ಶಂಕರರೇ ಹೇಳಿಕೊಟ್ಟ ದಿವ್ಯ ರಹಸ್ಯ!ಇರೋದು ಮಂತ್ರದಿಂದ ಲಕ್ಷ್ಮಿ ಕಟಾಕ್ಷ ಗ್ಯಾರಂಟಿ!
ನಾರ್ಮದೆ ಉಕ್ಕಿ ಹರಿಯುತ್ತಿದ್ದಳು. ಪ್ರವಾಹನೋ ಪ್ರವಾಹ ಇದು ಧರಣಿಗಾಗಿ ಆಗಿದ್ದ ಆಪತ್ತು ಆಗಿದ್ದೆ,ಕಂಡ ಕಂಡ ಕಡೆ ಅಸಮಾಧಾನ ಅಸಮಾತೋಲನ ಇರುವ ಕಾಲದಲ್ಲಿ ಬಂದವರು ಶಂಕರಾಚಾರ್ಯರು. ಹಿಂದೆ ದೇವಾ ಅಸುರರು ನಡೆಸಿದ್ದ ಸಮುಂದ್ರ ಮಂತನದಲ್ಲಿ ಸೃಷ್ಟಿಯಾದ ಅಲಾಲದಿಂದ ಸೃಷ್ಟಿಯನ್ನು ಉಳಿಸುವುದಕ್ಕೆ ಭೋಲೆನಾಥ ಶಂಕರ ಬಂದರು. ಅದೇ ರೀತಿಅಜ್ಞಾನವನ್ನು ತೊಲಗಿಸಿ ಪ್ರಪಂಚವನ್ನು ಉಳಿಸುವುದಕ್ಕೆ ಬಂದವರೇ ಆದಿಶಂಕರಾಚಾರ್ಯರು. ಸಮಸ್ತ ಸೃಷ್ಟಿಗೆ ಒಳಿತು ಮಾಡುತ್ತಾರೋ ಅವರೆ ಶಂಕರ. ಇಂತಹ ಒಳಿತನ್ನು ಮಾಡಿದ ಶಂಕರಾಚಾರ್ಯರು ಅದರಲ್ಲಿ ಒಂದು ಕನಕಧಾರ ಸೋತ್ರ. ಈ ಸೋತ್ರವನ್ನು ಶ್ರೇದ್ದೆ … Read more