ತುಳಸಿಗೆ ಯಾವ ದಿನ ನೀರು ಹಾಕಬಾರದು…! ತುಳಸಿ ಪೂಜೆ ಮಾಡುವ ವಿಧಾನ!

ತುಳಸಿ ವಿಶೇಷತೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಯಾವ ಮನೆಯಲ್ಲಿ ತುಳಸಿ ಇರುತ್ತದೆಯೋ ಆ ಒಂದು ಮನೆ ತುಂಬಾನೇ ಶ್ರೇಷ್ಠ ಆಗುತ್ತದೆ ಎಂದು ಹೇಳಬಹುದು. ಇದರಿಂದ ಲಕ್ಷ್ಮಿ ದೇವಿ ಕೃಪೆ ಸದಾಕಾಲ ಮನೆಯ ಮೇಲೆ ಇರುತ್ತದೆ.ತುಳಸಿ ಗಿಡ ಮನೆಯಲ್ಲಿ ಇದ್ದಾಗ ಯಾವ ರೀತಿ ತಪ್ಪುಗಳನ್ನು ಮಾಡಬಾರದು ಎನ್ನುವುದು ಮನೆಯವರಿಗೆ ಗೊತ್ತಿರುವುದಿಲ್ಲಾ. 1, ತುಳಸಿ ಪಾರ್ಟ್ ನಲ್ಲಿ ಇರುವ ಮಣ್ಣನ್ನು ಸ್ವಚ್ಛವಾಗಿ ಇಡಬೇಕು.ಒಂದು ವೇಳೆ ಕಸ ಇದ್ದಾರೆ ಲಕ್ಷ್ಮಿ ಬೇಸರಗೊಳ್ಳುತ್ತಾಳೆ ಮತ್ತು ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ.ಹಾಗಾಗಿ ಈ … Read more

ತೂಕ ಹೆಚ್ಚಿಸಲು ಸುಲಭ ಉಪಾಯ!

ತೂಕವನ್ನು ಹೆಚ್ಚಿಸಿಕೊಳ್ಳಲು ಅನಾರೋಗ್ಯಕರ ವಿಧಾನವನ್ನು ಪ್ರಯತ್ನಿಸುವ ಬದಲು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ. ತೂಕ ಹೆಚ್ಚಾಗಲು ಸಮಯ ಬೇಕಾಗಬಹುದು. ಆದರೆ ನೀವು ತಾಳ್ಮೆಯಿಂದಿರಬೇಕು ಮತ್ತು ಅದನ್ನು ಸರಿಯಾಗಿ ಅಭ್ಯಾಸ ಮಾಡಬೇಕು. ನೀವು ತೆಗೆದುಕೊಳ್ಳುವ ಆಹಾರಗಳ ಜತೆ ಒತ್ತಡಮುಕ್ತ ಜೀವನಶೈಲಿ, ವ್ಯಾಯಾಮ, ಉತ್ತಮ ನಿದ್ರೆ ಕೂಡ ಮುಖ್ಯ ಎಂಬುದು ನೆನಪಿರಲಿ. ಕ್ಯಾಲೋರಿ, ಪ್ರೊಟೀನ್‌, ಕೊಬ್ಬಿನ ಅಮಶಗಳು ದೇಹದ ತೂಕ ಹೆಚ್ಚಿಸಲು ಸಹಕಾರಿ. ಆದರೆ ಅದೇ ಅಧಿಕವಾಗಿ ಇತರೇ ಸಮಸ್ಸೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಆಹಾರದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು. … Read more

ಇಂದು ಆಗಸ್ಟ್ 14 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಆಗರ್ಭ ಶ್ರೀಮಂತರಾಗ್ತಾರೆ ಗುರುಬಲ ಶುಕ್ರದೆಸೆ

ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ಎಚ್ಚರಿಕೆ ಮತ್ತು ಎಚ್ಚರಿಕೆಯ ದಿನವಾಗಿರುತ್ತದೆ, ಏಕೆಂದರೆ ನೀವು ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣದಲ್ಲಿ ಅಧಿಕಾರಿಗಳಿಗೆ ಲಂಚ ನೀಡಬೇಕಾಗಬಹುದು, ಆಗ ಮಾತ್ರ ನಿರ್ಧಾರವು ನಿಮ್ಮ ಪರವಾಗಿ ಬರಬಹುದು. ಕೆಲವು ಪೂಜಾ ಪಠಣ, ಭಜನೆ, ಕೀರ್ತನೆ ಇತ್ಯಾದಿಗಳನ್ನು ನಿಮ್ಮ ಮನೆಯಲ್ಲಿ ಆಯೋಜಿಸಬಹುದು. ನಿಮ್ಮ ಸಂಗಾತಿಯೊಂದಿಗೆ, ನಿಮ್ಮ ಮಗುವಿನ ವೃತ್ತಿಜೀವನಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಚರ್ಚಿಸಬಹುದು, ಅದಕ್ಕಾಗಿ ನೀವು ಒಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ದೊಡ್ಡ ಲಾಭದ ಹೆಸರಿನಲ್ಲಿ ನೀವು … Read more

ಬಾಗಿಲಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಕಟ್ಟುವವರು ತಪ್ಪದೆ ನೋಡಿ

ನಿಂಬೆ ಹಣ್ಣು ಮೆಣಸಿನಕಾಯಿಯ ನ್ನ ಮನೆಯ ಹೊರಗೆ ಏಕೆ ಕಟ್ಟ ಬೇಕು? ನಿಂಬೆ ಮತ್ತು ಮೆಣಸಿನಕಾಯಿ ಗೆ ಸಂಬಂಧಿಸಿದ ವೈಜ್ಞಾನಿಕ ಕಾರಣ ಗಳು ಇವೆಯೇ? ದುಷ್ಟ ಕಣ್ಣಿನಿಂದ ನಿಮ್ಮ ನ್ನ ರಕ್ಷಿಸುತ್ತದೆ. ನಿಂಬೆಹಣ್ಣು ಮೆಣಸಿನಕಾಯಿ ಇದು ನಿಜ ವೇ? ಇದನ್ನ ತಿಳಿಸುವುದೇ ಇವತ್ತಿನ ಇಡೀ ಉದ್ದೇಶ. ಸಾಮಾನ್ಯವಾಗಿ ನೀವು ಮನೆಗಳ ಹೊರ ಗೆ ವ್ಯಾಪಾರದ ಸ್ಥಳದಲ್ಲಿ ಅಂಗಡಿಗಳ ಮುಂದೆ ಹೀಗೆ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿಯನ್ನೇ ಹಾಕೋದನ್ನ ನೀವು ನೋಡುತ್ತೀರಾ? ಮುಖ್ಯವಾಗಿ ಎಲ್ಲರೂ ಹೇಳುವುದು ದುಷ್ಟ ಕಣ್ಣಿನಿಂದ … Read more

ಈ ನಾಲ್ಕು ಅಕ್ಷರದಲ್ಲಿದೆ ನಿಮ್ಮ ಮಗುವಿನ ಭವ್ಯ ಭವಿಷ್ಯ!

ಈ ನಾಲ್ಕು ಅಕ್ಷರ ದಿಂದ ಹೆಸರು ಆರಂಭವಾಗುವ ಮಕ್ಕಳು ಪ್ರತಿ ವಿಷಯದಲ್ಲಿಯೂ ಟಾಪ್ ಆಗಿರ್ತಾರೆ.ಯಾವುದು? ಆ ನಾಲ್ಕು ಅಕ್ಷರಗಳು ಅದನ್ನ ತಿಳಿಸುವುದೇ? ಇವತ್ತಿನ ಉದ್ದೇಶ. ಹುಟ್ಟಿದ ದಿನಾಂಕದ ಜೊತೆ ಗೆ ನಿಮ್ಮ ವ್ಯಕ್ತಿತ್ವ ವನ್ನ ಹೆಸರಿನ ಮೊದಲ ಅಕ್ಷರ ದಿಂದ ವಿವರ ವಾಗಿ ಹೇಳ ಲಾಗುತ್ತೆ. ಇದನ್ನ ನಾಮ ಜ್ಯೋತಿಷ್ಯ ಅಂತ ಹೇಳ ಲಾಗುತ್ತೆ. ಇದರಲ್ಲಿ ಹೆಸರಿನ ಮೊದಲ ಅಕ್ಷರದ ಮೂಲಕ ಮಗುವಿನ ಗುಣ ಲಕ್ಷಣಗಳ ಬಗ್ಗೆ ಹೇಳ ಲಾಗುತ್ತೆ. ಹೆಸರಿನ ಮೊದಲ ಅಕ್ಷರ ಮಗುವಿನ ತೀಕ್ಷ್ಣ … Read more

ಡ್ರಾಗನ್ ಹಣ್ಣಿನಿಂದ ದೇಹಕ್ಕೆ ಆಗುವ ಅದ್ಬುತ ಲಾಭಗಳು!

ಡ್ರಾಗನ್ ಹಣ್ಣು ಪೋಷಕಾಂಶಗಳ ಕಣಜವನ್ನು ಹೊಂದಿರುವ ಹಣ್ಣು ಆಗಿದೆ.ಡ್ರಾಗನ್ ಹಣ್ಣು ಸ್ವಲ್ಪ ಸಿಹಿ ರುಚಿಯೊಂದಿಗೆ ರಸಭರಿತವಾಗಿರುತ್ತದೆ.ಇದರ ಬೀಜಗಳು ಆಡಿಕೆ ಬೀಜವನ್ನು ಹೊಂದಿದೆ.ಇದರಲ್ಲಿ ಕಡಿಮೆ ಕ್ಯಾಲೋರಿ, ವಿಟಮಿನ್ ಬಿ1, ವಿಟಮಿನ್ ಸಿ1, ವಿಟಮಿನ್ ಬಿ2, ಬಿ3 ಮತ್ತು ಕಬ್ಬಿಣ ಕ್ಯಾಲ್ಸಿಯಂ ಮತ್ತು ರಂಜಕದ ಕನಿಜಗಳನ್ನು ಹೊಂದಿದೆ.ಈ ಹಣ್ಣು ಕಡಿಮೆ ಪ್ರಮಾಣದ ಕೋಲೇಸ್ಟ್ರೇಲ್ ಅನ್ನು ಹೊಂದಿದ್ದು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಡ್ರಾಗನ್ ಹಣ್ಣು ಅಥವಾ ಜ್ಯೂಸ್ ಸೇವನೆ ಮಾಡಬಹುದು.ಇದರಿಂದ ಹೃದಯ ಸಮಸ್ಸೆಯನ್ನು ನಿವಾರಣೆ ಮಾಡುತ್ತದೆ. ಇದರಲ್ಲಿ ಇರುವ ಅಂಶ … Read more

ಇಂದಿನ ಮದ್ಯರಾತ್ರಿಯಿಂದ ಮುಂದಿನ 50 ವರ್ಷಗಳ ಬಳಿಕ ಲಕ್ಷ್ಮೀದೇವಿ ಕೃಪೆಯಿಂದ 5 ರಾಶಿಯವರಿಗೆ ಲಾಟರಿಹೊಡೆಯುತ್ತೆ ಅದೃಷ್ಟ

ನಮಸ್ಕಾರ ಸ್ನೇಹಿತರೆ 50 ವರ್ಷಗಳ ಬಳಿಕ ಈ ರಾಷ್ಟ್ರ ಗಳಿಗೆ ಗಜ ಲಕ್ಷ್ಮಿ ರಾಜಯೋಗ ಶುರುವಾಗಿದ್ದು, ಇಂದಿನಿಂದ ಐಷಾರಾಮಿ ಜೀವನ ಮತ್ತು ಹಣ ಸಂಪತ್ತಿನ ವೃದ್ಧಿಯಾಗುತ್ತೆ. ಹಾಗಾದ್ರೆ ಯಾವ ರಾಶಿ ವರಿಗೆ ಬರೋ ಬ್ಬರಿ 50 ವರ್ಷಗಳ ನಂತರ ರಾಜಯೋಗ ಶುರುವಾಗ್ತಾ ಇದೆ. ಗಜ ಲಕ್ಷ್ಮಿ ಯೋಗ ದಿಂದ ಯಾವೆಲ್ಲಾ ಅದೃಷ್ಟ ಹಾಗೂ ಫಲ ಗಳನ್ನು ಪಡೆದುಕೊಂಡು ಐಷಾರಾಮಿ ಜೀವನ ನಡೆಸುತ್ತಾರೆ. ನೋಡೋಣ ಬನ್ನಿ ಈ ರಾಶಿಯವರ ಆದಾಯ ವು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ವ್ಯಾಪಾರ … Read more

ದೇವಾಲಯಗಳಲ್ಲಿ ಕಟ್ಟುವ ಪವಿತ್ರ ದಾರಗಳು ಹಾಗು ತಾಯತ ಗಳು ಹೀಗೆ ಸಾಕಾರತ್ಮಕವಾಗಿ ಕೆಲಸ ಮಾಡುತ್ತವೆ ಗೊತ್ತಾ!

ಕೆಲವೊಂದು ಧಾರ್ಮಿಕ ಕ್ಷೇತ್ರಗಳಿಗೆ ಹೋದಾಗ ಭಗವಂತನ ಪಾದಕ್ಕೆ ಮುಟ್ಟಿಸಿ ಒಂದು ತಾಯತವನ್ನು ಕೊರಳಿಗೆ ಕಟ್ಟುತ್ತಾರೆ. ಇದನ್ನು ಎಲ್ಲರಿಗೂ ಕಟ್ಟುತ್ತಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿಸಿಕೊಡುತ್ತೇವೆ. ಇದನ್ನು ಕಟ್ಟಿಸಿಕೊಳ್ಳುವುದಕ್ಕೂ ಮುಂಚೆ ನಂಬಿಕೆ ಬಹಳ ಮುಖ್ಯ. ಅದನ್ನು ಕಟ್ಟುವ ಮುಂಚೆ ಆ ತಾಯತವನ್ನು ಭಗವಂತನಿಗೆ ಟಚ್ ಮಾಡಿಸುತ್ತಾರೆ. ನಿಮಗೆ ಒಳ್ಳೆಯದು ಆಗುತ್ತದೆ ಎಂದು ನಿಮಗೆ ಕಟ್ಟುತ್ತಾರೆ. ನೀವು ಒಳ್ಳೆಯ ಮನಸ್ಸಿನಿಂದ ಕಟ್ಟಿಸಿಕೊಂಡಿದ್ದಾರೆ ಅವರ ಆಶೀರ್ವಾದ ನಿಮಗೆ ಸಿಗುತ್ತದೆ. ನಿಮ್ಮ ಮನಸ್ಸಿನಲ್ಲಿ ನಂಬಿಕೆ ಇದ್ದರೆ ನಿಮಗೆ ಒಳ್ಳೆಯದು … Read more

ಮಂಗಳಸೂತ್ರದಲ್ಲಿ ಇದು ಇದ್ದರೆ ಗಂಡನಿಗೆ 100 ವರ್ಷ!

ಹಿಂದೂ ಧರ್ಮದಲ್ಲಿ ಮದುವೆಗೆ ಬಹಳಾನೇ ಮಹತ್ವವಿದೆ. ತಾಳಿ ಕಂಠಿ ಕರಿಮಣಿ ಇತ್ಯಾದಿ ಹೆಸರುಗಳಿಂದ ಕೂಡಿರುವ ಈ ಮಾಂಗಲ್ಯವು ಮದುವೆಯಲ್ಲಿ ಗಂಡು ಹೆಣ್ಣಿಗೆ ಕಟ್ಟುವ ಪವಿತ್ರವಾದ ಒಂದು ಸೂತ್ರ. ಇದು ಒಂದು ಹೆಣ್ಣಿಗೆ ಅತೀ ಪವಿತ್ರವಾದ ಹಾಗು ಭಾವನಾತ್ಮಕವಾದ ಆಭರಣ. ಇನ್ನು ಮಾಂಗಲ್ಯದಲ್ಲಿ ಮುಖ್ಯವಾಗಿ ಇರುವಂತಹದು ಕರಿಮಣಿ ಮತ್ತು ಹವಳ. ಇವೆರಡು ಹೆಣ್ಣಿನ ಅಲಂಕಾರಕ್ಕೆ ಇರುವ ಸರವಲ್ಲ. ಹೆಣ್ಣಿಗೆ ಸಂಪೂರ್ಣವಾಗಿ ರಕ್ಷೆ ನೀಡುವ ಸರ ಆಗಿದೆ. ಅದರೆ ಇತ್ತೀಚಿಗೆ ತಾಳಿಯ ಮಹತ್ವ ಬಹಳಷ್ಟು ಜನರಿಗೆ ಗೊತ್ತಿಲ್ಲ. ಯಾವುದೆ ಶಾಸ್ತ್ರ … Read more

ಇಂದಿನಿಂದ 2025 ರವರೆಗೂ 4 ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜಯೋಗ ಗುರುಬಲ ಶನಿದೇವನ ಕೃಪೆಯಿಂದ ನೀವೇ ಲಕ್ಷದೀಪತಿಗಳು

ನಮಸ್ಕಾರ ಸ್ನೇಹಿತರೆ ಇಂದಿನಿಂದ 2025 ರವರೆಗೂ ಕೂಡ ಈ ನಾಲ್ಕು ರಾಶಿಯವರ ಸುಖಿ ಜೀವಿಗಳು ಅಂತ ಹೇಳಲಾಗ್ತಿದ್ದು ಕುಂಭ ದಲ್ಲಿ ಶನಿ ಇರುವುದರಿಂದ ಇವರಿಗೆ ಲಾಭ ಮತ್ತು ಶುಭ ಎರಡು ಕೂಡ ಪ್ರಭಾವ ವನ್ನು ಬೀರುತ್ತದೆ ಅಂತ ಹೇಳಲಾಗ್ತಿದೆ. ಹಾಗಾದ್ರೆ ಶನಿಯ ಪ್ರಭಾವದಿಂದ 2000 ಇಪ್ಪತೈದು ರವರೆಗೆ ಯಾವ ರಾಶಿಯವರಿಗೆ ಶುಭ ಫಲಗಳು ಸಿಗ್ತಾ ಇದೆ ನೋಡೋಣ ಬನ್ನಿ. ಹೌದು, ವ್ಯಕ್ತಿಯ ಹಣೆಬರಹ ವನ್ನು ರೂಪಿಸುವ ಲ್ಲಿ ಪ್ರತಿ ಯೊಂದು ಗ್ರಹ ವೂ ತನ್ನ ದೇ ಆದ … Read more