ಆರೋಗ್ಯ ಕಾಪಾಡುವ ಬಾಳೆದಿಂಡಿನ ಉಪಯೋಗಗಳು!

ಬಾಳೆ ದಿಂಡು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ ತುಂಬಾ ಬಲಿತ ಮರಗಳಲ್ಲಿ ಮಧ್ಯದ ಭಾಗವನ್ನು ಕತ್ತರಿಸಿದಾಗ ಅದರ ಒಳಗೆ ಸಿಗುವ ಭಾಗವನ್ನು ನಾವು ಬಾಳೆ ದಿಂಡು ಎಂದು ಕರೆಯುತ್ತೇವೆ ಇದರ ಸುತ್ತ ಪದರಗಳು ಇರುತ್ತದೆ ಅದನ್ನು ತೆಗೆದು ಮಧ್ಯದಲ್ಲಿ ಉಳಿಯುವ ಗಟ್ಟಿ ಭಾಗವನ್ನು ನಾವು ಬಾಳೆ ದಿಂಡು ಎಂದು ಕರೆಯುತ್ತೇವೆ. ಇದನ್ನು ನಾವು ತರಕಾರಿಗಳ ರೀತಿಯಲ್ಲಿ ಉಪಯೋಗಿಸಬಹುದು ಇದನ್ನು ಕತ್ತರಿಸಿ ಮಜ್ಜಿಗೆಯ ಒಳಗೆ ನೆನೆಸಿ ನಂತರ ಇದನ್ನು ನಾವು ತರಕಾರಿ ಜೊತೆ … Read more

ನಿತ್ಯ ದೇವರ ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು!

ಮೊದಲನೆಯದಾಗಿ ದೇವರ ಮನೆಯಲ್ಲಿ ಎರಡು ದೀಪಗಳನ್ನು ಹಚ್ಚುವುದು ತುಂಬಾ ಶ್ರೇಷ್ಠ ದೀಪ ಕಂಬಗಳು ಎಂದರೆ ಎರಡು ಇಂಚು ಅಥವಾ ಮೂರು ಇಂಚು ದೀಪಗಳನ್ನು ಪ್ರತಿನಿತ್ಯ ನೀವು ಬಳಸಬಹುದು ಎರಡು ದೀಪಗಳ ಜೊತೆಗೆ ಒಂದು ನಂದ ದೀಪವನ್ನು ಬೆಳಗುವದರಿಂದ ತುಂಬಾ ಶ್ರೇಷ್ಠ ಇದರಿಂದ ನಮ್ಮ ಮನೆಗೆ ತುಂಬಾ ಶ್ರೇಷ್ಠ ವಾಗುತ್ತದೆ ಅಥವಾ ಮಣ್ಣಿನ ದೀಪವನ್ನು ಹಚ್ಚುವುದು ಸಹ ತುಂಬಾ ಶ್ರೇಷ್ಠ ಎರಡು ಕಾಮಾಕ್ಷಿ ದೀಪವನ್ನು ಯಾವುದೇ ಕಾರಣಕ್ಕೂ ಹಚ್ಚಬಾರದು ಎರಡು ದೀಪಗಳ ಜೊತೆ ಒಂದು ಕಾಮಾಕ್ಷಿ ದೀಪವನ್ನು ಬೆಳಗಬಹುದು … Read more

171ವರ್ಷಗಳ ನಂತರ ತಿರುಕನಿಗೂ ಕುಬೇರನಾಗುವ ಯೋಗ..6ರಾಶಿಯವರಿಗೆ ಹಣದ ಮಳೆ ಬೇಡ ಅಂದ್ರು ಅಷ್ಟೈಶ್ವರ್ಯ ತುಂಬಿ ತುಳುಕುತ್ತೆ

ಮೇಷ: ಇಂದು ನಿಮ್ಮ ಮನಸ್ಸು ಆಧ್ಯಾತ್ಮಿಕವಾಗಿರುತ್ತದೆ. ಜಾಂಬ್‌ನಲ್ಲಿನ ಪ್ರದರ್ಶನವು ಆಹ್ಲಾದಕರವಾಗಿರುತ್ತದೆ. ವ್ಯವಹಾರದಲ್ಲಿ ಬದಲಾವಣೆಗೆ ಅವಕಾಶಗಳು ಇರಬಹುದು. ಆತ್ಮವಿಶ್ವಾಸ ಹೇರಳವಾಗಿರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ. ರಾಜಕಾರಣಿಗಳಿಗೆ ಲಾಭವಾಗಲಿದೆ. ವೃಷಭ: ಇಂದು ನಿಂತ ಹಣ ಬರಬಹುದು. ಆರೋಗ್ಯ ಹದಗೆಡಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲಸ ಹೆಚ್ಚು ಇರುತ್ತದೆ. ಮಾತಿನಲ್ಲಿ ಮಾಧುರ್ಯ ಇರುತ್ತದೆ. ಶೈಕ್ಷಣಿಕ ಕೆಲಸಗಳು ಉತ್ತಮಗೊಳ್ಳುತ್ತವೆ. ಯಾವುದೇ ಸ್ಥಗಿತಗೊಂಡ ಹಣವನ್ನು ಹಿಂಪಡೆಯಬಹುದು. ಇಂದು ನಿಮ್ಮ ಮಾತು ಲಾಭವನ್ನು ನೀಡುತ್ತದೆ. ಮಿಥುನ: ಉದ್ಯೋಗ … Read more

ದೇವರ ಮುಂದೆ ಇಚ್ಛೆಗಳನ್ನು ಹೇಳುವ ಬದಲು ಈ ಎರಡು ಪದ ಹೇಳಿ!

ಪ್ರತಿಯೊಬ್ಬ ವ್ಯಕ್ತಿಯು ದೇವರ ಬಳಿ ಹೋಗಿ ನನ್ನ ಕಷ್ಟಗಳು ಪರಿಹಾರ ಆದರೆ ನಿಮಗೆ ಇಷ್ಟು ಹಣವನ್ನು ಹುಂಡಿಯಲ್ಲಿ ಹಾಕುತ್ತೇವೆ ಅಥವಾ ಈ ರೀತಿ ಸೇವೆಗಳನ್ನು ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ ನೀವು ಈ ರೀತಿ ಕೇಳಿಕೊಳ್ಳದೆ ದೇವರ ಬಳಿ ಈ ನಾನು ಹೇಳುವ ರೀತಿಯಲ್ಲಿ ಕೇಳಿಕೊಳ್ಳಿ ನಿಮ್ಮ ಎಲ್ಲ ಕಷ್ಟಗಳು ಈಡೇರುತ್ತದೆ ಅದು ಯಾವ ರೀತಿ ಎಂದರೆ ಈಗ ನೀವು ಯಾವುದಾದರು ಕೆಲಸ ಬೇಕು ಎಂದು ಕೇಳಿಕೊಳ್ಳಲು ಹೋದರೆ , ಈ ರೀತಿ ಕೇಳಿಕೊಳ್ಳಿ ಭಗವಂತ ನಾನು ಈ … Read more

ಕಳಲೆ ಇದನ್ನು ತಿಂದರೆ ಏನಾಗುತ್ತದೆ ಗೊತ್ತಾ?

ಮಲೆನಾಡಿನಲ್ಲಿ ಮಳೆ ಬಂದರೆ ಕಿರಿಕಿರಿ ಹೆಚ್ಚು ಆದರೆ ಇಲ್ಲಿಯ ಜನರಿಗೆ ಅದು ಎಲ್ಲಿಲ್ಲದ ಸಂತೋಷ ಏಕೆಂದರೆ ಮಳೆಗಾಲದಲ್ಲಿ ಕೆಲವು ವಸ್ತುಗಳನ್ನು ನಾವು ಸವಿಯಬಹುದು ಕೆಲವು ಆಹಾರ ಪದಾರ್ಥಗಳು ಸವಿಯಲು ಸಿಗುತ್ತದೆ ಎಂದು ಮಳೆಗಾಲದಲ್ಲಿ ಸಿಗುವ ಹಣಬೆ ಕಳಲೆ ಮರಗೆಣಸು ಇದರ ರುಚಿಯನ್ನು ಸವಿದವರೇ ಬಲ್ಲರು ಮಳೆಗಾಲದ ಸಮಯ ಬಿದುರಿನ ವಂಶವೃಧಯವಾಗುವ ಸಮಯ ಈ ಸಮಯದಲ್ಲಿ ಮೊಳಕೆಯ ರೀತಿಯಲ್ಲಿ ಬಿದಿರಿನ ತಳ ಭಾಗದಲ್ಲಿ ಹುಟ್ಟಿಕೊಳ್ಳುತ್ತದೆ ಅದನ್ನು ಕಳಲೆ ಎಂದು ಕರೆಯುತ್ತಾರೆ ಇದನ್ನು ಸ್ವಲ್ಪ ಎತ್ತರಕ್ಕೆ ಬೆಳೆದ ನಂತರ ಅದನ್ನು … Read more

ಸೊಮವಾರದ ದಿನದಂದು ಈ ತಪ್ಪನ್ನು ಎಂದಿಗೂ ಮಾಡಬಾರದು!

ಇಂದು ಸಂಪ್ರದಾಯದಲ್ಲಿ ಪ್ರತಿದಿನಕ್ಕೂ ಒಂದೊಂದು ದೇವರ ಶ್ರೇಷ್ಠ ದಿನ ಎಂದು ಹೇಳಲಾಗುತ್ತದೆ ಸೋಮವಾರದ ದಿನವನ್ನು ಶಿವನಿಗೆ ಅತಿ ಶ್ರೇಷ್ಠವಾದ ದಿನ ಎಂದು ಹೇಳಲಾಗುತ್ತದೆ ಮೊದಲನೆಯದಾಗಿ ನೀವು ಪ್ರತಿದಿನ ಶಿವನಿಗೆ ಇಷ್ಟವಾದ ಕೆಲಸಗಳನ್ನು ಮಾಡಬೇಕು ನೀವು ಶಿವನ ದೇವಾಲಯಗಳಿಗೆ ಹೋಗಿ ಬಿಲ್ವಪತ್ರೆಯನ್ನು ನೀಡುವುದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಸೋಮವಾರದ ದಿನ ಬಿಳಿಯ ವಸ್ತ್ರಗಳನ್ನು ನೀವು ಧರಿಸುವುದರಿಂದ ನಿಮಗೆ ತುಂಬಾ ಒಳ್ಳೆಯ ಲಾಭವಿರುತ್ತದೆ ಸೋಮವಾರದ ದಿನ ಎಂದಿಗೂ ಸಹ ನಾನ್ ವೆಜ್ ಅನ್ನು ತಿನ್ನಬಾರದು ವಿಶೇಷವಾಗಿ ಸೋಮವಾರದ ದಿನದಂದು ನೀವು … Read more

ಮಕ್ಕಳಿಗೆ ಕಿವಿ ಚುಚ್ಚಿದರೆ ಹಿಂದೀದೆ ವೈಜ್ಞಾನಿಕ ಕಾರಣ

ಹುಟ್ಟಿದ ಮಕ್ಕಳಿಗೆ ಒಂದು ತಿಂಗಳು ಅಥವಾ ಐದು ತಿಂಗಳು ಅಥವಾ ಮೂರು ತಿಂಗಳಿಗೆ ಕಿವಿ ಚುಚ್ಚಿಸುತ್ತಾರೆ ಇದರಲ್ಲಿ ಅನೇಕ ವೈಜ್ಞಾನಿಕ ಕಾರಣಗಳು ಇವೆ. ಕಿವಿಯ ಕೆಳಗಡೆ ಇರುವ ಕೆಲವು ನರಗಳನ್ನು ಕಿವಿ ಚುಚ್ಚುವ ಮೂಲಕ ಆಕ್ಟಿವೇಟ್ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸಹಾಯಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ ಕೆಲವೊಮ್ಮೆ ಮಕ್ಕಳು ಬೆಚ್ಚಿ ಬೀಳುತ್ತಾರೆ ಮತ್ತು ಹೆಚ್ಚು ಜ್ವರ ಬರುತ್ತದೆ ಮತ್ತು ಹೆಚ್ಚು ಹೆದರಿಕೊಳ್ಳುತ್ತಾರೆ ಮೂರ್ಛೆ ರೋಗವನ್ನು ಎದುರಿಸುತ್ತಿರುತ್ತಾರೆ ಇದಲ್ಲದಕ್ಕೂ ಚಿಕಿತ್ಸೆಯಾಗಿ ಕಿವಿಯ ಭಾಗದಲ್ಲಿನ ಸೂಕ್ಷ್ಮಬಿಂದುಗಳು ಕಿವಿ ಚುಚ್ಚುವುದು ಇದು … Read more

ದೀಪಾವಾಳಿಗೂ ಮುನ್ನವೇ 12ವರ್ಷಗಳ ನಂತರ ಕುಬೇರಯೋಗ ಈ ರಾಶಿಯವರಿಗೆ ಬಹುದಿನದ ಸಮಸ್ಯೆಯಿಂದ ಮುಕ್ತಿ ಸಿಗಲಿದೆ..

ಮೇಷ: ಇಂದು ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಉದ್ಯೋಗದಲ್ಲಿ ಹುದ್ದೆ ಬದಲಾವಣೆ ಸಾಧ್ಯತೆ ಇದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಖರ್ಚು ಹೆಚ್ಚಾಗಲಿದೆ. ಪೋಷಕರ ಬೆಂಬಲ ಸಿಗಲಿದೆ. ಹಣ ಸಿಗುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಅಧಿಕಾರಿಗಳು ಬೆಂಬಲವನ್ನು ಪಡೆಯುತ್ತಾರೆ. ವೃಷಭ ರಾಶಿ : ಇಂದು ವ್ಯಾಪಾರದಲ್ಲಿ ಸಿಕ್ಕಿಹಾಕಿಕೊಂಡ ಹಣ ಬರಬಹುದು. ಯಾವುದೇ ವ್ಯವಹಾರಕ್ಕೆ ಇತ್ಯರ್ಥವಾಗಬಹುದು. ತಾಯಿಯಿಂದ ಸಂಪತ್ತು ಬರುವ ಸಾಧ್ಯತೆಗಳಿವೆ. ಮನಃಶಾಂತಿ ಇರುತ್ತದೆ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಪ್ರಗತಿಯ ಅವಕಾಶಗಳು ಲಭ್ಯವಾಗಬಹುದು. ಮಿಥುನ: ಇಂದು, ಉದ್ಯೋಗ ಬದಲಾವಣೆಗೆ … Read more

ನಾಲಿಗೆಯಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಹೇಳುವುದು ನಿಜವಾಗುತ್ತದೆ ಸತ್ಯಾನ?

ನಾಲಿಗೆ ಮೇಲಿರುವ ಮಚ್ಚೆ ಇರುವವರು ಹೇಳುವುದು ನಿಜವಾಗುತ್ತದೆ ಇದು ನಿಜಾನಾ ಮನುಷ್ಯನ ಮೇಲೆ ಪ್ರತಿ ಭಾಗಗಳಲ್ಲಿಯೂ ಮಚ್ಚೆಗಳು ಇದ್ದೇ ಇರುತ್ತದೆ ಮನುಷ್ಯನ ಬಹು ಭಾಗಗಳಲ್ಲೂ ಸಹ ಮಚ್ಚೆಗಳು ಕಂಡುಬರುತ್ತದೆ ನಾಲಿಗೆಯ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಸವಿಯುತ್ತದೆ ಮತ್ತು ಇದು ನಮಗೆ ಬೇಕು ಮತ್ತು ಬೇಡವಾದ ತಿಂಡಿಗಳನ್ನು ತಿಳಿಸುತ್ತದೆ ನಾಲಿಗೆಯ ತುದಿ ಭಾಗದಲ್ಲಿ ಮತ್ತು ಕೆಲವರಿಗೆ ಎಡ ಭಾಗದಲ್ಲಿ ಕೆಲವರಿಗೆ ಬಲಭಾಗದಲ್ಲಿ ಇನ್ನೂ ಕೆಲವರಿಗೆ ನಾಲಿಗೆಯ ಮಧ್ಯದಲ್ಲೇ ಮಚ್ಚೆಗಳು ಇರುತ್ತದೆ ನಾಲಿಗೆ ತುದಿಯಲ್ಲಿ ಮಚ್ಚೆ ಇದ್ದರೆ ಏನು … Read more

ಕಾಗೆಯು ತಲೆಯನ್ನು ಮುಟ್ಟಿದರೆ ಏನರ್ಥ?

ಶಕುನ ಶಾಸ್ತ್ರದಲ್ಲಿ ಕಾಗೆಯ ಬಗ್ಗೆ ಅನೇಕ ಶುಭ ಮತ್ತು ಅಶುಭ ಸಂಕೇತವನ್ನು ತಿಳಿಸಲಾಗಿದೆ ಹಿಂದೂ ಧರ್ಮದಲ್ಲಿ ಕಾಗೆಯನ್ನು ಯಮನ ಸಂದೇಶಕ್ಕಾ ಎಂದು ಪರಿಗಣಿಸಲಾಗುತ್ತದೆ ಕಾಗೆಯು ಪ್ರಪಂಚದಲ್ಲಿ ಆಗುವ ಮುಂದಿನ ಘಟನೆಯ ಮತ್ತು ಕೆಟ್ಟ ಘಟನೆಗಳನ್ನು ಮುಂಚೆಯ ಮುನ್ಸೂಚನೆ ನೀಡುತ್ತದೆ ಮೊದಲನೆಯದಾಗಿ ಮಧ್ಯಾಹ್ನದ ಸಮಯದಲ್ಲಿ ಉತ್ತರ ದಿಕ್ಕಿನಿಂದ ಅಥವಾ ಪೂರ್ವ ದಿಕ್ಕಿನಿಂದ ಕಾಗೆಯ ಧ್ವನಿ ಕೇಳಿದರೆ ಅದನ್ನು ಉತ್ತಮ ಶಕುನ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಕಾಗೆಯ ಸಂಕೇತವನ್ನು ಸ್ತ್ರೀ ನೋಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ ಕಾಗೆಯು ಮನೆಯ … Read more