ಕಳಸದ ಪ್ರಾಮುಖ್ಯತೆ ಅದರ ಫಲಗಳು!

ಮನಸ್ಸಿಗೆ ಬಂದಂತೆ ಪೂಜೆ ಪುನಸ್ಕಾರ ಮಾಡುತ್ತೇವೆ.ಅದರೆ ಇಲ್ಲಿ ವಿಧಿ ವಿಧಾನಗಳನ್ನು ಹಂಚಿಕೊಳ್ಳುತ್ತಾ ಇದ್ದೇವೆ. ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಪಂಚಾ ದೇವತೆ ಗಳಾದ ಸೂರ್ಯ ಗಣೇಶ ದುರ್ಗಾ ಶಿವ ಮತ್ತು ವಿಷ್ಣು ದೇವತೆಗಳನ್ನು ತಪ್ಪದೆ ನೆನೆಯಬೇಕು. ಇದರಿಂದ ಸಂತೋಷ ಮತ್ತು ಸಮೃದ್ಧಿ ನಮ್ಮದಾಗುತ್ತದೆ. ದೇವಿ ದುರ್ಗೆಗೆ ದರ್ಬೆಯನ್ನು ಹಾಕಬಾರದು. ತುಳಸಿ ಹಾರವನ್ನು ಶಿವನಿಗೆ, ಗಣೇಶನಿಗೆ ಮತ್ತು ಭೈರವನಿಗೆ ಎಂದು ಹಾಕಬಾರದು. ದೇವರ ಮನೆಯಲ್ಲಿ ತುಂಬಾ ದೇವರ ಫೋಟೋ ಇಟ್ಟರು ಸಹ ಕಳಸ ಇಲ್ಲದ ಪೂಜಾ ಮಂದಿರ ಅಷ್ಟೊಂದು … Read more

ಗೋಡಂಬಿ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಆಗುವ ಅಡ್ಡ ಪರಿಣಾಮಗಳು!  

ಗೋಡಂಬಿ ಸೇವನೆಯು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತದೆ. ಇಷ್ಟೆಲ್ಲಾ ಉತ್ತಮ ಗುಣಗಳಿರುವ ಗೋಡಂಬಿಯ ಸೇವನೆ ಕೂಡಾ ಕೆಲವೊಂದು ಅಡ್ಡ ಪರಿಣಾಮಗಳನ್ನು ತಂದೊಡ್ಡಬಹುದು .ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು  ಪ್ರಯೋಜನವಾಗುತ್ತದೆ. ಗೋಡಂಬಿ ತಿನ್ನಲು ಇಷ್ಟಪಡದವರು ಬಹಳ ವಿರಳ. ಭಕ್ಷ್ಯಗಳ ಅಲಂಕಾರಕ್ಕಾಗಿಯೂ ಗೋಡಂಬಿಯನ್ನು ಬಳಸಲಾಗುತ್ತದೆ. ಗೋಡಂಬಿಯಲ್ಲಿ ಪ್ರೋಟೀನ್, ಕಬ್ಬಿಣ, ಫೈಬರ್, ಫೋಲೇಟ್, ಸೆಲೆನಿಯಮ್, ಆಂಟಿ-ಆಕ್ಸಿಡೆಂಟ್, ಖನಿಜಗಳು ಮತ್ತು ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತವೆ.  ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಗೋಡಂಬಿ ಸೇವನೆಯು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತದೆ.  ಇಷ್ಟೆಲ್ಲಾ ಉತ್ತಮ … Read more

ಕಾಳಿಂಗ ಸರ್ಪ!ನಾಗರಹಾವು!ಕೊಳಕಮಂಡಲ! ಹಾವುಗಳಿಗಿಂತ ಹೆಚ್ಚು ವಿಷವಿರುತ್ತೆ ಈ ಹಾಲಿನಲ್ಲಿ

ಹಾವು ಒಂದು ಬಾರಿ ಕಡುದ್ರೆ ಜಗತ್ತಿನಲ್ಲಿ ಲೆಕ್ಕಾನೆ ಇಲ್ಲ. ಅತಿ ಹೆಚ್ಚು ವಿಷಪೂರಿತ ಹಾವು ಇದು. ಹಾವು ಕಡಿದರೆ ಒಬ್ಬರು ಸಾಯ್ಬೋದು, ಇಬ್ರು ಸಾಯ್ಬೋದು ಇಲ್ಲ ಮೂರು ಜನ ಸಾಯ್ಬೋದು. ಅಷ್ಟು ವಿಷ ಒಂದು ಹಾವಿನ ಹಾಲಿನಲ್ಲಿ ಇರಬಹುದು.ಆದರೆ ಈ ಹಾವು ಒಂದು ಬಾರಿ ಕಡಿದ್ರೆ ಸಾವಿನ ಲೆಕ್ಕಾನೆ ಇರೋದಿಲ್ಲ. ಅಷ್ಟು ಜನ ಸಾವನ್ನು ಒಪ್ಪಬಹುದು. ನಾವು ಯಾವಾಗಾದ್ರೂ ಹಾವಿನ ವಿಚಾರ ಮಾತಾಡ್ತಾ ಇದ್ರೆ. ಅದರಲ್ಲೇ ನಾಗರಹಾವು ಕಾಳಿಂಗ ಸರ್ಪ. ಮತ್ತು ಕೊಳಕಮಂಡಲ. ಮಾತ್ರ ನಿಮ್ಮ ಊಹೆ … Read more

ಹಲಸಿನ ಹಣ್ಣು ಚಳಿಗಾಲದಲ್ಲಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ!

ಆರೋಗ್ಯ ಉತ್ತಮವಾಗಿರಬೇಕು ಎಂದರೆ ಉತ್ತಮ ಆಹಾರವನ್ನು ಸೇವಿಸಬೇಕು. ಸರಿಯಾದ ರೀತಿಯ ಆಹಾರ ಸೇವನೆ ಪ್ರತಿ ವ್ಯಕ್ತಿಯ ಆರೋಗ್ಯದ ಗುಟ್ಟು. ಕೆಲವರು ಮಾಂಸದ ಸೇವನೆ ಮೂಲಕ ದೇಹಕ್ಕೆ ಬೇಕಾದ ವಿವಿಧ ರೀತಿಯ ಪ್ರೊಟೀನ್ ಪೋಷಕಾಂಶಗಳನ್ನು ಪಡೆಯುತ್ತಾರೆ. ಅದರೇ ಹೆಚ್ಚು ಮಾಂಸ ಆಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬು ಶೇಖರಣೆ ಆಗಬಹುದು.ಇದರ ಬದಲು ಹಲಸಿನ ಹಣ್ಣನ್ನು ಬಳಸಬಹುದು. ಹಲಸಿನ ಹಣ್ಣಿನಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ವಿಟಮಿನ್ಸ್ ಗಳು ಅಡಗಿದೆ. ಅದರೆ ನಿಯಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ಲಿಗ್ನಾನ್ಸ್, ಐಸೊಫ್ಲಾವೊನ್ … Read more

ಹೊಸ ವರ್ಷ ಮನೆಯಲ್ಲಿ ಈ 4 ಸಸ್ಯ ಕಂಡಿತ ಹಚ್ಚಿರಿ, ಹೇಗೆ ಬೆಳೆಯುತ್ತವೆಯೋ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತಾ ಹೋಗುವುದು!

ಹೋಸ ವರ್ಷದಲ್ಲಿ ಮೊದಲ ಯಾವ ರೀತಿ ಕಳೆಯುತ್ತದೆಯೋ ಅದೇ ರೀತಿ ಇಡೀ ವರ್ಷ ಅದೇ ರೀತಿ ಕಳೆಯುತ್ತದೆ. ಈ ಜಗತ್ತಿನಲ್ಲಿ ಪ್ತತಿಯೊಬ್ಬ ವ್ಯಕ್ತಿಗಳು ತುಂಬಾನೇ ಶ್ರಮ ಪಡುತ್ತಾರೆ. ಕಠಿಣವಾದ ಪ್ರಯತ್ನವನ್ನು ಮಾಡುತ್ತಾರೆ. ಇವೆಲ್ಲವನ್ನೂ ಯಾಕೆ ಮಾಡುತ್ತಾರೆ ಎಂದರೆ ಅವರು ತಮ್ಮ ಮನೆಯಲ್ಲಿ ಸುಖವಾಗಿ ನೆಮ್ಮದಿಯಿಂದ ಇರಲು ಇಷ್ಟ ಪಡುತ್ತಾರೆ. ಇಲ್ಲಿ ಹಣದ ಸಮಸ್ಸೆಗಳು ಮತ್ತು ಸಾಲದ ಸಮಸ್ಸೆಗಳು ಯಾವುದೇ ರೀತಿಯ ಕಷ್ಟಗಳು ಬಾರದೆ ಇರಲಿ ಎಂದು ಇಷ್ಟ ಪಡುತ್ತಾರೆ. ಅದರೆ ಗ್ರಹ ನಕ್ಷತ್ರ ಸಹಾಯ ಮಾಡದೇ ಇದ್ದರೆ … Read more

ಎಳ್ಳಿನ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯವಿದು!

ಅಡಿಗೆ ಮನೆಯಲ್ಲಿರುವಂತಹ ಸಾಂಬಾರ್ ಪದಾರ್ಥಗಳು ತುಂಬಾನೇ ಆರೋಗ್ಯಕಾರಿ ಹಲವು ಚಿಕಿತ್ಸಾ ಗುಣಗಳನ್ನು ಹೊಂದಿರುತ್ತದೆ. ಇಂತಹ ಒಂದು ಸಾಂಬಾರು ಪದಾರ್ಥ ಎಂದರೆ. ಅದು ಎಳ್ಳು..ಎಳ್ಳು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದು. ಇದರಲ್ಲಿ ವಿಟಮಿನ್ ಬಿ. ಸಿ. ಸಿಂತಾಲ್. ಮನಿಯ . ತಾಮ್ರ ಮೆಗ್ನೀಷಿಯಂ. ಕಬ್ಬಿನಾಂಶ ಮತ್ತು ಪಾಸ್ಪರ ಅಂಶ ವಿದೆ. ಇದು ಉಷ್ಣಗುಣವನ್ನು ಹೊಂದಿರುವುದರಿಂದ. ಚಳಿಗಾಲದಲ್ಲಿ ಇದರ ಸೇವನೆ ಹೆಚ್ಚಾಗಿ ಮಾಡಲಾಗುತ್ತದೆ. ಎಳ್ಳು ಸೇವಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿಯೋಣ. ಸರಿಯಾದ ಸಮಯ ಯಾವುದು ದಿನದಲ್ಲೇ ಎಷ್ಟು … Read more

ನೀರು ಕಣಗಿಲೆ ಚರಂಡಿ ಬದಿಯ ಔಷಧಿಯ ಗಿಡ!

ಕೆರೆಕಟ್ಟೆಗಳ ಬಳಿಯಲ್ಲೂ ಅಥವಾ ನಗರ ಚರಂಡಿ ಬಳಿಯಲು ಈ ಸಸ್ಯವನ್ನು ನೋಡಿರುತ್ತೀರಿ. ಇದರ ಹೆಸರು ನೀರು ಕಣಗಿಲೆ ಇದು ಕೂಡ ಅದ್ಭುತವಾದ ಔಷಧೀಯ ಸಸ್ಯ. ನೀರು ಕಣಗಿಲೆ ವೈಜ್ಞಾನಿಕ ಹೆಸರು ಪೋಲಿಗನೋ ಗ್ರಾಫ್ ಗಮ್ . ಪೋಲಿಗನೋ ಕುಟುಂಬಕ್ಕೆ ಸೇರಿದ ಈ ಸಸ್ಯ ವನ್ನ ಕನ್ನಡದಲ್ಲಿ ನೀರು ಕಣಗಿಲೆ . ನೀರು ಸಣ್ಣ ಸೊಪ್ಪು. ಕೆಂಪು ನೆಲಕಣಗಿಲು ಎಂದರೆ. ಆಂಗ್ಲ ಭಾಷೆಯಲ್ಲಿ ಕಾಮನ್ ಮಾರ್ಸ್ ಬಗ್ ಫೀಡ್ ಆಗು. ಡೆನ್ಸ್ ಕ್ಲಾವರ್ . ನಾಟ್ ಬಿಟ್ ಎನ್ನಲಾಗಿದೆ. … Read more

ಈ ಗಿಡದ ಬಗ್ಗೆ ನಿಮಗೆ ಯಾರು ಹೇಳದ ಸತ್ಯಗಳು ಇಲ್ಲಿವೆ ನೋಡಿ!

ಸಾಮಾನ್ಯವಾಗಿ ಮುಟ್ಟಿದರೆ ಮುನಿ ಗಿಡ ಸಾಧಾರಣವಾಗಿ ಎಲ್ಲರ ಮನೆಯ ಹತ್ತಿರ ಇರುತ್ತಾದೆ. ಇದರಿಂದ ಹಲವಾರು ರೀತಿಯ ಉಪಯೋಗವನ್ನು ಪಡೆದುಕೊಳ್ಳಬಹುದು. ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳು, ಮುಚ್ಚಿದ ಮುಳ್ಳು ಎಂದು ಕರೆಯುತ್ತಾರೆ. ಹಲವಾರು ಹೆಸರಿನಲ್ಲಿ ಕರೆಸಿಕೊಳ್ಳುವ ಈ ಮುಳ್ಳಿನ ಗಿಡ ತುಂಬಾನೇ ಉಪಯೋಗವಾಗುತ್ತದೆ.ಇದರ ಬೇರು ಕಾಂಡ ಎಲೆ ಔಷಧಿ ಗುಣವನ್ನು ಹೊಂದಿದೆ. ಮುಟ್ಟಿದರೆ ಮುನಿ ಗಿಡ ಚರ್ಮರೋಗ ಚರ್ಮದ ಸಮಸ್ಯೆ ಬೆವರಿನ ಗುಳ್ಳೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಈ ಗಿಡದ ಎಲೆಯ ರಸವನ್ನು ತೆಗೆದು ಚರ್ಮದ ಮೇಲೆ ಹಚ್ಚಿದರೆ … Read more

ಹೀಗೆ ಪ್ರಾರ್ಥಿಸಿದರೆ ನಿಮ್ಮ ಕಳೆದು ಹೋದ ವಸ್ತು ಎಲ್ಲಿದ್ದರೂ ಸಿಕ್ಕೇ ಸಿಗುವುದು!

ಅಮೂಲ್ಯವಾದ ವಸ್ತು ಕಾಣೆಯಾದರೆ ಸಹಜವಾಗಿ ಪ್ರತಿಯೊಬ್ಬರೂ ಕಾಂಗಲು ಆಗುತ್ತಾರೆ.ಇಂತಹ ಸಮಯದಲ್ಲಿ ಯೋಚನೇ ಮಾಡದೇ ಮಹತ್ಮರು ತಿಳಿಸಿಕೊಟ್ಟ ಪ್ರಾರ್ಥನೆ ಮಾಡಿದರೆ ಕಳೆದು ಹೋದ ವಸ್ತು ಸಿಕ್ಕೇ ಸಿಗುವುದು. ಅದಕ್ಕೆ ದೃಢ ವಿಶ್ವಾಸಬೇಕು. ಹಲವು ಮಹಾತ್ಮಾರು ಹಲವು ವಿಧಾದ ಪ್ರಾರ್ಥನೆಗಳನ್ನು ತಿಳಿಸಿಕೊಟ್ಟಿದ್ದಾರೆ. ಈ ರೀತಿ ಮಂತ್ರವನ್ನು ಹೇಳಿದರೆ ನಿಮ್ನ ವಸ್ತು ಕಳೆದು ಹೋದರು ಬೇಗನೇ ಮರಳಿ ಸಿಗುತ್ತದೆ. ಈ ಗಿಡದ ಬಗ್ಗೆ ನಿಮಗೆ ಯಾರು ಹೇಳದ ಸತ್ಯಗಳು ಇಲ್ಲಿವೆ ನೋಡಿ…ಸಾಮಾನ್ಯವಾಗಿ ಮುಟ್ಟಿದರೆ ಮುನಿ ಗಿಡ ಸಾಧಾರಣವಾಗಿ ಎಲ್ಲರ ಮನೆಯ ಹತ್ತಿರ … Read more

ನೆಲ್ಲಿಕಾಯಿ ಕಷಾಯ/ಈ ಒಂದು ಸಸಿ ಹಲವು ರೋಗಗಳ ಭಂಡಾರ!

ಇನ್ನು ನೆಲ್ಲಿಕಾಯಿ ಗಿಡಮೂಲಿಕೆ ಕೂಡ ಲಭ್ಯವಿದೆ. ಇದನ್ನು ಚಹಾದಲ್ಲಿ ಬೆರೆಸಿ ಅಥವಾ ಕಷಾಯವಾಗಿ ಕುಡಿಯಬಹುದು. ಹಾಗೆಯೇ ಕಷಾಯ ತಯಾರಿಸುವಾಗ ಇನ್ಮುಂದೆ ನೆಲ್ಲಿಕಾಯಿಯನ್ನು ಕೂಡ ಬಳಸಿ.ನೀವು ಆರೋಗ್ಯವಂತರಾಗಿಲು ಬಯಸಿದರೆ ಸೂಪರ್ ಫುಡ್​ ಸೇವನೆ ಅತ್ಯಗತ್ಯ. ಅದರಲ್ಲೂ ಭಾರತದಲ್ಲಿ ಕಂಡು ಬರುವ ಕೆಲ ಹಣ್ಣುಗಳ ಸೇವನೆಯ ಮೂಲಕ ಅನೇಕ ರೋಗಗಳಿಂದ ದೂರವಿರಬಹುದು. ಅವುಗಳಲ್ಲಿ ನೆಲ್ಲಿಕಾಯಿ ಕೂಡ ಒಂದು. ಏಕೆಂದರೆ ನೆಲ್ಲಿಕಾಯಿ ನಮ್ಮ ದೇಹದ 46 ಪ್ರತಿಶತದಷ್ಟು ವಿಟಮಿನ್ ಸಿ ಮತ್ತು ಪೌಷ್ಠಿಕಾಂಶದ ಅಂಶಗಳನ್ನು ಪೂರೈಸಬಲ್ಲದು. ವಿಟಮಿನ್ ಸಿ ಹೇರಳವಾಗಿರುವ ಕಾರಣ, … Read more