ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ ಕೊಟ್ಟರು ಸಿಗದ ಆರೋಗ್ಯ ಇದರಿಂದ

Bilva Patra :ಬಿಪಿ ಸಮಸ್ಯೆಯಿಂದ ಮುಕ್ತಿ,ಸಕ್ಕರೆ ಕಾಯಿಲೆಗೆ ಪರಿಹಾರ,ಮಂಡಿ ನೋವಿಗೆ ರಾಮಬಾಣ ” ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ನ ಪಾಪಸಂಹಾರಮ್ ಏಕ ಬಿಲ್ವಂ ಶಿವಾರ್ಪಣಂ” ತ್ರಿದಾಳ ಅಂದ್ರೆ ಮೂರು ದಳದಿಂದ ಕೂಡಿದ. ತ್ರಿಗುಣಂ ಅಂದರೆ ಮೂರು ಗುಣಗಳನ್ನು ಕೂಡಿದ. ತ್ರಿನೇತ್ರ ಅಂದರೆ ಸತ್ವ ರಜಾ ಥಾಮಸ್ ಗುಣಗಳಿಂದ ಕೂಡಿದ ಮತ್ತು ಶಿವನ ಮೂರು ಕಣ್ಣುಗಳಿಂದ ಈ ಮೂರು ದಳಗಳನ್ನು ಹೋಲಿಸುತ್ತಾರೆ. ಶಿವನ ತ್ರಿಶೂಲಕ್ಕೂ ಸಹಿತ ಈ ಮೂರು ದಳಗಳನ್ನು ಹೋಲಿಸುತ್ತಾರೆ. ಆದ್ದರಿಂದ ಶಿವನಿಗೆ ಪ್ರಿಯವಾದಂತ … Read more

ಸಂಕ್ರಾಂತಿ ಹಬ್ಬದ ದಿನದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ!

Makra sankranthi ಸಂಕ್ರಾಂತಿ ಹಬ್ಬ ವರ್ಷದ ಮೊದಲನೇ ಹಬ್ಬ ಅಂತ ಹೇಳಬಹುದು : ಈ ಒಂದು ಹಬ್ಬದಿಂದ ನೀವು ಯಾವುದೇ ತಪ್ಪನ್ನು ಮಾಡಬಾರದು.ಈ ಒಂದು ಸಂಕ್ರಾಂತಿ ದಿನದಂದು ನಿಮಗೆ ವಿಶೇಷವಾಗಿ ಸೂರ್ಯದೇವ ತನ್ನ ಮಗನಾದ ಶನಿಯನ್ನ ಭೇಟಿಯಾಗಕ್ಕೆ ಬರ್ತಾನೆ ಎಂದು ಹೇಳಲಾಗುತ್ತದೆ. ಯಾರಾದರೂ ಜಾತಕದಲ್ಲಿ ಶನಿ ದೋಷ ಏನಾದರೂ ಇದ್ದರೆ ನೀವು ಸ್ವಲ್ಪ ಹುಷಾರಾಗಿರಬೇಕಾಗುತ್ತೆ. ನೀವು ಸೂರ್ಯನಿಗೆ ಜಲಾರ್ಪಣೆ ಮಾಡಬೇಕಾಗುತ್ತದೆ. ದಾನ ಧರ್ಮಗಳು ಮಾಡುವುದರಿಂದ ನಿಮಗೆ ತುಂಬಾನೇ ಒಳ್ಳೆಯದು ವಿಶೇಷವಾಗಿ ಏನಾದರೂ ನಿಮಗೆ ಭಿಕ್ಷುಕರು ನಿಮ್ಮ ಮನೆ … Read more

ಸಂಕ್ರಾಂತಿಯಂದು ಬಿಸಿಲನ್ನ ಮಿಸ್ ಮಾಡ್ಲೇಬೇಡಿ! ಒಂದೇ ದಿನ ಸಿಗುತ್ತೆ ವರ್ಷಕ್ಕೆ ಆಗೋ ಅಷ್ಟು ವಿಟಮಿನ್ ಡಿ

Makara Sankranthi 2024 ಸಂಕ್ರಾಂತಿ ಟೈಮಲ್ಲಿ ಜನವರಿ 15ರಿಂದ ಫೆಬ್ರವರಿ 15ರ ತನಕ ದಕ್ಷಿಣಯಾನದಿಂದ ಉತ್ತರಕ್ಕೆ ಸೂರ್ಯ ಸ್ಥಾನಪಲ್ಲಟ ಮಾಡುತ್ತಾನೆ ಅಂದರೆ ದಕ್ಷಿಣಯಾನದಿಂದ ಉತ್ತರ ಯಾನಕ್ಕೆ ಬರುತ್ತಾನೆ ಆ ಟೈಮಲ್ಲಿ ವಾತಾವರಣದಲ್ಲಿ ಏನಾಗುತ್ತೆ ಅಂದರೆ ಬೆಳಗ್ಗೆ ಸೂರ್ಯಸ್ತ ಆಗೋವರೆಗೂ ಮತ್ತು ಮುಳುಗೋವರೆಗೂ ವಿಟಮಿನ್ ಡಿ ಸಿಗುತ್ತೆ ಆ ಟೈಮಲ್ಲಿ ನಾವು ಏನ್ ಮಾಡಬೇಕು ಅಂದ್ರೆ ಬಿಸಿಲಿನಲ್ಲಿ ಹೋಗಬೇಕು ಆ ಟೈಮಲ್ಲಿ ಜನವರಿ 17 ರಿಂದ ಫೆಬ್ರವರಿ 15 ಯಾವಾಗಲೂ ಗಾಳಿಪಟವನ್ನು ಆರಿಸುತ್ತಾರೆ. ಮಾಡಿ ಮೇಲೆ ಹೋಗ್ಬಿಟ್ಟು ಗಾಳಿಪಟವನ್ನು … Read more

ಮಕರ ಸಂಕ್ರಾಂತಿಯ ದಿನದಂದು ತಾಯಿ ಲಕ್ಷ್ಮಿ ಈ ರಾಶಿಯವರಿಗೆ ದಯೆ ತೋರುತ್ತಾಳೆ!

ಇಂದು ಮಕರ ಸಂಕ್ರಾಂತಿ. ಸೂರ್ಯನು ಈಗ 30 ದಿನಗಳ ಕಾಲ ಮಕರ ರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ಸೂರ್ಯ, ಶುಕ್ರ ಮತ್ತು ಶನಿ ಮಕರ ರಾಶಿಯಲ್ಲಿ ಒಟ್ಟಿಗೆ ಬಂದಿದ್ದಾರೆ. ಚಂದ್ರನು ತುಲಾ ರಾಶಿಯಲ್ಲಿ ಉಳಿಯುತ್ತಾನೆ.ಉಳಿದ ಗ್ರಹಗಳ ಸ್ಥಾನಗಳು ಬದಲಾಗದೆ ಇರುತ್ತವೆ ಇಂದು ವೃಷಭ ಮತ್ತು ಮಕರ ರಾಶಿಯವರಿಗೆ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಮೇಷ ಮತ್ತು ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ. ವೃಷಭ ಮತ್ತು ಮಕರ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದಿದ್ದರೆ … Read more

ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು?

ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು:ಮೊದಲನೆಯದಾಗಿ ಮಕ್ಕಳು ಇದ್ದಕ್ಕಿದ್ದ ಹಾಗೆ ಅಳುವುದು ಕೆಲವೊಮ್ಮೆ ಮಕ್ಕಳು ಇದ್ದಕ್ಕಿದ್ದ ಹಾಗೆ ಅಳಲು ಪ್ರಾರಂಭಿಸಿದರೆ ಏನೇ ಮಾಡಿದರೂ ಸಹ ಅಳುವುದನ್ನು ನಿಲ್ಲಿಸುವುದಿಲ್ಲ ರಚ್ಚೆ ಇಡಿಯುತ್ತಾರೆ ಈ ಸಮಯದಲ್ಲಿ ನಾವು ಮಗುವಿನ ಹೊಟ್ಟೆಯನ್ನು ಮುಟ್ಟಿ ನೋಡಿದಾಗ ಹೊಟ್ಟೆಯೂ ಗಟ್ಟಿಯಾಗಿ ಇದ್ದರೆ ಹೊಟ್ಟೆ ನೋವು ಎಂದು ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಹೊಟ್ಟೆ ಭಾಗವು ಸಾಫ್ಟ್ ಆಗಿ ಇದ್ದರೂ ಸಹ ಮಕ್ಕಳು ಅಳಲು ಪ್ರಾರಂಭಿಸಿದರೆ ಮತ್ತು ಇದ್ದಕ್ಕಿದ್ದ ಹಾಗೆ ಜ್ವರ ಬಂದರೆ ಮುಖವು ಬಾಡಿ ಹೋದ ಹಾಗೆ … Read more

ಆ ಸೊಪ್ಪು ತಿಂದರೆ ಏನಾಗುತ್ತೆ? ನಿರ್ಲಕ್ಯಕ್ಕೆ ಗುರಿಯದ ಸೊಪ್ಪಲ್ಲಿದೇ ಮಹಾ ಶಕ್ತಿ!

ಇನ್ನು ಈ ಗಿಡಕ್ಕೆ ಹೆಚ್ಚು ಅರೈಕೆ ಬೇಕಾಗಿಲ್ಲ. ಗೊಬ್ಬರ ನಾಶಕಗಳ ಅವಶ್ಯಕತೆ ಕೂಡ ಇಲ್ಲಾ. ತನ್ನಿಂದ ತಾನೇ ಹುಟ್ಟಿ ಬೆಳೆಯುವ ಈ ಗಿಡ ನಾನಾ ರೀತಿಯಲ್ಲಿ ಮನೆಮದ್ದು ಕೂಡ ಹೌದು. ಇದರ ಬೇರಿನಿಂದ ಇಡಿದು ಬೀಜದವರೆಗೆ ಎಲ್ಲಾವು ಒಂದಲ್ಲ ಒಂದು ರೀತಿಯಲ್ಲಿ ಔಷಧವೇ ಆಗಿವೆ. ಇಂತಹ ಸಸ್ಯದ ಮಹತ್ವದ ಕುರಿತಾಗಿ ತಿಳಿದವರಿಗಿಂತ ನಿರ್ಲಕ್ಷ ಮಾಡಿರೋರೆ ಹೆಚ್ಚು. ಈ ಮೂಲಿಕೆಯು ಹುಲ್ಲು ಗಾವಲಿನಲ್ಲಿ,ಬೀಳು ಭೂಮಿಯಲ್ಲಿ ಬೆಳೆಯುತ್ತದೆ.ರಾಗಿಯ ಹೊಲದಲ್ಲಿ ಕಳೆಯಂತೆ ಬೆಳೆಯುತ್ತದೆ.ಈ ಗಿಡವನ್ನು ಸೊಪ್ಪು ತರಕಾರಿಯಂತೆ ಬಳಸುತ್ತಾರೆ.ಇದು ೧-೩ ಅಡಿ ಎತ್ತರ … Read more

ಧನು ರಾಶಿ ವರ್ಷ ಭವಿಷ್ಯ 2023!

Dhanu raashi Vrasha bhavishya ಈ ವರ್ಷ ಜಾತಕವು ಚಂದ್ರ ರಾಶಿಯನ್ನು ಆಧರಿಸಿದ್ದು, ಸೂರ್ಯ ರಾಶಿ ಅಥವಾ ಪಶ್ಚಿಮ ಜ್ಯೋತಿಷ್ಯದ ಆಧಾರದ ಮೇಲೆ ಅಲ್ಲ.ಮೂಲಾ(4), ಪೂರ್ವಾಷಾಢ (4), ಉತ್ತರಾಷಾಢ (1 ಪಾದ) ಜನಿಸಿದವರು ಧನು ರಾಶಿಗೆ ಬರುತ್ತಾರೆ. ಈ ರಾಶಿಗೆ ಅಧಿಪತಿ ಗುರು. ಈ ವರ್ಷ ಧನು ರಾಶಿಯವರಿಗೆ, ಏಪ್ರಿಲ್ 22 ರವರೆಗೆ ಗುರು ನಿಮ್ಮ ರಾಶಿಯ ನಾಲ್ಕನೇ ಮನೆಯಾದ ಮೀನ ರಾಶಿಯಲ್ಲಿರುತ್ತಾನೆ . ಅದರ ನಂತರ ಅವನು ಮೇಷ ರಾಶಿಯ ಐದನೇ ಮನೆಯನ್ನು ಪ್ರವೇಶಿಸುತ್ತಾನೆ ಮತ್ತು … Read more

ಹಸಿ ಬೆಳ್ಳುಳ್ಳಿ ತಿನ್ನುವುದರ ಪ್ರಯೋಜನಗಳು.?

health benefits of eating garlic clove at night ರಾತ್ರಿ ಹೊತ್ತು ಬೆಳ್ಳುಳ್ಳಿಯ ಸೇವನೆಯಿಂದ ಏನು ಲಾಭ: ರಾತ್ರಿ ಮಲಗುವ ಮುನ್ನ ಹತ್ತು ದಿನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು.ರಾತ್ರಿ ಹೊತ್ತು ಬೆಳ್ಳುಳ್ಳಿಯ ಸೇವನೆಯಿಂದ ಏನ ಲಾಭ: ಬೆಳ್ಳುಳ್ಳಿಯನ್ನು ನಾವು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ನಮ್ಮ ದೇಹಕ್ಕೆ ಬಹಳಷ್ಟು ಲಾಭ ಇದೆ ಬೆಳ್ಳುಳ್ಳಿಯಲ್ಲಿ ವಿಟಮಿನ್ ಎ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ಬಹಳಷ್ಟು ಸತ್ವಗಳು ಸಹ ಕಂಡುಬರುತ್ತವೆ. … Read more

ಇಂದಿನಿಂದ 33ಕೋಟಿ ದೇವಾನುದೇವತೆಗಳ ಆಶೀರ್ವಾದದಿಂದ 8ರಾಶಿಯವರಿಗೆ ಅದೃಷ್ಠವೋ ಅದೃಷ್ಠನೀವೇ ಕೋಟ್ಯಾಧಿಪತಿಗಳು

Dina bhavishya january 12 :ಇಂದು 12 ಜನವರಿ 2023 ರಂದು ಪಂಚಮಿ ತಿಥಿ. ಇಂದು ಪೂರ್ವ ಫಲ್ಗುಣಿ ನಕ್ಷತ್ರವಿದೆ. ಅಲ್ಲದೆ ಇಂದು ಸೂರ್ಯೋದಯ ಬೆಳಗ್ಗೆ 7.15ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 5.43ಕ್ಕೆ ಆಗಲಿದೆ. ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜಾತಕವನ್ನು ನಾವು ತಿಳಿದುಕೊಳ್ಳೋಣ… ಮೇಷ: ಇಂದು ವ್ಯಾಪಾರಕ್ಕೆ ಅನುಕೂಲಕರ ಸಮಯ. ಇಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಸ್ಥರು ಒತ್ತಡದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು, ತಾಳ್ಮೆಯಿಂದಿರಿ. ಉದ್ಯೋಗಿಗಳನ್ನು ಚೆನ್ನಾಗಿ ನಡೆಸಿಕೊಳ್ಳಿ. ಆರೋಗ್ಯದ ಬಗ್ಗೆ ಸ್ವಲ್ಪ ಚಿಂತಿತರಾಗುವಿರಿ. ವೃಷಭ: ಬ್ಯಾಂಕಿಂಗ್ … Read more

ನರಿ ಮತ್ತು ಕಪ್ಪೆಯ ಶುಭ ಅಶುಭ ಫಲಗಳೇನು ಗೊತ್ತಾ?

-ಕಪ್ಪೆ ಇಂದ್ರ ದಿಕ್ಕಿನಲ್ಲಿದ್ದು ವಟ ಗುಟ್ಟಿದರೆ ವಸ್ತ್ರ ವಾಹನಗಳ ಲಾಭ ಆಗುವುದು.-ಕಪ್ಪೆ ಅಗ್ನಿ ದಿಕ್ಕಿನಿಂದ ವಟಗುಟ್ಟಿದರೆ ತೊಂದರೆ ಸಂಭಾವಿಸಬಹುದು.-ಯಮನ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಧನ ದಾನ್ಯ ಸಂಪತ್ತು ದೊರೆಯುವುದು.-ನೈರುತ್ಯ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಶುಭ ವಾರ್ತೆ ಕೇಳುವಿರಿ.-ವರುಣ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಧನ ಹಾನಿ ಮರಣ ಪ್ರಾಪ್ತಿಯಾಗುವುದು.-ವಾಯುವ್ಯಾ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಭೋಜನ ಕೂಟ ಕಾರ್ಯ ಸಿದ್ದಿ ಆಗುವುದು.-ಈಶನ್ಯ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ದ್ರವ್ಯ ನಾಶ ಆಗುವುದು. ಇನ್ನು ನರಿಗೆ … Read more