ಫೆಬ್ರವರಿ 7 ಬುಧವಾರ ನಾಳೆಯಿಂದ 8 ವರ್ಷ 7 ರಾಶಿಯವರಿಗೆ ಮಹಾ ರಾಜಯೋಗ ಬೇಡವೆಂದರೂ ಶ್ರೀಮಂತರಾಗುತ್ತೀರ!

ಎಲ್ಲರಿಗೂ ನಮಸ್ಕಾರ. ಇಂದಿನ ಫೆಬ್ರವರಿ 7 ತಾರೀಖು ಬುಧವಾರ ಇಂದಿನಿಂದ 8 ವರ್ಷ ಈ ರಾಶಿಯವರಿಗೆ ಕೆಲವೊಂದು ರಾಶಿಯವರ ಪ್ರತಿಯೊಂದು ಜೀವನದಲ್ಲಿಯೂ ಕೂಡ ಬಹಳಷ್ಟು ಯೋಗ ಕೂಡಿ ಬಂದಿದೆ. ಇವರು ಕುಬೇರರಾಗುವ ಮಹಾ ಅದೃಷ್ಟವನ್ನು ಪಡೆದುಕೊಳ್ಳುತ್ತಿದ್ದರೆ. ಇಂದು ನೀವು ನಿಮ್ಮ ವ್ಯಾಪಾರಕ್ಕಾಗಿ ಕೆಲವು ಹೊಸ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ನಿರತರಾಗಿರುತ್ತೀರ ಇದರಿಂದಾಗಿ ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಕೋಪಗೊಳ್ಳಬಹುದು. ಪ್ರೀತಿಯ ಜೀವನ ನಡೆಸುವ ಜನರಲ್ಲಿ ಒಂದು ಹೊಸ ಶಕ್ತಿ ಹರಿಯುತ್ತೆ. ಇಂದು ನೀವು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರ್ತೀರಾ ಮತ್ತು … Read more

ಟೀ ಕಾಫಿ ಜೊತೆ ಟೋಸ್ಟ್​ ತಿನ್ನುವುದು ಒಳ್ಳೆಯದ ಕೆಟ್ಟದ್ದಾ?

ಅನೇಕ ಜನರು ಬೆಳಗ್ಗೆ ಚಹಾದೊಂದಿಗೆ ಟೋಸ್ಟ್ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಚಹಾದಲ್ಲಿ ಅದ್ದಿ ಟೋಸ್ಟ್ ತಿನ್ನಲು ಇಷ್ಟಪಡುತ್ತಾರೆ. ಟೋಸ್ಟ್ ರುಚಿಯಾಗಿರಬಹುದು ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಬಗ್ಗೆ ಕೆಲ ಮಾಹಿತಿ ಇಲ್ಲಿದೆ. ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯದೆ ನಮ್ಮಲ್ಲಿ ಹೆಚ್ಚಿನವರು ದಿನ ಆರಂಭಿಸುವುದಿಲ್ಲ. ಅದು ನಮ್ಮ ಬದುಕಿನ ಭಾಗವಾಗಿಬಿಟ್ಟಿದೆ. ಆದರೆ ಅನೇಕರಿಗೆ ಚಹಾದ ಜೊತೆಗೆ ಬಿಸ್ಕತ್ತು, ಟೋಸ್ಟ್ ಮತ್ತು ಬ್ರೆಡ್ ತಿನ್ನುವ ಅಭ್ಯಾಸವಿದೆ. ಟೀ ಜೊತೆಗೆ ರಸ್ಕ್ ತಿಂದರೆ ಇನ್ನು ತಿಂಡಿ ಮಾಡಬೇಕಿಲ್ಲ. ಆದರೆ … Read more

ಮನೆಯ ಬಳಿ ಈ ಸಸ್ಯಗಳು ಇದ್ದಕ್ಕಿದ್ದಂತ ಹುಟ್ಟಿದರೆ ಅದೃಷ್ಟವೋ ಅದೃಷ್ಟ!

ಹಿಂದೂ ಧರ್ಮದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ.ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಮರಗಳನ್ನು ಮತ್ತು ಸಸ್ಯಗಳನ್ನು ಬಹಳ ವಿಶೇಷ ಮತ್ತು ಮುಖ್ಯವೆಂದು ಪರಿಗಣಿಸಲಾಗಿದೆ. ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಸಹ, ಹೋಮ – ಹವನವನ್ನು ಮಾಡುವಾಗ ವಿವಿಧ ರೀತಿಯ ಮರಗಳನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಅತ್ಯಂತ ಶ್ರೇಷ್ಟ ಸಸ್ಯ. ತುಳಸಿ ಸಸ್ಯವನ್ನು ಪ್ರತಿ ಮನೆಯ ಅಂಗಳದ ಹೆಮ್ಮೆ ಎಂದು ಪರಿಗಣಿಸಲಾಗುತ್ತದೆ. ಈ ಗಿಡ ಕಟ್ಟೆಯಲ್ಲೇ ಒಣಗುವುದನ್ನು ಅಥವಾ ಒಣಗಿದ ಗಿಡ ನಡುವುದನ್ನು ಬಹಳ ದುರುದ್ದೇಶಪೂರಿತವೆಂದು … Read more

ಕಫ ಕರಗಿಸಲು ಸುಲಭ ವಿಧಾನ,ನಿಂಬೆ ರಸದ ಲೇಹ್ಯ.

ಹತ್ತಾರು ವರ್ಷ ಕಾಲ ಕೆಡದೆ, ನಿಮ್ಮ ಶೇಖರಣೆಯಲ್ಲಿ ಇಟ್ಟುಕೊಂಡು ಬಳಕೆ ಮಾಡಿ ಕೊಳ್ಳುತ್ತಾ ;ಆರೋಗ್ಯವನ್ನು ಕಾಪಾಡುವಲ್ಲಿ ಈ ಮನೆ ಮದ್ದು ಉಪಯುಕ್ತ ವಾಗಿ ಕಾರ್ಯ ಮಾಡುತ್ತದೆ..ಕಫ ಕರಗಿಸುಲು , ಶೀಘ್ರ ಉಪಶಮನಕಾರಿ ಮನೆ ಮದ್ದು… “ನಿಂಬೆ ರಸದ ಲೇಹ್ಯ..” ಎಳೆಯ ನಿಂಬೆ ರಸ ಆಗಿರದೆ,ಬಲಿತ ಹಣ್ಣಿನ ರಸವನ್ನೆ ಬಳಸಿ,ಬಾಳಿಕೆ ಹೆಚ್ಚು ಕಾಲ ಬರುವುದು.ಶುದ್ಧ, ಶುಭ್ರವಾಗಿ ಇಟ್ಟಷ್ಟು ಕಾಲ,ನೀರು,ಗಾಳಿ ತಾಗದೇ ಇದ್ದಷ್ಟು ಕಾಲ ಬಾಳಿಕೆ ಬರುವ ಶೀಘ್ರ ಉಪಶಮನಕಾರಿ ಮನೆ ಔಷಧಿ..ನಿಂಬೆ ರಸದ ಲೇಹ..ಬಳಕೆ ಮಾಡಿಕೊಳ್ಳಿ.. ಹತ್ತಾರು ವರ್ಷ … Read more

ಫೆಬ್ರವರಿ 6 ಮಂಗಳವಾರ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ

ನಮಸ್ಕಾರ ಮಂಗಳವಾರದಿಂದ ಈ ಕೆಲವೊಂದು ರಾಶಿಗಳಿಗೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ಸಿಗುತ್ತದೆ. ಆದ್ದರಿಂದ ಈ ನಾಲ್ಕು ರಾಷ್ಟ್ರಗಳು ಮನೆ ಅದೃಷ್ಟವಂತ ಅಂತ ಹೇಳಿದ್ರಿ. ತಪ್ಪಾಗಲಾರದು ಮತ್ತು ದುಡ್ಡಿನ ಸುರಿಮಳೆ ಸುರಿಯುತ್ತದೆ. ಯಾವುದೇ ಕೆಲಸ ಕಾರ್ಯವನ್ನ ಮಾಡಿದರು ಕೂಡ ನೀವು ನಿಮ್ಮ ಪ್ರಯತ್ನವನ್ನು ಮಾಡೋದ್ರಿಂದ ತುಂಬ ಲಾಭವನ್ನು ಒಂದು ಕೆಲಸದಲ್ಲಿ ಪಡೆದುಕೊಳ್ತೀರಾ ಅಂತ ಹೇಳಿದ್ರಿ ತಪ್ಪಾಗಲಾರದು. ಸ್ನೇಹಿತರೇ ನಿಮಗೆ ಯಾವುದೇ ಕೆಲಸಗಳನ್ನು ಮಾಡಿದರೂ ಕೂಡ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಲಾಭ ಸಿಗುತ್ತೆ … Read more

ಇದರಲ್ಲಿ ಒಂದು ನಂಬರ್ ಆಯ್ಕೆ ಮಾಡಿ ನಿಮ್ಮ ಬಗ್ಗೆ ಅವರ ಮನದಲ್ಲೇನಿದೆ ತಿಳಿಯಿರಿ!

ನೀವು ಈ ಒಂದು 5 ನಂಬರ್ ಗಳಲ್ಲಿ ಒಂದು ನಂಬರ್ ಅನ್ನು ಸೆಲೆಕ್ಟ್ ಮಾಡಬೇಕು. ನೀವು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಅಥವಾ ನಿಮ್ಮ ತಂದೆ ತಾಯಿಯನ್ನು ಇಷ್ಟ ಪಟ್ಟಿದ್ದರೆ ಅವರು ನಿಮ್ಮ ಬಗ್ಗೆ ಏನು ಅಂದುಕೊಂಡಿರುತ್ತಾರೆ ಎಂದು ಈ ಆಟದಲ್ಲಿ ನಾವು ತಿಳಿಸಿಕೊಡುತ್ತೇವೆ. ಹಾಗಾಗಿ ಅವರನ್ನು ನೀವು ನೆನಪಿಸಿಕೊಂಡು ಈ 5 ನಂಬರ್ ನಲ್ಲಿ ಒಂದು ನಂಬರ್ ಅನ್ನು ಪಿಕ್ ಮಾಡಬೇಕಾಗುತ್ತದೆ. 1, ಇದರಲ್ಲಿ ನೀವು ನಂಬರ್ ಒಂದು ಆಯ್ಕೆ ಮಾಡಿದ್ದರೆ ತುಂಬಾ ಒಳ್ಳೆಯ ಮನುಷ್ಯರು ಆಗಿರುತ್ತಾರೆ. … Read more

ಗ್ಯಾಸ್ ಲೈಟರ್ ಕೆಳಗೆ ಇದನ್ನು ಬರೆದು ನೋಡಿ! ನಡೆಯುತ್ತೆ ಚಮತ್ಕರ!

ನಿಮಗೆ ಯಾವುದೇ ತೊಂದರೆ ಇದ್ದರೆ ಗ್ಯಾಸ್ ಲೈಟರ್ ಕೆಳಗೆ ಈ ರೀತಿ ಬರೆದು ನೋಡಿ ನಿಮ್ಮ ಎಲ್ಲಾ ಸಮಸ್ಸೆಗಳು ನಿವಾರಣೆ ಆಗುತ್ತದೆ. ಜೀವನದಲ್ಲಿ ಏನೇ ಪ್ರಯತ್ನ ಪಟ್ಟರು ಗೆಲುವು ಅನ್ನೋದು ಸಿಗುವುದಿಲ್ಲ ಮತ್ತು ಯಶಸ್ಸು ಸಿಗುವುದಿಲ್ಲ. ಹಾಗಾಗಿ ಗ್ಯಾಸ್ ಮೇಲೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಗ್ಯಾಸ್ ಮೇಲೆ ಒಂದು ಚೀಟಿ ಇಡಬೇಕು. ಚೀಟಿ ಮೇಲೆ Blockage ಅಂತಾ ಮೂರು ಬಾರಿ ಅಥವಾ ಅಡೆತಡೆ ಅಂತಾ ಮೂರು ಬಾರಿ ಬರೆಯಬೇಕು. ಇದನ್ನು ಶನಿವಾರ ಬೆಳಗ್ಗೆ 6:00 ಗಂಟೆಯಿಂದ … Read more

ಫೆಬ್ರವರಿ 5 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಫೆಬ್ರವರಿ ಐದನೇ ತಾರೀಕು. ಬಹಳ ವಿಶೇಷವಾಗಿರುವಂತಹ ಸೋಮವಾರಯಿಂದ ಈ ಕೆಲವೊಂದು ರಾಶಿಯವರಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣವಾದ ಕೃಪಾ ಕಟಾಕ್ಷ ದೊರೆಯುತ್ತಿರುವುದರಿಂದ ಈ ರಾಶಿಯವರು ರಾತ್ರಿ ರಾತ್ರಿಯಲ್ಲಿ ಆಗರ್ಭ ಶ್ರೀಮಂತರಾಗುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ಸೋಮವಾರದಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ. ಹೌದು. ಈ ರಾಶಿಯವರು ಉದ್ಯಮವನ್ನು ಆರಂಭ ಮಾಡಬೇಕು ಎಂದುಕೊಂಡಿದ್ದೀರಿ. ನಾಳೆಯಿಂದ ಪ್ರಶಸ್ತವಾದ ಸಮಯ ಪ್ರಾರಂಭವಾಗುತ್ತದೆ. ಆ ಉದ್ಯಮದಿಂದ ದೊಡ್ಡ ಮಟ್ಟದ ಆದಾಯ ಹರಿದು ಬರುತ್ತದೆ. … Read more

ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕಾ?ಹಾಗಿದ್ರೆ ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿ!

ರಂಗುರಂಗಿನ ಚಿಟ್ಟೆಗಳನ್ನು ಆಕಾಶದಲ್ಲಿ ಹಾರುವುದನ್ನು ನೋಡುವುದೇ ಒಂದು ಸೌಭಾಗ್ಯ. ಮನಸ್ಸಿಗೆ ಬಹಳಷ್ಟು ಖುಷಿಯನ್ನು ತಂದುಕೊಡುತ್ತದೆ. ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿಕೊಂಡು ಇದರ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗೆ ಇರುತ್ತದೆ ಹಾಗೂ ನಿಮ್ಮ ಬಗ್ಗೆ ಸಾಕಷ್ಟು ತಿಳಿದುಕೊಳ್ಳಿ. 1, ಜನವರಿ : ಈ ತಿಂಗಳಿನ ಚಿಟ್ಟೆಯನ್ನು ನೀವು ಆರಿಸಿದರೆ ನಿಮ್ಮದು ಬಹಳ ಪರಿಶುದ್ಧವಾದ ಮನಸ್ಸು. ಇವರಿಗೆ ಇನ್ನೊಬ್ಬರೊಂದಿಗೆ ಗೆಳೆತನ ಬೆಳೆಸುವುದೆಂದರೆ ಬಹಳನೇ ಇಷ್ಟ. ನೀವು ಈ ಚಿಟ್ಟೆಯಂತೆ ಬಹಳನೇ ಸುಂದರವಾಗಿರುತ್ತೀರ. ಇದರಿಂದ ನಿಮ್ಮ ಮನೆಯ ಅಕ್ಕಪಕ್ಕದವರು … Read more

ಚಪಾತಿ ಮಾಡುವ ಹೊಸ ವಿಧಾನ ಎಲ್ಲಾರು ಸುಲಭವಾಗಿ ಚಪಾತಿ ಮಾಡಬಹುದು!

ಚಪಾತಿ ಮಾಡುವ ಈ ಟ್ರಿಕ್ಸ್ ತಿಳಿದರೆ ನಿಮ್ಮ ಕೆಲಸ ತುಂಬಾ ಸುಲಭವಾಗುತ್ತದೆ. ಇನ್ನು ಚಪಾತಿ ಮಾಡಿದ ಮೇಲೆ ತವ ತುಂಬಾ ಬಿಸಿ ಆಗಿರುತ್ತದೆ. ಇಂತಹ ಸಮಯದಲ್ಲಿ ಮಿಕ್ಸಿ ಜಾರನ್ನು ನೀವು ಇದರ ಸಹಾಯದಿಂದ ಒಣಗಿಸಬಹುದು. ಈ ರೀತಿ ಮಾಡಿದರೆ ಮಿಕ್ಸಿ ಚೆನ್ನಾಗಿ ಡ್ರೈ ಆಗುತ್ತದೆ. ಇನ್ನು ಚಪಾತಿ ತುಂಬಾ ಸಾಫ್ಟ್ ಆಗಿ ಬರುವುದಕ್ಕೆ ಬಿಸಿ ನೀರಿನಿಂದ ಚಪಾತಿ ಹಿಟ್ಟನ್ನು ಮಿಕ್ಸ್ ಮಾಡಬೇಕು. ನಂತರ ತವ ಮೇಲೆ ಸ್ವಲ್ಪ ಚಪಾತಿ ಹಿಟ್ಟು ಹಾಕಿ ಬಿಸಿ ಮಾಡಬೇಕು. ಇದನ್ನು ಚಪಾತಿ … Read more