ಭಯಂಕರ ಹುಣ್ಣಿಮೆ ಮುಗಿದಿದೆ ಇಂದು ಡಿಸೆಂಬರ್ 9 ಶುಭ ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಆರಂಭ

ಮೇಷ: ಹಲವು ಸಮಸ್ಯೆಗಳು ದೂರವಾಗುತ್ತವೆ—ಮೇಷ ರಾಶಿಯವರಿಗೆ ಇಂದು ಮಿಶ್ರ ದಿನವಾಗಲಿದೆ. ಹಳೆಯ ಸ್ನೇಹಿತ ಅಥವಾ ಸಂಬಂಧಿಕರೊಂದಿಗೆ ಹಠಾತ್ ಭೇಟಿಯಾಗಬಹುದು, ಅದು ಹಳೆಯ ನೆನಪುಗಳನ್ನು ತರುತ್ತದೆ. ವಿಶೇಷ ವ್ಯಕ್ತಿಯ ಸಹಾಯದಿಂದ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪೋಷಕರ ಸಹಕಾರ ಮತ್ತು ಸಂಪರ್ಕದಿಂದ ನೀವು ಉತ್ತಮ ಪ್ರಯೋಜನವನ್ನು ಪಡೆಯುತ್ತೀರಿ. ಮನೆ-ಕುಟುಂಬ ಮತ್ತು ವ್ಯಾಪಾರ-ಸಂಬಂಧಿತ ಚಟುವಟಿಕೆಗಳ ನಡುವೆ ನೀವು ಉತ್ತಮ ಸಮತೋಲನವನ್ನು ನಿರ್ವಹಿಸಿದರೆ, ಅದು ಪ್ರಯೋಜನಕಾರಿಯಾಗಿದೆ. ಕೋಪ ಮತ್ತು ನಡವಳಿಕೆಯನ್ನು ನಿಯಂತ್ರಿಸಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಪತಿ-ಪತ್ನಿಯರ ನಡುವೆ ಯಾವುದಾದರೂ … Read more

ಪೂಜೆಯ ತೆಂಗಿನಕಾಯಿ ಕೆಟ್ಟುಹೋದಲ್ಲಿ!ಜೋಡಿ ತಿರುಳಿದ್ದಲ್ಲಿ, ಮೊಳಕೆ ಹೂವು ಬಂದಲ್ಲಿ ಶುಭವೋ ಅಶುಭವೋ!

ಪೂಜೆಗೆ ಉಪಯೋಗಿಸುವ ತೆಂಗಿನಕಾಯಿ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತೇವೆ. ತೆಂಗಿನಕಾಯಿ ಜುಟ್ಟಿನ ಕೆಳಗೆ ಮೂರು ಕಣ್ಣುಗಳು ಇರುತ್ತವೆ. ಅದು ಪರಮೇಶ್ವರನ ಸ್ವರೂಪ. ಹಾಗಾಗಿ ಪರಮೇಶ್ವರನ ಅನುಗ್ರಹ ಸಿಗಬೇಕು ಎಂದರೆ ಯಾವುದಾದರು ಚಿಕ್ಕ ಪೂಜೆ ಮಾಡಿದರು ತೆಂಗಿನಕಾಯಿ ಒಡೆದು ಪೂಜೆ ಮಾಡಿದರೆ ಪರಮೇಶ್ವರನ ಅನುಗ್ರಹ ಯಾವಾಗಲು ಇರುತ್ತದೆ. ಪೂಜೆ ಮಾಡುವ ಸಂದರ್ಭದಲ್ಲಿ ತೆಂಗಿನಕಾಯಿ ಕೆಟ್ಟು ಹೋದರೆ ಭಯ ಪಡುತ್ತಾರೆ. ಅದರೆ ತೆಂಗಿನಕಾಯಿ ಕೆಟ್ಟು ಹೋದರೆ ಯಾವುದೇ ರೀತಿ ಭಯ ಪಡೋದು ಬೇಡ. ಏಕೆಂದರೆ ಅದು ನೈಸರ್ಗಿಕವಾದದ್ದು. ಪೂಜೆ ಮಾಡುವ … Read more

ಗೋಮತಿ ಚಕ್ರಗಳ ವಿಶೇಷತೆ ಯಾವ ವಾರ ಮನೆಗೆ ತಂದರೆ ಶುಭ, ಎಷ್ಟು ಚಕ್ರಗಳನ್ನು ಮನೆಯಲ್ಲಿಡಬೇಕು!

ಜ್ಯೋತಿಷಿಗಳ ಪ್ರಕಾರ ಗೋಮತಿ ಚಕ್ರವನ್ನು ಇಟ್ಟುಕೊಳ್ಳುವ ಮನೆ ಎಲ್ಲಾ ತೊಂದರೆಗಳಿಂದ ದೂರವಿರುತ್ತದೆ. ಇದು ಎಲ್ಲಾ ನಕಾರಾತ್ಮಕತೆ, ಅನಾರೋಗ್ಯ ಮತ್ತು ದುಃಖವನ್ನು ತೆಗೆದುಹಾಕಿ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ. ಗೋಮತಿ ಚಕ್ರವು ಚಿಪ್ಪನ್ನು ಹೋಲುವಂತಹ ಕಲ್ಲು ಇದು, ಗೋಮತಿ ನದಿಯಲ್ಲಿ ಮಾತ್ರವೇ ಕಂಡುಬರುತ್ತದೆ. ಸಾಮಾನ್ಯವಾಗಿ ಇದನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಗೋಮತಿ ಚಕ್ರವನ್ನು ಸುದರ್ಶನ ಚಕ್ರವೆಂದೂ ಕರೆಯುತ್ತಾರೆ. ಇದು ಶ್ರೀಕೃಷ್ಣನ ಶಕ್ತಿಶಾಲಿ ಅಸ್ತ್ರವೆಂಬ ನಂಬಿಕೆ ಇದೆ. ಇದನ್ನು ಅತ್ಯಂತ ಶಕ್ತಿಶಾಲಿಯೆಂದೂ ಪರಿಗಣಿಸಲಾಗುತ್ತದೆ. … Read more

ತೀರ್ಥ ಯಾತ್ರೆಗಳಲ್ಲಿ ತುಂಬಾ ಜನರು ಗೊತ್ತಿಲ್ಲದೇ ಮಾಡುವ ತಪ್ಪುಗಳು ಇವು!ತಪ್ಪದೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿಯಮಗಳು!

ತೀರ್ಥ ಯಾತ್ರೆಗೆ ಹೋದಾಗ ಈ ಒಂದು ತೀರ್ಥ ಸ್ನಾನ ಮಾಡಿಕೊಳ್ಳುವುದರಿಂದ ಬಹಳ ಪುಣ್ಯ ಫಲ ಲಭಿಸುತ್ತದೆ ಎಂದು ತೀರ್ಥ ಸ್ಥಳಕ್ಕೆ ಹೋದಾಗ ಸ್ನಾನವನ್ನು ಮಾಡುತ್ತಾರೆ. ತೀರ್ಥ ಯಾತ್ರೆಗೆ ಹೋದಾಗ ಪಾಲಿಸಬೇಕಾದ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು. ತೀರ್ಥ ಕ್ಷೇತ್ರಕ್ಕೆ ಹೋದಾಗ ನೇರವಾಗಿ ತೀರ್ಥ ಸ್ನಾನ ಮಾಡುವುದಕ್ಕೆ ಹೋಗುತ್ತಾರೆ. ಅದರೆ ಇದರಿಂದ ಪುಣ್ಯ ನದಿಗಳನ್ನು ಹಾಳು ಮಾಡುತ್ತಿದ್ದೇವೆ. ಏಕೆಂದರೆ ಶುದ್ದಿಯಾಗದೆ ಯಾವುದೇ ಕಾರಣಕ್ಕೂ ಪುಣ್ಯ ಕ್ಷೇತ್ರದಲ್ಲಿ ಸ್ನಾನ ಮಾಡುವುದಕ್ಕೆ ಹೋಗಬೇಡಿ. ಈ ವಿಧಾನವಾಗಿ ಮಾಡಿದರೆ ನದಿಯ ಸ್ವಚ್ಛತೇ ಹಾಳಾಗುತ್ತದೆ. ಹಿರಿಯರು … Read more

ಕನಸಿನಲ್ಲಿ ಶಂಖ ಕಂಡರೆ!

ಒಂದು ವೇಳೆ ನಿಮ್ಮ ಕನಸಿನಲ್ಲಿ ಶಂಖ ನೋಡಿದ್ದೇ ಅದರೆ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಶಂಖ ಎಂದರೆ ಹಿಂಧೂ ಧರ್ಮದ ಪ್ರಕಾರ ತುಂಬಾ ಪವಿತ್ರವಾದದ್ದು. ಇಂತಹ ಶಂಖ ನಿಮ್ಮ ಕನಸಿನಲ್ಲಿ ಬಂದಿದ್ದಾರೆ ಇದು ತುಂಬಾ ತುಂಬಾ ಒಳ್ಳೆಯ ಸೂಚನೆಗಳನ್ನು ಕೊಡುತ್ತದೆ. ಅದರೆ ನೀವು ಯಾವ ಸಂದರ್ಭದಲ್ಲಿ ನೋಡಿದ್ದೀರಿ ಎನ್ನುವುದರ ಮೇಲೆ ಅರ್ಥಗಳು ಬದಲಾಗುತ್ತದೆ. 1, ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಶಂಖನನ್ನು ನೋಡುತ್ತಿರುವ ತರ ಅಥವಾ ಶಂಖನನ್ನು ಉದುವುದರ ತರ ಅಥವಾ ಬೇರೆಯರಾದರು ಊದುತ್ತಿದ್ದು ನೀವು … Read more

ಡಿಸೆಂಬರ್ 8-ಈ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಕುಬೇರದೇವರ

ಮೇಷ: ದೇಹದ ಯಾವುದೇ ಭಾಗದಲ್ಲಿ ನೋವು ಬರುವ ಸಾಧ್ಯತೆ ಇದೆ. ಹೆಚ್ಚಿನ ದೈಹಿಕ ಪರಿಶ್ರಮದ ಅಗತ್ಯವಿರುವ ಯಾವುದೇ ಕೆಲಸವನ್ನು ತಪ್ಪಿಸಿ. ಸಾಕಷ್ಟು ವಿಶ್ರಾಂತಿಯನ್ನೂ ತೆಗೆದುಕೊಳ್ಳಿ. ಹಠಾತ್ ಲಾಭ ಅಥವಾ ಊಹಾಪೋಹದ ಮೂಲಕ ಆರ್ಥಿಕ ಪರಿಸ್ಥಿತಿಗಳು ಬಲಗೊಳ್ಳುತ್ತವೆ. ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡಿದ ಸಂಬಂಧಿಕರಿಗೆ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ. ನಿಮ್ಮ ಈ ಸಣ್ಣ ಕಾರ್ಯವು ಅವರ ಉತ್ಸಾಹವನ್ನು ಹೆಚ್ಚಿಸುತ್ತದೆ. ಕೃತಜ್ಞತೆಯು ಜೀವನದ ಪರಿಮಳವನ್ನು ಹರಡುತ್ತದೆ ಮತ್ತು ಕೃತಘ್ನತೆಯು ಅದನ್ನು ನಾಶಪಡಿಸುತ್ತದೆ. ಇಂದು ನೀವು ಜೀವನದಲ್ಲಿ ನಿಜವಾದ ಪ್ರೀತಿಯ … Read more

ಮಲಗುವ ಮುನ್ನ ರಹಸ್ಯವಾಗಿ ಇದನ್ನು ದಿಂಬಿನ ಕೆಳಗೆ ಇಟ್ಟು ಮಲಗಿ! ಮರುದಿನದಿಂದಲೇ ಐಷಾರಾಮಿ ಜೀವನ ಪ್ರಾಪ್ತಿ?

ಈ ಒಂದು ವಸ್ತುವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಅದ್ಭುತವಾದ ಯೋಗ ಪರಿವರ್ತನೆ ಆಗುತ್ತದೆ. ಅದು ಯಾವುದು ಎಂದರೆ? ಸಾಮಾನ್ಯವಾಗಿ ಕಷ್ಟ ಇರುತ್ತದೆ. ಆರ್ಥಿಕವಾದ ಕಷ್ಟ ಆಗಿರಬಹುದು. ಅಥವಾ ದನ ಪರವಾಗಿ ಬಹಳಷ್ಟು ನೋವನ್ನು ಅನುಭವಿಸಿರುತ್ತಾರೆ. ಆರೋಗ್ಯ ಹಾಗೂ ದನ ಪರವಾಗಿರುವ ದೃಷ್ಟಿಯಲ್ಲಿ ಇರುವ ಈ ವಸ್ತುವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ. ಅದ್ಭುತವಾಗಿ ಸಮಸ್ಯೆಗಳು ನಿವಾರಣೆ ಆಗುತ್ತವೆ. ಕೇವಲ 24 ಗಂಟೆ ಒಳಗೆ ಉತ್ತಮ ಫಲಿತಾಂಶ ಅನ್ನೋದು ಕಾಣ್ತಾ ಹೋಗುತ್ತದೆ.. ಪ್ರತಿಯೊಬ್ಬರೂ ಕೂಡ ಆರೋಗ್ಯದ ಬಗ್ಗೆ … Read more

ಹಿಂದೂ ಧರ್ಮದ ಪ್ರಕಾರ ನಾಯಿ ಸಾಕುವುದು ಧರ್ಮವೇ ಅಥವಾ ಅಧರ್ಮವೇ?

ಕೆಲವರಿಗೆ ಸಾಕು ಪ್ರಾಣಿಗಳನ್ನು ಸಾಕುವ ಹವ್ಯಾಸ ಇರುತ್ತದೆ. ಕೆಲವರು ಬೆಕ್ಕು ಮತ್ತು ಇನ್ನು ಕೆಲವರು ಗಿಳಿ, ಪಾರಿವಾಳ ಅನ್ನು ಸಾಕುತ್ತಾರೆ.ತುಂಬಾ ಜನರು ಮನೆಯಲ್ಲಿ ನಾಯಿ ಸಾಕುವುದಕ್ಕೆ ಇಷ್ಟ ಪಡುತ್ತಾರೆ. ಇವು ಮನೆಯನ್ನು ಕಾಯುತ್ತವೆ ಮತ್ತು ಪ್ರತಿಯೊಬ್ಬರ ಒಂಟಿ ತನವನ್ನು ದೂರ ಮಾಡುವ ಕೆಲಸವನ್ನು ಈ ನಾಯಿಗಳು ಮಾಡುತ್ತವೆ. ಜೊತೆಗೆ ಇವು ತುಂಬಾ ನಿಯತ್ತಾಗಿ ಇರುವ ಪ್ರಾಣಿಗಳು ಕೂಡ ಆಗಿವೆ.ವಾಸ್ತು ಶಾಸ್ತ್ರದ ಅನುಸರವಾಗಿ ನಾಯಿಗಳನ್ನು ಸಾಕುವುದರಿಂದ ಸಿಗುವ ಲಾಭಗಳ ಬಗ್ಗೆ ತಿಳಿಸಿದ್ದಾರೆ. ನಾಯಿಯನ್ನು ಕಾಲ ಭೈರವನ ಸೇವಕ ಎಂದು … Read more

ಈ 5 ಹೆಸರು ಇರುವ ಪುರುಷರು ಹುಟ್ಟಿರುವಾಗಲೇ ಮಾಲೀಕರಾಗುವರು ಭಾಗ್ಯವನ್ನು ತೆಗೆದುಕೊಂಡೆ ಬಂದಿರುತ್ತಾರೆ!

ಮನೆಯಲ್ಲಿ ಅಪ್ಪ-ಅಮ್ಮ ಇಟ್ಟಿರುವ ಹೆಸರು ಪರಿಚಯ ಎಂದು ಹೇಳಬಹುದು. ಅದನ್ನು ಬಿಟ್ಟು ನಿಮ್ಮ ಫ್ರೆಂಡ್ ಅಥವಾ ನಿಮ್ಮ ಫ್ಯಾಮಿಲಿ ಆಗಲಿ ಬೇರೆ ಯಾವುದೇ ಅಡ್ಡ ಹೆಸರು ಇಟ್ಟರು ಕೂಡ ನಿಮ್ಮ ಮುಖ್ಯವಾದ ಹೆಸರು ಏನು ಇರುತ್ತದೆ ಅದು ಪರಿಚಯ ಎಂದು ಹೇಳಬಹುದು. ಈ ಒಂದು ಹೆಸರಿನ ಮೇಲೆ ನಿಮ್ಮ ಜೀವನ ಆಧಾರಿತವಾಗಿರುತ್ತದೆ. ಹೆಸರು ತುಂಬಾನೇ ಮೀನಿಂಗ್ ಫುಲ್ ಆಗಿದ್ದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ. ಚಾಣಕ್ಯರು ಹೇಳಿರುವ ಪ್ರಕಾರ ಈ ಅಕ್ಷರದಿಂದ ಶುರುವಾದರೆ ಒಳ್ಳೆಯದು. 1, ಇನ್ನು C ಅಕ್ಷರದಿಂದ … Read more

ಡಿಸೆಂಬರ್ 5ವಿಶೇಷವಾದ ಸೋಮವಾರ5 ರಾಶಿಯವರಿಗೆ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಮಂಜುನಾಥನ ಕೃಪೆಯಿಂದ ಮುಟ್ಟಿದೆಲ್ಲ ಚಿನ್ನ

ಮೇಷ: ಇಂದು ವ್ಯವಹಾರದಲ್ಲಿ ಏನಾದರೂ ಹೊಸ ಒಪ್ಪಂದವಾಗಬಹುದು. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಮಕ್ಕಳ ಅಥವಾ ವಿದ್ಯಾಭ್ಯಾಸದ ಕಾರಣದಿಂದ ಚಿಂತಿತರಾಗಬಹುದು. ಜೀವನವು ಅಸ್ತವ್ಯಸ್ತವಾಗಬಹುದು. ಕುಟುಂಬದ ಬೆಂಬಲ ಸಿಗಲಿದೆ.ವೃಷಭ: ಆರೋಗ್ಯದಲ್ಲಿ ನಿರ್ಲಕ್ಷ್ಯದಿಂದ ದೂರವಿರಿ. ಆದಾಯದ ಮೂಲಗಳು ಅಭಿವೃದ್ಧಿ ಹೊಂದಬಹುದು. ಕೌಟುಂಬಿಕ ಗೌರವ ಹೆಚ್ಚಾಗಲಿದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಆಹಾರದ ಬಗ್ಗೆ ಜಾಗರೂಕರಾಗಿರಿ. ರಾಜಕೀಯದಲ್ಲಿ ಯಶಸ್ಸು ಕಾಣುವಿರಿ. ವೈಯಕ್ತಿಕ ಸಂತೋಷ ಹೆಚ್ಚಾಗುತ್ತದೆ.ಮಿಥುನ: ಇಂದು ರಾಜಕಾರಣಿಗಳು ಯಶಸ್ವಿಯಾಗುತ್ತಾರೆ. ಮಾನಸಿಕ ತೊಂದರೆಗಳು ಹೆಚ್ಚಾಗುತ್ತವೆ. ಕುಟುಂಬದ ಬೆಂಬಲ ಸಿಗಲಿದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ವೃತ್ತಿಪರ … Read more