ಕಸ್ತೂರಿ ಜಾಲಿ!

ALL ABOUT KASTURI JAALI AND ITS BENIFITS :ಕಸ್ತೂರಿ ಜಾಲಿ ಬೆಳೆಯುವ ಪ್ರದೇಶಗಳು–ಮೂಲತಃ ದಕ್ಷಿಣ ಅಮೇರಿಕದನಿವಾಸಿಯಾದ ಇದು ಈಗ ಭಾರತ, ಸಿಂಹಳ ಮತ್ತು ಬರ್ಮ ದೇಶಗಳಲ್ಲೆಲ್ಲ ಬೆಳೆಯುತ್ತಿದೆ. ನದಿದಂಡೆಯ ಮರಳಿನಲ್ಲಿ, ಪಂಜಾಬಿನ ಒಣಹವೆಯ ಮೈದಾನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕೆಲವೆಡೆ ಇದನ್ನು ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದೂ ಉಂಟು. ಲಕ್ಷಣಗಳು–ಸುಮಾರು ಹದಿನೈದು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಮುಳ್ಳು ಮರ ಇದು. ಎಲೆಗಳು ಸಂಯುಕ್ತ ಮಾದರಿಯವು. ಒಂದೊಂದರಲ್ಲೂ ಒಂದು ಪತ್ರಕಾಂಡವೂ (ರೇಕಿಸ್) ಅದರ ಎರಡೂ ಕಡೆ ಮೂರರಿಂದ ಎಂಟು … Read more

ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಿದರೆ ಆ ದೇವರ ಅನುಗ್ರಹ ಅತಿ ಶೀಘ್ರ!

ಹಿಂದೂ ಧರ್ಮದಲ್ಲಿ ಪ್ರತಿ ಶುಭ ಕೆಲಸ ಮತ್ತು ಪೂಜೆಯಲ್ಲಿ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳು ಪ್ರಕೃತಿಯ ಸುಂದರ ಉಡುಗೊರೆಗಳಂತೆ ಮತ್ತು ದೇವತೆಗಳಿಗೆ ಬಹಳ ಪ್ರಿಯವಾಗಿವೆ. ಪ್ರತಿಯೊಬ್ಬ ದೇವರು-ದೇವಿಯು ತನ್ನದೇ ಆದ ನೆಚ್ಚಿನ ಹೂವುಗಳನ್ನು ಹೊಂದಿದ್ದಾರೆ ಮತ್ತು ದೇವರ ಆಯ್ಕೆಯ ಪ್ರಕಾರ, ಆ ಹೂವುಗಳನ್ನು ಅವರಿಗೆ ಅರ್ಪಿಸಲಾಗುತ್ತದೆ. ಇದನ್ನು ಮಾಡುವುದರಿಂದ, ಭಗವಂತನು ಸಂತೋಷಗೊಂಡು  ಭಕ್ತನಿಗೆ ತನ್ನ ಆಶೀರ್ವಾದವನ್ನು ನೀಡುತ್ತಾನೆ. ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಬೇಕು ಎಂದು ತಿಳಿಯಿರಿ. ಭಗವಂತ ಶಿವ: ಶಿವನನ್ನು ಸೋಮವಾರ ಹೆಚ್ಚಾಗಿ ಪೂಜಿಸಲಾಗುತ್ತದೆ. ಇನ್ನು ಭಕ್ತಿಗೆ ಬೇಗನೆ … Read more

ಗರುಡ ಪಾತಾಳದ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಗಳು!

ಸನಾತನ ಧರ್ಮದಲ್ಲಿ 4 ವೇದಗಳು ಮತ್ತು 18 ಪುರಾಣಗಳಿವೆ. ಇವುಗಳಲ್ಲಿ ಒಬ್ಬ ವ್ಯಕ್ತಿಯ ಮರಣದ ನಂತರ ಓದುವುದೇ ಗರುಡ ಪುರಾಣ. ಗರುಡ ಪುರಾಣದಲ್ಲಿ, ಜೀವನಕ್ಕೆ ಸಂಬಂಧಿಸಿದ ರಹಸ್ಯಗಳನ್ನು ಮತ್ತು ಸಾವಿನ ನಂತರ ಇತರ ಪ್ರಪಂಚಕ್ಕೆ ಹೋಗುವವರೆಗೆ ಆತ್ಮದ ಸಂಪೂರ್ಣ ಪ್ರಯಾಣದ ಕುರಿತು ಹೇಳಲಾಗಿದೆ. ಈ ಪುರಾಣದಲ್ಲಿ, ಜೀವನವನ್ನು ಉತ್ತಮ ಮತ್ತು ಸರಿಯಾದ ರೀತಿಯಲ್ಲಿ ಹೇಗೆ ಬದುಕಬೇಕೆನ್ನುವ ಮಾರ್ಗವನ್ನು ವಿವರಿಸಲಾಗಿದೆ. ಇದರ ಪ್ರಕಾರ, ಪತಿ ಮತ್ತು ಪತ್ನಿಯ ನಡುವಿನ ಸಂಬಂಧವು ನಂಬಿಕೆ ಮತ್ತು ವಿಶ್ವಾಸದಿಂದ ಕೂಡಿದೆ. ಹೆಂಡತಿಯ ಗುಣಗಳು … Read more

ತ್ರಿಫಲ ಚೂರಣದ ಪ್ರಯೋಜನಗಳು!

ನೆಲ್ಲಿಕಾಯಿ, ಹಣಲೇ ಕಾಯಿ, ತಾರೇ ಕಾಯಿ ಇವುಗಳ ಬೀಜವನ್ನು ತೆಗೆದ ನಂತರ ಹೊರಗಡೆ ಇರುವ ಸಿಪ್ಪೆಯನ್ನು ಸಮಪ್ರಮಾಣದಲ್ಲಿ ಸೇರಿಸಿದಾಗ ತ್ರಿಫಲ ಚೂರ್ಣ ಆಗುತ್ತದೆ.ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಹಲವಾರು ದೋಷಗಳನ್ನು ನಿವಾರಣೆ ಮಾಡುತ್ತದೆ. ವಾತ-ಪಿತ್ತ ಕಸ ಮೂರು ದೋಷಗಳನ್ನು ನಿವಾರಿಸುವಂತಹ ಗುಣ ಇದರಲ್ಲಿದೆ.ಇದು ರೋಗವನ್ನು ತಡೆಗಟ್ಟುವಂತಹ ದೇಹದ ಶಕ್ತಿಯನ್ನು ಹೆಚ್ಚು ಮಾಡುವಂತಹ, ಮುಪ್ಪನ್ನು ದೂರ ಮಾಡುವಂತಹ ಒಂದು ಉಪಯುಕ್ತ ಔಷಧ. ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಗುಣ ತ್ರಿಫಲ ಚೂರ್ಣ ದಲ್ಲಿದೆ.ಹೊಟ್ಟೆಯ ಭಾಗದಲ್ಲಿ ಕೊಬ್ಬು ಜಾಸ್ತಿಯಾದರೆ ಹಲವಾರು ಕಾಯಿಲೆಗಳಿಗೆ … Read more

ಎಕ್ಕದ ಗಿಡವನ್ನು ಪೂಜಿಸಿದರೆ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ!

If you worship the acacia plant, wealth will increase in your home :ನಮಸ್ಕಾರ ಪ್ರಿಯ ಸ್ನೇಹಿತರೇ, ಎಕ್ಕದ ಗಿಡ ತುಂಬಾ ಪವಿತ್ರವಾದ ಗಿಡವಾಗಿದೆ. ಈ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ತುಂಬಾ ಹೆಚ್ಚು ಒಳ್ಳೆಯ ಫಲವು ದೊರೆಯುತ್ತದೆ. ಗುರುಜೀ ಫ್ರೀ ಆಗಿ ನೀಡುವ ಮಾಹಾ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿರಿ ಸ್ನೇಹಿತರೆ, ಈ ಗಿಡವನ್ನು ಪೂಜೆ ಮಾಡಿದರೆ ಎಲ್ಲಾ ರೀತಿಯಲ್ಲೂ ಕೂಡ ಒಳ್ಳೆಯ ಶುಭಫಲವನ್ನು ಪಡೆದುಕೊಳ್ಳಬಹುದು ಐಶ್ವರ್ಯವೂ ಸಹ ವೃದ್ಧಿಯಾಗುತ್ತದೆ ಎಂಬ ನಂಬಿಕೆ … Read more

ಖರ್ಜುರ ಸೇವಿಸುವ ಮುನ್ನ ಈ ಮಾಹಿತಿ ತಪ್ಪದೆ ನೋಡಿ!

Check this information before consuming dates :ನಮ್ಮ ಆಹಾರ ಪದ್ಧತಿಯಲ್ಲಿ ಕೇವಲ ಸೊಪ್ಪು-ತರಕಾರಿ, ಹಣ್ಣು-ಹಂಪಲು ಇಷ್ಟಿದ್ದರೆ ಸಾಲದು. ಆಗಾಗ ಡ್ರೈ ಫ್ರೂಟ್ಸ್, ಒಣ ದ್ರಾಕ್ಷಿ, ಹಸಿ ಖರ್ಜೂರ ಇವುಗಳನ್ನು ಕೂಡ ಸೇವನೆ ಮಾಡಬೇಕು. ಏಕೆಂದರೆ ಕೆಲವೊಂದು ವಿಶೇಷವಾದ ಪೌಷ್ಠಿಕ ಸತ್ವಗಳು ಇವುಗಳಲ್ಲಿ ಸಿಗುತ್ತವೆ. ಇದರಿಂದ ವಿಶಿಷ್ಟವಾದ ಆರೋಗ್ಯ ಪ್ರಯೋಜನಗಳು ಇರುತ್ತವೆ. ಆಗಾಗ ಇವುಗಳನ್ನು ಸೇವನೆ ಮಾಡದೆ ಹೋದರೆ ಇಂತಹ ಪ್ರಯೋಜನಗಳನ್ನು ಮಿಸ್ ಮಾಡಿಕೊಂಡಂತೆ ಆಗುತ್ತದೆ. ಹಾಗಾಗಿ ದ್ರಾಕ್ಷಿ ಗೋಡಂಬಿ ಖರ್ಜೂರ ಇತ್ಯಾದಿಗಳನ್ನು ಆಗಾಗ ಯಾವುದಾದರೂ ಒಂದು … Read more

ಮಲಗುವ ಮೊದಲು ಲವಂಗ ತಿಂದರೆ ಏನಾಗುತ್ತೆ ಗೊತ್ತಾ?

ಲವಂಗ ಒಂದು ಮಸಾಲೆ ಪದಾರ್ಥ ಮತ್ತು ಹಲ್ಲು ನೋವು ಬಂದಾಗ ಕೂಡ ಲವಂಗವನ್ನು ಇಟ್ಟುಕೊಳ್ಳುತ್ತಿರಿ. ಮಸಾಲೆ ಪದಾರ್ಥ ರೂಪದಲ್ಲಿ ಜೀರ್ಣ ವ್ಯವಸ್ಥೆಯನ್ನು ಸರಿ ಮಾಡುತ್ತದೆ ಎಂದು ಹೇಳಬಹುದು.ಲವಂಗ ಕಾಮೋತೇಜಕ. ಈ ಲವಂಗ ತೆಗೆದುಕೊಂಡು ಬಂದು ಪುಡಿಯನ್ನು ಮಾಡಿ ಹಾಲಿನ ಜೊತೆ ಮಿಶ್ರಣ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ ಕುಡಿತ ಬನ್ನಿ ಕಂಡಿತಾವಾಗಿ ನಿಮಗೆ ಆಸಕ್ತಿ ನಿಮಗೆ ಜಾಸ್ತಿ ಆಗುತ್ತದೆ. ಕಾಮೋತೇಜಕದಲ್ಲಿ ದೈಹಿಕ ಶಕ್ತಿಗಿಂತ ಮಾನನಸಿಕ ಶಕ್ತಿ ಬಹಳ ಮುಖ್ಯ ಆಗುತ್ತದೆ.

ಮಾವಿನ ಎಲೆ ಈ ತರ ಮಾಡಿದ್ರೆ ಆರೋಗ್ಯದ ಮೇಲೆ ಎಂತಾ ಜಾದು ಮಾಡತ್ತೆ ಗೊತ್ತಾ!

ಮಾವಿನ ಎಲೆಗಳಿಂದ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ.ಈ ವಿಷಯ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಮಾವಿನ ಎಲೆಗಳನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಮಾವಿನ ಎಲೆಗಳನ್ನು ಸೇವನೆ ಮಾಡುವುದರಿಂದ ಈ ರೀತಿಯ ಪ್ರಯೋಜನಗಳು ಸಿಗುತ್ತದೆ. ಮಾವಿನ ಎಲೆಯಲ್ಲಿ ಸಾಕಷ್ಟು ಮೆಡಿಸಿನ್ ಗುಣಗಳಿವೆ. ಆಯುರ್ವೇದದಲ್ಲಿ ಮಾವಿನ ಎಲೆಗಳನ್ನು ಹಲವಾರು ಔಷಧಿಗಳಲ್ಲಿ ಬಳಸುತ್ತಾರೆ.ಈ ಮಾವಿನ ಹಣ್ಣಿನ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಗಳಾದ ವಿಟಮಿನ್ ಎ, ಬಿ, ಸಿ ಹಾಗೂ ಖಾನಿಜಾಂಶಗಳಾದ ಕಪರ್ ಮೆಗ್ನಿಸಿಯಂ ಹೆಚ್ಚಾಗಿ ಇರುತ್ತದೆ.ಈ … Read more

ತೆಂಗಿನಕಾಯಿ ಚಿಪ್ಪಿನ ಎಣ್ಣೆಯಲ್ಲಿರುವ ಗುಣಗಳು!

Benefits of coconut shell oil:ನೀವು ಮನೆಯಲ್ಲಿ ಬಳಕೆ ಮಾಡದೆ ತೆಗಿನ ಚಿಪ್ಪನ್ನು ಎಸೆದು ಬಿಡ್ತೀರಾ ಆದರೆ ಇದರಿಂದ ಎಣ್ಣೆ ತಯಾರು ಮಾಡಬಹುದು ಆದರೆ ಯಾವ ರೀತಿ ತಯಾರು ಮಾಡಬಹುದು ಅನ್ನೋದು ಗೊತ್ತು ಮತ್ತು ಎಣ್ಣೆಯನ್ನು ಯಾವ ಕಾಯಿಲೆಗೆ ಬಳಸುತ್ತಾರೆ ಎನ್ನುವುದು ಗೊತ್ತು. ಆದರೆ ನಮಗೇನು ಗೊತ್ತು ಅಂತ ಮೂಗುಮುರಿತಾ ಇದ್ರೆ. ತೆಂಗಿನ ಚಿಪ್ಪಿನಿಂದ ಎಣ್ಣೆಯನ್ನು ಹೇಗೆ ತಯಾರು ಮಾಡೋದು ಮತ್ತು ಯಾವ ರೀತಿ ಕಾಯಿಲೆಗೆ ಉಪಯೋಗಿಸಬಹುದು ಅಂತ ತಿಳಿಸಿಕೊಡುತ್ತೇವೆ. ಗ್ಯಾಂಗ್ರಿನ್ ಕಾಯಿಲೆ ಇರುವವರಿಗೆ ಮತ್ತು ಡಯಾಬಿಟಿಸ್ … Read more

‘G’ಅಕ್ಷರದವರ ಬಗ್ಗೆ ನಿಮಗೆ ಗೊತ್ತಿರದ ಕರಾಳ ಸತ್ಯಗಳು!

Dark truths you don’t know about people with letter ‘G’: ನಮ್ಮ ಜನ್ಮದಿನಾಂಕ, ನಮ್ಮನ್ನು ಆಳುವ ಗ್ರಹಗಳು ಮತ್ತು ನಮ್ಮ ಗುರುತಾಗುವ ಹೆಸರು ಕೂಡ ಒಂದು ನಿರ್ದಿಷ್ಟ ಶಕ್ತಿಯೊಂದಿಗೆ ಅನುರಣಿಸುತ್ತದೆ. ನಮ್ಮ ಸುತ್ತಲಿನ ಮತ್ತು ನಮ್ಮೊಳಗಿನ ಎಲ್ಲವೂ ಶಕ್ತಿ. ಆದ್ದರಿಂದ ಸರಿಯಾದ ಹೆಸರನ್ನು ಆರಿಸಿಕೊಳ್ಳುವುದು ನಾವು ಯಾರೆಂಬುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ, ನಮ್ಮ ಹೆಸರಿನ ಮೊದಲ ಅಕ್ಷರವು ಒಂದು ನಿರ್ದಿಷ್ಟ ರೀತಿಯ ಶಕ್ತಿಯ ಕಂಪನದೊಂದಿಗೆ ಅನುರಣಿಸುತ್ತದೆ. ನಾವು ಈ ಶಕ್ತಿಯ ಕಂಪನದ ಆಳಕ್ಕೆ … Read more