ದುಡ್ಡು ,ನೆಮ್ಮದಿ ಮನೆಯಲ್ಲಿ ದಿನ ಈ ಎಣ್ಣೆಯಿಂದ ದೀಪ ಹಚ್ಚಿ!

ದೇವರ ಮನೆಯಲ್ಲಿ ಎಷ್ಟು ದೀಪಗಳು ಹಚ್ಚಬೇಕು ಹಾಗೂ ಯಾವ ದಿಕ್ಕಿಗೆ ಹಚ್ಚಬೇಕು ಹಾಗೂ ಯಾವ ದಿಕ್ಕಿಗೆ ದೀಪವನ್ನು ಹಚ್ಚಲು ಬಾರದು ಎಷ್ಟು ಬತ್ತಿಗಳನ್ನು ಹಾಕಿ ದೀಪವನ್ನು ಹಚ್ಚಬೇಕು ದೀಪ ಹಚ್ಚಲು ಯಾವ ಎಣ್ಣೆ ಶ್ರೇಷ್ಠ ಹಾಗೂ ಯಾವ ಯಾವ ದೀಪ ಹಚ್ಚುವುದರಿಂದ ಏನೇನು ಪ್ರಯೋಜನ ಇದೆ ಎಂದು ತಿಳಿದುಕೊಳ್ಳೋಣ ಬನ್ನಿ…. ದೇವರ ಮನೆಯಲ್ಲಿ ಎಷ್ಟು ದೀಪಗಳು ಹಚ್ಚಬೇಕು ಎಂದರೆ ಎರಡು ಕಂಬಗಳುಳ್ಳ ದೀಪವನ್ನು ಹಚ್ಚಬೇಕು ಇದರ ಜೊತೆ ಒಂದು ಕಾಮಾಕ್ಷಿ ದೀಪ ಹಚ್ಚುವುದು ತುಂಬಾ ಒಳ್ಳೆಯದು ಅಥವಾ … Read more

ಅಪ್ಪಿ ತಪ್ಪಿದ ಮನೆಯಲ್ಲಿ ಪೂಜೆಗೆ ಇಂತಹ ಹೂವನ್ನು ಬಳಸಬೇಡಿ

ದೈವಾರದಲ್ಲಿ ಬಹು ಮುಖ್ಯವಾದ ಪಾಲನ್ನು ಹೊಂದುವುದು ಹೂವುಗಳು ದೇವರಿಗೆ ನೈವೇದ್ಯ ಇಟ್ಟು ಪೂಜಿಸದೇ ಇದ್ದರೂ ಸಹ ಒಂದೆರಡು ಹೂಗಳನ್ನು ಹಾಕಿ ಪೂಜಿಸಬೇಕು ಇದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಹೂವಿಲ್ಲದ ಪೂಜೆಯನ್ನು ಪೂಜೆಯೆಂದು ಕರೆಯುವುದಿಲ್ಲ ಆದರೆ ಅಪ್ಪಿ ತಪ್ಪಿಗೆ ಸಹ ದೇವರ ಪೂಜೆಯಲ್ಲಿ ಕೆಲವು ಹೂಗಳನ್ನು ಬಳಸಬಾರದು. ನೀವು ತಿಳಿಯದೆ ಮಾಡದೇ ಇರುವ ತಪ್ಪುಗಳು ಇದಾಗಿರುತ್ತದೆ ನೀವು ವಾಸನೆ ನೋಡಿದ ಹೂವು ಅಥವಾ ನೆಲಕ್ಕೆ ಬಿದ್ದ ಹೂವು ಯಾವುದೇ ಕಾರಣಕ್ಕೂ ದೇವರ ಪೂಜೆಗೆ ಬಳಸಬಾರದು ದೋಷಪೂರಿತ ಹೂಗಳು ಆಗಿರುತ್ತದೆ … Read more

ಮೇಷ ರಾಶಿ ವರ್ಷ ಭವಿಷ್ಯ 2023!

ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ರಾಶಿಭವಿಷ್ಯ ಕಾರಣವಾಗುತ್ತದೆ 2022 ಕೆಲವೇ ದಿನಗಳಲ್ಲಿ ಮುಗಿಯಲಿದೆ 2023 ಕ್ಕೆ ಕಾಲಿಡುವ ಮುನ್ನ ಮೇಷ ರಾಶಿಯ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ ಬನ್ನಿ2023ರಲ್ಲಿ ಮೇಷ ರಾಶಿಯವರು ನಿಮ್ಮ ವೃತ್ತಿಯಲ್ಲಿ ಉತ್ತಮ ಫಲವನ್ನು ಪಡೆಯುತ್ತೇವೆವ್ಮತ್ತೊಂದೆಡೆ ನಿಮ್ಮ ಆರ್ಥಿಕ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಕೆಲಸದ ಸ್ಥಳಗಳಲ್ಲಿ ಆರಂಭದ ದಿನದಲ್ಲಿ ಪ್ರತಿಫಲವನ್ನು ಪಡೆಯುತ್ತೀರಾ ಫೆಬ್ರವರಿ 15 ರಿಂದ ಮಾರ್ಚ್ ಕೊನೆಯವರೆಗೂ ಉದ್ಯೋಗದಲ್ಲಿರುವವರಿಗೆ ವಿಶೇಷ ಜಾಗರೂಕತೆಯಿಂದ ತುಂಬಿರಲಿ ಇದೆ ಅದೇ ರೀತಿ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ … Read more

ಎಳನೀರು ಕುಡಿಯುವುದರಿಂದ 13 ರೋಗಗಳಿಗೆ ರಾಮಬಾಣ

ಎಳನೀರು ನೀರಿನ ರೂಪದ ಸಂಜೀವಿನಿ ಎಂದು ಹೇಳಬಹುದು ಅನೇಕ ರೋಗಗಳಿಗೆ ಇದು ರಾಮಬಾಣವಾಗಿ ಇರುತ್ತದೆ ಇದು ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಅನೇಕ ರೋಗದ ರಾಮಬಾಣ ಇದನ್ನು ಕುಡಿಯುವುದರಿಂದ ದೇಹದಲ್ಲಿ ಮಹತ್ಕಾರವಾದ ಬದಲಾವಣೆ ಮತ್ತು ಚೈತನ್ಯ ನೋಡಬಹುದು. ಪುರಾತನ ಕಾಲದಲ್ಲಿ ತಂಪಾದ ಪಾನೀಯ ಮತ್ತು ಔಷಧಿಯ ರೂಪದಲ್ಲಿ ಎಳನೀರನ್ನು ಸೇವಿಸುತ್ತಾ ಬಂದಿದ್ದಾರೆ ಇದು ಅನೇಕ ವಿವಿಧ ರೋಗನಿರೋಧಕ ಶಕ್ತಿಗಳನ್ನು ಒಳಗೊಂಡಿದೆ. ಮೊದಲನೆಯದಾಗಿ ಎಳನೀರಿನಿಂದ ರಕ್ತದ ಒತ್ತಡ ನಿಯಂತ್ರಣವನ್ನು ನಾವು ಕಡಿಮೆ ಮಾಡಬಹುದಾಗಿದೆ ಎಳನೀರಿನಲ್ಲಿ ಯಾವುದೇ ರೀತಿಯ ಕೊಬ್ಬಿನಂಶ … Read more

ಅಪ್ಪಿ ತಪ್ಪಿಯು ಈ ದಿಕ್ಕಿಗೆ ಕನ್ನಡಿ ಇಡಬಾರದು!

ಕನ್ನಡಿಯ ಎಂದರೆ ಶ್ರೀ ಲಕ್ಷ್ಮಿಯ ಸ್ವರೂಪವಾಗಿದೆ ಕನ್ನಡಿಯನ್ನು ಯಾವುದೇ ಕಾರಣಕ್ಕೂ ಗಲೀಜಾಗಿ ಇಡಬಾರದು ಅದನ್ನು ಸ್ವಚ್ಛ ಮಾಡಿ ಇಡಬೇಕು ಯಾವುದೇ ಕಾರಣಕ್ಕೂ ನೀವು ಮನೆಯ ದಕ್ಷಿಣಾ ದಿಕ್ಕಿನಲ್ಲಿ ಅಥವಾ ದಕ್ಷಿಣ ಕೊಡುಗೆ ಕನ್ನಡಿಯನ್ನು ಇಡಬಾರದು ಅದನ್ನು ಬದಲಾಯಿಸಿ ಇದರಿಂದ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆ ಕಂಡುಬರುತ್ತದೆ ಮನೆಯಲ್ಲಿ ವಿಶೇಷವಾಗಿ ಕನ್ನಡಿಯ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ತುಂಬಾ ಒಳ್ಳೆಯದು ವಿಶೇಷವಾಗಿ ನಾವು ಯಾವುದೇ ಕಾರಣಕ್ಕೂ ಮಂಗಳವಾರ ಶುಕ್ರವಾರದಂದು ಕನ್ನಡಿಯನ್ನು ಬದಲಾಯಿಸಬಾರದು ಸೋಮವಾರ ಬುಧವಾರ ಗುರುವಾರ ಅಥವಾ … Read more

ಹಣಕಾಸಿನ ಸಮಸ್ಯೆ ಇದ್ದವರು ಮನೆಯಲ್ಲಿ ನಿಂಬೆಹಣ್ಣಿನಿಂದ ಹೀಗೆ ಮಾಡಿ ಸಾಕು!

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು ಸರ್ವೇಸಾಮಾನ್ಯವಾಗಿ ಇರುತ್ತದೆ ಜೀವನದಲ್ಲಿ ನಾವು ಕಷ್ಟಪಟ್ಟು ದುಡಿದ ಹಣವು ನಮ್ಮ ಬಳಿ ಇರಬೇಕು ಎಂದರೆ ನಾವು ಈ ರೀತಿ ಮಾಡುವುದು ತುಂಬಾ ಮುಖ್ಯ ಆಗ ನಮಗೆ ಸ್ವಲ್ಪ ಹಣಕಾಸು ಬರಲು ದಾರಿಯಾದರೂ ಸಹ ಆಗುತ್ತದೆ ಒಂದು ಸ್ವಚ್ಛವಾದ ಹಸಿರು ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ನಂತರ ನಿಮ್ಮ ಮನೆಯಲ್ಲಿ ಎರಡು ಏಲಕ್ಕಿ ಕಾಯಿಯನ್ನು ತೆಗೆದುಕೊಂಡು ಈ ಹಸಿರು ಬಣ್ಣದ ಬಟ್ಟೆಯ ಮೇಲೆ ಇಡಬೇಕು ನಂತರ 7 ಲವಂಗವನ್ನು ತೆಗೆದುಕೊಂಡು ಇದರ ಮೇಲೆ ಹಾಕಬೇಕು ನಂತರ … Read more

ಲಿವರ್ ಡ್ಯಾಮೇಜ್ ಆದರೆ ಏನಿಲ್ಲ ಸಮಸ್ಯೆ ಉಂಟಾಗುತ್ತದೆ ಗೊತ್ತಾ?

ಅನಾರೋಗ್ಯಕ್ಕೆ ಒಳಗಾದವರಿಗೆ ಆರೋಗ್ಯದ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರ ಅಂಗವು ಮಹತ್ವವನ್ನು ಹೊಂದಿರುತ್ತದೆ ಲಿವರ್ ಇದು ಮಾನವನ ದೇಹಕ್ಕೆ ಅತ್ಯಂತ ಮುಖ್ಯವಾದ ಅಂಗವಾಗಿದೆ ಇದನ್ನು ದೇಶದ ಅತಿ ದೊಡ್ಡ ಗನ ಹಂಗ ಎಂದು ಹೇಳಲಾಗುತ್ತದೆ ಇದು ಸರಾಸರಿ 1.5 ಕೆಜಿ ತೂಕವನ್ನು ಹೊಂದಿರುತ್ತದೆ. ಇದರ ಕೆಲಸವನ್ನು ಮಾಡುವ ಪರ್ಯಾಯ ಅಂಗವು ಯಾವುದು ಇಲ್ಲ ಇದು ಒಂದು ಸರಿ ಕೆಲಸ ನಿಲ್ಲಿಸಿದ್ದು ಎಂದರೆ ಮುಗಿಯಿತು ಹೊಟ್ಟೆಯ ಮೇಲೆ ಬಲಭಾಗದ ಪಕ್ಕೆಯ ಕೆಳಗೆ ಇರುವುದೇ ಲಿವರ್ ಇದು ನಮ್ಮ … Read more

ಹಾವು ಕಚ್ಚಿದ ರೀತಿಯಲ್ಲಿ ಕನಸು ಬಿದ್ದರೆ ಏನು ಅರ್ಥ!

ಕೆಲವು ಕನಸುಗಳು ನಿದ್ರೆಯಲ್ಲಿ ನಮಗೆ ನೆಮ್ಮದಿ ಮತ್ತು ಕೃಷಿಯನ್ನು ನೀಡಿದರೆ ಇನ್ನೂ ಕೆಲವು ಕನಸುಗಳು ನಮ್ಮನ್ನು ಬೆಚ್ಚಿ ಬೀಳುವ ಹಾಗೆ ಮಾಡುತ್ತದೆ ಈ ಕಾರಣದಿಂದ ನಾವು ನಿಮಗೆ ನಿದ್ರೆ ಮಾಡಲು ಬಿಡದ ಕೆಲವು ಕನಸುಗಳ ಬಗ್ಗೆ ತಿಳಿಸಿಕೊಡುತ್ತೇವೆ ನಮಗೆ ಭಯಪಡಿಸುವ ಕನಸುಗಳಲ್ಲಿ ಹಾವು ಕಚ್ಚುವ ಕನಸು ಸಹ ಒಂದು ಮೊದಲನೆಯದಾಗಿ ಕನಸಿನಲ್ಲಿ ನೀವು ಜೋಡಿ ಹಾವು ಜೋಡಿ ಸರ್ಪಗಳನ್ನು ನೋಡಿದರೆ ಇದು ಅಶುಭ ಪಿತೃಗಳ ಕೋಪದಿಂದ ನಮಗೆ ಈ ಕನಸು ಬೀಳುತ್ತದೆ ಎನ್ನುವ ನಂಬಿಕೆ ಇದೆ ಮರೆತು … Read more

ಹಿರಿಯರ ಫೋಟೋ ಯಾವ ದಿಕ್ಕಿಗೆ ಹಾಕಬೇಕು!

ಪ್ರತಿಯೊಬ್ಬರ ಮನೆಯಲ್ಲಿ ಹಿರಿಯರ ಫೋಟೋ ಇದ್ದೇ ಇರುತ್ತದೆ ಆದರೆ ಕೆಲವರು ದಿಕ್ಕನ್ನು ನೋಡದೆ ಎಲ್ಲೆಂದರಲ್ಲಿ ಹಿರಿಯರ ಫೋಟೋವನ್ನು ಹಾಕಿದ್ದಾರೆ ಕೆಲವರು ಅಂದುಕೊಂಡಿರತರ ನಾವೇನೇ ಕೆಲಸ ಮಾಡಿದರು ನಮಗೆ ಫಲ ದೊರೆಯುವುದಿಲ್ಲ ಎಂದು ಅವರು ಎಷ್ಟೇ ಕೆಲಸ ಮಾಡಿದರು ಸಹ ಅವರಿಗೆ ಫಲ ದೊರೆಯುತ್ತಲೇ ಇರುವುದಿಲ್ಲ ಇದಕ್ಕೆ ಕಾರಣ ಎಂದರೆ ಪಿತೃಗಳ ಕೋಪ ಇದಕ್ಕೆ ಪರಿಹಾರ ಎಂದರೆ ಕಾಲ ಕಾಲಕ್ಕೆ ನಾವು ಹಿರಿಯರ ಫೋಟೋಗಳನ್ನು ಪೂಜೆ ಮಾಡುತ್ತಾ ಬರಬೇಕು ಹಿರಿಯರಿಗೆ ಪೂಜೆ ಸಲ್ಲಿಸಬೇಕು ಈ ರೀತಿ ಹಿರಿಯರಿಗೆ ಪೂಜೆ … Read more

ಈ ಸಮಯದಲ್ಲಿ ಒಳ್ಳೆಯ ಮನಸ್ಸಿನಿಂದ ದೇವರಲ್ಲಿ ಏನೇ ಕೇಳಿದರು ನಿಮಗೆ ಸಿಕ್ಕೆ ಸಿಗುತ್ತದೆ

ಈ ಸಮಯದಲ್ಲಿ ನೀವು ದೇವರ ಬಳಿ ಯಾವುದೇ ಬೇಡಿಕೆಯನ್ನು ಇಟ್ಟರೆ ಸಹ ಅದು ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ನೀವು ಬೆಳಗಿನ ಸಮಯದಲ್ಲಿ ಪೂಜೆ ಮಾಡುವುದು ಶ್ರೇಷ್ಠ ಎಂದು ಪ್ರತಿಯೊಬ್ಬರು ಸಹ ಹೇಳುತ್ತಾರೆ. ಆದರೆ ಪುರಾತನ ಕೆಲವು ಗ್ರಂಥಗಳಲ್ಲಿ ಮಧ್ಯಾಹ್ನ 11:30 ರಿಂದ ಹಿಡಿದು ಒಂದು ಗಂಟೆಯವರೆಗೂ ತುಂಬಾ ಶ್ರೇಷ್ಠವಾದ ಸಮಯ ಎಂದು ಹೇಳುತ್ತಾರೆ ಮತ್ತು ಈ ಒಂದು ಸಮಯದಲ್ಲಿ ಪಾಸಿಟಿವ್ ಎನರ್ಜಿ ತುಂಬಾ ಹೆಚ್ಚಾಗಿ ಇರುತ್ತದೆ. ಈಗ ನಾನು ಹೇಳುವ ಈ ಉಪಾಯವನ್ನು ಮಾಡಿದರೆ ನಿಮಗೆ ಎಲ್ಲಾ … Read more