ಶಿವನಿಗೆ ಇಷ್ಟವಾದ ಈ ನಾಲ್ಕು ರಾಶಿಯವರು!

ಈ ನಾಲ್ಕು ರಾಶಿಯವರು ಪರಮಾತ್ಮನಿಗೆ ತುಂಬಾ ಪ್ರೀತಿ ಪಾತ್ರವಾದ ರಾಶಿಗಳು ಎಂದು ಹೇಳಬಹುದು ಸಾಮಾನ್ಯವಾಗಿ ಪರಮೇಶ್ವರನ ಆಶೀರ್ವಾದ ಎಲ್ಲಾ ರಾಶಿಯವರಿಗೆ ಇದ್ದೇ ಇರುತ್ತದೆ ಆದರೆ ಈ ನಾಲ್ಕು ರಾಶಿಯವರ ಮೇಲೆ ವಿಶೇಷವಾಗಿ ಇರುತ್ತದೆ ಪ್ರತಿಯೊಂದು ಜೀವಿಯ ಮೇಲು ಪರಮಾತ್ಮ ಪರಮೇಶ್ವರನ ಆಶೀರ್ವಾದ ಇದ್ದೇ ಇರುತ್ತದೆ ಈ ರಾಶಿಯವರು ಪರಮೇಶ್ವರನ ಪೂಜೆ ಮಾಡುವುದರಿಂದ ಮತ್ತು ವಿಶೇಷ ಅಭಿಷೇಕಗಳನ್ನು ಮಾಡಿಸುವ ಮೂಲಕ ಇನ್ನಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಮೊದಲನೆಯ ರಾಶಿ ಮೇಷ ರಾಶಿ ಭಗವಂತ ಎಂದರೆ ಇವರಿಗೆ ಭಕ್ತಿ ಜಾಸ್ತಿ ಇವರ … Read more

ಮಜ್ಜಿಗೆಗೆ ಈ ಸೀಕ್ರೆಟ್ ಪದಾರ್ಥ ಮಿಕ್ಸ್ ಮಾಡಿ ಬಳಸಿ ಎಷ್ಟೆಲ್ಲಾ ಸಮಸ್ಸೆಗಳನ್ನು ದೂರ ಇಡಬಹುದು!

ಮೂಲವ್ಯಾದಿ ಅಥವಾ ಪೈಲ್ಸ್ ಈ ಸಮಸ್ಸೆ ಒಂದು ರೀತಿಯಲ್ಲಿ ಮುಜುಗರ ಉಂಟು ಮಾಡುತ್ತದೆ. ಹೇಳಿಕೊಳ್ಳುವುದಕ್ಕೂ ಕೂಡ ಆಗುವುದಿಲ್ಲ. ಮನೆಯಲ್ಲಿ ಬಳಸುವ ಅಡುಗೆ ಪದಾರ್ಥದಲ್ಲಿ ಹೆಚ್ಚಿನವು ನಿಮ್ಮ ಅರೋಗ್ಯಕ್ಕೆ ಒಳ್ಳೆಯದು.ಅದರಲ್ಲಿ ಮಜ್ಜಿಗೆಗೆ ಇಂಗು ಹಾಕಿಕೊಂಡು ಕುಡಿದರೇ ತುಂಬಾನೇ ರುಚಿಕರ ಮತ್ತು ಅರೋಗ್ಯಕರ. 1, ಇಂಗು ಮತ್ತು ಮಜ್ಜಿಗೆ ಕುಡಿಯುವುದರಿಂದ ಹೃದಯದ ಅರೋಗ್ಯಕ್ಕೆ ಒಳ್ಳೆಯದು.2,ಮಜ್ಜಿಗೆಗೆ ಹಲವಾರು ರೀತಿಯ ಮಸಾಲೆಗಳನ್ನು ಹಾಕಿಕೊಂಡು ತಯಾರಿಸಲಾಗುತ್ತದೆ. ಶುಂಠಿ, ಕಾಳುಮೆಣಸು ಮತ್ತು ಜೀರಿಗೆ, ಹಸಿ ಮೆಣಸುವ ಹಾಕಿಕೊಂಡು ಮಜ್ಜಿಗೆ ತಯಾರಿಸಿದರೆ ಆಗ ಅದು ರುಚಿಕರವಾಗಿರುವುದು ಮಾತ್ರವಲ್ಲದೆ … Read more

ಅಮಾವಾಸ್ಯೆ ಪೂಜೆ ಈ ರೀತಿ ಮಾಡಿ/ಅಮಾವಾಸ್ಯೆ ಪೂಜಾ ವಿಧಾನ!

ಅಮಾವಾಸ್ಯೆ ಹಿಂದಿನ ದಿನ ದೇವರ ಮನೆಯನ್ನು ಪೂರ್ತಿಯಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಿ. ನಂತರ ಅಮಾವಾಸ್ಯೆ ದಿನ ದೇವರಿಗೆ ಹೂವನ್ನು ಮೂಡಿಸಿ ಹಾಗು ನಿಂಬೆ ಹಣ್ಣನ್ನು ಸಹ ಇಟ್ಟು ಪೂಜೆಯನ್ನು ಮಾಡಬೇಕು. ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡಿದರೇ ತುಂಬಾ ಬೇಗಾ ಲಕ್ಷ್ಮಿ ಒಲಿಯುತ್ತಾಳೆ ಎನ್ನುವ ಭಾವನೆ ಇದೆ. ಹಾಗಾಗಿ ಲಕ್ಷ್ಮಿ ಪೂಜೆ ಮಾಡಿಕೊಳ್ಳುವುದು ತುಂಬಾ ಮುಖ್ಯ.ಇನ್ನು ನೈವೇದ್ಯಕ್ಕೆ ಬಾಳೆಹಣ್ಣು ವೀಳ್ಯದೆಲೆ ಆಡಿಕೆ ದಕ್ಷಿಣೆ ಅರಿಶಿಣದ ಕೊಂಬು ಇಡಬೇಕು. ನಂತರ ದೂಪವನ್ನು ದೀಪವನ್ನು ಬೆಳಗಿ. ನಂತರ ನೈವೇದ್ಯ ಮಾಡಬೇಕು ಮತ್ತು … Read more

ಸೆಪ್ಟೆಂಬರ್ 25 ಮಹಾಲಯ ಅಮಾವಾಸ್ಯೆ!4 ರಾಶಿಯವರಿಗೆ ಕೋಟ್ಯಧಿಪತಿ ಆಗುತ್ತಾರೆ ಶ್ರೀಮಂತರು ನೀವೇ ಬಾರಿ ಅದೃಷ್ಟವಂತರು!

ಸೆಪ್ಟೆಂಬರ್ 25 ನೇ ತಾರೀಕು ಬಹಳ ಭಯಂಕರವಾದ ಭಾನುವಾರದಂದು ಮಹಾಲಯ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆಯಂದು ಈ 4 ರಾಶಿಯವರು ಕೋಟ್ಯಧಿಪತಿಗಳು ಆಗುತ್ತಾರೆ. ಶನಿದೇವನ ಸಂಪೂರ್ಣ ಕೃಪಾಕಟಾಕ್ಷ ಈ 4 ರಾಶಿಯವರ ಮೇಲೆ ಬೀಳಲಿದೆ. ಶನಿದೇವರು ಎಂದರೆ ಎಲ್ಲರು ಕೂಡ ಭಯ ಭಕ್ತಿಯಿಂದ ಪೂಜಿಸುತ್ತಾರೆ.ಶನಿದೇವರು ಒಂದು ರಾಶಿಯ ಮೇಲೆ ಕಣ್ಣು ಇಟ್ಟರೆ ಸಾಕು. ಅವರ ಒಳಿತಿಗೂ ಹಾಗೂ ಅದೇ ರೀತಿ ಕೆಡುಕಿಗೂ ಕಾರಣ ಆಗುತ್ತರೆ ಎಂದು ಹಿರಿಯರು ಹೇಳುತ್ತಾರೆ.ಹೀಗಾಗಿ ಕಲಿಯುಗದಲ್ಲಿ ಸ್ವಾಮಿಗೆ ತುಂಬಾನೇ ಮಹತ್ವ ಕೊಡಲಾಗುತ್ತದೆ.ನಾಳೆ ಶನೇಶ್ವರ … Read more

ಮನೆಯಲ್ಲಿ ಇರುವ ನಕರಾತ್ಮಕ ಶಕ್ತಿಗಳನ್ನು ಈ ರೀತಿ ತೆಗೆದುಹಾಕಿ!

ಮನೆಯಲ್ಲಿ ನಕಾರಾತ್ಮಕ ಶಕ್ತಿ ಗೊತ್ತಿಲ್ಲದೆ ಇರುತ್ತದೆ. ಇದು ಸಾಕಷ್ಟು ತೊಂದರೆ ಕೊಡುತ್ತದೆ. ವಿಶೇಷವಾಗಿ ಮನೆಯ ಸದಸ್ಯರಿಗೆ ತುಂಬಾನೇ ತೊಂದರೆ ಕೊಡುತ್ತದೆ. ಯಾವುದೇ ಕೆಲಸ ಮಾಡಬೇಕು ಎಂದರು ಆಗುತ್ತಿರುವುದಿಲ್ಲ.ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎನ್ನುವುದನ್ನು ಹೇಗೆ ತಿಳಿದುಕೊಳ್ಳುವುದು.? ನೆಗೆಟಿವ್ ಎನರ್ಜಿ ಮನೆಯಲ್ಲಿ ಇದ್ದರೆ ಹೇಗೆ ಮನೆಯಿಂದ ಹೊರಗೆ ಹಾಕುವುದು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ನಕಾರಾತ್ಮಕ ಶಕ್ತಿಯ ಸೂಚಕ-ಕುಟುಂಬ ಸದಸ್ಯರಿಗೆ ದೀರ್ಘಕಾಲದ ಆರೋಗ್ಯ ಸಮಸ್ಯೆ, ಅವರು ಚಿಕಿತ್ಸೆಗೆ ಸ್ಪಂದಿಸದಿರಬಹುದು. ಕುಟುಂಬದ ಸದಸ್ಯರ ಕಾಯಿಲೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ … Read more

1 ಎಲೆ ಅಗಿದು ತಿನ್ನಿ ವಾತ ಪಿತ್ತ ಕಫದ ದೋಷ ದೂರಗಿ 100 ವರ್ಷದವರೆಗೂ ಶುಗರ್ ಕೊಲೆಸ್ಟ್ರೇಲ್ ಬೊಜ್ಜು ಹೃದಯ ಕಾಯಿಲೆ ಬರಲ್ಲ!

ಈ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ ಅಥವಾ ಚೆನ್ನಾಗಿ ಜಗಿದು ತಿನ್ನಿ. ಇದರಿಂದ ಹಲವಾರು ಪ್ರಯೋಜನ ಸಿಗುತ್ತದೆ. ಇದರಿಂದ ನಿಮ್ಮ ರೋಗ ಎಲ್ಲಾ ನಿವಾರಣೆ ಆಗಿ 100 ವರ್ಷ ಚೆನ್ನಾಗಿ ಇರುತ್ತೀರಾ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು. ಹಾಗೆಯೇ ದಿನನಿತ್ಯ ಒಂದು ಟೀಸ್ಪೂನ್ ಅರಳಿ ಎಲೆ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ನಿವಾರಿಸಬಹುದು. ಅಸ್ತಮಾ, ದುರ್ಬಲತೆ, ಮಲಬದ್ಧತೆ, ಮೂತ್ರಪಿಂಡ, ಅತಿಸಾರ ಸೇರಿದಂತೆ ಅನೇಕ ಪ್ರಮುಖ ಕಾಯಿಲೆಗಳಿಗೆ … Read more

ಮಧುನಾಶಿನಿ ಗಿಡ ಒಮ್ಮೆ ಬಳಸಿದರೆ ಸಕ್ಕರೆ ಕಾಯಿಲೆ ಜೀವನದಲ್ಲಿ ಬರಲ್ಲ!

ಮೇಷಶೃಂಗೀ (ಮಧುನಾಶಿನಿ) ಮಧುನಾಸಿನಿ,ಕಡಸಿಗೆ ಸೊಪ್ಪು, ಪೊಡಪತ್ರಿ, ಪುಟ್ಟಭದ್ರ, ಗುಣಮಾರ,ಅಜಶೃಂಗಿ, ಸರ್ಪದಾರಿಷ್ಟಿಕಂ, ಗ್ರಿಹಿದ್ರುಮ, ಸಿರಿಕುರುಂಜಾಲ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡುಗಳಲ್ಲಿ,ಕೆರೆಕಟ್ಟೆಗಳ ಮೇಲೆ, ರಸ್ತೆಗಳ ಪಕ್ಕ ಬೀಳು ಭೂಮಿ, ಹೊಲಗಳ ಬೇಲಿಗಳ ಮೇಲೆ ಗಿಡ ಮರಗಳಿಗೆ ಬಳ್ಳಿಯಂತೆ ಹಬ್ಬಿ ಬೆಳೆಯುತ್ತೆ. ಮಧುನಾಶಿನಿ ಗಿಡದ ಎಲೆ, ಹೂವು,ಕಾಯಿ, ಕಾಂಡ, ಬೇರು ಸಹಿತ ಎಲ್ಲವು ಔಷಧೀಯ ಗುಣಗಳಿಂದ ಕೂಡಿದೆ.ನಮ್ಮ ಪೂರ್ವಿಕರು ಬಹಳ ಹಿಂದಿನಿಂದಲೂ ಈ ಗಿಡವನ್ನು ಔಷಧೀಯವಾಗಿ ಬಳಸುತ್ತಾ ಬಂದಿದ್ದಾರೆ. ಇದು ಮಧುಮೇಹ ಅತೋಟಿಗೆ ತರಲು ರಾಮಬಾಣದಂತೆ ಕೆಲಸ ಮಾಡುತ್ತೆ. ಮಧುನಾಶಿನಿಯ ಎರಡು ಮೂರು … Read more

ಈ ತಪ್ಪುಗಳನ್ನು ಮಾಡಿದರೆ ಮುಖದ ಅಂದ ಹಾಳಾಗುತ್ತದೆ!

ಸ್ಕಿನ್ ಚೆನ್ನಾಗಿ ಇರಬೇಕು ಎಂದು ನಾನಾ ರೀತಿಯ ಪ್ರಡಕ್ಟ್ ಗಳನ್ನು ಬಳಸುತ್ತೇವೆ. ಅದರೆ ಸ್ಕಿನ್ ಬಗ್ಗೆ ಕಾಳಜಿವಹಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡಿಬಿಡುತ್ತೇವೆ.ಇದು ಮುಖದ ಅಂದವನ್ನು ಹಾಳುಮಾಡುತ್ತವೆ. ಮುಖದಲ್ಲಿ ಕಲೆ ಮೊಡವೆಗಳು ಕಂಡು ಬರುತ್ತವೆ. 1, ಹಣೆಯ ಬೋಟ್ಟನ್ನು ಬಳಸಿದ ನಂತರ ಕನ್ನಡಿ ಮತ್ತು ಗೋಡೆಯ ಮೇಲೆ ಅಂಟಿಸುವುದು ಮತ್ತು ನಂತರ ಅದೇ ಬೋಟ್ಟನ್ನು ಹಣೆಗೆ ಇಡುವುದು. ಈ ರೀತಿ ಮಾಡಿದರೆ ಗೋಡೆಯ ಮೇಲೆ ಅಂಟಿಸಿದ ಬೋಟ್ಟಿನಲ್ಲಿ ದೂಳು ಕ್ರಿಮಿ ಕೀಟಗಳು ಆಂಟಿಕೊಂಡಿರುತ್ತವೆ. ಇದರಿಂದ ನಿಮಗೆ ತುರಿಕೆ ಮೊಡವೆ … Read more

ಮಧ್ಯರಾತ್ರಿಯಲ್ಲಿ ಪ್ರತ್ಯಕ್ಷವಾಗಿದ್ದ ತಿಮ್ಮಪ್ಪ.!ತಿರುಪತಿಯ ಈ ಪವಾಡ ಕೇಳಿದ್ರೆ ಮೈ ಜುಮ್ಮನ್ಸುತ್ತೆ!

ಕನಕದಾಸರು ಎಂದು ಹೆಸರು ಕೇಳಿದಾಗ ಮೊದಲು ನೆನಪು ಆಗುವುದು ಉಡುಪಿಯಲ್ಲಿನ ಕನಕನ ಕಿಂಡಿ.ಇಲ್ಲಿ ಕನಕ ದಾಸರಿಗೆ ಆದ ಅಪಮಾನ. ನಂತರ ಸಾಕ್ಷಾತ್ ಶ್ರೀ ಕೃಷ್ಣನೇ ಇವರಿಗೋಸ್ಕರ ದರ್ಶನ ಕೊಟ್ಟಿದ್ದು. ಎಲ್ಲಾರು ಕನಕದಾಸರ ಮಹಿಮೆ ನೋಡಿ ಬೆಚ್ಚಿಬಿದ್ದರು. ಇಂತಹದೆ ಒಂದು ಘಟನೆ ತಿರುಮಲದಲ್ಲಿ ನಡೆದಿದೆ. ಇಲ್ಲಿ ಸಾಕ್ಷಾತ್ ಶ್ರೀ ವೆಂಕಟೇಶ್ವರನೇ ಕನಕದಾಸರ ಬಳಿ ನಡೆದು ಬಂದಿದ್ದ. ದಾಸರಲ್ಲಿ ದಾಸರು ಕನಕದಾಸರ ವೈಶಿಷ್ಟ. ಗುಣಕ್ಕಿಂತ ಕುಲವೇ ಮುಖ್ಯ ಎಂದು ಹೇಳುವವರನ್ನ ಕುಲವದ ನೆಲೆಯನ್ನು ನೀವು ಬಲ್ಲಿರಾ ಎಂದು ಕೇಳಿದ ಮಹಾನ್ … Read more

4 ದಿನ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ತಿನ್ನಿ ಇದರ ಅದ್ಬುತ ಲಾಭ ನೋಡಿ ದಂಗ್ ಆಗುತ್ತಿರ!

ಕೆಲವರಿಗೆ ಏನೇ ಮಾಡಿದರೆ ತೂಕ ಜಾಸ್ತಿ ಆಗುವುದಿಲ್ಲ.ನ್ಯಾಚುರಲ್ ಆಗಿ ತೂಕ ಜಾಸ್ತಿ ಆಗುವುದಕ್ಕೆ ಈ ಮನೆಮದ್ದು ಬಳಸುವುದರಿಂದ.ಒಣದ್ರಾಕ್ಷಿ ಸೇವಿಸುವುದರಿಂದ ದೇಹದ ತೂಕವನ್ನು ಹೆಚ್ಚಿಸಕೊಳ್ಳಬಹುದು.ಒಣದ್ರಾಕ್ಷಿ ಅನ್ನು ಸರಿಯಾದ ಪ್ರಮಾಣದಲ್ಲಿ ತಿನ್ನುವುದರಿಂದ ಲಿವರ್ ಅನ್ನು ಡೇಟಾಕ್ಸಿಫೈ ಮಾಡಬಹದು, ರಕ್ತ ಶುದ್ಧಿ ಆಗುತ್ತದೆ, ಚರ್ಮ ವ್ಯಾದಿ ಕಡಿಮೆ ಮಾಡಿಕೊಳ್ಳಬಹದು.ಮುಖ್ಯವಾಗಿ ದೇಹದ ತೂಕವನ್ನು ಜಾಸ್ತಿ ಮಾಡಬಹುದು.ತುಂಬಾ ಸಣ್ಣ ಇರುವವರು ದೇಹದ ತೂಕವನ್ನು ಜಾಸ್ತಿ ಮಾಡಿಕೊಳ್ಳಬಹುದು. ಒಂದು ಮುಷ್ಠಿ ಒಣ ದ್ರಾಕ್ಷಿ ತೊಳೆದು ಒಂದು ಗ್ಲಾಸ್ ನೀರಿನಲ್ಲಿ ನೆನಸಿಡಬೇಕು.ಬೆಳಗ್ಗೆ ಎದ್ದ ತಕ್ಷಣ ಒಣ ದ್ರಾಕ್ಷಿ … Read more