವ 3:30 ರಿಂದ 5:45 ವರೆಗೂ ಕೂಡ ಒಳ್ಳೆಯ ಒಂದು ಸಮಯ ಇರುತ್ತದೆ.ಈ ಬ್ರಾಹ್ಮೀ ಮುಹೂರ್ತದಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿದರೆ ಪೂರ್ಣ ಫಲವನ್ನು ಪಡೆಯಬಹುದು. ಹೆಚ್ಚಿನ ಫಲ ಪಡೆಯಬೇಕು ಎಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವುದು ಸೂಕ್ತ. ಹಿಂದಿನ ಸೀರೆ ಹುಡಿಸಿ ತಯಾರು ಮಾಡಿಕೊಂಡರೆ ಬೆಳಗ್ಗೆ ಎದ್ದ ತಕ್ಷಣ … Read more

ನೀವು ಕೋರಿದ ಕೊರೆಕೆಗಳು ಅತೀ ಶೀಘ್ರವಾಗಿ ನೆರವೇರಬೇಕಾದರೆ ಗಣಪತಿಗೆ ಕಡಲೆಕಾಳು ಹಾರ ಹಾಕಿ ಪೂಜೆ ಮಾಡಿರಿ!

ಈ ರೀತಿ ನೀವು ನೆನಸಿದ ಕಡಲೆ ಕಾಳಿನಲ್ಲಿ ಹಾರಮಾಡಿ ವಿಘ್ನೇಶ್ವರನಿಗೆ ಹಾಕಿ ಪೂಜೆ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗುತ್ತದೆ ಹಾಗೆ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಕಾರ್ಯ ಆಗಲಿ ಅಂತ ಅಂದುಕೊಂಡಿದ್ದರೆ ತುಂಬಾ ಬೇಗನೆ ನೆರವೇರುತ್ತದೆ ಅಂತ ಹೇಳಬಹುದು ಹಾಗಾದರೆ ಕಡಲೆಕಾಳು ಆಹಾರವನ್ನು ಹೇಗೆ ಮಾಡುವುದು ಪೂಜೆಯನ್ನು ಹೇಗೆ ಮಾಡುವುದು ಮಾಡಿಕೊಡುತ್ತೇನೆ ಬನ್ನಿ ನೋಡೋಣ. ಮೊದಲನೇದಾಗಿ ಕಡಲೆಕಾಳಿನ ಆರ ಮಾಡುವುದಕ್ಕೆ ಹಿಂದಿನ ರಾತ್ರಿಯ ನೀವು ಕಡಲೆ ಕಾಳನ್ನು ನೆನೆಸಬೇಕು ಬೆಳಗ್ಗೆ ಸ್ನಾನ ಮಾಡಿ ಮಡಿಯಿಂದ 21 ಕಡಲೆ … Read more

ಆಗಸ್ಟ್ 10 ಗುರುವಾರ ಇಂದಿನ ಮದ್ಯರಾತ್ರಿಯಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಹನುಮಾನ್ ಕೃಪೆಯಿಂದ.

ಮೇಷ ರಾಶಿ–ಮೇಷ ರಾಶಿಯ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ದಿನವು ಉತ್ತಮವಾಗಿರುತ್ತದೆ. ನೀವು ಮಾಡಿದ ಕೆಲಸಕ್ಕೆ ನೀವು ಮೆಚ್ಚುಗೆ ಪಡೆಯುತ್ತೀರಿ ಮತ್ತು ಕುಟುಂಬದಲ್ಲಿನ ಸದಸ್ಯರ ನಿವೃತ್ತಿಯಿಂದಾಗಿ ಸಣ್ಣ ಪಾರ್ಟಿಯನ್ನು ಸಹ ಆಯೋಜಿಸಬಹುದು. ನಿಮ್ಮ ಮಾತಿನ ಮಾಧುರ್ಯವನ್ನು ನೀವು ಕಾಪಾಡಿಕೊಳ್ಳಬೇಕು ಮತ್ತು ನೀವು ಕುಟುಂಬದ ಯಾರಿಗಾದರೂ ಸಲಹೆ ನೀಡಿದ್ದರೆ, ಇಂದು ನೀವು ಅವರಿಂದ ಸಂಪೂರ್ಣ ಸುಳ್ಳುಗಳನ್ನು ಕೇಳಬಹುದು. ವೃಷಭ ರಾಶಿ–ಇಂದು ವೃಷಭ ರಾಶಿಯವರಿಗೆ ವ್ಯಾಪಾರದ ದೃಷ್ಟಿಯಿಂದ ಉತ್ತಮ ದಿನವಾಗಲಿದೆ ಮತ್ತು ನಿಮ್ಮ ಸಂಪತ್ತು ಕೂಡ ಹೆಚ್ಚಾಗುತ್ತದೆ. ಅದೃಷ್ಟ … Read more

ನಾವು ಪ್ರತಿದಿನ ಮಾಡುವ 10 ದೊಡ್ಡ ತಪ್ಪುಗಳು 

ಪ್ರತಿ ಮನುಷ್ಯ ಹುಟ್ಟಿದ ಮೇಲೆ ಮಿಸ್ಟೇಕ್ಸ್ ಅನ್ನೋದು ಮಾಡೇ ಮಾಡ್ತಾನೆ. ಅವುಗಳು ಚಿಕ್ಕದಾದರೂ ಸರಿ ದೊಡ್ಡದಾದರೂ ಸರಿ. ನಾವು ಮಾಡುವಂತಹ ಮಿಸ್ಟೇಕ್ಸ್ ಹೇಗಿರುತ್ತೆ ಅಂದ್ರೆ ಅವು ಮಿಸ್ಟೆಕ್ ಅಂತ ನಮಗೂ ಸಹ ಗೊತ್ತಾಗೋದಿಲ್ಲ. ಆದ್ರೆ ಅವುಗಳಿಂದಾಗುವ ಪರಿಣಾಮ ಗಳು ಯಾವು ವು ಗೊತ್ತ? ನಮ್ಮ ಆರೋಗ್ಯದ ಬಗ್ಗೆ ನಮ್ಮ ಕೆರಿಯರ್ ಬಗ್ಗೆ ನಮ್ಮ ರಿಲೇಶನ್ ಮೇಲೆ ಚಿಕ್ಕ ಚಿಕ್ಕ ವಿಷಯ ತುಂಬಾ ದೊಡ್ಡ ಪ್ರಭಾವ ವನ್ನೇ ಬೀರುತ್ತದೆ. ನಾವು ಅವುಗಳನ್ನು ಗಮನಿಸುವುದಿಲ್ಲ. ನಾನು ಈದಿನ ಈ ವಿಡಿಯೋದಲ್ಲಿ … Read more

ಸಜ್ಜೆ ರೊಟ್ಟಿ ಸಕ್ಕರೆ ಕಾಯಿಲೆ ಇದ್ದವರು ಸೇವಿಸಿ!

ಭಾರತದಲ್ಲಿ ಬೆಳೆಯುವ ಆಹಾರದಲ್ಲಿ ಸಜ್ಜೆಗೆ ಐದನೇ ಸ್ಥಾನವಿದೆ. ಇದರ ಮೂಲ ಸ್ಥಾನ ಆಫ್ರಿಕಾ. ಈ ಸಜ್ಜೆ 2000 ವರ್ಷಕ್ಕೂ ಹಿಂದೆ ಸಾಗುವಳಿಯಲ್ಲಿತ್ತು. ಸಜ್ಜೆಯನ್ನು ಇಂಗ್ಲಿಷ್‌ನಲ್ಲಿ ಪರ್ಲ್ ಮಿಲ್ಲೆಟ್ ಹಿಂದಿಯಲ್ಲಿ ಬಾಜ್ರಾ ಮತ್ತು ಕೆಲವು ಕಡೆ ಕಂಬು ಎಂದು ಕರೆಯುತ್ತಾರೆ. ಈ ಬೆಳೆ ಅತೀ ಕಡಿಮೆ ಮಳೆ ಬರುವ ಪ್ರದೇಶದಲ್ಲಿ ಬೆಳೆಯಬಹುದು. ಸಜ್ಜೆಯಿಂದ ತಯಾರಾದ ರೊಟ್ಟಿ ಹಾಗೂ ಕಡುಬು ಉತ್ತಮ ಪೋಷಕಾಂಶಗಳ ಜೊತೆಗೆ ಸೇವಿಸಲು ಬಹಳ ರುಚಿ. ಅಕ್ಕಿ ರೊಟ್ಟಿ ಹಾಗೂ ಸಜ್ಜೆ ರೊಟ್ಟಿಯನ್ನು ಹೋಲಿಸಿ ನೋಡಿದರೆ ರುಚಿ … Read more

500 ವರ್ಷಗಳ ನಂತರ ಇಂದಿನಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮಂಜುನಾಥನ ಕೃಪೆಯಿಂದ ಮುಟ್ಟಿದೆಲ್ಲ ಚಿನ್ನ ಗುರುಬಲ

ಮೇಷ ರಾಶಿ–ಮೇಷ ರಾಶಿಯವರಿಗೆ ಧರ್ಮಕಾರ್ಯಗಳನ್ನು ಮಾಡುವ ದಿನವಾಗಿರುತ್ತದೆ. ನೀವು ದಾನ ಕಾರ್ಯಗಳಲ್ಲಿ ಮುಂದಿರುವಿರಿ ಮತ್ತು ಇತರರಿಗೆ ಸಹಾಯ ಮಾಡಲು ನೀವು ಮುಂದೆ ಬರುತ್ತೀರಿ. ನಿಮಗೆ ತಲೆನೋವು, ಕೆಮ್ಮು, ನೆಗಡಿ ಮುಂತಾದ ಸಮಸ್ಯೆಗಳಿರಬಹುದು. ನೀವು ಕೆಲಸದ ಪ್ರದೇಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ, ಅದು ನಿಮಗೆ ಉತ್ತಮ ಪ್ರಯೋಜನಗಳನ್ನು ತರುತ್ತದೆ ಮತ್ತು ನೀವು ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ, ಇಲ್ಲದಿದ್ದರೆ ನೀವು ನಂತರ ವಿಷಾದಿಸುತ್ತೀರಿ. ವೃಷಭ ರಾಶಿ–ವೃಷಭ ರಾಶಿಯವರಿಗೆ, ಇಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಹೆಸರು ಗಳಿಸುವ … Read more