ಇಂದಿನಿಂದ ಈ ರಾಶಿಯವರಿಗೆ ತಿರುಪತಿ ತಿಮ್ಮಪ್ಪನ ದಿವ್ಯ ದೃಷ್ಟಿ ಬೀಳಲಿದ್ದು ! ಅವರ ಜೀವನವೇ ಬದಲಾಗುತ್ತದೆ

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಮಲ ಗಿರಿ ವಾಸ ತಿಮ್ಮಪ್ಪನ ಆಶೀರ್ವಾದ ಇಂದಿನಿಂದ ಈ ರಾಶಿ ಗಳಿಗೆ ಒದಗಿ ಬರಲಿದೆ. ಬಹು ಕಾಲ ಗಳ ಪುಣ್ಯ ಹಾಗೂ ಫಲ ಗಳ ಪರವಾಗಿ ಈ ಯೋಗ ಇವರಿಗೆ ಬಂದಿದ್ದು, ಶಿಕ್ಷಣ ಹಾಗೂ ವ್ಯವಹಾರಿಕ ಕಾರ್ಯ ಗಳಲ್ಲಿ ಮನ್ನಣೆ ಸಿಗ ಲಿದೆ. ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರಿಗೆ ನಿಮ್ಮ ಪೂರ್ವಿಕರು ಗಳಿಸಿದ ಹೆಸರು ಹಾಗೂ ಕೀರ್ತಿ ಯಿಂದಾಗಿ ನೀವು ಪ್ರಸಿದ್ಧಿಗೆ ಬರುವಿರಿ. ಹಿಂದೆ ಅವರಿಂದ ಉಪಕೃತ ರಾದವರು ಈಗ … Read more

100% Result : ದೇವರಿಗೆ ಯಾವ ಎಣ್ಣೆಯಿಂದ ದೀಪ ಹಚ್ಚಬೇಕು!

ಶಾಸ್ತ್ರದ ಪ್ರಕಾರ ಹಾಗು ದೇವಸ್ಥಾನದಲ್ಲಿ ಕೂಡ ಬಹಳ ಮಹತ್ವವಿರುವುದು ತುಪ್ಪದಿಂದ ಹಚ್ಚಿದ ದೀಪಕ್ಕೆ ತುಂಬಾ ಮಹತ್ವವಿದೆ. ತುಪ್ಪದಿಂದ ಹಚ್ಚಿದ ದೀಪ ಭಗವಂತನನ್ನು ಮುಟ್ಟುತ್ತದೆ. ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ. ತುಪ್ಪದ ದೀಪ ಹಚ್ಚಿದಾಗ ಬರುವ ಹೊಗೆ ಆಯುರ್ವೇದ ಒಂದು ಅಂಶವಿರುತ್ತದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ತಯಾರಿಸಿ ದೇವರಿಗೆ ಎಂದು ಸಪರೇಟ್ ಆಗಿ ಇಡುತ್ತಿದ್ದರು. ಆದಷ್ಟು ನೀವು ಕಲಬೆರೆಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ. ಅದರೆ ಎಲ್ಲರಿಗೂ ತುಪ್ಪದ ದೀಪವನ್ನು ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ತುಪ್ಪದಷ್ಟೇ … Read more

ನೆಲ ಬಸಳೆ ಸೊಪ್ಪಿನ ದುಷ್ಪರಿಣಾಮ!

ಸ್ನೇಹಿತರೆ, ಬಸಳೆ ಸೊಪ್ಪಿನ ಬಳಕೆ ನಿಮಗೆಲ್ಲಾ ತಿಳಿದಿರುವುದೇ ಆಗಿದೆ.. ಅದರೊಂದಿಗೆ “ನೆಲ ಬಸಳೆ” ಸೊಪ್ಪಿನ ಬಗ್ಗೆ ಒಂದು ಉತ್ತಮ ಮಾಹಿತಿ ನಿಮಗೆ ನೀಡುತ್ತಿದ್ದೇನೆ.ಬಸಳೆ ಸೊಪ್ಪು ಬಹಳಷ್ಟು ಖನಿಜಾಂಶ ಹೊಂದಿದ್ದು ಸಿವಿಟಮಿನ್ ಹೆಚ್ಚು ಸಿಗುವ ಸೊಪ್ಪು. ಮಾರುಕಟ್ಟೆ ಯಲ್ಲಿ ಬಹಳವಾಗಿ ಸಿಗುವ,ದಿನದಿಂದ ದಿನಕ್ಕೆ ಅದರ ಬೆಲೆ ಕೂಡಾ ಏರುತ್ತಿದೆ.. ಅದಕ್ಕಿಂತ ಹೆಚ್ಚು ಜೀವಸತ್ವ ತುಂಬಿರುವ ನೆಲಬಸಲೆ ಗಿಡದ ಮಾಹಿತಿ ಹಾಗೂ ಅದರ ಉಪಯೋಗ ಅದರ ಬಳಕೆಯ ದುಷ್ಪರಿಣಾಮ ಗಳು ಯಾರ ಮೇಲೆ ಹೇಗೆ ಆಗುತ್ತದೆ ಎಂಬ ಬಗ್ಗೆ ಕೂಡಾ … Read more

ನಿಮ್ಮ ಬೆರಳಲ್ಲಿ ಇರುವ ಶಂಖದ ಚಿಹ್ನೆ ಏನನ್ನು ಸೂಚಿಸುತ್ತದೆ!

ಸಮುದ್ರಿಕಾ ಶಾಸ್ತ್ರದ ಪ್ರಕಾರ ವ್ಯಕ್ತಿಯ ಒಂದು ಬೆರಳ ತುದಿಯಲ್ಲಿ ಶಂಖದ ರೇಖೆ ಇದ್ದರೆ ಅದು ಶುಭ ಚಿಹ್ನೆ. ಇಂತಹ ಜನರು ಉನ್ನತ ಶಿಕ್ಷಣವನ್ನು ಮಾಡುತ್ತಾರೆ ಜೊತೆಗೆ ಉನ್ನತ ಸ್ಥಾನವನ್ನೂ ಏರುತ್ತಾರೆ. ಇದರೊಂದಿಗೆ ಈ ವ್ಯಕ್ತಿಗಳು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸುತ್ತಾರೆ. ಇವರು ಸಮಸ್ಯೆಗಳನ್ನು ಎದುರಿಸುವುದು ಬಹಳ ವಿರಳ. ಅಂದರೆ ಇವರು ಹೆಚ್ಚು ಕಷ್ಟಗಳಿಲ್ಲದೇ ಸಾಮಾನ್ಯ ಜೀವನವನ್ನು ನಡೆಸುತ್ತಾರೆ. ​​ಎರಡು ಶಂಖದ ಗುರುತುಗಳಿದ್ದರೆ ನಿಮ್ಮ ಕೈಯ ಎರಡು ಬೆರಳುಗಳಲ್ಲಿ ಶಂಖದ ಗುರುತಿದ್ದರೆ, ಸಮುದ್ರಿಕಾ ಶಾಸ್ತ್ರದ ಪ್ರಕಾರ ಅದು ಹೋರಾಟದ … Read more

ಇಂದು ಭಯಂಕರ ಮಂಗಳವಾರ!6ರಾಶಿಯವರಿಗೆ ಗಜಕೇಸರಿ ಯೋಗ ರಾಜಯೋಗ ಚಾಮುಂಡೇಶ್ವರಿ ಕೃಪೆ ಜೀವನವೇ ಬಂಗಾರ

ಮಂಗಳವಾರ ಅಕ್ಟೋಬರ್ ಮೂವತ್ತೊಂದನೇ ತಾರೀಖು ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ರಾಜಯೋಗ ಪ್ರಾಪ್ತಿಯಾಗುತ್ತದೆ. ನಿಮ್ಮ ಜೀವನ ವೇ ಬಂಗಾರ ವಾಗುತ್ತೆ. ಚಾಮುಂಡೇಶ್ವರಿಯ ಅನುಗ್ರಹ ಸಿಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ ಲಿದೆ ಅಂತ ಈ ವಿಡಿಯೋದಲ್ಲಿ ನೋಡೋಣ ಬನ್ನಿ. ಈ ರಾಶಿಯವರು ತುಂಬಾ ನೇ ಶ್ರಮವಹಿಸಿ ಕೆಲಸ ವನ್ನೂ ನಿರ್ವಹಿಸುವುದರಿಂದ ಇವರ ವೃತ್ತಿಜೀವನ, ಉದ್ಯೋಗ, ವ್ಯಾಪಾರ, ವ್ಯವಹಾರ ಎಲ್ಲ ವೂ ಕೂಡ ಅಭಿವೃದ್ಧಿ ಯನ್ನು … Read more

ಸೋರಿಯಾಸಿಸ್ ಗೆ ಸರಳ ಮನೆ ಮದ್ದು!

Simple home remedy for psoriasis :-ಸೋರಿಯಾಸಿಸ್:— ಒಂದು ಭಯಾನಕ ಚರ್ಮದ ಕಾಯಿಲೆ ಬಗ್ಗೆ ಈ ದಿನ ಸರಳ , ತುಂಬಾ ಸರಳ ಮನೆಮದ್ದುಗಳನ್ನು ಹೇಳುತ್ತಿದ್ದೇನೆ.ಈ ಪ್ರಕಾರದಲ್ಲಿ ಏನಾದರೂ ಕೆಲವೇ ಕೆಲವು ಕಾಲ ಮುಂಜಾಗ್ರತೆ ವಹಿಸಿದಿರೋ? ಸೋರಿಯಾಸಿಸ್ ವ್ಯಾಧಿ ನಿಮ್ಮನ್ನು ಬಿಟ್ಟು ಓಡಿಹೋಗುವುದು ಖಂಡಿತಾ. ಆದರೆ, ನಾಲ್ಕು ದಿನ ಹಾಗೇ,ನಾಲ್ಕು ದಿನ ಹೀಗೆ ಮಾಡೋದು. ಸಿಕ್ಕ ಸಿಕ್ಕ ಎಲ್ಲಾ ತರಹದ ಮೆಡಿಸಿನ್ ಮಾಡೋದು ಸೋತ ಮುಖ ಮಾಡಿಕೊಳ್ಳೋದು,ಮತ್ತೆ ಹೆಚ್ಚಿದಾಗ ಮರಳಿ ಔಷಧಿ ಹುಡುಕುವ ಕೆಲಸ ನೀವೆಲ್ಲಾ ಏನಾದರೂ … Read more

ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ!

ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ. ಇದು ಬಳ್ಳಿಯಂತೆ ಹಬ್ಬಿ ,ಬೇಲಿ ಸಾಲಿನ ಗಿಡದಂತೆ ಮಲೆನಾಡಿನಲ್ಲಿ ನಮಗೆ ಸಿಗುತ್ತದೆ..ಇದರ ಉಪಯೋಗ ಬಹಳ ವಿಶೇಷ ವಾಗಿ ಸಕ್ಕರೆ ಕಾಯಿಲೆಗೆ.. ಇದನ್ನು ಗುರುತಿಸಿ ಕೊಳ್ಳಲು ಸುಲಭ ವಿಧಾನ ನಿಮಗೆ ತಿಳಿಸಿದ್ದೇನೆ.ಇದರ ಎಲೆ ಬಾಯಿಯೊಳಗೆ ಇಡುತ್ತಿದ್ದಂತೆ?ತನಗೆ ತಾನೇ ಅದರ ಗುಣವನ್ನು ತೋರಿಸಿ ಕೊಡುತ್ತದೆ. ಅಂದರೇ? ನೀವು ಇದರ ಎಲೆ ಒಂದು ಬಾಯಿಗೆ ಹಾಕಿ ಜಗಿದು ತುಪ್ಪಿ ಬಿಡಿ, ಆನಂತರ ಯಾವುದೇ ಸಕ್ಕರೆ,ಬೆಲ್ಲದಂತಹ ಸಿಹಿ ಸೇವಿಸಿ.ಆ ಸಿಹಿ ಎನ್ನುವುದು ನಾಶವಾಗಿ ನೀವು … Read more

ಇಂದು ಭಯಂಕರ ಸೋಮವಾರ!ಮುಂದಿನ 5ವರ್ಷ 4ರಾಶಿಯವರಿಗೆ 1ತಿಂಗಳಲ್ಲಿ ಸುವರ್ಣಯೋಗ

ಇಂದು ಅತಿ ಭಯಂಕರ ವಾದ ಸೋಮವಾರ ,ಈ ಸೋಮವಾರ ದಿಂದ ಒಂದು ತಿಂಗಳು ಸುವರ್ಣ ಯೋಗ. ಈ ನಾಲ್ಕು ರಾಶಿಯವರಿಗೆ ಮುಂದಿನ 5 ವರ್ಷ ಶುಕ್ರದೆಸೆ ಆರಂಭವಾಗುತ್ತೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಇವರ ಜೀವನ ವೇ ಬದಲಾಗುತ್ತೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ. ಇಂದಿನಿಂದ ಈ ರಾಶಿಯವರಿಗೆ ಸುಖ, ಸಂತೋಷ, ನೆಮ್ಮದಿಯ ವಾತಾವರಣ ಗಳು ಸೃಷ್ಟಿಯಾಗ ಲು ಸಾಧ್ಯವಾಗುತ್ತೆ. ನೀವು … Read more

ಕೈ ಕಾಲು ಜೋಮು /ಮರ ಗಟ್ಟುವುದು /ಪಾದದ ಉರಿ /ಜೋಮು / ನರದೌರ್ಬಲ್ಯದ ಕಾರಣ ಪರಿಹಾರ!

ಕೈ ಕಾಲು ಜೋಮು ಇಡಿಯುವ ಸಮಸ್ಸೆ ಹೆಚ್ಚಾಗಿ ಮುಪ್ಪಾ ವ್ಯವಸ್ಥೆಯಲ್ಲಿ ಬರುತ್ತದೆ.ಅದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲು ಈ ಸಮಸ್ಸೆ ಹೆಚ್ಚಾಗಿ ಕಂಡು ಬರುತ್ತಿದೆ.ಕೈ ಕಾಲು ಜೋಮು ಇಡಿಯುವುದಕ್ಕೆ ಮುಖ್ಯ ಕಾರಣ ನರಗಳ ದೌರ್ಬಲ್ಯತೆಯಿಂದ. ನರಗಳ ದೌರ್ಬಲ್ಯಕ್ಕೆ ಮುಖ್ಯ ಕಾರಣ ಯಾವುದು ಎಂದರೆ ನರಗಳಿಗೆ ಬೇಕಾಗಿರುವ ಸೂಕ್ಷ್ಮಪೋಷಕ ತತ್ವಗಳ ಕೊರತೆ, ರಕ್ತ ಹೀನತೆ ಹಾಗೂ ಶರೀರದಲ್ಲಿ ಇರುವಂತಹ ನ್ಯೂಟ್ರಿಷನ್ ಕೊರತೆ.ಈ ರೀತಿಯ ಕೊರತೆಯಿಂದ ಇಂತಹ ದೌರ್ಬಲ್ಯ ಕಂಡು ಬರುತ್ತದೆ. ಆಜೀರ್ಣತೆ ಸಮಸ್ಸೆಯಿಂದ ಅಮ ಸಮಸ್ಸೆ ಉಂಟಾಗುತ್ತದೆ.ಇದರಿಂದ ರಕ್ತ ಸಂಚಾರಕ್ಕೆ … Read more

ಚಂದ್ರಗ್ರಹಣ ಮುಗಿತು ಇಂದು ಭಾನುವಾರ!5ರಾಶಿಯವರಿಗೆ ಗಜಕೇಸರಿ ಯೋಗ ವಿಪರೀತ ಯಶಸ್ಸು ಚಾಮುಂಡಿ ಕೃಪೆ

ಭಯಂಕರ ವಾದ ಚಂದ್ರ ಗ್ರಹಣ ನೆನ್ನೆ ಮುಗಿಯಿರತು. ಇಂದು ಭಾನುವಾರ ಇಂದಿನ ಭಾನುವಾರ ದಿಂದ ಐದು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ವಿಪರೀತ ಯಶಸ್ಸು, ಸಂಪತ್ತು ದೊರೆಯುತ್ತೆ. ತಾಯಿ ಚಾಮುಂಡೇಶ್ವರಿಯ ಅನುಗ್ರಹ ಇರುತ್ತ ದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ. ನೀವು ಮಾಡುವ ಕೆಲಸ ಕಾರ್ಯ ದಲ್ಲಿ ಹೆಚ್ಚು ಪ್ರೋತ್ಸಾಹ ವನ್ನು ಪಡೆದುಕೊಳ್ಳುತ್ತೀರ ನೀವು ಯಾವುದೇ ಕೆಲಸ ಕಾರ್ಯ ಮಾಡಿದರು ಕೂಡ. ಅದರಲ್ಲಿ … Read more