ಇಂದಿನಿಂದ ಈ ರಾಶಿಯವರಿಗೆ ತಿರುಪತಿ ತಿಮ್ಮಪ್ಪನ ದಿವ್ಯ ದೃಷ್ಟಿ ಬೀಳಲಿದ್ದು ! ಅವರ ಜೀವನವೇ ಬದಲಾಗುತ್ತದೆ
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಮಲ ಗಿರಿ ವಾಸ ತಿಮ್ಮಪ್ಪನ ಆಶೀರ್ವಾದ ಇಂದಿನಿಂದ ಈ ರಾಶಿ ಗಳಿಗೆ ಒದಗಿ ಬರಲಿದೆ. ಬಹು ಕಾಲ ಗಳ ಪುಣ್ಯ ಹಾಗೂ ಫಲ ಗಳ ಪರವಾಗಿ ಈ ಯೋಗ ಇವರಿಗೆ ಬಂದಿದ್ದು, ಶಿಕ್ಷಣ ಹಾಗೂ ವ್ಯವಹಾರಿಕ ಕಾರ್ಯ ಗಳಲ್ಲಿ ಮನ್ನಣೆ ಸಿಗ ಲಿದೆ. ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರಿಗೆ ನಿಮ್ಮ ಪೂರ್ವಿಕರು ಗಳಿಸಿದ ಹೆಸರು ಹಾಗೂ ಕೀರ್ತಿ ಯಿಂದಾಗಿ ನೀವು ಪ್ರಸಿದ್ಧಿಗೆ ಬರುವಿರಿ. ಹಿಂದೆ ಅವರಿಂದ ಉಪಕೃತ ರಾದವರು ಈಗ … Read more