ಶಂಕರರೇ ಹೇಳಿಕೊಟ್ಟ ದಿವ್ಯ ರಹಸ್ಯ!ಇರೋದು ಮಂತ್ರದಿಂದ ಲಕ್ಷ್ಮಿ ಕಟಾಕ್ಷ ಗ್ಯಾರಂಟಿ!

ನಾರ್ಮದೆ ಉಕ್ಕಿ ಹರಿಯುತ್ತಿದ್ದಳು. ಪ್ರವಾಹನೋ ಪ್ರವಾಹ ಇದು ಧರಣಿಗಾಗಿ ಆಗಿದ್ದ ಆಪತ್ತು ಆಗಿದ್ದೆ,ಕಂಡ ಕಂಡ ಕಡೆ ಅಸಮಾಧಾನ ಅಸಮಾತೋಲನ ಇರುವ ಕಾಲದಲ್ಲಿ ಬಂದವರು ಶಂಕರಾಚಾರ್ಯರು. ಹಿಂದೆ ದೇವಾ ಅಸುರರು ನಡೆಸಿದ್ದ ಸಮುಂದ್ರ ಮಂತನದಲ್ಲಿ ಸೃಷ್ಟಿಯಾದ ಅಲಾಲದಿಂದ ಸೃಷ್ಟಿಯನ್ನು ಉಳಿಸುವುದಕ್ಕೆ ಭೋಲೆನಾಥ ಶಂಕರ ಬಂದರು. ಅದೇ ರೀತಿಅಜ್ಞಾನವನ್ನು ತೊಲಗಿಸಿ ಪ್ರಪಂಚವನ್ನು ಉಳಿಸುವುದಕ್ಕೆ ಬಂದವರೇ ಆದಿಶಂಕರಾಚಾರ್ಯರು. ಸಮಸ್ತ ಸೃಷ್ಟಿಗೆ ಒಳಿತು ಮಾಡುತ್ತಾರೋ ಅವರೆ ಶಂಕರ. ಇಂತಹ ಒಳಿತನ್ನು ಮಾಡಿದ ಶಂಕರಾಚಾರ್ಯರು ಅದರಲ್ಲಿ ಒಂದು ಕನಕಧಾರ ಸೋತ್ರ. ಈ ಸೋತ್ರವನ್ನು ಶ್ರೇದ್ದೆ … Read more

ಬಾಳೆಹಣ್ಣು ಮತ್ತು ಬಾಳೆ ಹೂವಿನ ಅಪರೂಪದ ಮಾಹಿತಿ!

ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಾಗಿ ಹೆಚ್ಚಿನ ಜನರು ಬಾಳೆಹಣ್ಣನ್ನು ಹಿಂದೆ ಮುಂದೆ ನೋಡದೆ ತಿಂದುಬಿಡುತ್ತಾರೆ. ಅದರೆ ಬಾಳೆಹಣ್ಣು ತಿನ್ನುವುದರಿಂದ ಹಲವಾರು ಅಡ್ಡ ಪರಿಣಾಮಗಳು ಇದೆ ಎಂದು ಹೇಳುತ್ತಾರೆ. ಜಾಸ್ತಿ ಬಾಳೆಹಣ್ಣು ತಿಂದರೆ ಹಲವಾರು ರೀತಿಯ ಅಡ್ಡ ಪರಿಣಾಮ ಎದುರು ಆಗುತ್ತದೆ. ಇನ್ನು ನಿಮಗೆ ಆಗಾಗ ತಲೆ ನೋವು ಬರುತ್ತಿದ್ದಾರೆ , ಸಾಧ್ಯವಾದಷ್ಟು ಮಟ್ಟಿಗೆ ಬಾಳೆಹಣ್ಣು ತಿನ್ನುವುದನ್ನು ಕಡಿಮೆ ಮಾಡಿ. ಈ ಸಮಸ್ಯೆ ಇದ್ದವರು ಜಾಸ್ತಿ ಬಾಳೆಹಣ್ಣು ತಿಂದರೆ, ಮುಂದಿನ ದಿನಗಳಲ್ಲಿ, ಇದೇ ತಲೆನೋವು ಮೈಗ್ರೇನ್ … Read more

ದೀಪಾವಳಿ ಹಬ್ಬದ ಸಮಯದಲ್ಲಿ ಈ ವಸ್ತುಗಳನ್ನು ಎಂದಿಗೂ ಸಹ ಖರೀದಿಸಬೇಡಿ

ದೀಪಾವಳಿ ಹಬ್ಬದ ಸಮಯದಲ್ಲಿ ವಿಶೇಷ ರಿಯಾಯಿತಿಗಳು ಇರುತ್ತದೆ ಎಂದು ಜನರು ಎಲ್ಲಾ ವಸ್ತುಗಳನ್ನು ಸಹ ಖರೀದಿಸಲು ಮುಂದಾಗುತ್ತಾರೆ ಆದರೆ ಜನರಿಗೆ ತಿಳಿದಿರಬೇಕು ನಾವು ಯಾವ ವಸ್ತುವನ್ನು ಖರೀದಿಸಬೇಕು ಯಾವ ವಸ್ತುವನ್ನು ಖರೀದಿಸಬಾರದು ಎಂದು ಕೆಲವು ವಸ್ತುಗಳು ನಮ್ಮ ಜೀವನದಲ್ಲಿ ಒಳ್ಳೆಯ ಫಲಗಳನ್ನು ನೀಡಿದರೆ ಕೆಲವು ವಸ್ತುಗಳು ನಮ್ಮ ಜೀವನದಲ್ಲಿ ಕೆಟ್ಟ ಬಲಗಳನ್ನು ನೀಡುತ್ತದೆ. ವಿಶೇಷವಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಗಾಜಿನ ವಸ್ತುಗಳನ್ನು ನಾವು ಯಾವುದೇ ಕಾರಣಕ್ಕೂ ಖರೀದಿಸಬಾರದು ಇದನ್ನು ಖರೀದಿ ಮಾಡಿದರೆ ಸಾಕಷ್ಟು ಕೆಟ್ಟ ಪರಿಣಾಮಗಳು ನಿಮಗೆ … Read more

ಮುಖದಲ್ಲಿ ಭಂಗು ವಾರದಲ್ಲಿ ಹೋಗಲಾಡಿಸುವುದು ಮನೆ ಮದ್ದು!

ಮುಖದಲ್ಲಿ ಬಂಗು ಮುಖದಲ್ಲಿ ಬಂಗು ಬರಲು ಕಾರಣ ಏನು ಎಂದರೆ ಇದನ್ನು ನಾವು ಹೇಗೆ ತಡೆಯುವುದು ಎಂದರೆ ಜಂಕ್ ಫುಡ್ ಗಳನ್ನು ನಿಷೇಧಿಸಬೇಕು ಮತ್ತು ಓವರ್ ಕೋಲ್ಡ್ ವಾಟರ್ ಗಳನ್ನು ಕುಡಿಯಬಾರದು ಓವರ್ ಕೋಲ್ಡ್ ಪಾನೀಯಗಳನ್ನು ಕುಡಿಯಬಾರದು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು ಮತ್ತು ನಿದ್ದೆಯನ್ನು ಎಡಬಾರದು ಧೂ ಮ ಪಾ ನ ಮ ದ್ಯ ಪಾ ನ ಮಾಡಬಾರದು ಮತ್ತು ವಾತ ಮತ್ತು ಪಿತ್ತವನ್ನು ಉಂಟು ಮಾಡುವಂತಹ ಆಹಾರ ಪದಾರ್ಥಗಳನ್ನು ನಾವು ಸೇವಿಸುವುದನ್ನು ಬಿಡಬೇಕು … Read more

ಊಟದ ತಟ್ಟೆಯಲ್ಲಿ ಕೈ ತೊಳೆಯುವವರು ನೋಡಲೇಬೇಕು

ವಾಸ್ತು ಶಾಸ್ತ್ರದಲ್ಲಿ ಮನೆಯ ಶಾಂತಿ ಮತ್ತು ನೆಮ್ಮದಿಯನ್ನು ಹೆಚ್ಚಾಗಿ ಮಾಡಲು ಸಾಕಷ್ಟು ಒಂದು ಪರಿಹಾರಗಳನ್ನು ತಿಳಿಸಲಾಗಿದೆ ಪ್ರಾಚೀನ ಗ್ರಂಥಗಳಲ್ಲಿ ನಾವು ಊಟ ಮಾಡುವಾಗ ಯಾವ ತಪ್ಪು ಮಾಡಬಾರದು ಮತ್ತೆ ಹೇಗೆ ಊಟ ಮಾಡಬೇಕು ಎಂದು ಸಹ ತಿಳಿಸಿದ್ದಾರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆ ಮನೆಯಲ್ಲಿ ಸರಿಯಾದ ಜಾಗದಲ್ಲಿ ಇರಬೇಕು ಅಕ್ಕ-ಪಕ್ಕ ಅಥವಾ ಮೇಲೆ ಕೆಳಗೆ ಯಾವುದೇ ರೀತಿಯ ಭಾತೃಂಮ್ ಗಳು ಇರಬಾರದು ಮತ್ತು ನಿಮ್ಮ ಅಡುಗೆಮನೆ ಬಾಗಿಲು ಮತ್ತು ನಿಮ್ಮ ಬಾತ್ರೂಮ್ ನ ಬಾಗಿಲು ಎದುರುಗಡೆ … Read more

ನಿಮ್ಮ ಬ್ಲಡ್ ಗ್ರೂಪ್ ಗಳ ಬಗ್ಗೆ ಏನು ಹೇಳುತ್ತದೆ ತಿಳಿದುಕೊಳ್ಳಿ

ಎ ಮತ್ತು ಎ ಪಾಸಿಟಿವ್ ಎ ನೆಗೆಟಿವ್ ಬ್ಲಡ್ ಗ್ರೂಪ್ ಗೆ ಸೇರಿದ ವ್ಯಕ್ತಿಗಳು ಇವರು ಯಾವುದೇ ಕೆಲಸವನ್ನು ಮಾಡಿದರು ತುಂಬಾ ಯೋಚಿಸಿ ಅದನ್ನು ತುಂಬಾ ಶಿಸ್ತುಬದ್ಧವಾಗಿ ಮಾಡಿ ಮುಗಿಸುತ್ತಾರೆ ಇವರು ಹೆಚ್ಚಿನ ಕೆಲಸಗಳಿಂದ ಸ್ಟ್ರೆಸ್ ಅನ್ನು ಮಾಡಿಕೊಳ್ಳುತ್ತಾರೆ ಯಾವುದೇ ರೀತಿಯ ಜಗಳಗಳಿಗೆ ಹೋಗುವುದಿಲ್ಲ ಬಿ ಬ್ಲಡ್ ಗ್ರೂಪ್ ಅನ್ನು ಹೊಂದಿರುವ ವ್ಯಕ್ತಿಗಳು ಇವರು ಯಾವುದಾದರೂ ಒಂದು ಕೆಲಸವನ್ನು ಮಾಡಬೇಕು ಎಂದು ಕಂಡರೆ ಯಾವುದೇ ಕಾರಣಕ್ಕೂ ಯೋಚನೆ ಮಾಡುವುದಿಲ್ಲ ಅದನ್ನು ಮಾಡಿ ಮುಗಿಸುತ್ತಾರೆ ಇವರು ಬೇರೆಯವರ ಮಾತುಗಳನ್ನು … Read more

ರಸ್ತೆಯಲ್ಲಿ ನಿಮಗೆ ಹಣ ಸಿಕ್ಕಾಗ ದೇವರ ಹುಂಡಿಗೆ ಹಾಕಬೇಡಿ ಹೀಗೆ ಮಾಡಿ

ಜೀವನದಲ್ಲಿ ನಮ್ಮ ಖರ್ಚು ಆದಾಯದ ಮೂಲಕ್ಕಿಂತ ಕಡಿಮೆ ಇರಬೇಕು ಇದು ನಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ನಡೆಸುತ್ತದೆ ಜೀವನದಲ್ಲಿ ಅಗತ್ಯ ಮೀರಿದ ಖರ್ಚುಗಳಿಂದ ಕಷ್ಟ ಎದುರಾಗುತ್ತದೆ ಕೆಲವರಿಗೆ ರಸ್ತೆಯಲ್ಲಿ ಹಣ ಸಿಕ್ಕರೆ ಕೆಲವರು ಅದನ್ನು ದೇವರಉಂಡಿಗೆ ಹಾಕಿಬಿಡುತ್ತಾರೆ ಅಥವಾ ದಾನ ಮಾಡಿ ಬಿಡುತ್ತಾರೆ ವಿಶೇಷವಾಗಿ ನಿಮಗೆ ರಸ್ತೆಯಲ್ಲಿ ನಾಣ್ಯವನ್ನು ಸಿಕ್ಕರೆ ಇದನ್ನು ನೀವು ದೇವರ ಗುಂಡಿಗೆ ಹಾಕಬಾರದು ಇದನ್ನು ನೀವೇ ಒಂದು ಇಟ್ಟುಕೊಳ್ಳಬೇಕು ಏಕೆಂದರೆ ನಿಮಗೆ ಲಕ್ಷ್ಮಿಯ ಕೃಪೆ ಸಿಕ್ಕಿದೆ ಎಂದು ಅರ್ಥ ಇದನ್ನು ನೀವು ನಿಮ್ಮ … Read more

9 ಅಕ್ಟೋಬರ್ ರಂದು ಭಯಂಕರ ಶೀಗಿ ಹುಣ್ಣಿಮೆ!ರಾಶಿಯವರಿಗೆ ಬೇಡ ಅಂದ್ರು ದುಡ್ಡು!

ಮೇಷ: ಇಂದು ಬ್ಯಾಂಕಿಂಗ್ ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಕಾಣಬಹುದು. ಆರೋಗ್ಯದ ವಿಚಾರದಲ್ಲಿ ಟೆನ್ಶನ್ ಇರುತ್ತದೆ. ಸಂಬಂಧಗಳಲ್ಲಿ ವಿವಾದಗಳ ಸಾಧ್ಯತೆಗಳಿವೆ. ಆಹ್ಲಾದಕರ ಪ್ರಯಾಣದ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿಯೂ ನಿಮ್ಮ ಪರವಾಗಿ ಕೆಲವು ಬದಲಾವಣೆಗಳಾಗಬಹುದು. ವೃಷಭ: ಇಂದು ರಾಜಕೀಯಕ್ಕಾಗಿ ಸ್ವಲ್ಪ ಹೋರಾಟದ ದಿನ. ಜಂಬದಲ್ಲಿ ಸಿಲುಕಿಕೊಂಡ ಹಣ ಬರಬಹುದು. ಉದ್ಯೋಗದಲ್ಲಿ ಬಡ್ತಿಯತ್ತ ಸಾಗುವಿರಿ. ಕೌಟುಂಬಿಕ ಸಮಸ್ಯೆಗಳು ಇಂದು ನಿಮ್ಮನ್ನು ಕಾಡಬಹುದು. ಜೀವನ ನಡೆಸುವುದು ಕಷ್ಟವಾಗುತ್ತದೆ. ಮಿಥುನ: ಈ ದಿನ ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನೀವು ಆಧ್ಯಾತ್ಮಿಕ … Read more

ಹೆಂಗಸರು ತಾಳಿ ಧರಿಸಿ ತಪ್ಪುಗಳನ್ನು ಮಾಡಬಾರದು!

ಹೆಂಗಸರು ತಾಳಿ ಧರಿಸಿ ತಪ್ಪುಗಳನ್ನು ಮಾಡಬಾರದು ಮಾಂಗಲ್ಯ ಮಂಗಳಸೂತ್ರ ಅಥವಾ ತಾಳಿ. ಪದಗಳು ಬೇರೆಯಾದರೆ ಒಂದೇ ಅರ್ಥ ಮಂಗಳಸೂತ್ರ ಅಥವಾ ತಾಳಿಯನ್ನು ವಿವಾಹಿತ ಮಹಿಳೆಯರು ಮಾತ್ರ ಧರಿಸುತ್ತಾರೆ ಇದು ನಮ್ಮ ಹಿಂದೂ ಧರ್ಮದಲ್ಲಿ ಪಾಲಿಸಲಾಗುವುದು ಕಡ್ಡಾಯವಾದ ನಿಯಮವಾಗಿದೆ ವಿವಾಹದ ಸಮಯದಲ್ಲಿ ವಧು ಮತ್ತು ವರರು ಸೇರಿ ಒಂದು ಶಾಸ್ತ್ರಕ್ಕೆ ಒಳಗಾಗಿ ಅದರಲ್ಲಿ ಬಂದವಾಗುತ್ತಾರೆ ಅದು ವಧುವಿನ ಕೊರಳಿಗೆ ಮಂಗಳಸೂತ್ರವನ್ನು ಕೊಟ್ಟಿದ್ದಾರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ಇರುವ ಸ್ಥಾನಮಾನ ಅದೆಷ್ಟು ದೇಶ ಮತ್ತು ಧರ್ಮಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ … Read more

ಬಡತನ ಶಾಶ್ವತ ನಿವಾರಣೆಯಾಗಲು ಕಾಮಾಕ್ಷಿ ದೀಪ ಈ ರೀತಿ ಇಟ್ಟರೆ ಅಖಂಡ ಐಶ್ವರ್ಯ!

ದೀಪದ ಮೇಲ್ಭಾಗದಲ್ಲಿ ಕಾಮಾಕ್ಷಿ ದೇವಿಯ ಪ್ರತಿಮೆ ಇರುವುದೇ ಕಾಮಾಕ್ಷಿ ದೀಪ ಮತ್ತು ಲಕ್ಷ್ಮಿಯ ಅಕ್ಕಪಕ್ಕ ಆನೆಯೂ ಇದ್ದರೆ ಅದನ್ನು ಗಜಲಕ್ಷ್ಮೀ ಕಾಮಾಕ್ಷಿ ದೀಪ ಎಂದು ಕರೆಯಲಾಗುತ್ತದೆ ಈ ದೀಪದಲ್ಲಿ ಸಾಕ್ಷಾತ್ ಕಾಮಾಕ್ಷಿ ದೇವಿಯ ನೆಲೆಸಿರುತ್ತಾರೆ ಈ ದೇವಸ್ಥಾನವನ್ನು ಎಲ್ಲಾ ದೇವಸ್ಥಾನಗಳಿಗಿಂತ ಮೊದಲೇ ಕಾಮಾಕ್ಷಿ ದೇವಸ್ಥಾನವನ್ನು ತೆಗೆಯಲಾಗುತ್ತದೆ ಮತ್ತು ಎಲ್ಲಾ ದೇವಸ್ಥಾನಗಳು ಮುಚ್ಚಿದ ನಂತರವೇ ಕಾಮಾಕ್ಷಿ ದೇವರ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಕಾಮಾಕ್ಷಿ ದೀಪವನ್ನು ಬೆಳಗುವ ಮನೆಯ ಗಂಡ ಐಶ್ವರ್ಯದಿಂದ ಕೂಡಿರುತ್ತದೆ ಕಾಮಾಕ್ಷಿ ದೀಪವನ್ನು ಮುಂಜಾನೆ ಐದು ಗಂಟೆಯಿಂದ ಆರು … Read more